ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಂಗಳೂರ ಗ್ರಾಮದ ಶಿಕ್ಷಕ ಸದಾಶಿವ ಪತ್ತಾರ ಅವರ ಶೈಕ್ಷಣಿಕ ಕಾಳಜಿ ಈಗ ರಾಜ್ಯದ ಜನರ ಮನ ಗೆದ್ದಿದೆ. ತಮ್ಮ ಸ್ವಂತ ಗಳಿಕೆಯಿಂದ ₹ 60 ಸಾವಿರ ಖರ್ಚು ಮಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆ ತಂದಿದ್ದಾರೆ ಈ ಆದರ್ಶ ಶಿಕ್ಷಕ. ಪ್ರತಿ ದಿನ ಶಾಲೆ ಹಾಗೂ ಆವರಣ ಸ್ವಚ್ಛಗೊಳಿಸುವ ಇವರು ಇಡೀ ಶಿಕ್ಷಕ ಸಮುದಾಯಕ್ಕೇ ಪ್ರೇರಣೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.