ಪಾತ್ರವೆಂಬುದು ಜಗವ ಕಾಣುವ ಕಿಟಕಿ: ಶೃಂಗ ಬಿ. ವಿ.
ಶೃಂಗ ಬಿ.ವಿ. ಬೆಂಗಳೂರು ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಪ್ರತಿಭಾವಂತ ನಟ. ಅನನ್ಯಾ ಕಾಸರವಳ್ಳಿ ಅವರ ‘ಹರಿಕಥಾ ಪ್ರಸಂಗ’ ಸಿನಿಮಾ ಮೂಲಕವೂ ಗಮನಸೆಳೆದಿದ್ದ ಅವರು, ಕಿರುತೆರೆಯಲ್ಲಿಯೂ ನಟನೆಯ ಛಾಪು ಮೂಡಿಸಿದವರು. ಅಚ್ಯುತಕುಮಾರ್ ನಿರ್ದೇಶನದ ‘ಕೊಳ’ ನಾಟಕದಲ್ಲಿನ ನಟನೆಗೆ ‘ಮೆಟಾ ನಾಟಕೋತ್ಸವ’ದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.Last Updated 25 ಏಪ್ರಿಲ್ 2019, 11:02 IST