ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಬೆಂಗಳೂರು

ADVERTISEMENT

ಸೆ.2ಕ್ಕೆ ಅಸ್ತಿತ್ವ ಕಳೆದುಕೊಳ್ಳಲಿದೆ ಬಿಬಿಎಂಪಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳ ಅಂತಿಮ ಅಧಿಸೂಚನೆ ಸನ್ನಿಹಿತ
Last Updated 26 ಆಗಸ್ಟ್ 2025, 6:20 IST
ಸೆ.2ಕ್ಕೆ ಅಸ್ತಿತ್ವ ಕಳೆದುಕೊಳ್ಳಲಿದೆ ಬಿಬಿಎಂಪಿ

ಸಿಇಟಿ 2ನೇ ಸುತ್ತು: ಮುಂಗಡ ಪಾವತಿಗೆ ಇಂದೇ ಕೊನೆ ದಿನ

CET Counselling: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಮುಂಗಡ ಪಾವತಿ ಮತ್ತು ಆಯ್ಕೆ ಬದಲಾವಣೆಗೆ ಆಗಸ್ಟ್ 26ರವರೆಗೆ ಅವಕಾಶ ನೀಡಲಾಗಿದೆ.
Last Updated 26 ಆಗಸ್ಟ್ 2025, 0:35 IST
ಸಿಇಟಿ 2ನೇ ಸುತ್ತು: ಮುಂಗಡ ಪಾವತಿಗೆ ಇಂದೇ ಕೊನೆ ದಿನ

ನಗರದಲ್ಲಿ ಇಂದು: ಪೌರಾಣಿಕ ನಾಟಕೋತ್ಸವ

ನಗರದಲ್ಲಿ ಇಂದು: ಪೌರಾಣಿಕ ನಾಟಕೋತ್ಸವ
Last Updated 25 ಆಗಸ್ಟ್ 2025, 23:08 IST
ನಗರದಲ್ಲಿ ಇಂದು: ಪೌರಾಣಿಕ ನಾಟಕೋತ್ಸವ

ಕಸ ಎಲ್ಲೆಂದರಲ್ಲಿ: ಇದು ಬಿದರಹಳ್ಳಿ

ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಗ್ರಾ.ಪಂ.
Last Updated 25 ಆಗಸ್ಟ್ 2025, 20:02 IST
ಕಸ ಎಲ್ಲೆಂದರಲ್ಲಿ: ಇದು ಬಿದರಹಳ್ಳಿ

ಕೆೆಎಸ್‌ಆರ್‌ಟಿಸಿ ನೌಕರರಿಂದ ಲಂಚ ಪಡೆದ ಅಧಿಕಾರಿಗಳು: ದೂರು

ಬೇಕಾದ ಮಾರ್ಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಆ್ಯಪ್‌ ಆಧಾರಿತ ಪಾವತಿ ಮೂಲಕ ಲಂಚ ಪಡೆದ ಕೆಎಸ್‌ಆರ್‌ಟಿಸಿಯ ಇಬ್ಬರು ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ಸಿಬ್ಬಂದಿ ದೂರು ನೀಡಿದ್ದಾರೆ.
Last Updated 25 ಆಗಸ್ಟ್ 2025, 20:02 IST
ಕೆೆಎಸ್‌ಆರ್‌ಟಿಸಿ ನೌಕರರಿಂದ ಲಂಚ ಪಡೆದ ಅಧಿಕಾರಿಗಳು: ದೂರು

ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆ

ಬಂಡೆ ಹೊಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆ ಆಗಮಿಸಿದ್ದ ಶಾಸಕಿ ಮಂಜುಳಾ ಲಿಂಬಾವಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿಗೆ...
Last Updated 25 ಆಗಸ್ಟ್ 2025, 19:59 IST
ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆ

ಬೆಂಗಳೂರು: 278 ಎಕರೆ ಭೂ ಒತ್ತುವರಿ ತೆರವು

Land Reclamation: ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಆರು ತಿಂಗಳಿನಿಂದ ಈಚೆಗೆ 278.19 ಎಕರೆ...
Last Updated 25 ಆಗಸ್ಟ್ 2025, 19:56 IST
ಬೆಂಗಳೂರು: 278 ಎಕರೆ ಭೂ ಒತ್ತುವರಿ ತೆರವು
ADVERTISEMENT

ಈಜಿಪುರ ಮೇಲ್ಸೇತುವೆಯಲ್ಲಿ ಬಿರುಕು: ದೊಡ್ಡ ಸಮಸ್ಯೆಯಲ್ಲ; ಮಧ್ಯಂತರ ವರದಿ

ನಿರ್ಮಾಣ ಹಂತದಲ್ಲಿರುವ ಈಜಿಪುರ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಸಣ್ಣ ಬಿರುಕು ಪತ್ತೆಯಾಗಿತ್ತು. ಇದು, ಮೇಲ್ಸೇತುವೆ ನಿರ್ಮಾಣ
Last Updated 25 ಆಗಸ್ಟ್ 2025, 19:52 IST
ಈಜಿಪುರ ಮೇಲ್ಸೇತುವೆಯಲ್ಲಿ ಬಿರುಕು: ದೊಡ್ಡ ಸಮಸ್ಯೆಯಲ್ಲ; ಮಧ್ಯಂತರ ವರದಿ

ಸಾಧಕರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ

Bangalore Award: ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ ಮಾಡಿದರು. ಈ ಬಾರಿ 3,000ಕ್ಕೂ ಹೆಚ್ಚು ನಾಮನಿರ್ದೇಶನಗಳು ಬಂದಿದ್ದವು.
Last Updated 25 ಆಗಸ್ಟ್ 2025, 19:12 IST
ಸಾಧಕರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ

ಗಣೇಶ ಹಬ್ಬ: ಕಾಣದ ವಾಹನ ದಟ್ಟಣೆ

ಹೆಚ್ಚುವರಿ ಬಸ್‌ಗಳನ್ನು ರಸ್ತೆಗಳಿಸಿದ ಕೆಎಸ್‌ಆರ್‌ಟಿಸಿ, ಖಾಸಗಿ ಸಂಸ್ಥೆಗಳು
Last Updated 25 ಆಗಸ್ಟ್ 2025, 19:11 IST
ಗಣೇಶ ಹಬ್ಬ: ಕಾಣದ ವಾಹನ ದಟ್ಟಣೆ
ADVERTISEMENT
ADVERTISEMENT
ADVERTISEMENT