ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Yuva sammelan 2018

ADVERTISEMENT

ಸಿದ್ದರಾಮಯ್ಯಗೆ ಈಗ ಮುತ್ಸದ್ದಿತನ ಬಂದಿದೆ: ಜಿ.ಟಿ. ದೇವೇಗೌಡ ಹೇಳಿಕೆ

‘ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಗೆ ಬಂದು ನನ್ನ ಎದುರು ಸ್ಪರ್ಧಿಸಬೇಕಾಗಿರಲಿಲ್ಲ. ಅವರಿಗೆ ಈಗ ಅನುಭವವಾಗಿದೆ ಎಂದು ನಾನು ಅಂದುಕೊಂಡಿರುವೆ. ಮುಖ್ಯಮಂತ್ರಿಯಾದ ಮೇಲೆ ಯಾರಿಗೆ ಆದರೂ ಮುತ್ಸದಿತನ ಬರಬೇಕು. ಅವರಿಗೆ ಈಗ ಮುತ್ಸದಿತನ ಬಂದಿದೆ. ಹೊಂದಾಣಿಕೆಯಿಂದ ಹೋಗುತ್ತೇವೆ ಎನ್ನುವ ನಂಬಿಕೆ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು. ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ಆರಂಭಗೊಂಡ ‘ಜಾಗತಿಕ ಯುವ ಸಮ್ಮೇಳನ’ದ ಉದ್ಘಾಟನೆಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.
Last Updated 19 ನವೆಂಬರ್ 2018, 9:09 IST
ಸಿದ್ದರಾಮಯ್ಯಗೆ ಈಗ ಮುತ್ಸದ್ದಿತನ ಬಂದಿದೆ: ಜಿ.ಟಿ. ದೇವೇಗೌಡ ಹೇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT