ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಾದರಾಯನಪುರದಲ್ಲಿ ಸೀಲ್‌ ಡೌನ್‌ ಇದ್ದರೂ ಗುಂಪುಗೂಡಿದ ಜನ

Last Updated 10 ಏಪ್ರಿಲ್ 2020, 8:04 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿನಿಂದ (ಶುಕ್ರವಾರ) ಸೀಲ್ ಡೌನ್ ಆಗಿರುವ ಪಾದರಾಯನಪುರದಲ್ಲಿ ಉಚಿತ ಹಾಲಿನ ಪ್ಯಾಕೆಟ್‌ಗಾಗಿ ಹತ್ತಾರು ಜನ ಸರದಿಯಲ್ಲಿ ನಿಂತಿರುವುದು ಬೆಳಿಗ್ಗೆ ಕಂಡುಬಂದಿತ್ತು. ಸುಮಾರು 1 ಗಂಟೆಯಿಂದ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಈ ವ್ಯಾಪ್ತಿಯ ಕಾರ್ಪೊರೇಟರ್ ಹಾಗೂ ಅವರ ತಂದೆ ಬರದೇ ಹಾಲು ಕೊಡಲಾಗುವುದಿಲ್ಲ ಎಂದು ಅವರ ಹಿಂಬಾಲಕರು ಜನರನ್ನು ನಿಲ್ಲಿಸಿದ್ದರು. ಗುರುವಾರ ರಾತ್ರಿ ಶಬ್ ಈ ಬರಾತ್ ಜಾಗರಣೆ ಮುಗಿಸಿ ಮಲಗಿರುವ ಕಾರ್ಪೊರೇಟರ್ ತಂದೆ ಎಚ್ಚರವಾಗುವ ವರೆಗೂ ಯಾರಿಗೂ ಹಾಲು ಸಿಗುವುದಿಲ್ಲ ಎಂದು ಹಿಂಬಾಲಕರು ಜನರಿಗೆ ಹೇಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT