ಶುಕ್ರವಾರ, 18 ಜುಲೈ 2025
×
ADVERTISEMENT

ಸಿನಿ ಸುದ್ದಿ

ADVERTISEMENT

Visual Story | ‘ಬ್ಯಾಂಗಲ್ ಬಂಗಾರಿ’ ಸುಂದರಿ ಸಂಜನಾ

Last Updated 18 ಜುಲೈ 2025, 5:58 IST
Visual Story | ‘ಬ್ಯಾಂಗಲ್ ಬಂಗಾರಿ’ ಸುಂದರಿ ಸಂಜನಾ

ಸಿನಿಮಾ ಟಿಕೆಟ್‌ ದರ: ಅಧಿಸೂಚನೆ ಖಂಡಿತಾ ಆದೇಶವಾಗಲಿದೆ; ಚಲನಚಿತ್ರ ವಾಣಿಜ್ಯ ಮಂಡಳಿ

Multiplex Ticket: ‘ಮಲ್ಟಿಪ್ಲೆಕ್ಸ್‌ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರಕ್ಕೆ ಗರಿಷ್ಠ ₹200 ಮಿತಿ ಹೇರಿ ರಾಜ್ಯ ಗೃಹ ಇಲಾಖೆ ಹೊರಡಿಸಿರುವ ಕರಡು ಅಧಿಸೂಚನೆ ಖಂಡಿತವಾಗಿಯೂ ಆದೇಶ ರೂಪ ಪಡೆಯಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.
Last Updated 18 ಜುಲೈ 2025, 0:23 IST
ಸಿನಿಮಾ ಟಿಕೆಟ್‌ ದರ: ಅಧಿಸೂಚನೆ ಖಂಡಿತಾ ಆದೇಶವಾಗಲಿದೆ; ಚಲನಚಿತ್ರ ವಾಣಿಜ್ಯ ಮಂಡಳಿ

No Cocaine: 'ನೋ ಕೋಕೇನ್’ ಎಂದ ಪ್ರಥಮ್‌

Drug Awareness Film: ನಟ ಪ್ರಥಮ್ ಅಭಿನಯದ ‘ನೋ ಕೋಕೇನ್’ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಕೋಕೇನ್ ದುಷ್ಪರಿಣಾಮಗಳ ಕುರಿತು ಈ ಥ್ರಿಲ್ಲರ್ ಕಥೆ ನಿರೂಪಣೆಯಾಗುತ್ತಿದೆ ಎಂದು ನಿರ್ದೇಶಕ ಕೌರವ ವೆಂಕಟೇಶ್ ಹೇಳಿದ್ದಾರೆ.
Last Updated 17 ಜುಲೈ 2025, 23:44 IST
No Cocaine: 'ನೋ ಕೋಕೇನ್’ ಎಂದ ಪ್ರಥಮ್‌

Balaramana Dinagalu: ‘ಬಲರಾಮನ ದಿನಗಳು’ ಚಿತ್ರೀಕರಣ ಪೂರ್ಣ

Kannada Drama Update: ‘ಬಲರಾಮನ ದಿನಗಳು’ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆಗೆ ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Last Updated 17 ಜುಲೈ 2025, 23:44 IST
Balaramana Dinagalu: ‘ಬಲರಾಮನ ದಿನಗಳು’ ಚಿತ್ರೀಕರಣ ಪೂರ್ಣ

ಮತ್ತೆ ಒಂದಾದ ಅನಂತನಾಗ್-ಲಕ್ಷ್ಮಿ

Veteran Actor Reunion: ಅನಂತನಾಗ್ ಮತ್ತು ಲಕ್ಷ್ಮಿ ದೀರ್ಘಕಾಲದ ಬಳಿಕ ರಾಜದ್ರೋಹಿ ಸಿನಿಮಾದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಕುಟುಂಬದ ಸಂಬಂಧಗಳ ಸಂಕೀರ್ಣತೆಯ ಕುರಿತು ಈ ಸಿನಿಮಾ ಮಾತನಾಡುತ್ತದೆ.
Last Updated 17 ಜುಲೈ 2025, 23:41 IST
ಮತ್ತೆ ಒಂದಾದ ಅನಂತನಾಗ್-ಲಕ್ಷ್ಮಿ

ಈ ವಾರ ಎರಡು ಸಿನಿಮಾಗಳು ತೆರೆಗೆ

Kannada Film Releases: ಈ ವಾರ ಎಕ್ಕ ಮತ್ತು ಜೂನಿಯರ್ ಎಂಬ ಎರಡು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಯುವ ರಾಜ್‌ಕುಮಾರ್‌ ಅಭಿನಯದ ಎಕ್ಕ ಮತ್ತು ಕಿರೀಟಿ ಅಭಿನಯದ ಜೂನಿಯರ್‌ ಚಿತ್ರಗಳು ವಿವಿಧ ನಿರೀಕ್ಷೆ ಹುಟ್ಟಿಸಿವೆ.
Last Updated 17 ಜುಲೈ 2025, 23:37 IST
ಈ ವಾರ ಎರಡು ಸಿನಿಮಾಗಳು ತೆರೆಗೆ

Gadadhari Hanuman Kannada Movie: ‘ಗದಾಧಾರಿ ಹನುಮಾನ್’ ಟೀಸರ್‌

Kannada Mythological Film: ಹನುಮಂತನ ಸಾಹಸಗಳ ಕುರಿತ ‘ಗದಾಧಾರಿ ಹನುಮಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಾಹಸ, ಹಾರರ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ ಎಂದು ನಿರ್ದೇಶಕ ರೋಹಿತ್ ಕೊಲ್ಲಿ ತಿಳಿಸಿದ್ದಾರೆ.
Last Updated 17 ಜುಲೈ 2025, 23:36 IST
Gadadhari Hanuman Kannada Movie: ‘ಗದಾಧಾರಿ ಹನುಮಾನ್’ ಟೀಸರ್‌
ADVERTISEMENT

PV Kannada Cine Sammana-3: ನಿಮ್ಮ ಮನೆಯಲ್ಲಿ ರಂಗು ರಂಗಿನ ಸಿನಿ ಸಮ್ಮಾನ

Kannada Film Awards: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025 ಮೂರನೇ ಆವೃತ್ತಿಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಜೂನ್ 27ರಂದು ನಡೆದಿದ್ದು, ಶ್ರೀನಾಥ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.
Last Updated 17 ಜುಲೈ 2025, 23:35 IST
PV Kannada Cine Sammana-3: ನಿಮ್ಮ ಮನೆಯಲ್ಲಿ ರಂಗು ರಂಗಿನ ಸಿನಿ ಸಮ್ಮಾನ

ಸಂದರ್ಶನ | ಅಪ್ಪು ದಾರಿಯಲ್ಲಿ ಸಾಗುತ್ತೇನೆ: ಯುವ ರಾಜ್‌ಕುಮಾರ್‌

Kannada Action Film: ಯುವ ರಾಜ್‌ಕುಮಾರ್‌ ನಟನೆಯ ‘ಎಕ್ಕ’ ಇಂದು ಬಿಡುಗಡೆ ಆಗಿದ್ದು, "ಅಪ್ಪು ಅವರ ಜಾಗ ತುಂಬಲು ಸಾಧ್ಯವಿಲ್ಲ, ಆದರೆ ಅವರ ದಾರಿಯಲ್ಲಿ ಸಾಗುತ್ತೇನೆ" ಎಂದು ಅವರು ಪ್ರಜಾವಾಣಿ ಜೊತೆ ಮಾತನಾಡಿದ್ದಾರೆ.
Last Updated 17 ಜುಲೈ 2025, 23:33 IST
ಸಂದರ್ಶನ | ಅಪ್ಪು ದಾರಿಯಲ್ಲಿ ಸಾಗುತ್ತೇನೆ: ಯುವ ರಾಜ್‌ಕುಮಾರ್‌

ಡಾ. ವಿಷ್ಣುವರ್ಧನ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡುವಂತೆ ಅನಿರುದ್ಧ ಮನವಿ

ದಿವಂಗತ ನಟ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅವರ ಅಳಿಯ ಅನಿರುದ್ಧ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated 17 ಜುಲೈ 2025, 16:09 IST
ಡಾ. ವಿಷ್ಣುವರ್ಧನ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ  ನೀಡುವಂತೆ ಅನಿರುದ್ಧ ಮನವಿ
ADVERTISEMENT
ADVERTISEMENT
ADVERTISEMENT