ಶುಕ್ರವಾರ, 4 ಜುಲೈ 2025
×
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಸಿದ್ದಾಪುರ | ಕುಸಿತದ ಅಪಾಯದಲ್ಲಿ ‘ಭುವನಗಿರಿ’

ಹೆದ್ದಾರಿ ವಿಸ್ತರಣೆಗೆ ಮಣ್ಣು ತೆರವು: ಐತಿಹಾಸಿಕ ದೇವಾಲಯಕ್ಕೆ ಹಾನಿ, ಆತಂಕ
Last Updated 4 ಜುಲೈ 2025, 5:26 IST
ಸಿದ್ದಾಪುರ | ಕುಸಿತದ ಅಪಾಯದಲ್ಲಿ ‘ಭುವನಗಿರಿ’

ಕಾರವಾರ | ಅಣೆಕಟ್ಟೆ ಮಾರ್ಗದಲ್ಲಿ ಮತ್ತೆ ಭೂಕುಸಿತ

ಭಾರಿ ಮಳೆಯಿಂದ ಅವಾಂತರ: ಕುಗ್ರಾಮದಲ್ಲಿ ಸಿಲುಕಿರುವ ಬಸ್
Last Updated 4 ಜುಲೈ 2025, 5:21 IST
ಕಾರವಾರ | ಅಣೆಕಟ್ಟೆ ಮಾರ್ಗದಲ್ಲಿ ಮತ್ತೆ ಭೂಕುಸಿತ

ಶಿರಸಿ | ಆತಂಕದಲ್ಲೇ ಶಿಥಿಲ ಸೇತುವೆ ಮೇಲೆ ಸಂಚಾರ

ರಕ್ಷಣಾ ಕಂಬಗಳು ದುರ್ಬಲ: ಮಳೆ ಬಂದರೆ ಶಾಲೆಗೆ ಸಾಗದ ಮಕ್ಕಳು
Last Updated 4 ಜುಲೈ 2025, 5:13 IST
ಶಿರಸಿ | ಆತಂಕದಲ್ಲೇ ಶಿಥಿಲ ಸೇತುವೆ ಮೇಲೆ ಸಂಚಾರ

ಶಿರಸಿಯಲ್ಲಿ ಭಾರಿ ಮಳೆ: ಧರೆ ಕುಸಿತ, ಕೊಟ್ಟಿಗೆಗೆ ಹಾನಿ

ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಆರಿದ್ರಾ ಮಳೆ ರಭಸದಿಂದ ಸುರಿಯುತ್ತಿದ್ದು, ಅನೇಕ ಜನವಸತಿ ಪ್ರದೇಶಗಳಲ್ಲಿ ಧರೆ  ಕುಸಿತವಾಗಿ ಆತಂಕ ಸೃಷ್ಟಿಯಾಗಿದೆ. ಜತೆ ಕೆಲವು ಕಡೆಗಳಲ್ಲಿ ಕೊಟ್ಟಿಗೆ ಕುಸಿತವಾಗಿ ಹಾನಿಯಾಗಿದೆ.
Last Updated 3 ಜುಲೈ 2025, 14:35 IST
ಶಿರಸಿಯಲ್ಲಿ ಭಾರಿ ಮಳೆ: ಧರೆ ಕುಸಿತ, ಕೊಟ್ಟಿಗೆಗೆ ಹಾನಿ

ಉತ್ತರ ಕನ್ನಡ | ಕಾಳಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಭೂಕುಸಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಕಾಳಿ ಜಲಾನಯನ ಪ್ರದೇಶದಲ್ಲಿ ಸುರಿದ ವ್ಯಾಪಕ ಮಳೆಯಿಂದ ಭೂಕುಸಿತ ಉಂಟಾಗಿದೆ.
Last Updated 3 ಜುಲೈ 2025, 14:00 IST
ಉತ್ತರ ಕನ್ನಡ | ಕಾಳಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ: ಭೂಕುಸಿತ

ಭಟ್ಕಳ: ಭಾರಿ ಮಳೆಯಿಂದ ಮನೆಗಳಿಗೆ ಹಾನಿ

ಭಟ್ಕಳ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಕಿತ್ರ ನಿವಾಸಿ ಸುಕ್ರ ಗೋಯ್ದ ಗೊಂಡ ಅವರ ಮನೆಯ ಮಣ್ಣಿನ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ.
Last Updated 3 ಜುಲೈ 2025, 13:56 IST
 ಭಟ್ಕಳ: ಭಾರಿ ಮಳೆಯಿಂದ ಮನೆಗಳಿಗೆ ಹಾನಿ

6 ತಿಂಗಳಿನಿಂದ ಬಿಡುಗಡೆಯಾಗದ ಅನುದಾನ: ಹೈನುಗಾರರಿಗೆ ಸಿಗದ ‘ಅನುಗ್ರಹ’

ಆರ್ಥಿಕ ಮುಗ್ಗಟ್ಟಿನಲ್ಲಿ ರೈತ
Last Updated 3 ಜುಲೈ 2025, 6:36 IST
6 ತಿಂಗಳಿನಿಂದ ಬಿಡುಗಡೆಯಾಗದ ಅನುದಾನ: ಹೈನುಗಾರರಿಗೆ ಸಿಗದ ‘ಅನುಗ್ರಹ’
ADVERTISEMENT

ಕಾರವಾರ: ಕೊಡಸಳ್ಳಿ ಅಣೆಕಟ್ಟೆ ಸಂಪರ್ಕ ರಸ್ತೆಯಲ್ಲಿ ಭೂಕುಸಿತ

ಕಾರವಾರ: ತಾಲ್ಲೂಕಿನ ಬಾಳೆಮನೆ ಸಮೀಪ ಗುರುವಾರ ನಸುಕಿನ ಜಾವ ಭೂಕುಸಿತ ಉಂಟಾಗಿದ್ದು, ಕದ್ರಾದಿಂದ ಕೊಡಸಳ್ಳಿ ಅಣೆಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
Last Updated 3 ಜುಲೈ 2025, 3:01 IST
ಕಾರವಾರ: ಕೊಡಸಳ್ಳಿ ಅಣೆಕಟ್ಟೆ ಸಂಪರ್ಕ ರಸ್ತೆಯಲ್ಲಿ ಭೂಕುಸಿತ

ಹೃದ್ರೋಗ: ಚಿಕಿತ್ಸೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರ ಪರದಾಟ

ತಜ್ಞರು, ಕ್ಯಾಥ್‌ಲ್ಯಾಬ್ ಸೌಲಭ್ಯವಿಲ್ಲ: ಉ.ಕ ಜಿಲ್ಲೆಯ ಜನರು ಚಿಕಿತ್ಸೆಗಾಗಿ ನೂರಾರು ಕಿ.ಮೀ ಹೋಗಬೇಕು
Last Updated 3 ಜುಲೈ 2025, 0:42 IST
ಹೃದ್ರೋಗ: ಚಿಕಿತ್ಸೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರ ಪರದಾಟ

ಸಚಿವ ಸ್ಥಾನದಿಂದ ಜಮೀರ್ ವಜಾಕ್ಕೆ ಜೆಡಿಎಸ್ ಒತ್ತಾಯ

ವಸತಿ ಯೋಜನೆ ಅಡಿ ಮನೆಗಳ ಮಂಜೂರಾತಿಗೆ ಲಂಚ ನೀಡಬೇಕಾಗುತ್ತಿದೆ ಎಂದು ಸ್ವತಃ ಆಡಳಿತ ಪಕ್ಷದ ಶಾಸಕರೇ ಆರೋಪಿಸಿದ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕಿದ್ದು, ವಸತಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಸೂಕ್ತ ತನಿಖೆ ನಡೆಸಬೇಕು
Last Updated 2 ಜುಲೈ 2025, 14:13 IST
ಸಚಿವ ಸ್ಥಾನದಿಂದ ಜಮೀರ್ ವಜಾಕ್ಕೆ ಜೆಡಿಎಸ್ ಒತ್ತಾಯ
ADVERTISEMENT
ADVERTISEMENT
ADVERTISEMENT