ಮಸೀದಿಗಳಿಗಾಗಿ ಕೆಡವಲಾದ ದೇವಸ್ಥಾನಗಳ ಮರು ನಿರ್ಮಾಣ: ಬಿಜೆಪಿ ಶಾಸಕ ಸಂಗೀತ್ ಸೋಮ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ‘ಕಾಲೋಚಿತ ಹಿಂದೂ’ಎಂದು ಟೀಕಿಸಿದ ಸಂಗೀತ್ ಸೋಮ್ ಅವರು, ‘ಅವರ(ಅಖಿಲೇಶ್) ಆಡಳಿತಾವಧಿಯಲ್ಲಿ ದಾರ್ಶನಿಕರನ್ನು ಬೆದರಿಸಿದ ಜನರು ಈಗ ಕ್ಷಮೆ ಕೋರಲು ಹರಿದ್ವಾರಕ್ಕೆ ಭೇಟಿ ನೀಡುತ್ತಿದ್ದಾರೆ’ಎಂದರು. ಇದೇವೇಲಳೆ, ವಿಶ್ವಕರ್ಮ ದೇವಸ್ಥಾನವನ್ನು ನಿರ್ಮಿಸುವುದಾಗಿ ಘೋಷಿಸಿದರು,Last Updated 22 ಸೆಪ್ಟೆಂಬರ್ 2021, 3:21 IST