ಕ್ವಾರಿ ಕೆಲಸಕ್ಕೆ ಹೋಗುವಂತೆ ಮಾಡಿದ್ದ ಕಡು ಬಡತನ
ಮೊಳಕಾಲ್ಮುರು: ‘ಮನೆಯಲ್ಲಿ ಕಿತ್ತು ತಿನ್ನುತ್ತಿದ್ದ ಕಡು ಬಡತನವೇ ಕ್ವಾರಿ ಕೆಲಸಕ್ಕೆ ಹೋಗುವಂತೆ ಮಾಡಿತ್ತು. ಹೋದವನು ಈಗ ಶವವಾಗಿದ್ದಾನೆ. ಸಂಸಾರಕ್ಕೆ ಆಧಾರವಾಗಿದ್ದ ಅವನಿಲ್ಲದೇ ಕುಟುಂಬದ ಸ್ಥಿತಿ ಮುಂದೆ ಹೇಗೆ ಎಂದು ದಿಕ್ಕು ತೋಚದಂತಾಗಿದೆ...’ ಇದು ಶಿವಮೊಗ್ಗದಲ್ಲಿ ಗುರುವಾರ ಸಂಭವಿಸಿದ ಕಲ್ಲು ಕ್ವಾರಿ ಸ್ಫೋಟದಲ್ಲಿ ಮೃತಪಟ್ಟ ಗಡಿಯ ಆಂಧ್ರದ ರಾಯದುರ್ಗ ತಾಲ್ಲೂಕಿನ ಮುರುಡಿ ಗ್ರಾಮದ ರಾಜು (24) ಅವರ ಕುಟುಂಬದವರ ನೋವಿನ ಮಾತು.Last Updated 23 ಜನವರಿ 2021, 19:31 IST