ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ತ್ರಿಪುರಾ | ಹಿಂಸಾಚಾರಕ್ಕೆ ‌‌‌ತಿರುಗಿದ ಬಂದ್‌: 10 ಮಂದಿಗೆ ಗಂಭೀರ ಗಾಯ

Tripura Bandh: ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಘಟನೆಯೊಂದು ಬಂದ್‌ಗೆ ಕರೆ ನೀಡಿತ್ತು. ಬಂದ್‌ ಹಿಂಸಾಚಾರಕ್ಕೆ ತಿರುಗಿದ್ದರಿಂದ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2025, 3:03 IST
ತ್ರಿಪುರಾ | ಹಿಂಸಾಚಾರಕ್ಕೆ ‌‌‌ತಿರುಗಿದ ಬಂದ್‌: 10 ಮಂದಿಗೆ ಗಂಭೀರ ಗಾಯ

ಮತದಾರರ ಚೀಟಿ ರದ್ದು ಅಥವಾ ಸೇರ್ಪಡೆ: ಲಾಗಿನ್‌ ಬಿಗಿಗೊಳಿಸಿದ ಚುನಾವಣಾ ಆಯೋಗ

ಮತದಾರರ ಚೀಟಿ ರದ್ದುಪಡಿಸುವ ಅಥವಾ ಸೇರಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗದ ಪೋರ್ಟಲ್‌ಗೆ ಲಾಗಿನ್‌ ಆಗುವ ವಿಧಾನವನ್ನು, ಆಯೋಗವು ಬಿಗಿಗೊಳಿಸಿದೆ.
Last Updated 24 ಅಕ್ಟೋಬರ್ 2025, 1:37 IST
ಮತದಾರರ ಚೀಟಿ ರದ್ದು ಅಥವಾ ಸೇರ್ಪಡೆ: ಲಾಗಿನ್‌ ಬಿಗಿಗೊಳಿಸಿದ ಚುನಾವಣಾ ಆಯೋಗ

ಚೀನಾ: ಜಾಂಗ್‌ ಶೆಂಗ್ಮಿನ್‌ ಸಿಎಂಸಿ ಉಪಾಧ್ಯಕ್ಷ

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿಯ ನಾಲ್ಕು ದಿನಗಳ ಸಭೆ ಗುರುವಾರ ಕೊನೆಗೊಂಡಿತು.
Last Updated 23 ಅಕ್ಟೋಬರ್ 2025, 16:09 IST
ಚೀನಾ: ಜಾಂಗ್‌ ಶೆಂಗ್ಮಿನ್‌ ಸಿಎಂಸಿ ಉಪಾಧ್ಯಕ್ಷ

ನ.13ರಂದು ಶೇಖ್‌ ಹಸೀನಾ ವಿರುದ್ಧ ತೀರ್ಪು ಪ್ರಕಟ

‘ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣಗಳ ಆರೋಪ ಎದುರಿಸುತ್ತಿರುವ, ಬಾಂಗ್ಲಾ ದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಇದೇ ನವೆಂಬರ್‌ 13ರಂದು ತೀರ್ಪು ಪ್ರಕಟಗೊಳ್ಳಲಿದೆ’ ಎಂದು ಅಟಾರ್ನಿ ಜನರಲ್‌ ಗುರುವಾರ ತಿಳಿಸಿದ್ದಾರೆ.
Last Updated 23 ಅಕ್ಟೋಬರ್ 2025, 16:05 IST
ನ.13ರಂದು ಶೇಖ್‌ ಹಸೀನಾ ವಿರುದ್ಧ ತೀರ್ಪು ಪ್ರಕಟ

ದೇಶದ ವಿವಿಧ ಕಂಪನಿಗಳು ತಯಾರಿಸಿದ 52 ಔಷಧ ಮಾದರಿ ಕಳಪೆ

ದೇಶದ ವಿವಿಧ ಔಷಧ ತಯಾರಿಕಾ ಕಂಪನಿಗಳು ತಯಾರಿಸಿರುವ ಔಷಧ ಮಾದರಿಗಳನ್ನು ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 52 ಮಾದರಿಗಳು ‘ಪ್ರಮಾಣಿತ ಗುಣಮಟ್ಟ ಹೊಂದಿಲ್ಲ
Last Updated 23 ಅಕ್ಟೋಬರ್ 2025, 16:04 IST
ದೇಶದ ವಿವಿಧ ಕಂಪನಿಗಳು ತಯಾರಿಸಿದ 52 ಔಷಧ ಮಾದರಿ ಕಳಪೆ

ಅಸ್ಸಾಂ | ರೈಲ್ವೆ ಹಳಿ ಮೇಲೆ ಐಇಡಿ ಸ್ಫೋಟ: 4 ಗಂಟೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪಶ್ಚಿಮ ಅಸ್ಸಾಂನ ಬೊಡೊಲ್ಯಾಂಡ್‌ ಪ್ರಾಂತ್ಯದ (ಬಿಟಿಆರ್‌) ಕೋಕ್ರಾಝಾರ್ ಸಮೀಪದಲ್ಲಿರುವ ರೈಲ್ವೆ ಹಳಿಯ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್‌ (ಐಇಡಿ) ಸ್ಫೋಟಿಸಿರುವ ಘಟನೆ ಗುರುವಾರ ನಡೆದಿದೆ.
Last Updated 23 ಅಕ್ಟೋಬರ್ 2025, 15:47 IST
ಅಸ್ಸಾಂ | ರೈಲ್ವೆ ಹಳಿ ಮೇಲೆ ಐಇಡಿ ಸ್ಫೋಟ: 4 ಗಂಟೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪೋಷಕರು ಮಾಡಿದ ಆಸ್ತಿ ಪರಭಾರೆಯನ್ನು ವಯಸ್ಕರಾದ ಬಳಿಕ ನಿರಾಕರಿಸಬಹುದು:’ಸುಪ್ರೀಂ’

ಅಪ್ರಾಪ್ತ ವಯಸ್ಕರಾಗಿದ್ದಾಗ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಪೋಷಕರು ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮಾರಿದ್ದರೆ, ಅಂತಹ ಆಸ್ತಿ ವರ್ಗಾವಣೆಯನ್ನು ಆ ಮಕ್ಕಳು ಪ್ರಾಪ್ತ ವಯಸ್ಕರಾದ ಬಳಿಕ ನಿರಾಕರಿಸಲು ಮೊಕದ್ದಮೆ ಹೂಡಬೇಕಾದ ಅಗತ್ಯವೇನಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ.
Last Updated 23 ಅಕ್ಟೋಬರ್ 2025, 15:44 IST
ಪೋಷಕರು ಮಾಡಿದ ಆಸ್ತಿ ಪರಭಾರೆಯನ್ನು ವಯಸ್ಕರಾದ ಬಳಿಕ ನಿರಾಕರಿಸಬಹುದು:’ಸುಪ್ರೀಂ’
ADVERTISEMENT

ನಕಲಿ ವಿಡಿಯೊ ಹಂಚಿಕೆ: ಬಿಜೆಪಿ ವಿರುದ್ಧ ಆಪ್‌ ಕಿಡಿ

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯು ನಕಲಿ ವಿಡಿಯೊ ಹಂಚುವ ಮೂಲಕ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಚಾರಿತ್ರ್ಯಹರಣದಲ್ಲಿ ನಿರತವಾಗಿದೆ ಎಂದು ಆಮ್‌ಆದ್ಮಿ ಪಕ್ಷ ಕಿಡಿಕಾರಿದೆ.
Last Updated 23 ಅಕ್ಟೋಬರ್ 2025, 15:43 IST
ನಕಲಿ ವಿಡಿಯೊ ಹಂಚಿಕೆ: ಬಿಜೆಪಿ ವಿರುದ್ಧ ಆಪ್‌ ಕಿಡಿ

ಎಐ ಕಂಟೆಂಟ್, ಡೀಪ್‌ಫೇಕ್‌ಗೆ ನಿಯಮ ಬಿಗಿ: ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ದುರ್ಬಳಕೆ ತಡೆಯಲು ಮತ್ತು ‘ಡೀಪ್‌ಫೇಕ್‌’ಗಳನ್ನು ನಿಯಂತ್ರಿಸಲು ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದಲ್ಲಿ ಬದಲಾವಣೆ ತರುವುದಾಗಿ ಹೇಳಿದೆ.
Last Updated 23 ಅಕ್ಟೋಬರ್ 2025, 15:38 IST
ಎಐ ಕಂಟೆಂಟ್, ಡೀಪ್‌ಫೇಕ್‌ಗೆ ನಿಯಮ ಬಿಗಿ: ಮಾಹಿತಿ ತಂತ್ರಜ್ಞಾನ ಸಚಿವಾಲಯ

ಅಸಿಯಾನ್ ಶೃಂಗ: ವರ್ಚುವಲ್‌ ಮೂಲಕ ನರೇಂದ್ರ ಮೋದಿ ಭಾಗಿ

ಮುಂದಿನ ವಾರ ಮಲೇಷ್ಯಾದಲ್ಲಿ ನಡೆಯಲಿರುವ ಅಸಿಯಾನ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಹಾಜರಾಗಲಿದ್ದಾರೆ.
Last Updated 23 ಅಕ್ಟೋಬರ್ 2025, 15:35 IST
ಅಸಿಯಾನ್ ಶೃಂಗ: ವರ್ಚುವಲ್‌ ಮೂಲಕ ನರೇಂದ್ರ ಮೋದಿ ಭಾಗಿ
ADVERTISEMENT
ADVERTISEMENT
ADVERTISEMENT