ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO: ಯಡ್ರಾಮಿ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಶಿಕ್ಷಕ

Last Updated 6 ಮಾರ್ಚ್ 2021, 17:16 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಂಗಳೂರ ಗ್ರಾಮದ ಶಿಕ್ಷಕ ಸದಾಶಿವ ಪತ್ತಾರ ಅವರ ಶೈಕ್ಷಣಿಕ ಕಾಳಜಿ ಈಗ ರಾಜ್ಯದ ಜನರ ಮನ ಗೆದ್ದಿದೆ. ತಮ್ಮ ಸ್ವಂತ ಗಳಿಕೆಯಿಂದ ₹ 60 ಸಾವಿರ ಖರ್ಚು ಮಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆ ತಂದಿದ್ದಾರೆ ಈ ಆದರ್ಶ ಶಿಕ್ಷಕ. ಪ್ರತಿ ದಿನ ಶಾಲೆ ಹಾಗೂ ಆವರಣ ಸ್ವಚ್ಛಗೊಳಿಸುವ ಇವರು ಇಡೀ ಶಿಕ್ಷಕ ಸಮುದಾಯಕ್ಕೇ ಪ್ರೇರಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT