ಸುಡುಗಾಡಿನಲ್ಲಿ ಒಂದು ಸುತ್ತು ತಿರುಗಾಟ.....
ಬನಶಂಕರಿ ರಸ್ತೆಯಲ್ಲಿ ಹೋಗುವಾಗ ಮಾರ್ಗಮಧ್ಯದಲ್ಲಿ ಸ್ನೇಹಿತ ವೆಂಕಣ್ಣ ಭೇಟಿಯಾದ. ‘ ಯಾಕ್ರಿ ಇಕಾಡೆ ಹೊಂಟ್ರಿ ಎಂದು ಪ್ರಶ್ನಿಸಿದ. ನಾನು ಸುಡುಗಾಡಿಗೆ ಹೊಂಟೇನಿ ‘ ಎಂದು ಉತ್ತರಿಸಿದೆ. ಒಬ್ಬರ ಹೊಂಟಿರಲ್ಲ ಯಾಕ ಎಂದು ಮರಪ್ರಶ್ನೆ ಹಾಕಿದ. ಸುಡುಗಾಡಿಗೆ ಒಬ್ಬರೇ ಹೋಗಬೇಕಲ್ಲ ಜೊತೆಗೆ ಯಾರೂ ಬರುವುದಿಲ್ಲ ಎಂದು ಹೇಳಿದಾಗ ನನ್ನ ಸ್ನೇಹಿತ ನಕ್ಕು ಆಶ್ಚರ್ಯ ವ್ಯಕ್ತಪಡಿಸಿದ.Last Updated 29 ಜೂನ್ 2018, 12:58 IST