ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾ ವಿಮರ್ಶೆ| ಬದುಕಿನ ಕಥೆಗೆ ನಗೆಲೇಪ
ಪ್ರೀತಿ ಮತ್ತು ಬದುಕಿನ ವಿಷಯವಿಟ್ಟುಕೊಂಡು ಅದಕ್ಕೊಂದಿಷ್ಟು ಹಾಸ್ಯದ ಹೂರಣ ಬೆರೆಸಿದ ಚಿತ್ರಗಳು ಹೊಸತೇನಲ್ಲ. ಕಾಮಿಡಿ ಮೂಲಕವೇ ಬದುಕಿನ ತಥ್ಯವನ್ನು ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನೂಪ್ ರಾಮಸ್ವಾಮಿ ಕಶ್ಯಪ್. ಪ್ರೀತಿ, ಬದುಕಿನ ಲಾಲಿತ್ಯ, ರಾಜಕೀಯ ದೊಂಬರಾಟ ಮತ್ತು ಜನರ ಕೊಳ್ಳುಬಾಕತನವನ್ನು ಒಂದೇ ಸೂತ್ರಕ್ಕೆ ಅಳವಡಿಸುವ ಪ್ರಯತ್ನ ಅವರದು.Last Updated 20 ಡಿಸೆಂಬರ್ 2019, 10:27 IST