ಕೊಡಗು ಜಿಲ್ಲೆ ವಿರಾಜಪೇಟೆಯ ಹಾಡಿಯೊಂದರ ಜನರ ಜೀವನಕ್ರಮ ಬಹಳ ಅಪರೂಪ. ಅವರು ವಾಸಿಸಲು ಬಳಸುವ ಸ್ಥಳ ನಾವೆಲ್ಲ ದುಡ್ಡು ಕೊಟ್ಟು ಹೋಗುವ ಜಂಗಲ್ ರೆಸಾರ್ಟ್ಗಳ ರೀತಿಯದ್ದು! ಅವರು ಯಾಕೆ ಹೀಗೆ ವಾಸ ಮಾಡುತ್ತಾರೆ? ಅವರು ಆಡಿದ ಅನುಭವದ ಮಾತೇನು? ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.