ದ್ವೇಷದ ಮಾತಿಗೆ ಶಿಕ್ಷೆಯಾಗಲಿ, ಧರ್ಮ ಸಂಸತ್ಗೂ ವಿನಾಯಿತಿ ಬೇಡ : ಆರೆಸ್ಸೆಸ್ ನಾಯಕ
ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸತ್ನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ವ್ಯಕ್ತವಾದ ಹೇಳಿಕೆಗಳನ್ನು ಖಂಡಿಸಿರುವ ಆರ್ಎಸ್ಎಸ್ನ ನಾಯಕ ಇಂದ್ರೇಶ್ ಕುಮಾರ್, ‘ಪ್ರಚೋದನಕಾರಿ ಮತ್ತು ವಿಭಜಕ ಹೇಳಿಕೆಗಳನ್ನು ನೀಡುವ ಎಲ್ಲರಿಗೂ ಯಾವುದೇ ವಿನಾಯಿತಿ ಇಲ್ಲದೆ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು’ ಎಂದು ಹೇಳಿದ್ದಾರೆ.Last Updated 3 ಫೆಬ್ರುವರಿ 2022, 8:35 IST