ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಹೂಳು ತುಂಬಿದ ಚರಂಡಿಗೆ ಮುಕ್ತಿ ಎಂದು?

ನಗರದಾದ್ಯಂತ ತ್ಯಾಜ್ಯದಿಂದ ತುಂಬಿರುವ ಚರಂಡಿಗಳು
Last Updated 27 ಏಪ್ರಿಲ್ 2024, 5:00 IST
ಹೂಳು ತುಂಬಿದ ಚರಂಡಿಗೆ ಮುಕ್ತಿ ಎಂದು?

ನುಡಿದಂತೆ ನಡೆದ ರಾಜ್ಯದ ಕಾಂಗ್ರೆಸ್‌ ಸರ್ಕಾರ: ಶಾಸಕ ಆರ್.ವಿ. ದೇಶಪಾಂಡೆ

ರಾಜ್ಯದ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ನೀಡಿದ್ದನ್ನು ಮಾಡಿಯೇ ತೀರುತ್ತೇವೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
Last Updated 26 ಏಪ್ರಿಲ್ 2024, 13:35 IST
ನುಡಿದಂತೆ ನಡೆದ ರಾಜ್ಯದ ಕಾಂಗ್ರೆಸ್‌ ಸರ್ಕಾರ: ಶಾಸಕ ಆರ್.ವಿ. ದೇಶಪಾಂಡೆ

ಶಿರಸಿ: ಶ್ರೇಷ್ಠ ಪಶುವೈದ್ಯ ಪ್ರಶಸ್ತಿಗೆ ಡಾ.ಪಿ.ಎಸ್. ಹೆಗಡೆ ಆಯ್ಕೆ

ಶಿರಸಿ ಪಶುವೈದ್ಯ ಡಾ.ಪಿ.ಎಸ್.ಹೆಗಡೆ ರಾಜ್ಯಮಟ್ಟದ ಶ್ರೇಷ್ಠ ಪಶುವೈದ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 26 ಏಪ್ರಿಲ್ 2024, 13:14 IST
ಶಿರಸಿ: ಶ್ರೇಷ್ಠ ಪಶುವೈದ್ಯ ಪ್ರಶಸ್ತಿಗೆ ಡಾ.ಪಿ.ಎಸ್. ಹೆಗಡೆ ಆಯ್ಕೆ

ಶಿರಸಿ: ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳ ನೇಮಕ

ಶಿರಸಿ, ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ತಕ್ಷಣಕ್ಕೆ ಜಾರಿಗೆ ಬರುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ ಹೆಗಡೆ ಹೊಸಬಾಳೆ ಆದೇಶ ನೀಡಿದ್ದಾರೆ.
Last Updated 26 ಏಪ್ರಿಲ್ 2024, 13:12 IST
fallback

ಯಲ್ಲಾಪುರ: ಕೃಷಿ ಭೂಮಿಗೆ ತಂಪೆರೆಯುವ ಉಮ್ಮಚಗಿ ಕೆರೆಗೆ ಒತ್ತುವರಿ ಕಂಟಕ!

ಪಕ್ಷಿಗಳಿಗೆ ಆಸರೆ, ಕೃಷಿ ಭೂಮಿಗೆ ತಂಪೆರೆಯುವ ಜಲಮೂಲ
Last Updated 26 ಏಪ್ರಿಲ್ 2024, 7:25 IST
ಯಲ್ಲಾಪುರ: ಕೃಷಿ ಭೂಮಿಗೆ ತಂಪೆರೆಯುವ ಉಮ್ಮಚಗಿ ಕೆರೆಗೆ ಒತ್ತುವರಿ ಕಂಟಕ!

ಕಾರವಾರ: 63 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಆಧಾರ

ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಪೂರೈಕೆ
Last Updated 26 ಏಪ್ರಿಲ್ 2024, 7:22 IST
ಕಾರವಾರ: 63 ಹಳ್ಳಿಗಳಿಗೆ ಟ್ಯಾಂಕರ್ ನೀರೇ ಆಧಾರ

ಮಹಾರಾಷ್ಟ್ರದ ಅಭ್ಯರ್ಥಿ ಕಾಂಗ್ರೆಸ್ ನಿಲ್ಲಿಸಿದೆ: ಆರೋಪ

‘ಮಹಾರಾಷ್ಟ್ರದ ಲಾತೂರ್ ಜಿಲ್ಲೆಯವರಾದ, ರಾಜಕೀಯ ಅಸ್ತಿತ್ವಕ್ಕೆ ಖಾನಾಪುರದಲ್ಲಿ ನೆಲೆಸಿದ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಆಮದು ಅಭ್ಯರ್ಥಿಗಳನ್ನು ನಿಲ್ಲಿಸುವ ಪರಂಪರೆಯನ್ನು ಮುಂದುವರೆಸಿದೆ’ ಎಂದು ಬಿಜೆಪಿ ಅಭ್ಯರ್ಥಿ ಪ್ರತಿನಿಧಿ ನಾಗರಾಜ ನಾಯಕ ಆರೋಪಿಸಿದರು.
Last Updated 25 ಏಪ್ರಿಲ್ 2024, 15:50 IST
ಮಹಾರಾಷ್ಟ್ರದ ಅಭ್ಯರ್ಥಿ ಕಾಂಗ್ರೆಸ್ ನಿಲ್ಲಿಸಿದೆ: ಆರೋಪ
ADVERTISEMENT

ಕಾರವಾರ: ಮನೆಯಿಂದಲೇ ಮತ ನೀಡಿದ ಶತಾಯುಷಿ

ಕಾರವಾರ:ಜಿಲ್ಲೆಯಲ್ಲಿ ಗುರುವಾರದಿಂದ ಹಿರಿಯ ನಾಗರಿಕರು, ಅಂಗವಿಕಲ ಮತದಾರರು ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲ ದಿನ ಶತಾಯುಷಿಗಳು ಸೇರಿದಂತೆ ಹಲವರು ಮತದಾನ ಮಾಡಿ ಖುಷಿಪಟ್ಟರು.
Last Updated 25 ಏಪ್ರಿಲ್ 2024, 14:35 IST
ಕಾರವಾರ: ಮನೆಯಿಂದಲೇ ಮತ ನೀಡಿದ ಶತಾಯುಷಿ

ದಾಂಡೇಲಿ: ಪತ್ರಕರ್ತರ ಹೆಸರಿನಲ್ಲಿ ಸುಲಿಗೆ ಯತ್ನ

ದಾಂಡೇಲಿ ನಗರದ ಹೋಟೆಲ್‌ಗೆ ನುಗ್ಗಿ ಬೆದರಿಕೆ ಹಾಕಿದ ಹುಬ್ಬಳ್ಳಿ ಮೂಲದ ಮೂವರು ಪತ್ರಕರ್ತರನ್ನು ದಾಂಡೇಲಿಯ ಪತ್ರಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
Last Updated 25 ಏಪ್ರಿಲ್ 2024, 14:26 IST
ದಾಂಡೇಲಿ: ಪತ್ರಕರ್ತರ ಹೆಸರಿನಲ್ಲಿ ಸುಲಿಗೆ ಯತ್ನ

ಮತದಾನ ಜಾಗೃತಿ: ಮಹಿಳೆಯರ ಕ್ರಿಕೆಟ್‌ ಟೂರ್ನಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಮಹತ್ವದ್ದಾಗಿದ್ದು, ಇದೇ ಮೇ.7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಲು ಪಟ್ಟಣ...
Last Updated 25 ಏಪ್ರಿಲ್ 2024, 14:19 IST
ಮತದಾನ ಜಾಗೃತಿ: ಮಹಿಳೆಯರ ಕ್ರಿಕೆಟ್‌ ಟೂರ್ನಿ
ADVERTISEMENT