ಶೇ 50ರಷ್ಟು ಇಳುವರಿ ಕುಂಠಿತ; ಬೆಲೆ ಇದ್ದರೂ ಇಳುವರಿ ಕೊರತೆಯಿಂದ ಬೆಳೆಗಾರರು ಕಂಗಾಲು
ಭಾಸ್ಕರ್ ಆರ್. ಗೆಂಡ್ಲ
Published : 3 ಫೆಬ್ರುವರಿ 2026, 2:50 IST
Last Updated : 3 ಫೆಬ್ರುವರಿ 2026, 2:50 IST
ಫಾಲೋ ಮಾಡಿ
Comments
ಅತಿಯಾದ ಮಳೆಯಿಂದಾಗಿ ಎಲೆಚುಕ್ಕಿ ರೋಗ ಬಾಧೆಯು ಪತ್ರಹರಿತ್ತಿನ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಶುಂಠಿ ಇಳುವರಿ ಕುಂಠಿತವಾಗಿದೆ. ಗುಣಮಟ್ಟವೂ ಇಳಿಕೆಯಾಗಿದೆ. ರೈತರು ಗದ್ದೆಯ ಫಲವತ್ತತೆ ಆಧಾರದ ಮೇಲೆ ಬೀಜೋಪಾಚಾರ ಮಾಡಬೇಕಿದೆ