ಗುರುವಾರ, 3 ಜುಲೈ 2025
×
ADVERTISEMENT

exploitation

ADVERTISEMENT

ದ್ವಾರಕಾದ ನೀರಿನಾಳದಲ್ಲಿ ಅನ್ವೇಷಣೆ ಆರಂಭಿಸಿದ ಪುರಾತತ್ವ ಶಾಸ್ತ್ರಜ್ಞರ ತಂಡ

ಮಹಿಳಾ ಸದಸ್ಯರು ಸೇರಿ ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್‌ಐ) ಐವರು ಪುರಾತತ್ವ ತಜ್ಞರ ತಂಡ ಗುಜರಾತ್‌ನ ದ್ವಾರಕಾ ಕರವಾಳಿಯಲ್ಲಿ ನೀರಿನೊಳಗೆ ಶೋಧ ಆರಂಭಿಸಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.
Last Updated 19 ಫೆಬ್ರುವರಿ 2025, 2:51 IST
ದ್ವಾರಕಾದ ನೀರಿನಾಳದಲ್ಲಿ ಅನ್ವೇಷಣೆ ಆರಂಭಿಸಿದ ಪುರಾತತ್ವ ಶಾಸ್ತ್ರಜ್ಞರ ತಂಡ

ಕ್ವಾರಿ ಕೆಲಸಕ್ಕೆ ಹೋಗುವಂತೆ ಮಾಡಿದ್ದ ಕಡು ಬಡತನ

ಮೊಳಕಾಲ್ಮುರು: ‘ಮನೆಯಲ್ಲಿ ಕಿತ್ತು ತಿನ್ನುತ್ತಿದ್ದ ಕಡು ಬಡತನವೇ ಕ್ವಾರಿ ಕೆಲಸಕ್ಕೆ ಹೋಗುವಂತೆ ಮಾಡಿತ್ತು. ಹೋದವನು ಈಗ ಶವವಾಗಿದ್ದಾನೆ. ಸಂಸಾರಕ್ಕೆ ಆಧಾರವಾಗಿದ್ದ ಅವನಿಲ್ಲದೇ ಕುಟುಂಬದ ಸ್ಥಿತಿ ಮುಂದೆ ಹೇಗೆ ಎಂದು ದಿಕ್ಕು ತೋಚದಂತಾಗಿದೆ...’ ಇದು ಶಿವಮೊಗ್ಗದಲ್ಲಿ ಗುರುವಾರ ಸಂಭವಿಸಿದ ಕಲ್ಲು ಕ್ವಾರಿ ಸ್ಫೋಟದಲ್ಲಿ ಮೃತಪಟ್ಟ ಗಡಿಯ ಆಂಧ್ರದ ರಾಯದುರ್ಗ ತಾಲ್ಲೂಕಿನ ಮುರುಡಿ ಗ್ರಾಮದ ರಾಜು (24) ಅವರ ಕುಟುಂಬದವರ ನೋವಿನ ಮಾತು.
Last Updated 23 ಜನವರಿ 2021, 19:31 IST
ಕ್ವಾರಿ ಕೆಲಸಕ್ಕೆ ಹೋಗುವಂತೆ ಮಾಡಿದ್ದ ಕಡು ಬಡತನ

ಇದೂ ಶೋಷಣೆಯೇ!

ಸಿನಿಮಾ ಜಗತ್ತಿನಲ್ಲಿ ನಡೆಯುವ ಸ್ತ್ರೀ ಶೋಷಣೆಯ ಚಿತ್ರಗಳು ಈಗ ಒಂದೊಂದಾಗಿ ಬಯಲಾಗುತ್ತಿವೆ.
Last Updated 9 ಅಕ್ಟೋಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT