ಬಡ್ತಿ ಮೀಸಲಾತಿ: ‘ಅರ್ಹತೆ’ಗೆ ‘ಮೀಸಲಾತಿ’ ಇಲ್ಲ, ಗೊಂದಲಕ್ಕೆ ತೆರೆ ಎಳೆದ ಸರ್ಕಾರ
ಬೆಂಗಳೂರು: ‘ಸ್ವಂತ ಅರ್ಹತೆ (ಮೆರಿಟ್) ಆಧಾರದಲ್ಲಿ ನೇಮಕಗೊಂಡ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ವರ್ಗದ (ಎಸ್ಟಿ) ನೌಕರರನ್ನು ಮುಂಬಡ್ತಿ ನೀಡುವ ಸಂದರ್ಭದಲ್ಲಿ ಶೇ 15 ಮತ್ತು ಶೇ 3 ಮೀಸಲಾತಿ ಕೋಟಾಕ್ಕೆ ಪರಿಗಣಿಸಬಾರದು. ಅಂಥ ನೌಕರರನ್ನು ಸಾಮಾನ್ಯ ವರ್ಗದ ನೌಕರರೆಂದೇ ಪರಿಗಣಿಸಬೇಕು’ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.Last Updated 8 ನವೆಂಬರ್ 2021, 2:09 IST