ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ರಥೋತ್ಸವ ಹಾಗೂ ಜಾತ್ರೆಯ ಭರಾಟೆ ಜೋರಾಗಿರುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ ಭಕ್ತ ಜನರಿಗೆ ವಸತಿ ವ್ಯವಸ್ಥೆ, ಪ್ರಸಾದ ವ್ಯವಸ್ಥೆಯೂ ಇದ್ದು, ಬಂದವರು ಕಣ್ತುಂಬಿಕೊಂಡು, ಮನತುಂಬಿಕೊಂಡು ಮರಳುತ್ತಾರೆ. ಈ ಪುಣ್ಯಭೂಮಿಯ ಸ್ಥಾನಮಹಿಮೆಯೇ ಹಾಗಿದೆ. ಸಿದ್ಧಾರೂಢರ ಅಂಗಾರ, ಬಾಳೆಲ್ಲ ಬಂಗಾರ ಅನ್ನುವುದು ಬರಿಯ ನಂಬಿಕೆಯಲ್ಲ! ಅದು ಭಕ್ತರ ಪಾಲಿನ ಸತ್ಯ. ಈ ವಾರದ ಮಿಸಳ್ ಹಾಪ್ಚಾದಲ್ಲಿ...