ಶುಕ್ರವಾರ, 11 ಜುಲೈ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಸಂಗೀತ
ADVERTISEMENT
ಅಭಂಗವಾರಿ ಭಕ್ತಿಸಂಗೀತದ ತೀರ್ಥಯಾತ್ರೆ: ಹಿಂದೂಸ್ತಾನಿ ಗಾಯಕ ಮಹೇಶ್ ಕಾಳೆ ಸಂದರ್ಶನ
‘ಸಂಗೀತ ನನ್ನ ಬದುಕಿನ ಭಾಗ, ಭಕ್ತಿರಸವೇ ಸಂಗೀತದ ಶಕ್ತಿ’–ಹೀಗೆ ಸ್ಪಷ್ಟಮಾತುಗಳಲ್ಲಿ ಹೇಳಿದವರು ಅಭಂಗಗಳ ಮೂಲಕ ಮನೆಮಾತಾದ ಹಿಂದೂಸ್ತಾನಿ ಗಾಯಕ ಮಹೇಶ್ ಕಾಳೆ. ಸದ್ಯದ ಮಟ್ಟಿಗೆ ದೇಶದ ಬಹುಬೇಡಿಕೆಯ ಕಲಾವಿದ.
Last Updated 5 ಜುಲೈ 2025, 23:26 IST
ನಾದದ ಅಲೆ ಆನಂದದ ಸೆಲೆ...
ಮೃದಂಗ ಮಹಾಗುರು ಆನಂದ್ ಅವರ ಜೀವನವೇ ಸಂಗೀತದಂತೆ. ಲಯವಾದ್ಯ ನಿಪುಣರಾದ ಅವರು, ತಮ್ಮ ಬಾಳಿನುದ್ದಕ್ಕೂ ಸಂಗೀತ ಸಾಮರಸ್ಯ ಹರಡುತ್ತಾ, ನಾದದ ಅಲೆಯನ್ನು ಪಸರಿಸುತ್ತಾ ಬಂದಿದ್ದಾರೆ. ಅವನದ್ಧ ವಾದ್ಯದಲ್ಲಿ ಎಂಟು ದಶಕಗಳ ಕಾಲ ನಿರಂತರವಾಗಿ ತೊಡಗಿಸಿಕೊಂಡವರು ಅವರು.
Last Updated 4 ಜುಲೈ 2025, 23:30 IST
ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತಗಾರರ ಸಮ್ಮಿಲನ
ಜಾತ್ರಾ ಮಹೋತ್ಸವಕ್ಕೆ ಸಾವಿರಕ್ಕೂ ಹೆಚ್ಚು ಕಲಾವಿದರು
Last Updated 12 ಜೂನ್ 2025, 4:36 IST
ಹೊಸ ಟ್ರೆಂಡ್ನ ಸ್ವರಪಾನ
ಮೈಸೂರಿನ ಸಂಗೀತಾಸಕ್ತರಲ್ಲಿ ಹಾಡುವ, ಕುಣಿಯುವ, ಅಭಿನಯಿಸುವ ಅಭಿಲಾಷೆಯನ್ನು ‘ಸ್ವರಪಾನ’ ನನಸು ಮಾಡುತ್ತಿದೆ. ಎಂದೋ ಕೇಳಿದ ಇಷ್ಟದ ಹಾಡಿಗೆ ದನಿಗೂಡಿಸಿ ‘ಗೋಷ್ಠಿ’ ನಡೆಸುತ್ತಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಆರಂಭವಾದ ಸ್ವರಪಾನದ ಸಂಗೀತಯಾನಕ್ಕೆ ಐದು ಮಾಸ ತುಂಬಿದೆ.
Last Updated 17 ಮೇ 2025, 23:30 IST
ಸಂಗೀತ ಸಾಧನೆ ನಡೆಗೆ ಮನ್ಸೂರ್ ಪ್ರಶಸ್ತಿ ಮುಡಿಗೆ
Hindustani Music Award: ಹಿಂದೂಸ್ತಾನಿ ಗಾಯನದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಧಾರವಾಡದ ಪಂ. ಮಲ್ಲಿಕಾರ್ಜುನ ಮನ್ಸೂರ್ ಪ್ರತಿಷ್ಠಾನ ಕೊಡುವ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಹಿಂದೂಸ್ತಾನಿ ಗಾಯಕ ಪಂ. ಡಿ. ಕುಮಾರದಾಸ್ ಅವರಿಗೆ ಒಲಿದಿದೆ.
Last Updated 26 ಏಪ್ರಿಲ್ 2025, 23:30 IST
ನಾದಮಯ ಮನೆ, ಬೀದಿಯೆಲ್ಲ...
ಜಯಲಕ್ಷ್ಮಿ, ಶ್ರೀನಿವಾಸ್ ರಾವ್ ಅವರ ಮನೆಯಷ್ಟೇ ಸಂಗೀತಮಯ ಆಗಿರುವುದಿಲ್ಲ. ಇವರು ಹಾಕುವ ಪ್ರತಿ ಹಾಡುಗಳು, ಸಂಗೀತ ಇಡೀ ಬೀದಿಯನ್ನೆಲ್ಲ ತುಂಬುತ್ತವೆ. ಸಂಗೀತ ಆಲಿಸುವುದರೊಂದಿಗೆ ಈ ಬೀದಿಯ ದಿನದ ಆರಂಭವಾಗುತ್ತದೆ, ಹಾಗೆಯೇ ಮುಕ್ತಾಯ ಕೂಡ. ಅಂದಹಾಗೆ ಇವರು ಪ್ಲೇ ಮಾಡುವ ಹಾಡುಗಳು, ಸಂಗೀತ ಇಂದು ನಿನ್ನೆಯವಲ್ಲ
Last Updated 13 ಏಪ್ರಿಲ್ 2025, 2:57 IST
ಕೊಳಲಿನಲ್ಲಿ ನೈಪುಣ್ಯ ಸಾಧಿಸಲು ಅಡ್ಡದಾರಿಗಳಿಲ್ಲ: ಶಶಾಂಕ್
ಅತಿ ಚಿಕ್ಕವಯಸ್ಸಿನಲ್ಲೇ ಹಲವು ರಾಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದ ಶಶಾಂಕ್ ‘ಚೈಲ್ಡ್ ಪ್ರಾಡಿಜಿ’. ಸುಷಿರ ವಾದ್ಯವನ್ನು ಚಮತ್ಕಾರಿಕವಾಗಿ ನುಡಿಸುವ ಈ ಕಲಾವಿದ, ತಮ್ಮದೇ ಆದ ಹೊಸ ಶೈಲಿ ‘ಶಶಾಂಕ್ ಸ್ಟೈಲ್ ಆಫ್ ಫ್ಲೂಟ್’ ಮೂಲಕ ದೇಶ ವಿದೇಶಗಳಲ್ಲಿ ಕೊಳಲಿನ ಘಮಲನ್ನು ಹರಡಿದ್ದಾರೆ.
Last Updated 16 ಫೆಬ್ರುವರಿ 2025, 0:10 IST
ADVERTISEMENT
ಶ್ರೇಷ್ಠ ಸ್ವರಸಾಧಕ; ಸಂಗೀತ ಲೋಕದ ನಾದನಿಧಿ ಪರ್ವತೀಕರ
ವೀಣಾವಾದನದ ಮೂಲಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ಅದ್ವಿತೀಯ ಕೊಡುಗೆ ಸಲ್ಲಿಸಿದ ಶ್ರೇಷ್ಠ ಸ್ವರಸಾಧಕ ದತ್ತಾತ್ರೇಯ ಪರ್ವತೀಕರ. ಇವರು ನುಡಿಸಿದ ಕೆಲವು ರಾಗಗಳು ‘ಯುನೆಸ್ಕೋ ಕಲೆಕ್ಷನ್ ಆಫ್ ಟ್ರೆಡಿಷನಲ್ ಮ್ಯೂಸಿಕ್ ಆಫ್ ದಿ ವರ್ಲ್ಡ್’ನಲ್ಲಿ ದಾಖಲಾಗಿವೆ.
Last Updated 8 ಫೆಬ್ರುವರಿ 2025, 23:30 IST
Grammy award: ಭಾರತ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್ಗೆ ಗ್ರ್ಯಾಮಿ ಗರಿ
ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
Last Updated 3 ಫೆಬ್ರುವರಿ 2025, 6:16 IST
‘ರಾಗ’ ಜೋಡಿಯ ಪ್ರಯೋಗಗಳ ಮೆಡ್ಲೆ
ವಯಲಿನ್ ವಾದನ ಮತ್ತು ಗಾಯನವೆರಡರಲ್ಲೂ ಪ್ರಾವೀಣ್ಯ ಹೊಂದಿರುವ ಚೆನ್ನೈನ ರಂಜನಿ ಮತ್ತು ಗಾಯತ್ರಿ ಸಹೋದರಿಯರು ಶಾಸ್ತ್ರೀಯ ಸಂಗೀತವನ್ನು ಪ್ರಯೋಗಕ್ಕೆ ಒಡ್ಡಿ ಜನಪ್ರಿಯಗೊಳಿಸಿದ್ದಾರೆ.
Last Updated 1 ಫೆಬ್ರುವರಿ 2025, 23:27 IST
ADVERTISEMENT
<
1
2
...
55
>
ADVERTISEMENT
ADVERTISEMENT