ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ

ADVERTISEMENT

ವಾಚಕರ ವಾಣಿ | ಲಾಡು ಏನಾಯ್ತು ಮಗಾ...?!

ಬಟ್ಟೆ ತೊಳೆಯುವವನೊಬ್ಬ ಒಮ್ಮೆ ತನ್ನ ಕತ್ತೆಯ ಮೇಲೆ ಅಪಾರ ಹೊರೆಯನ್ನು ಹೊರಿಸಿಕೊಂಡು ರಸ್ತೆಯಲ್ಲಿ ನಡೆದುಹೋಗುತ್ತಿದ್ದ. ಆಗ ಅವನಿಗೆ ಹಸಿವು, ಬಾಯಾರಿಕೆಯಾದ್ದರಿಂದ, ಅವನು ಕತ್ತೆಯನ್ನು ಒಂದು ಬದಿಗೆ ನಿಲ್ಲಿಸಿ, ತಾನು ಪಕ್ಕದಲ್ಲಿದ್ದ ಹೋಟೆಲ್‌ಗೆ ತಿನ್ನಲು ಹೋದ.
Last Updated 20 ಫೆಬ್ರುವರಿ 2023, 22:30 IST
fallback

ವಾಚಕರ ವಾಣಿ: ಖಾಸಗಿ ಕನ್ನಡ ಶಾಲೆ ಉಳಿಸಿ

ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಿರುವ ಖಾಸಗಿ ಶಾಲೆಗಳ ಬಗ್ಗೆ ಸರ್ಕಾರವು ನಿರ್ಲಕ್ಷ್ಯ ಧೋರಣೆ ತಳೆಯುತ್ತಾ ಬಂದಿದೆ. ಈ ಬಗ್ಗೆ ನಡೆದ ಬಹಳಷ್ಟು ಹೋರಾಟಗಳ ಸಂದರ್ಭದಲ್ಲಿ ಬಂದು ಮನವಿ ಸ್ವೀಕರಿಸಿ, ಕಾಲಮಿತಿಯೊಳಗೆ ಬೇಡಿಕೆಗಳನ್ನು ಈಡೇರಿಸಿ ಕೊಡುವುದಾಗಿ ಭರವಸೆ ನೀಡಿದ ಸಂಬಂಧಿಸಿದ ಸಚಿವರು ಈಗ ಚಕಾರವೆತ್ತುತ್ತಿಲ್ಲ.
Last Updated 28 ಅಕ್ಟೋಬರ್ 2022, 21:30 IST
fallback

ವಾಚಕರ ವಾಣಿ: ಕೈ ಹಾಕಿದರೆ ಸಾಕು...!

ನಾಡಪ್ರಭು ಕೆಂಪೇಗೌಡರ ಕಂಚಿನ
Last Updated 28 ಅಕ್ಟೋಬರ್ 2022, 21:30 IST
fallback

ವಾಚಕರ ವಾಣಿ | ಭೂ ಮೋಜಣಿ: ಮಾಹಿತಿ ಯಾಕಿಲ್ಲ?

ರಾಜ್ಯದಲ್ಲಿ ಭೂಮಾಪನ ತರಬೇತಿ ಕೇಂದ್ರಗಳು ಇರುವ ಬಗ್ಗೆ ಹಲವಾರು ಜನರಿಗೆ ತಿಳಿವಳಿಕೆ ಇಲ್ಲ. ಈ ಕೇಂದ್ರಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ತಮ್ಮ ಕೇಂದ್ರದಲ್ಲಿ ಲಭ್ಯವಿರುವ ತರಬೇತಿಗಳ ಬಗ್ಗೆ ಮಾಹಿತಿ ನೀಡಿದ ಉದಾಹರಣೆ ಇಲ್ಲ. ಕೊನೆಯ ಪಕ್ಷ ಕರಪತ್ರ, ಪೋಸ್ಟರ್ ಮೂಲಕವಾದರೂ ತಮ್ಮ ಭಾಗದ ಯುವಕರಿಗೆ ತರಬೇತಿ ನೀಡಬಹುದು. ಆ ಮೂಲಕ ಅವರನ್ನು ಭೂ ಮೋಜಣಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು.
Last Updated 28 ಅಕ್ಟೋಬರ್ 2022, 21:16 IST
fallback

ವಾಚಕರ ವಾಣಿ: ಪುಸ್ತಕಕ್ಕೆ ಪ್ರತಿಭಟನೆ: ಅರಿವಿಲ್ಲದವರ ಅತಿರೇಕ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಕುರಿತು ಎಸ್‌.ಬಿ.ಸುಧಾಕರ್‌ ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಕಲಾಗ್ರಾಮದ ಆವರಣದಲ್ಲಿ ಗುರುವಾರ ನಿಗದಿಯಾಗಿತ್ತಷ್ಟೆ. ಆದರೆ
Last Updated 28 ಅಕ್ಟೋಬರ್ 2022, 21:00 IST
fallback

ವಾಚಕರ ವಾಣಿ | ನೋಟುಗಳಿಗೆ ಬೇಕು ತೀರುವಳಿ ದಿನಾಂಕ

ದೇಶದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿಲ್ಲ, ಹೀಗಾಗಿ ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿ ಭಾವಚಿತ್ರದ ಜೊತೆಗೆ ಲಕ್ಷ್ಮಿದೇವಿ, ಗಣೇಶನ ಚಿತ್ರಗಳನ್ನು ಹಾಕಬೇಕೆಂಬ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಪರ– ವಿರೋಧದ ಚರ್ಚೆಗೆ ವಸ್ತುವಾಗಿದೆ.
Last Updated 28 ಅಕ್ಟೋಬರ್ 2022, 20:45 IST
fallback

ವಾಚಕರ ವಾಣಿ | ನಿಲ್ದಾಣಕ್ಕೆ ನಾಮಕರಣ: ಇತಿಹಾಸ ಪರಿಗಣಿಸಿ

ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಲು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ತೀರ್ಮಾನಿಸಿದೆ. ಇದನ್ನು ಬದಲಾವಣೆ ಮಾಡಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರನ್ನು ಇಡಬೇಕು. ಹಾಗೆಯೇ ವಿಜಯಪುರಕ್ಕೆ ಸಿದ್ಧರಾಮೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವುದು ಒಳಿತು. ಇದಕ್ಕೆ ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಕಾರಣವಿದೆ. ಬಸವಣ್ಣನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಾದರೂ ಅವರ ಕಾರ್ಯಕ್ಷೇತ್ರ ಕಲ್ಯಾಣ ಕರ್ನಾಟಕ. ಅದರ ರಾಜಧಾನಿ ಕಲಬುರಗಿ.
Last Updated 27 ಅಕ್ಟೋಬರ್ 2022, 21:30 IST
fallback
ADVERTISEMENT

ವಾಚಕರ ವಾಣಿ | ಕನ್ನಡದಲ್ಲಿ ಹೆಸರಿಗೆ ಬರವೇ?

ವೀಲ್ಚೇರ್ ರೋಮಿಯೋ, ಟ್ವೆಂಟಿ ಒನ್ ಅವರ್ಸ್, ಹೆಡ್ ಬುಷ್... ಇವು ಇಂಗ್ಲಿಷ್ ಸಿನಿಮಾಗಳ ಶೀರ್ಷಿಕೆಗಳು ಅಂದುಕೊಂಡರೆ ಖಂಡಿತಾ ತಪ್ಪು. ಇವು ಇತ್ತೀಚಿನ ಕನ್ನಡ ಸಿನಿಮಾಗಳ ಹೆಸರುಗಳು. ಸಿನಿಮಾ ಹೆಸರುಗಳನ್ನು ಕನ್ನಡದಲ್ಲಿ ಇಡುವುದು ಅಷ್ಟು ಕಷ್ಟವೇ?
Last Updated 27 ಅಕ್ಟೋಬರ್ 2022, 21:30 IST
fallback

ವಾಚಕರ ವಾಣಿ | ಕಾರಣಿಕರಿಗೂ ಸಿಗಲಿ ಮಾಸಾಶನ

ಭೂತದ ಕೋಲ ನಡೆಸುವ ನರ್ತನಕಾರರಿಗೆ ಮಾಸಾಶನ ಮಂಜೂರು ಮಾಡಿರುವುದು ಅತ್ಯಂತ ಶ್ಲಾಘನೀಯ. ಅದೇ ರೀತಿ ಉತ್ತರ ಕರ್ನಾಟಕದ ವಿವಿಧ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ಕಾರಣಿಕ ನುಡಿಯುವ ಗೊರವಪ್ಪಗಳಿದ್ದಾರೆ. ದೈವಾರಾಧನೆಯನ್ನೇ ತಮ್ಮ ಬದುಕಿನ ನೆಲೆಯಾಗಿಸಿಕೊಂಡ ಇಂತಹ ಗೊರವಪ್ಪ ಗಳಿಗೂ ಸರ್ಕಾರವು ಮಾಸಾಶನ ಮಂಜೂರು ಮಾಡಿ, ಅವರ ಬದುಕಿಗೆ ನೆಮ್ಮದಿ ಉಂಟು ಮಾಡಲು ಕ್ರಮ ಜರುಗಿಸಬೇಕು.
Last Updated 27 ಅಕ್ಟೋಬರ್ 2022, 21:30 IST
fallback

ವಾಚಕರ ವಾಣಿ | ಪ್ರಶ್ನಾರ್ಹ ಹೇಳಿಕೆ, ಅಪ್ರಬುದ್ಧ ನಡೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇತ್ತೀಚಿನ ಎರಡು ಹೇಳಿಕೆಗಳು ಪ್ರಶ್ನಾರ್ಹವಾಗಿವೆ.
Last Updated 27 ಅಕ್ಟೋಬರ್ 2022, 21:30 IST
fallback
ADVERTISEMENT
ADVERTISEMENT
ADVERTISEMENT