ಶ್ರೀಮಂತ ಪರ, ಬಡ ವಿರೋಧಿ ನೀತಿ ಜಾರಿ ಮೂಲಕ ಮೋದಿ ದೇಶ ಇಬ್ಭಾಗ ಮಾಡಿದ್ದಾರೆ-ರಾಹುಲ್
ಒಂದೆಡೆ ಅನಿಲ್ ಅಂಬಾನಿ, ನೀರವ್ ಮೋದಿಯಂತಹ ಶ್ರೀಮಂತರನ್ನು ರಕ್ಷಿಸಿ ದೇಶವನ್ನುಕೊಳ್ಳೆ ಹೊಡುವಂತೆ ನೋಡಿಕೊಳ್ಳುವುದು, ಮತ್ತೊಂದು ಕಡೆ ರೈತರು, ದಲಿತರು, ಅಲ್ಪಸಂಖ್ಯಾತರು, ಅರಣ್ಯವಾಸಿಗಳ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸುವ ಮೂಲಕ ದೇಶವನ್ನು ಇಬ್ಭಾಗ ಮಾಡುವುದೇ ನರೇಂದ್ರ ಮೋದಿಯ ರಾಜಕೀಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.Last Updated 31 ಮಾರ್ಚ್ 2019, 9:11 IST