ಶುಕ್ರವಾರ, 2 ಜನವರಿ 2026
×
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಜನರ ಕೈಯಲ್ಲಿದೆ ಗ್ರಾಮದ ಅಭಿವೃದ್ಧಿ: ಇಒ ಚನ್ನಬಸಪ್ಪ

Rural Development: ‘ಗ್ರಾಮದ ಅಭಿವೃದ್ಧಿಯು ಜನರ ಕೈಯಲ್ಲೇ ಇದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೂಲಿಯ ಜತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ ಹೇಳಿದರು.
Last Updated 2 ಜನವರಿ 2026, 5:51 IST
ಜನರ ಕೈಯಲ್ಲಿದೆ ಗ್ರಾಮದ ಅಭಿವೃದ್ಧಿ: ಇಒ ಚನ್ನಬಸಪ್ಪ

ಕೌಶಲವಿದ್ದಲ್ಲಿ ಸ್ವಾವಲಂಬಿ ಜೀವನ ಸಾಧ್ಯ: ಸಂಸದ ಕಾಗೇರಿ

Vishwa Hegde Kageri: ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜವು ಸಣ್ಣ ಸಮುದಾಯವಾಗಿದ್ದು, ಸಂಘಟಿತರಾದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 2 ಜನವರಿ 2026, 5:51 IST
ಕೌಶಲವಿದ್ದಲ್ಲಿ ಸ್ವಾವಲಂಬಿ ಜೀವನ ಸಾಧ್ಯ: ಸಂಸದ ಕಾಗೇರಿ

ಗೋಕರ್ಣ: ಸಮುದ್ರದಲ್ಲಿ ಬಿದ್ದು ವ್ಯಕ್ತಿ ಸಾವು

Gokarna Beach Death: ಇಲ್ಲಿಯ ಮೇನ್ ಬೀಚಿನಲ್ಲಿ ಗುರುವಾರ ತಮಿಳುನಾಡಿನ ಕೊಯಿಮುತ್ತೂರಿನ ನಿವಾಸಿ ಆರ್. ಕುಮಾರ್ (62) ಎಂಬುವವರು ಸಮುದ್ರದ ಅಲೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಜೀವರಕ್ಷಕರು ದಡಕ್ಕೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ.
Last Updated 2 ಜನವರಿ 2026, 5:49 IST
ಗೋಕರ್ಣ: ಸಮುದ್ರದಲ್ಲಿ ಬಿದ್ದು ವ್ಯಕ್ತಿ ಸಾವು

ಕಾರವಾರ: ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ‘ಮದ್ಯದ ಹೊಳೆ’

ಡಿಸೆಂಬರ್‌ನಲ್ಲಿ 1.02 ಲಕ್ಷ ಪೆಟ್ಟಿಗೆ ಮಾರಾಟ:ಪ್ರವಾಸಿ ತಾಣಗಳಲ್ಲಿ ಹೆಚ್ಚು ಬಳಕೆ
Last Updated 2 ಜನವರಿ 2026, 5:46 IST
ಕಾರವಾರ: ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ‘ಮದ್ಯದ ಹೊಳೆ’

ಕಾಳಿ ದ್ವೀಪದ ಜಾತ್ರೆಗೆ ಭಕ್ತಸಾಗರ

ವರ್ಷದ ಮೊದಲ ದಿನವೇ ಜಾತ್ರೆ: ದೋಣಿಯಲ್ಲಿ ಸಂಚರಿಸಿ ದರ್ಶನ
Last Updated 2 ಜನವರಿ 2026, 5:39 IST
ಕಾಳಿ ದ್ವೀಪದ ಜಾತ್ರೆಗೆ ಭಕ್ತಸಾಗರ

ಕಾರವಾರ: ಹೊಸ ವರ್ಷಕ್ಕೆ ಸಿಡಿದ ಪಟಾಕಿ, ಬೆಳಗಿದ ಕಂದೀಲು

ಕಡಲತೀರದಲ್ಲಿನ ಸಂಭ್ರಮಾಚರಣೆಗೆ ಜನಸಾಗರ
Last Updated 2 ಜನವರಿ 2026, 5:38 IST
ಕಾರವಾರ: ಹೊಸ ವರ್ಷಕ್ಕೆ ಸಿಡಿದ ಪಟಾಕಿ, ಬೆಳಗಿದ ಕಂದೀಲು

ಕ್ರಿಮ್ಸ್‌:ಅಲೈಡ್ ಕೋರ್ಸ್ ಪ್ರವೇಶಾತಿ ಪ್ರಕ್ರಿಯೆ 6ಕ್ಕೆ

Allied Health Science: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) 2025–26ನೇ ಸಾಲಿನ ಅನಸ್ತೇಶಿಯಾ, ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ಬಿಎಸ್‌ಸಿ ಪದವಿ ಸೀಟುಗಳ ಭರ್ತಿಗೆ ಜ.6ರಂದು ಆಫ್‌ಲೈನ್ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.
Last Updated 2 ಜನವರಿ 2026, 5:36 IST
ಕ್ರಿಮ್ಸ್‌:ಅಲೈಡ್ ಕೋರ್ಸ್ ಪ್ರವೇಶಾತಿ ಪ್ರಕ್ರಿಯೆ 6ಕ್ಕೆ
ADVERTISEMENT

ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

Karnataka Graduates Election: ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಮೋಹನ್ ಲಿಂಬಿಕಾಯಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕೆಲ ಆಕಾಂಕ್ಷಿಗಳು ಪಕ್ಷೇತರ ಸ್ಪರ್ಧೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.
Last Updated 2 ಜನವರಿ 2026, 2:49 IST
ಪಶ್ಚಿಮ ಪದವೀಧರರ ಕ್ಷೇತ್ರ: ಲಿಂಬಿಕಾಯಿಗೆ ‘ಹುಳಿ‘ಯಾಗುತ್ತಾರಾ ಟಿಕೆಟ್ ವಂಚಿತರು?

ಸಿದ್ದಾಪುರ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

Siddapur forest; ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ಅತಿಕ್ರಮಣ ತೆರವು ಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದುಎಚ್ಚರಿಸಿದರು.
Last Updated 1 ಜನವರಿ 2026, 6:24 IST
ಸಿದ್ದಾಪುರ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

ಡಿಶ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಚಾವಣಿಯಿಂದ ಬಿದ್ದು ಸಾವು

dish fitting ಡಿಶ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಚಾವಣಿಯಿಂದ ಕೆಳಗೆ ಬಿದ್ದು ತಾಲ್ಲೂಕಿನ ಹೊನ್ನೆಮಡಿ ಗ್ರಾಮದ ಗೊರಟೆ ಶಿರಜ್ಜಿಮನೆಕೇರಿ ನಿವಾಸಿ, ಕಾರ್ಮಿಕ ಸಂತೋಷ ರಾಮ ನಾಯ್ಕ (35) ಮಂಗಳವಾರ ಮೃತಪಟ್ಟಿದ್ದಾರೆ.
Last Updated 1 ಜನವರಿ 2026, 6:23 IST
ಡಿಶ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಚಾವಣಿಯಿಂದ ಬಿದ್ದು ಸಾವು
ADVERTISEMENT
ADVERTISEMENT
ADVERTISEMENT