ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂಗೀತ

ADVERTISEMENT

ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

Grammy Awards: ಅಮೆರಿಕಕ್ಕೆ ಸೇರಿದ ಕೆರೆಬಿಯನ್‌ ದ್ವೀಪಗಳ ಸಮೂಹದಲ್ಲಿರುವ ಪ್ವೆಟೊ ರಿಕೊ ಎಂಬ ದ್ವೀಪದ ರ್‍ಯಾಪರ್‌, ಗಾಯಕ ಮತ್ತು ನಿರ್ಮಾಪಕ ಬ್ಯಾಡ್‌ ಬನಿ ಅವರು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
Last Updated 2 ಫೆಬ್ರುವರಿ 2026, 16:57 IST
ರ್‍ಯಾಪರ್‌, ಗಾಯಕ ಬ್ಯಾಡ್‌ ಬನಿಗೆ ಮೂರು ಗ್ರ್ಯಾಮಿ ಪ್ರಶಸ್ತಿ

ಗಣೇಶ್‌–ಕುಮರೇಶ್ ಸಂದರ್ಶನ: ಸಂಗೀತದಿಂದ ಸಮನ್ವಯತೆ ಸಾಧಿಸಬಹುದು

Carnatic Music: ವಯೊಲಿನ್ ನುಡಿಸಾಣಿಕೆ ಮೂಲಕ ಜಗತ್ತಿನಾದ್ಯಂತ ನಾದಾನುಸಂಧಾನ ನಡೆಸಿದ್ದೀರಿ. ನಿಮ್ಮ ನುಡಿಸಾಣಿಕೆ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ ಎಂದು ಹೇಳುತ್ತಲೇ ಬಂದಿದ್ದೀರಿ. ಅದು ಹೇಗೆ? ನಾವಿಬ್ಬರು ಚಿಕ್ಕ ಮಕ್ಕಳಿದ್ದಾಗಿನಿಂದಲೂ ಯುಗಳ ಕಛೇರಿ ನಡೆಸುತ್ತಾ ಬಂದಿದ್ದೇವೆ.
Last Updated 1 ಫೆಬ್ರುವರಿ 2026, 1:43 IST
ಗಣೇಶ್‌–ಕುಮರೇಶ್ ಸಂದರ್ಶನ: ಸಂಗೀತದಿಂದ ಸಮನ್ವಯತೆ ಸಾಧಿಸಬಹುದು

ಸಂಗೀತ ದಿಗ್ಗಜ ಪಂ. ಭೀಮಸೇನರನ್ನು ಸ್ಮರಿಸುತ್ತಾ...

ಹಿಂದೂಸ್ತಾನಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಮನೆಮಾತಾಗಿದ್ದ ಪಂ. ಭೀಮಸೇನ ಜೋಶಿ ಅವರು ನಮ್ಮನಗಲಿ ಇಂದಿಗೆ ಹತ್ತು ವರ್ಷ. ಸಂಗೀತ ಲೋಕಕ್ಕೆ ಅಪಾರ ಕಾಣಿಕೆ ನೀಡಿದ ಅವರ ಸ್ಮರಣೆ ಮಾಡುವುದು ಸಂಗೀತಪ್ರಿಯರ ಕರ್ತವ್ಯವೂ ಹೌದು.
Last Updated 24 ಜನವರಿ 2026, 10:01 IST
ಸಂಗೀತ ದಿಗ್ಗಜ ಪಂ. ಭೀಮಸೇನರನ್ನು ಸ್ಮರಿಸುತ್ತಾ...

ಸಂದರ್ಶನ | ಹೊಸ ಬಗೆಯ ಸಂಗೀತ ಸೃಷ್ಟಿಗೆ ಪ್ರಯತ್ನಿಸಿದ್ದೇನೆ: ರಾಹುಲ್ ಶರ್ಮಾ

Santoor Player: ನಿಮ್ಮ ತಂದೆ ಪಂ. ಶಿವಕುಮಾರ್ ಶರ್ಮಾ ಸಂತೂರ್‌ನಲ್ಲಿ ಚಮತ್ಕಾರ ತೋರಿಸುತ್ತಿದ್ದರು. ವಿಶ್ವದಾದ್ಯಂತ ಸಂತೂರ್‌ ನಾದ ಪಸರಿಸಿದ ನಿಮ್ಮ ತಂದೆಯವರ ನುಡಿಸಾಣಿಕೆ ನಿಮ್ಮ ಮೇಲೆ ಎಷ್ಟರಮಟ್ಟಿಗೆ ಪ್ರಭಾವಿಸಿದೆ? ಭಾರತೀಯ ಸಂಗೀತದಲ್ಲಿ ಅವರೇ ನನ್ನ ಗುರು.
Last Updated 20 ಡಿಸೆಂಬರ್ 2025, 23:31 IST
ಸಂದರ್ಶನ | ಹೊಸ ಬಗೆಯ ಸಂಗೀತ ಸೃಷ್ಟಿಗೆ ಪ್ರಯತ್ನಿಸಿದ್ದೇನೆ: ರಾಹುಲ್ ಶರ್ಮಾ

ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

Ethiopian Instruments: ಇಥಿಯೋಪಿಯಾದ ಪ್ರಾಚೀನ ವಾದ್ಯಗಳಲ್ಲಿ ವಂದೇ ಮಾತರಂ ಹಾಡು ಹಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದು, ಭಾರತೀಯ ಮತ್ತು ಇಥಿಯೋಪಿಯ ಪರಂಪರೆಗೂ ಸಂಗೀತ ಸೇತುವೆಯಾಗಿದೆ.
Last Updated 19 ಡಿಸೆಂಬರ್ 2025, 16:05 IST
ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

ಸಂತವಾಣಿ-Live | ಕರ್ನಾಟಕ ಸಂಗೀತ: ಗಾಯನ; ನಿತ್ಯಶ್ರೀ ಮಹಾದೇವನ್

ಈ ದಿನ ಕರ್ನಾಟಕ ಸಂಗೀತ ಕಾರ್ಯಕ್ರಮದಲ್ಲಿ ನಿತ್ಯಶ್ರೀ ಮಹಾದೇವನ್ ಅವರ ಗಾಯನವಿದೆ.
Last Updated 20 ನವೆಂಬರ್ 2025, 11:18 IST
ಸಂತವಾಣಿ-Live | ಕರ್ನಾಟಕ ಸಂಗೀತ: ಗಾಯನ; ನಿತ್ಯಶ್ರೀ ಮಹಾದೇವನ್

ಗಾಯನ ಉಸಿರಾಗಿಸಿದ್ದ ಗಜಲ್ ಗುಂಡಮ್ಮ

ಕನ್ನಡ ಗಝಲ್‍ಗೆ ಹಾಡಿನ ಲೇಪನ ನೀಡಿದ ಸಂಗೀತ ವಿದುಷಿ
Last Updated 16 ನವೆಂಬರ್ 2025, 5:00 IST
ಗಾಯನ ಉಸಿರಾಗಿಸಿದ್ದ ಗಜಲ್ ಗುಂಡಮ್ಮ
ADVERTISEMENT

ಆಲಾಪಕ್ಕೆ ಐವತ್ತು ಸಂಗೀತವೇ ಜಗತ್ತು: ಸಂಗೀತಾ ಕಟ್ಟಿ ಸಂದರ್ಶನ

ಆಲಾಪಕ್ಕೆ ಐವತ್ತು ‘ಸಂಗೀತ’ವೇ ಜಗತ್ತು
Last Updated 15 ನವೆಂಬರ್ 2025, 23:30 IST
ಆಲಾಪಕ್ಕೆ ಐವತ್ತು ಸಂಗೀತವೇ ಜಗತ್ತು: ಸಂಗೀತಾ ಕಟ್ಟಿ ಸಂದರ್ಶನ

ಕೃಷ್ಣವಾದ್ಯದಲ್ಲಿ ನಾದ, ಗಮಕದ ಸಿಂಚನ

ಗಾನಕಲಾ ಪರಿಷತ್, ಕರ್ನಾಟಕ ಶಾಸ್ತ್ರೀಯ ಸಂಗೀತದ ಅತಿದೊಡ್ಡ ಸಂಸ್ಥೆಯಾಗಿದ್ದು, ಐವತ್ತ ನಾಲ್ಕನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನ ಆಯೋಜಿಸಿ ನಾಡಿನ ಹೆಸರಾಂತ ಸಾಧಕರಿಗೆ ಗಾನಕಲಾಭೂಷಣ ಹಾಗೂ ಹಾಗೂ ಯುವ ಕಲಾವಿದರಿಗೆ ಗಾನಕಲಾಶ್ರೀ ಬಿರುದು ನೀಡಿ ಸನ್ಮಾನಿಸುತ್ತದೆ.
Last Updated 8 ನವೆಂಬರ್ 2025, 23:40 IST
ಕೃಷ್ಣವಾದ್ಯದಲ್ಲಿ ನಾದ, ಗಮಕದ ಸಿಂಚನ

ಗೋಕುಲದಲ್ಲಿ ಸಂಗೀತಾಮೃತ ಧಾರೆ

Gokulam Music: ಪೆರಿಯದಲ್ಲಿರುವ ಗೋಕುಲಂ ಗೋಶಾಲೆಯಲ್ಲಿ ಪ್ರತಿ ವರ್ಷ ದೀಪಾವಳಿ ಸಂಗೀತೋತ್ಸವ ಆಯೋಜಿಸಲಾಗುತ್ತದೆ, ಇಲ್ಲಿ ಕಲಾವಿದರಿಗೆ ಸಮಾನ ವೇದಿಕೆ ನೀಡುವ ಮೂಲಕ ಭಾರತೀಯ ಶ್ರೇಷ್ಠ ಸಂಗೀತ ಪರಂಪರೆ ಮತ್ತು ವೈವಿಧ್ಯತೆಯನ್ನು ಒದಗಿಸಲಾಗುತ್ತಿದೆ.
Last Updated 25 ಅಕ್ಟೋಬರ್ 2025, 22:56 IST
ಗೋಕುಲದಲ್ಲಿ ಸಂಗೀತಾಮೃತ ಧಾರೆ
ADVERTISEMENT
ADVERTISEMENT
ADVERTISEMENT