ಭಾರತೀಯ ಸಂಪ್ರದಾಯದಂತೆ ವಧು–ವರ ಕೊರಳಿಗೆ ಹೂವಿನ ಹಾರದ ಬದಲು ಈರುಳ್ಳಿ ಮತ್ತು ಬೆಳ್ಳುಳ್ಳಿ ಪೋಣಿಸಿ ಸಿದ್ಧಪಡಿಸಿದ ದುಬಾರಿ ಹಾರಗಳನ್ನು ಬದಲಿಸಿಕೊಂಡಿದ್ದರೆ. ಈ ಮೂಲಕ ಈರುಳ್ಳಿ ಬೆಲೆ ಏರಿಕೆಯ ವಿರುದ್ಧ ವಿನೂತ ರೀತಿಯ ಪ್ರತಿಭಟನೆ ದಾಖಲಿಸಿದರು. ಸುದ್ದಿ: https://bit.ly/2PnTnbT
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.