‘ಕೆಲಸದ ಕೊನೆಯಲ್ಲಿ ಅಳತೆಯ ಸ್ಕೇಲ್ ಗುಂಡಿಯೊಳಗೆ ಬಿದ್ದಿತ್ತು. ಅದನ್ನು ತೆಗೆಯಲೆಂದು ಜೇಮ್ಸ್ ಗುಂಡಿಯೊಳಗೆ ಇಳಿದಿದ್ದರು. ಉಸಿರಾಡಲು ಕಷ್ಟವಾಗಿ ಕೂಗಾಡಲಾರಂಭಿಸಿದ್ದರು. ರಕ್ಷಣೆ ಹೋಗಿದ್ದ ಆನಂದ್ ಸಹ ಗುಂಡಿಯೊಳಗೆ ಬಿದ್ದಿದ್ದರು. ಅವರಿಬ್ಬರನ್ನು ರಕ್ಷಿಸಲು ಹೋದ ಚಂದ್ರಶೇಖರ್ ಸಹ ಗುಂಡಿಯೊಳಗೆ ಇಳಿದು ಪ್ರಜ್ಞೆ ಕಳೆದುಕೊಂಡಿದ್ದರು’ ಎಂದೂ ಮಾಹಿತಿ ನೀಡಿದರು.