ಬುಧವಾರ, 16 ಜುಲೈ 2025
×
ADVERTISEMENT

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಕಾರವಾರ | ಮಣ್ಣು ತೆರವು; ಕೆಪಿಸಿ ಜವಾಬ್ದಾರಿ: ಜಿಲ್ಲಾಧಿಕಾರಿ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ: ಜಿಲ್ಲಾಧಿಕಾರಿ ಹೇಳಿಕೆ
Last Updated 16 ಜುಲೈ 2025, 6:21 IST
ಕಾರವಾರ | ಮಣ್ಣು ತೆರವು; ಕೆಪಿಸಿ ಜವಾಬ್ದಾರಿ: ಜಿಲ್ಲಾಧಿಕಾರಿ

2013ರಲ್ಲಿ ಸಿಗರೇಟ್ ಲಾರಿ ಅಪಹರಣ: ಪ್ರಮುಖ ಆರೋಪಿ ಬಂಧನ

Truck Theft Arrest: ಯಲ್ಲಾಪುರ ತಾಲ್ಲೂಕಿನ ಅರಬೈಲು ಘಟ್ಟದಲ್ಲಿ ಸಂಚರಿಸುತ್ತಿದ್ದ ಸಿಗರೇಟಿನ ಲಾರಿ ಕದ್ದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಯಲ್ಲಾಪುರ ಪೊಲೀಸರು ಭಾನುವಾರ ಮತ್ತೊಬ್ಬ ಆರೋಪಿಯನ್ನು...
Last Updated 15 ಜುಲೈ 2025, 6:30 IST
2013ರಲ್ಲಿ ಸಿಗರೇಟ್ ಲಾರಿ ಅಪಹರಣ: ಪ್ರಮುಖ ಆರೋಪಿ ಬಂಧನ

ಜಾತಿ ನಿಂದನೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಗೆ ಗುಂಡೇಟು

Police Encounter Arrest: ಜಾತಿ ನಿಂದನೆ ಪ್ರಕರಣ ಎದುರಿಸುತ್ತಿರುವ ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಆರೋಪಿ ಪ್ರವೀಣ ಮನೋಹರ ಸುಧೀರ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಆತನ ಕಾಲಿಗೆ ಗುಂಡೇಟು...
Last Updated 15 ಜುಲೈ 2025, 6:26 IST
ಜಾತಿ ನಿಂದನೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಗೆ ಗುಂಡೇಟು

ಕಾರವಾರ: ‘ಶಕ್ತಿ’ ಸಂಭ್ರಮಾಚರಣೆ– ಸಿಬ್ಬಂದಿಗೆ ಸನ್ಮಾನ

ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಪ್ರಮಾಣ 500 ಕೋಟಿ ಟ್ರಿಪ್ ಮೀರಿದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಬಸ್ ನಿಲ್ದಾಣದಲ್ಲೂ ಸಂಭ್ರಮಾಚರಣೆ ನಡೆಸಲಾಯಿತು.
Last Updated 15 ಜುಲೈ 2025, 6:21 IST
ಕಾರವಾರ: ‘ಶಕ್ತಿ’ ಸಂಭ್ರಮಾಚರಣೆ– ಸಿಬ್ಬಂದಿಗೆ ಸನ್ಮಾನ

ಶಿರಸಿ | ‘ಕವಿತೆ ವಾಚನ’ ಸ್ಪರ್ಧೆ ನಾಳೆ

ಇಲ್ಲಿನ 'ಅನೇಕ' ಟ್ರಸ್ಟ್  ವತಿಯಿಂದ ವೆಂಕಟರಾವ್ ನಿಲೇಕಣಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಕಾರದಲ್ಲಿ ವಿದ್ಯಾರ್ಥಿಗಳಲ್ಲಿ ಕಾವ್ಯದ ಅಭಿರುಚಿ ಬೆಳೆಸುವ ದೃಷ್ಟಿಯಿಂದ ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಪಿಯುಸಿ ವಿದ್ಯಾರ್ಥಿಗಳಿಗೆ  ’ಕವಿತೆಯೊಡನೆ ನಾವು‘ ಕಾರ್ಯಕ್ರಮ ಆ.16ರಂದು ಹಮ್ಮಿಕೊಂಡಿದೆ.
Last Updated 15 ಜುಲೈ 2025, 6:09 IST
ಶಿರಸಿ | ‘ಕವಿತೆ ವಾಚನ’ ಸ್ಪರ್ಧೆ ನಾಳೆ

ಕಾರವಾರ | ಕೈಗಾರಿಕೆ ವಸಾಹತುಗಳಲ್ಲಿನ ಸಮಸ್ಯೆ: ದೂರು ಸಲ್ಲಿಕೆಗೆ ಅವಕಾಶ

ಕೈಗಾರಿಕೆ ವಸಾಹತುಗಳಲ್ಲಿನ ಸಮಸ್ಯೆ ಸೇರಿದಂತೆ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ತೊಂದರೆಗಳ ಕುರಿತು ಜಿಲ್ಲಾ ಕೈಗಾರಿಕೆ ಕೇಂದ್ರಕ್ಕೆ ಜುಲೈ 25ರ ಒಳಗೆ ದೂರು ಸಲ್ಲಿಸಿ ಎಂದು ಜಂಟಿ ಕೈಗಾರಿಕೆ ನಿರ್ದೇಶಕ ನಾಗರಾಜ ನಾಯಕ ತಿಳಿಸಿದ್ದಾರೆ.
Last Updated 15 ಜುಲೈ 2025, 6:07 IST
ಕಾರವಾರ | ಕೈಗಾರಿಕೆ ವಸಾಹತುಗಳಲ್ಲಿನ ಸಮಸ್ಯೆ: ದೂರು ಸಲ್ಲಿಕೆಗೆ ಅವಕಾಶ

ಗೋಕರ್ಣ | ಗಾಂಜಾ ಸೇವನೆ: ಪ್ರಕರಣ ದಾಖಲು

ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುಗಳ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ, ಆರೋಪಿಯನ್ನು ಭಾನುವಾರ ಸಂಜೆ ಪೊಲೀಸರು ವಶಕ್ಕೆ ಪಡೆದು ಕ್ರಮ ಜರುಗಿಸಿದ್ದಾರೆ.
Last Updated 15 ಜುಲೈ 2025, 6:05 IST
fallback
ADVERTISEMENT

ಉತ್ತರ ಕನ್ನಡ | ನೆಲ ಬಿಟ್ಟು ಏಳದ ಗೋವಿನಜೋಳ

ಸಸಿ ನಾಶಪಡಿಸಿ, ಮರು ಬಿತ್ತನೆಗೆ ಮುಂದಾದ ಅನ್ನದಾತ
Last Updated 15 ಜುಲೈ 2025, 5:59 IST
ಉತ್ತರ ಕನ್ನಡ | ನೆಲ ಬಿಟ್ಟು ಏಳದ ಗೋವಿನಜೋಳ

ಮುಂಡಗೋಡ | ‘ಗ್ಯಾರಂಟಿಯಿಂದ ಆರ್ಥಿಕ ಸದೃಢತೆ’

ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಿಂದ ಲಕ್ಷಾಂತರ ಬಡಕುಟುಂಬಗಳು ಪ್ರಯೋಜನ ಪಡೆದುಕೊಂಡು, ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣಬಹುದಾಗಿದೆ ಎಂದು ಕಾಂಗ್ರೆಸ್‌ ಮುಖಂಡ...
Last Updated 15 ಜುಲೈ 2025, 4:51 IST
ಮುಂಡಗೋಡ | ‘ಗ್ಯಾರಂಟಿಯಿಂದ ಆರ್ಥಿಕ ಸದೃಢತೆ’

ಉತ್ತರ ಕನ್ನಡ | ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದೀಪನ್ ನೇಮಕ

IPS Officer Transfer: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಎಂ.ನಾರಾಯಣ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
Last Updated 15 ಜುಲೈ 2025, 3:14 IST
ಉತ್ತರ ಕನ್ನಡ | ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದೀಪನ್ ನೇಮಕ
ADVERTISEMENT
ADVERTISEMENT
ADVERTISEMENT