ಸಿ.ಎ.ಪರೀಕ್ಷೆ: ಎರಡನೇ ಸ್ಥಾನ ಗಳಿಸಿದ ಬೆಂಗಳೂರಿನ ಅಭಿಷೇಕ್ ನಾಗರಾಜ್ ಸಂದರ್ಶನ
ಪರೀಕ್ಷೆಯನ್ನು ಎದುರಿಸಿ ಯಶಸ್ಸನ್ನು ಕಂಡವರು ಮುಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬಲ್ಲರು. ಈಗಷ್ಟೆ ಸಿ.ಎ. ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಬೆಂಗಳೂರಿನ 21 ವರ್ಷದ ಯುವಕ ಅಭಿಷೇಕ್ ನಾಗರಾಜ್ ದೇಶಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಉತ್ತೀರ್ಣರಾದ ನಂತರ ಯಾವುದೇ ಪದವಿಗೂ ಸೇರಿಕೊಳ್ಳದ ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಯಶಸ್ಸಿನ ಸೂತ್ರಗಳನ್ನು ಅವರಿಂದಲೇ ತಿಳಿದುಕೊಳ್ಳೋಣ.Last Updated 19 ಆಗಸ್ಟ್ 2018, 19:30 IST