ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ

ADVERTISEMENT

Video | ಹೊಸಕೋಟೆಯಲ್ಲಿ ಸೇಬು: ₹3 ಲಕ್ಷ ‌ಬಂಡವಾಳದಲ್ಲಿ 20 ವರ್ಷ ನಿರಂತರ ಫಲ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಉರಿ ಬಿಸಿಲ ವಾತಾವರಣದಲ್ಲಿ ಸೇಬು ಬೆಳೆದು ಯಶಸ್ವಿಯಾಗಿದ್ದಾರೆ ರೈತ ಬಸವರಾಜು. ಸೇಬು ಗಿಡ ತಂದಿದ್ದು ಎಲ್ಲಿಂದ ? ಯಾವ ಗೊಬ್ಬರ ಹಾಕಿದ್ದಾರೆ ?
Last Updated 14 ಏಪ್ರಿಲ್ 2024, 13:05 IST
Video | ಹೊಸಕೋಟೆಯಲ್ಲಿ ಸೇಬು: ₹3 ಲಕ್ಷ ‌ಬಂಡವಾಳದಲ್ಲಿ 20 ವರ್ಷ ನಿರಂತರ ಫಲ

ಮಂಗಳೂರು: ಉಪಬೆಳೆ ಜಾಯಿಕಾಯಿಗೆ ‘ದೋಷ’ ಬಾಧೆ!

ಉತ್ತಮ ಫಸಲು, ಕನಿಷ್ಠ ನಿರ್ವಹಣೆ, ಅಧಿಕ ಆದಾಯ
Last Updated 12 ಏಪ್ರಿಲ್ 2024, 6:15 IST
ಮಂಗಳೂರು: ಉಪಬೆಳೆ ಜಾಯಿಕಾಯಿಗೆ ‘ದೋಷ’ ಬಾಧೆ!

ಮೈಸೂರು: ಬಿರು ಬಿಸಿಲಿಗೆ ಉದುರುತ್ತಿವೆ ಕಾಯಿ

ಮಾವು ಬೆಳೆಗೆ ಬೇಸಿಗೆಯ ಸಂಕಷ್ಟ; ಇಳುವರಿ ಕುಸಿತ ಸಾಧ್ಯತೆ
Last Updated 12 ಏಪ್ರಿಲ್ 2024, 5:44 IST
ಮೈಸೂರು: ಬಿರು ಬಿಸಿಲಿಗೆ ಉದುರುತ್ತಿವೆ ಕಾಯಿ

ಕುರುಗೋಡು: ರೈತನ ಕೈಹಿಡಿದ ಗುಲಾಬಿ ಕೃಷಿ

‘ಭೂಮಿತಾಯಿಯನ್ನು ನಂಬಿ ಸೇವೆ ಮಾಡಿದರೆ ಕೈಬಿಡುವುದಿಲ್ಲ. ಶ್ರದ್ದೆ, ತಾಳ್ಮೆ, ನಿರಂತರ ಪರಿಶ್ರಮದಿಂದ ಕೃಷಿಯಲ್ಲಿ ಖುಷಿ ಕಾಣಬಹುದು’ ಎನ್ನುತ್ತಾರೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಪ್ರಗತಿಪರ ಯುವ ರೈತ ಗುರುರಾಜ.
Last Updated 12 ಏಪ್ರಿಲ್ 2024, 5:12 IST
ಕುರುಗೋಡು: ರೈತನ ಕೈಹಿಡಿದ ಗುಲಾಬಿ ಕೃಷಿ

ಮುಂಡರಗಿ: ಒಕ್ಕಲುತನದಲ್ಲಿ ಸೈ ಎನಿಸಿಕೊಂಡ ಮಹಿಳೆ

ಏಳು ಎಕರೆ ಜಮೀನಿನಲ್ಲಿ ವಿವಿಧ ಬೆಳೆ ತೆಗೆಯುತ್ತಿರುವ ಲಕ್ಷ್ಮಿ ಪಾಟೀಲ
Last Updated 12 ಏಪ್ರಿಲ್ 2024, 5:01 IST
ಮುಂಡರಗಿ: ಒಕ್ಕಲುತನದಲ್ಲಿ ಸೈ ಎನಿಸಿಕೊಂಡ ಮಹಿಳೆ

ಪ್ರತಿಕೂಲ ಹವಾಮಾನದಿಂದ ಇಳುವರಿ ಕುಸಿತ: ಮಾವಿನ ಮಿಡಿ ದುಬಾರಿ

ಉಪ್ಪಿನಕಾಯಿ ತಯಾರಿಕೆಗೆ ಹೆಚ್ಚಾಗಿ ಬಳಕೆಯಾಗುವ ಕಾಟು ಮಾವಿನ ಮಿಡಿ ಇಳುವರಿ ಕುಸಿತವಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆ.
Last Updated 6 ಏಪ್ರಿಲ್ 2024, 0:08 IST
ಪ್ರತಿಕೂಲ ಹವಾಮಾನದಿಂದ ಇಳುವರಿ ಕುಸಿತ: ಮಾವಿನ ಮಿಡಿ ದುಬಾರಿ

ಧರ್ಮಪುರ: ದಾಳಿಂಬೆ ಬೆಳೆದು ಹಸನಾದ ಬದುಕು

600 ಗ್ರಾಂ ತೂಗುವ ಹಣ್ಣು l ಮಾರುಕಟ್ಟೆಯಲ್ಲಿ ಉತ್ತಮ ದರ
Last Updated 27 ಮಾರ್ಚ್ 2024, 6:28 IST
ಧರ್ಮಪುರ: ದಾಳಿಂಬೆ ಬೆಳೆದು ಹಸನಾದ ಬದುಕು
ADVERTISEMENT

ಯಳಂದೂರು: ಕಲ್ಪವೃಕ್ಷಕ್ಕೂ ಕಂಟಕವಾದ ‘ಸುಳಿಕೊಳೆ’

ಕಪ್ಪು, ಕೆಂಪು ಹುಳು, ರೈನೊಸರಸ್ ದುಂಬಿ ಬಾಧೆ: ನಲುಗಿದ ಬೆಳೆ
Last Updated 27 ಮಾರ್ಚ್ 2024, 5:43 IST
ಯಳಂದೂರು: ಕಲ್ಪವೃಕ್ಷಕ್ಕೂ ಕಂಟಕವಾದ  ‘ಸುಳಿಕೊಳೆ’

ನೂತನ ತಳಿ ಅಭಿವೃದ್ಧಿ, ಶೀಘ್ರದಲ್ಲೇ ಬಿಡುಗಡೆ: IIHR ಅಂಗಳದಲ್ಲಿ ‘ನೇರಳೆ ಬೆಂಡೆ’

ನೇರಳೆ(ಪರ್ಪಲ್‌) ಬಣ್ಣದ, ಅಧಿಕ ಆಂಟಿಆಕ್ಸಿಡೆಂಟ್ ಅಂಶವಿರುವ, ಎಲ್ಲ ಕಾಲದಲ್ಲೂ ಬೆಳೆಯುವಂತಹ ಬೆಂಡೆ ತಳಿಯೊಂದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ತರಕಾರಿ ವಿಭಾಗದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
Last Updated 7 ಮಾರ್ಚ್ 2024, 4:25 IST
ನೂತನ ತಳಿ ಅಭಿವೃದ್ಧಿ, ಶೀಘ್ರದಲ್ಲೇ ಬಿಡುಗಡೆ: IIHR ಅಂಗಳದಲ್ಲಿ ‘ನೇರಳೆ ಬೆಂಡೆ’

ನೇರಳೆ ಬೇಸಾಯ: ಸುವಾಸಿತ ಉತ್ಪನ್ನಗಳ ಅಭಿಯಾನ

ಜಮ್ಮು-ಕಾಶ್ಮೀರದ 20ಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ನೇರಳೆ ಬೇಸಾಯವನ್ನು ಮಾಡಲಾಗುತ್ತಿದೆ.
Last Updated 6 ಮಾರ್ಚ್ 2024, 19:30 IST
ನೇರಳೆ ಬೇಸಾಯ: ಸುವಾಸಿತ ಉತ್ಪನ್ನಗಳ ಅಭಿಯಾನ
ADVERTISEMENT