ಭಾನುವಾರ, 28 ಸೆಪ್ಟೆಂಬರ್ 2025
×
ADVERTISEMENT

Agro Farming

ADVERTISEMENT

ರೈತರ ಬದುಕು ಬದಲಿಸಿದ ಸಸಿಮಡಿ

Seedling Nursery: ಗೋಕಾಕ ತಾಲೂಕಿನ ಅರಭಾವಿಮಠದಿಂದ ಘಟಪ್ರಭಾ ಮಾರ್ಗದವರೆಗೂ ಹರಡಿರುವ 120ಕ್ಕೂ ಹೆಚ್ಚು ನರ್ಸರಿಗಳು ತರಕಾರಿ, ಹೂ, ಹಣ್ಣು ಮತ್ತು ಕಬ್ಬಿನ ಸಸಿ ಬೆಳೆಸಿ ಸಾವಿರಾರು ರೈತರ ಆದಾಯ ಮತ್ತು ಬದುಕನ್ನು ಬದಲಿಸುತ್ತಿವೆ.
Last Updated 27 ಸೆಪ್ಟೆಂಬರ್ 2025, 23:52 IST
ರೈತರ ಬದುಕು ಬದಲಿಸಿದ ಸಸಿಮಡಿ

‘ಮೈಲಾರಿ ಅಗ್ರೋ ಪ್ರೊಡಕ್ಟ್’ ವ್ಯವಸ್ಥಾಪಕ ನಿರ್ದೇಶಕ ಬಂಧನ

ಬೆಂಗಳೂರು: ಅಧಿಕ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿರುವ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಧಾನಸೌಧ ಠಾಣೆ ಪೊಲೀಸರು, ‘ಮೈಲಾರಿ ಅಗ್ರೋ ಪ್ರೊಡಕ್ಟ್’ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ (42) ಅವರನ್ನು ಬಂಧಿಸಿದ್ದಾರೆ.ಹಣ ಹೂಡಿಕೆ ಮಾಡಿ ವಂಚನೆಗೀಡಾಗಿದ್ದ ಜೆ.ಪಿ. ನಗರದ ಮಹೇಶ್ ಎಂಬುವರು ದೂರು ನೀಡಿದ್ದರು. ಅದರನ್ವಯ ಭರತ್, ಮಹೇಶ್, ಪ್ರಕಾಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
Last Updated 27 ಜೂನ್ 2021, 7:01 IST
‘ಮೈಲಾರಿ ಅಗ್ರೋ ಪ್ರೊಡಕ್ಟ್’ ವ್ಯವಸ್ಥಾಪಕ ನಿರ್ದೇಶಕ ಬಂಧನ

‘ಹೊಸ ಚಿಗುರು’ ಸಂಸ್ಥೆಯ ‘ಅಭಿವೃದ್ಧಿ’ಯೋಜನೆ

ಬೆಂಗಳೂರು ಪ್ರದೇಶದ ಕೃಷಿ ಆಸಕ್ತರಿಗೆ ‘ಹೊಸಚಿಗುರು’ ಸಂಸ್ಥೆ ತನ್ನ ಹೊಸ ಯೋಜನೆ ‘ಅಭಿವೃದ್ಧಿ’ ಆರಂಭಿಸಿದೆ.
Last Updated 23 ಆಗಸ್ಟ್ 2019, 19:51 IST
‘ಹೊಸ ಚಿಗುರು’ ಸಂಸ್ಥೆಯ ‘ಅಭಿವೃದ್ಧಿ’ಯೋಜನೆ
ADVERTISEMENT
ADVERTISEMENT
ADVERTISEMENT
ADVERTISEMENT