‘ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗಿದೆ. ಶಾಲೆಗಳಿಗೆ ರವಾನೆಯಾಗಿರುವ ಪಠ್ಯಪುಸ್ತಕಗಳ ಸಂಬಂಧ ಅಧಿಕಾರಿಗಳು ದಾಖಲೆಪತ್ರ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಸಕಾಲಕ್ಕೆ ಪಠ್ಯಪುಸ್ತಕ ಸಿಗದ ಕಾರಣ ಮಕ್ಕಳಿಗೆ ಶೈಕ್ಷಣಿಕವಾಗಿ ಸಮಸ್ಯೆಯಾಗಿದೆ ಎಂದು ಡಿಡಿಪಿಐ ವರದಿ ಕೊಟ್ಟಿದ್ದಾರೆ’ ಎಂದು ಸಿಇಒ ಲತಾಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.