ಬಹುಮಹಡಿ ಕಟ್ಟಡ: ರಸ್ತೆ ಬಂದ್ಗೆ ಸಚಿವಾಲಯ ನೌಕರರ ಆಗ್ರಹ
ವಿಧಾನಸೌಧದ ಪಕ್ಕದಲ್ಲಿರುವ ಬಹುಮಡಿ ಕಟ್ಟಡದ (ಎಂ.ಎಸ್. ಬಿಲ್ಡಿಂಗ್) ನಡುವೆ ಹಾದು ಹೋಗಿರುವ ಡಿ.ದೇವರಾಜ ಅರಸು ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ, ಈ ವರ್ಷದಲ್ಲೇ ಮೂವರು ನೌಕರರು ಮೃತಪಟ್ಟಿರುವ ಕಾರಣದಿಂದ ಅಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ನಿಷೇಧಿಸಬೇಕು ಎಂದು ಸಚಿವಾಲಯ ನೌಕರರ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.Last Updated 1 ಸೆಪ್ಟೆಂಬರ್ 2021, 17:42 IST