ಶನಿವಾರ, 4 ಅಕ್ಟೋಬರ್ 2025
×
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಕಾರವಾರ: ರಂಗೋಲಿಯಲ್ಲಿ ಮೂಡಿದ ರಿಷಬ್, ಯೋಗಿ

Rangoli Art: ಕಾಂತಾರ–1 ಚಿತ್ರ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನಗೊಳ್ಳುತ್ತಿರುವ ನಡುವೆಯೇ ರಿಷಬ್ ಶೆಟ್ಟಿ ತಾಲ್ಲೂಕಿನ ಸದಾಶಿವಗಡದ ಶಿವಾಜಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣಕ್ಕೆ ಬಂದಿದ್ದರು!
Last Updated 3 ಅಕ್ಟೋಬರ್ 2025, 4:34 IST
ಕಾರವಾರ: ರಂಗೋಲಿಯಲ್ಲಿ ಮೂಡಿದ ರಿಷಬ್, ಯೋಗಿ

ಮುಂಡಗೋಡ | ಸೀಮೋಲ್ಲಂಘನ: ಬನ್ನಿ ವಿನಿಮಯ

Dussehra Festival: ವಿಜಯದಶಮಿ ಹಬ್ಬವನ್ನು ತಾಲ್ಲೂಕಿನಲ್ಲಿ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷ ಪೂಜೆ, ಪಲ್ಲಕ್ಕಿ ಮೆರವಣಿಗೆ, ಬನ್ನಿ ಗಿಡಕ್ಕೆ ಪೂಜೆ, ಶಮಿ ಪೂಜೆಯೊಂದಿಗೆ ಸೀಮೋಲ್ಲಂಘನ ಆಚರಿಸಲಾಯಿತು.
Last Updated 3 ಅಕ್ಟೋಬರ್ 2025, 4:31 IST
ಮುಂಡಗೋಡ | ಸೀಮೋಲ್ಲಂಘನ: ಬನ್ನಿ ವಿನಿಮಯ

ದಾಂಡೇಲಿ: ಅದ್ದೂರಿ ದಾಂಡೇಲಪ್ಪನ ಜಾತ್ರೆ

Dandeli Devotees: ದಾಂಡೇಲಪ್ಪಾ ಜಾತ್ರಾ ಮಹೋತ್ಸವವು ಗುರುವಾರ ಅದ್ದೂರಿಯಾಗಿ ನಡೆಯಿತು. ಸಹಸ್ರಾರು ಭಕ್ತರು ದಾಂಡೇಲಪ್ಪ ದೇವರ ದರ್ಶನ ಪಡೆದು ಪುನೀತರಾದರು. ಮಿರಾಶಿ ಕುಟುಂಬದವರ ನೇತೃತ್ವದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.
Last Updated 3 ಅಕ್ಟೋಬರ್ 2025, 4:30 IST
ದಾಂಡೇಲಿ: ಅದ್ದೂರಿ ದಾಂಡೇಲಪ್ಪನ ಜಾತ್ರೆ

ಸ್ವಚ್ಛತೆ, ಶ್ರಮದಾನ ನಿರಂತರವಾಗಿರಲಿ: ಶಾಸಕ ಆರ್.ವಿ.ದೇಶಪಾಂಡೆ

Clean India Campaign: ‘ಸ್ವಚ್ಛತೆ ಎಂಬುದು ಮಾತಿನಲ್ಲಷ್ಟೇ ವ್ಯಕ್ತವಾಗದೆ ಕೃತಿಯಲ್ಲಿ ಅನುಷ್ಠಾನವಾದರೆ ಮಾತ್ರ ಸ್ವಸ್ಥ ಹಾಗೂ ಸ್ವಚ್ಚ ಸಮಾಜ ನಿರ್ಮಾಣ ಸಾಧ್ಯ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
Last Updated 3 ಅಕ್ಟೋಬರ್ 2025, 4:29 IST
ಸ್ವಚ್ಛತೆ, ಶ್ರಮದಾನ ನಿರಂತರವಾಗಿರಲಿ: ಶಾಸಕ ಆರ್.ವಿ.ದೇಶಪಾಂಡೆ

ಸ್ವಚ್ಛತೆ ಕೃತಿಯಲ್ಲಿ ಅನುಷ್ಠಾನವಾಗಲಿ: ಶಾಸಕ ಭೀಮಣ್ಣ

Clean India Campaign: ‘ಸ್ವಚ್ಛತೆ ಎಂಬುದು ಮಾತಿನಲ್ಲಷ್ಟೇ ವ್ಯಕ್ತವಾಗದೆ ಕೃತಿಯಲ್ಲಿ ಅನುಷ್ಠಾನವಾದರೆ ಮಾತ್ರ ಸ್ವಸ್ಥ ಹಾಗೂ ಸ್ವಚ್ಚ ಸಮಾಜ ನಿರ್ಮಾಣ ಸಾಧ್ಯ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
Last Updated 3 ಅಕ್ಟೋಬರ್ 2025, 4:27 IST
ಸ್ವಚ್ಛತೆ ಕೃತಿಯಲ್ಲಿ ಅನುಷ್ಠಾನವಾಗಲಿ: ಶಾಸಕ ಭೀಮಣ್ಣ

ಕಾರವಾರ | ಪ್ರಾಮಾಣಿಕತೆಗೆ ಗಾಂಧಿ ಆದರ್ಶ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಜಿಲ್ಲೆಯಾದ್ಯಂತ ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ: ಸ್ವಚ್ಛತೆ ಶ್ರಮದಾನ
Last Updated 3 ಅಕ್ಟೋಬರ್ 2025, 4:22 IST
ಕಾರವಾರ | ಪ್ರಾಮಾಣಿಕತೆಗೆ ಗಾಂಧಿ ಆದರ್ಶ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಕಾರವಾರ ವಾಣಿಜ್ಯ ಬಂದರು: ಖಾಸಗಿ ಪಾಲಾಗಲಿದೆ ಹಡಗು ಕಟ್ಟೆ

Karwar Port Development: ಕಾರವಾರ ಬಂದರಿನ ಭಾಗವನ್ನು 15 ವರ್ಷಗಳ ಲೀಸ್‌ಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಅಭಿವೃದ್ಧಿಗೆ ತಾಂತ್ರಿಕ ವರದಿ ಪಡೆಯಲು ಬಂದರು ಜಲಸಾರಿಗೆ ಮಂಡಳಿ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.
Last Updated 1 ಅಕ್ಟೋಬರ್ 2025, 6:30 IST
ಕಾರವಾರ ವಾಣಿಜ್ಯ ಬಂದರು: ಖಾಸಗಿ ಪಾಲಾಗಲಿದೆ ಹಡಗು ಕಟ್ಟೆ
ADVERTISEMENT

ಶಿರಸಿ | ಭತ್ತಕ್ಕೆ ತೆನೆ ತಿಗಣೆ ಬಾಧೆ: ಬೆಳೆಗಾರರಿಗೆ ನಷ್ಟ ಉಂಟಾಗುವ ಸಾಧ್ಯತೆ

Crop Damage: ಶಿರಸಿಯಲ್ಲಿ ಭತ್ತದ ಎಳೆಯ ತೆನೆಗಳಲ್ಲಿ ಹಾಲುಗಾಳುಗಳಿಂದ ರಸ ಹೀರುತ್ತಿರುವ ತೆನೆ ತಿಗಣೆ ಹುಳುಗಳು ಕಾಳುಗಳನ್ನು ಜೊಳ್ಳಗೊಳಿಸಿ ಬೆಳೆಗಾರರಿಗೆ ನಷ್ಟ ಉಂಟುಮಾಡುತ್ತಿರುವ ಬಗ್ಗೆ ವರದಿಯಾಗಿದೆ.
Last Updated 1 ಅಕ್ಟೋಬರ್ 2025, 6:23 IST
ಶಿರಸಿ | ಭತ್ತಕ್ಕೆ ತೆನೆ ತಿಗಣೆ ಬಾಧೆ: ಬೆಳೆಗಾರರಿಗೆ ನಷ್ಟ ಉಂಟಾಗುವ ಸಾಧ್ಯತೆ

ಕ್ರಿಮ್ಸ್ ಹೊಸ ಕಟ್ಟಡ ಚಾವಣಿ ಕುಸಿತ

Medical Infrastructure: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊಸ ಕಟ್ಟಡದ ಸರ್ಜರಿ ವಿಭಾಗದ ಕೊಠಡಿಯ ಹೊರ ಚಾವಣಿ ಮಂಗಳವಾರ ಕುಸಿತಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
Last Updated 1 ಅಕ್ಟೋಬರ್ 2025, 6:19 IST
ಕ್ರಿಮ್ಸ್ ಹೊಸ ಕಟ್ಟಡ ಚಾವಣಿ ಕುಸಿತ

ಹಳೂರು ದೇಗುಲದಲ್ಲಿ ದಸರಾ ವಿಶೇಷ ಆಚರಣೆ: ಬಾಣ ಬಿಟ್ಟ ನಂತರ ಬನ್ನಿ ಮುಡಿಯುವ ಪದ್ಧತಿ

Traditional Rituals: ಮುಂಡಗೋಡದ ಹಳೂರಿನಲ್ಲಿ ದಸರಾ ವೇಳೆ ಬಿಲ್ಲುಬಾಣ ಪೂಜೆ, ಮೂರು ದಿಕ್ಕುಗಳಿಗೆ ಬಾಣ ಬಿಟ್ಟು ಬನ್ನಿ ಮುಡಿಯುವ ಪ್ರಕ್ರಿಯೆ, ಗಂಗಾಪೂಜನದಂತಿ ವಿಶೇಷ ಆಚರಣೆಗಳು ನಡೆಯುತ್ತವೆ.
Last Updated 1 ಅಕ್ಟೋಬರ್ 2025, 6:17 IST
ಹಳೂರು ದೇಗುಲದಲ್ಲಿ ದಸರಾ ವಿಶೇಷ ಆಚರಣೆ: ಬಾಣ ಬಿಟ್ಟ ನಂತರ ಬನ್ನಿ ಮುಡಿಯುವ ಪದ್ಧತಿ
ADVERTISEMENT
ADVERTISEMENT
ADVERTISEMENT