ಶನಿವಾರ, 5 ಜುಲೈ 2025
×
ADVERTISEMENT

Janardhana reddy statement

ADVERTISEMENT

ಜನಾರ್ದನ ರೆಡ್ಡಿಗೆ ಜಾಮೀನು: ಕಾರ್ಯಕರ್ತರ ಸಂಭ್ರಮಾಚರಣೆ

ಗಂಗಾವತಿ (ಕೊಪ್ಪಳ ಜಿಲ್ಲೆ): ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
Last Updated 11 ಜೂನ್ 2025, 11:46 IST
ಜನಾರ್ದನ ರೆಡ್ಡಿಗೆ ಜಾಮೀನು: ಕಾರ್ಯಕರ್ತರ ಸಂಭ್ರಮಾಚರಣೆ

ಜನಾರ್ದನರೆಡ್ಡಿ ಹೇಳಿಕೆಯೇ ಮುಳುವಾಯಿತು!

‘ನಾಲ್ಕು ವರ್ಷ ನನ್ನನ್ನು ಜೈಲಿನಲ್ಲಿಟ್ಟು ನನ್ನ ಮಕ್ಕಳಿಂದ ದೂರ ಮಾಡಿದ್ದಕ್ಕಾಗಿಯೇ ಆ ದೇವರು ಸಿದ್ದರಾಮಯ್ಯ ಅವರ ಮಗನನ್ನು ಕಿತ್ತುಕೊಂಡ’ ಎಂದು ಉಪಚುನಾವಣೆಗೆ ಮುನ್ನ ಜಿ.ಜನಾರ್ದನರೆಡ್ಡಿ ವಾಹಿನಿಯೊಂದಕ್ಕೆ ನೀಡಿದ್ದ ಹೇಳಿಕೆಯೇ ಬಿಜೆಪಿ ಗೆಲುವಿಗೆ ಮುಳುವಾಯಿತು ಎಂಬ ಚರ್ಚೆಯೂ ಕ್ಷೇತ್ರದಲ್ಲಿ ನಡೆದಿದೆ. ಬಹಿರಂಗವಾಗಿ ಹೆಸರು ಹೇಳಲು ಬಯಸದ ಆ ಪಕ್ಷದ ಮುಖಂಡರೂ ಸೋಲಿಗೇ ಈ ಕಾರಣವನ್ನೇ ಮುಂದೊಡ್ಡುತ್ತಿದ್ದಾರೆ.
Last Updated 6 ನವೆಂಬರ್ 2018, 9:15 IST
ಜನಾರ್ದನರೆಡ್ಡಿ ಹೇಳಿಕೆಯೇ ಮುಳುವಾಯಿತು!
ADVERTISEMENT
ADVERTISEMENT
ADVERTISEMENT
ADVERTISEMENT