ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Film Journey

ADVERTISEMENT

ವೀರ ರಮಣಿ ಹಾಡು ಹುಟ್ಟಿದ ಪರಿ

ಚಿತ್ರದುರ್ಗದ ಒನಕೆ ಓಬವ್ವಳ ಶೌರ್ಯ ಪರಾಕ್ರಮಗಳನ್ನು ನಾಡಿನ ಜನರ ಕಣ್ಮುಂದೆ ತಂದು ನಿಲ್ಲಿಸಿದ ನಟಿ ಜಯಂತಿ. ಎಷ್ಟೇ ಗ್ಲ್ಯಾಮರಸ್‌ ಪಾತ್ರದಲ್ಲಿ ಮಿಂಚಿದರೂ ಜನಮನದಲ್ಲಿ ಅಚ್ಚಳಿಯದೆ ಉಳಿದದ್ದು, ವೀರವನಿತೆ ಓಬವ್ವಳಾಗಿ ಎಂದರೆ ಅತಿಶಯೋಕ್ತಿಯಾಗದು.
Last Updated 31 ಜುಲೈ 2021, 19:30 IST
ವೀರ ರಮಣಿ ಹಾಡು ಹುಟ್ಟಿದ ಪರಿ

‘ಕಸ್ತೂರಿ ನಿವಾಸ’ದ ಕಲಾ ಸರಸ್ವತಿ

ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಮಹಾನ್‌ ತಾರೆಗಳಲ್ಲಿ ‘ಅಭಿನಯ ಶಾರದೆ’ ಜಯಂತಿ ಕೂಡ ಒಬ್ಬರು. ಡಾ.ರಾಜ್‌ಕುಮಾರ್‌, ಎನ್‌ಟಿಆರ್‌, ಅಕ್ಕಿನೇನಿ, ಜೆಮಿನಿ ಗಣೇಶನ್‌, ಎಂಜಿಆರ್‌, ಮುತ್ತುರಾಮನ್‌ ಅವರಂತಹ ಘಟಾನುಘಟಿ ಹೀರೊಗಳಿಗೆ ಹೀರೊಯಿನ್‌ ಆಗಿದ್ದ ಜಯಂತಿ ಎಂತಹ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು. ಅವರ ಹಲವು ಸಿನಿಮಾಗಳ ನಿರ್ದೇಶಕರಾಗಿದ್ದ ಭಗವಾನ್‌ ಅವರು ತೆರೆದಿಟ್ಟ ತಾರೆಯ ಚಿತ್ರಕಥೆ ಇಲ್ಲಿದೆ...
Last Updated 31 ಜುಲೈ 2021, 19:30 IST
‘ಕಸ್ತೂರಿ ನಿವಾಸ’ದ ಕಲಾ ಸರಸ್ವತಿ

ರಿತೇಶ್‌ ಸಿನಿಮಾ ರೀತಿ...

ಸಿನಿಯಾನ
Last Updated 24 ಮಾರ್ಚ್ 2019, 20:00 IST
ರಿತೇಶ್‌ ಸಿನಿಮಾ ರೀತಿ...
ADVERTISEMENT
ADVERTISEMENT
ADVERTISEMENT
ADVERTISEMENT