ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vidyabharan

ADVERTISEMENT

‘ವಿರಾಜ್‌’ನ ನಿಶ್ಚಿತಾರ್ಥದ ಪ್ರಹಸನ

ಊರಿನ ಬಡವರ ಜಮೀನಿನ ಮೇಲೆ ಎಂಎಲ್‌ಎ ಕಣ್ಣುಹಾಕುತ್ತಾನೆ. ಅಲ್ಲಿ ಫ್ಯಾಕ್ಟರಿ ಕಟ್ಟಿಸುವುದು ಅವನ ಗುರಿ. ಅದಕ್ಕೆ ತಡೆಯೊಡ್ಡಲು ಗ್ರಾಮದ ಯಜಮಾನ (ದೇವರಾಜ್) ಮುಂದಾಗುತ್ತಾರೆ. ಅವರ ಮೇಲೆ ಎಂಎಲ್‌ಎಯ ಬೆಂಬಲಿಗರು ದಾಳಿಗೆ ಸಜ್ಜಾಗುತ್ತಾರೆ. ಆಗ ವಿರಾಜ್‌ನ (ವಿದ್ಯಾಭರಣ್‌) ಪ್ರವೇಶವಾಗುತ್ತದೆ. ಮುಂದಿನ ದೃಶ್ಯಾವಳಿಗಳಲ್ಲಿ ರೌಡಿಗಳ ಮೂಳೆಗಳು ಪುಡಿ‍ಪುಡಿಯಾಗುತ್ತವೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ.
Last Updated 14 ಡಿಸೆಂಬರ್ 2018, 10:04 IST
‘ವಿರಾಜ್‌’ನ ನಿಶ್ಚಿತಾರ್ಥದ ಪ್ರಹಸನ

ಹೊಸ ನಾಯಕನ ವಿರಾಜ್‌

ತೆಲುಗು ಸಿನಿಮಾಗಳನ್ನು ನಿರ್ದೇಶಿರುವ ನಾಗೇಶ್ ನಾರದಾಸಿ ನಿರ್ದೇಶನದ ‘ವಿರಾಜ್’ ಕನ್ನಡ ಸಿನಿಮಾ ಹಾಡುಗಳು ಬಿಡುಗಡೆಯಾಗಿವೆ. ಇದಕ್ಕೆ ಹೊಸ ನಟ ವಿದ್ಯಾಭರಣ್ ನಾಯಕ.
Last Updated 18 ನವೆಂಬರ್ 2018, 19:30 IST
ಹೊಸ ನಾಯಕನ ವಿರಾಜ್‌
ADVERTISEMENT
ADVERTISEMENT
ADVERTISEMENT
ADVERTISEMENT