ಹಳಗನ್ನಡದ ಮಹತ್ವ ಸಾರುವ ‘ಕವಿಜಂಗಮ’ ವಿದ್ಯಾರ್ಥಿಗಳು
ಹಳಗನ್ನಡದ ಕಾವ್ಯಗಳನ್ನು ಬಿಡಿಸಿ, ಓದಿ, ಅರ್ಥೈಸಲು ಕನ್ನಡ ಅಧ್ಯಾಪಕರು, ಉಪನ್ಯಾಸಕರೂ ಕಷ್ಟಪಡುತ್ತಾರೆ. ಕನ್ನಡದ ವಿದ್ಯಾರ್ಥಿಗಳಿಗಂತೂ ಅದು ಕಬ್ಬಿಣದ ಕಡಲೆಯೇ ಸರಿ. ಹಳಗನ್ನಡ ಸಾಹಿತ್ಯದ ಮಹತ್ವವನ್ನು ಯುವಪೀಳಿಗೆಗೆ ತಿಳಿಸುವ ಉದ್ದೇಶದಿಂದ ರಂಗ ನಿರ್ದೇಶಕ ಸತೀಶ್ ಪೊನ್ನಾಚಿ ಅವರು ‘ಕವಿ ಜಂಗಮರು’ ಎಂಬ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ.Last Updated 23 ನವೆಂಬರ್ 2019, 9:45 IST