ಗುರುವಾರ, 18 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ವಿಜಯನಗರ | ತುಂಗಭದ್ರಾ ಜಲಾಶಯ: 2ನೇ ಬೆಳೆ ನಷ್ಟ ಪರಿಹಾರ ನಿರೀಕ್ಷೆ ಹುಸಿ?

ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ ಶಾಸಕ ಬಾದರ್ಲಿ ಸುಳಿವು
Last Updated 18 ಡಿಸೆಂಬರ್ 2025, 3:09 IST
ವಿಜಯನಗರ | ತುಂಗಭದ್ರಾ ಜಲಾಶಯ: 2ನೇ ಬೆಳೆ ನಷ್ಟ ಪರಿಹಾರ ನಿರೀಕ್ಷೆ ಹುಸಿ?

ವಿಜಯನಗರ | ಪೊಲೀಸ್ ಮೇಲೆ ಹಲ್ಲೆ: ಮೂವರಿಗೆ 7 ವರ್ಷ ಜೈಲು

Court Verdict: ಕರ್ತವ್ಯದಲ್ಲಿದ್ದ ಪೊಲೀಸ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ದೋಷಿ ಎನಿಸಿಕೊಂಡ ಮೂವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಏಳು ವರ್ಷ ಜೈಲು ಹಾಗೂ ₹58 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
Last Updated 18 ಡಿಸೆಂಬರ್ 2025, 3:09 IST
ವಿಜಯನಗರ | ಪೊಲೀಸ್ ಮೇಲೆ ಹಲ್ಲೆ: ಮೂವರಿಗೆ 7 ವರ್ಷ ಜೈಲು

ಹೊಸಪೇಟೆ: ಅಕೌಂಟೆಡ್ ಹುದ್ದೆಗೆ ಅರ್ಜಿ

Health Job Vacancy: ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಕ್ಷಯರೋಗ ನಿರ್ಮೂಲನಾ ಯೋಜನೆಯಡಿಯಲ್ಲಿ ಅಕೌಂಟೆಡ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಡಿ.24 ಎಂದು ಡಾ. ಕೆ.ರಾಧಿಕಾ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 3:08 IST
ಹೊಸಪೇಟೆ: ಅಕೌಂಟೆಡ್ ಹುದ್ದೆಗೆ ಅರ್ಜಿ

ಮಹಿಳಾ ಅಭಿವೃದ್ದಿ ನಿಗಮ: ಅರ್ಜಿ ಅವಧಿ ವಿಸ್ತರಣೆ

Women Empowerment Karnataka: ಉದ್ಯೋಗಿನಿ, ಚೇತನ, ಧನಶ್ರೀ, ಹಾಗೂ ಮಾಜಿ ದೇವದಾಸಿ ಪುನರ್ವಸತಿ ಯೋಜನೆಗಳ ಅರ್ಜಿ ಸಲ್ಲಿಸಲು ಜ.15ರವರೆಗೆ ಅವಕಾಶ ನೀಡಲಾಗಿದೆ ಎಂದು ಉಪ ನಿರ್ದೇಶಕಿ ಎಸ್.ಶ್ವೇತಾ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 3:08 IST
ಮಹಿಳಾ ಅಭಿವೃದ್ದಿ ನಿಗಮ: ಅರ್ಜಿ ಅವಧಿ ವಿಸ್ತರಣೆ

ಹೊಸಪೇಟೆ: ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ಮೂವರಿಗೆ 7 ವರ್ಷ ಜೈಲು

Hosapete Court: ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಮೂವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.
Last Updated 17 ಡಿಸೆಂಬರ್ 2025, 12:27 IST
ಹೊಸಪೇಟೆ: ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ಮೂವರಿಗೆ 7 ವರ್ಷ ಜೈಲು

ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ

Dam Safety Upgrade: ತುಂಗಭದ್ರಾ ಜಲಾಶಯದಲ್ಲಿ ಹಳೆಯ ಗೇಟ್‌ಗಳನ್ನು ಕಳಚಿ ಹೊಸ ಗೇಟ್‌ ಅಳವಡಿಸುವ ಮಹತ್ವದ ಸುರಕ್ಷತಾ ಕಾರ್ಯ 52 ಕೋಟಿ ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ. ಇದು ಮೂರು ರಾಜ್ಯಗಳ ಕೃಷಿಗೆ ನೀರು ನೀಡುವ ಪ್ರಮುಖ ಜಲಾಶಯವಾಗಿದೆ.
Last Updated 17 ಡಿಸೆಂಬರ್ 2025, 11:49 IST
ತುಂಗಭದ್ರಾ ಅಣೆಕಟ್ಟೆಯಲ್ಲಿ 73 ವರ್ಷಗಳ ಬಳಿಕ ಮಹತ್ವದ ಸುರಕ್ಷತಾ ಕಾರ್ಯ

ತುಂಗಭದ್ರಾ: ಗೇಟ್‌ ನಿರ್ಮಾಣ ವೇಳೆ ಕಾಲುವೆ ಸುಧಾರಣೆ

Canal Repair: ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಸಲುವಾಗಿ ಕಾಲುವೆಗಳಿಗೆ ನೀರು ಹರಿಸುವುದನ್ನು ಆರು ತಿಂಗಳು ಬಂದ್ ಮಾಡಲಾಗುತ್ತಿದ್ದು, ಇದೇ ಅವಧಿಯಲ್ಲಿ ಎಡದಂಡೆ ಕಾಲುವೆಗಳಲ್ಲಿನ ದುರಸ್ತಿ ಕೆಲಸಗಳನ್ನು ನಡೆಸುವ ನಿಟ್ಟಿನಲ್ಲಿ ತಜ್ಞರ ತಂಡ ಪರಿಶೀಲನೆ ನಡೆಸಿತು.
Last Updated 17 ಡಿಸೆಂಬರ್ 2025, 7:31 IST
ತುಂಗಭದ್ರಾ: ಗೇಟ್‌ ನಿರ್ಮಾಣ ವೇಳೆ ಕಾಲುವೆ ಸುಧಾರಣೆ
ADVERTISEMENT

ತುಂಗಭದ್ರಾ: 24ರಿಂದ ಗೇಟ್ ಅಳವಡಿಕೆ ಆರಂಭ

Tungabhadra Dam Work: ‘ತುಂಗಭದ್ರಾ ಅಣೆಕಟ್ಟೆಯ 18ನೇ ಕ್ರೆಸ್ಟ್‌ಗೇಟ್‌ ಅಳವಡಿಕೆ ಕೆಲಸ ಡಿಸೆಂಬರ್ 24ರಂದು ಆರಂಭ ಆಗಲಿದೆ. ತಿಂಗಳಿಗೆ 8 ಗೇಟ್ ಅಳವಡಿಸುವ ಗುರಿಯಿದೆ’ ಎಂದು ತುಂಗಭದ್ರಾ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್‌.ಚಂದ್ರಶೇಖರ್ ಹೇಳಿದರು.
Last Updated 16 ಡಿಸೆಂಬರ್ 2025, 23:36 IST
ತುಂಗಭದ್ರಾ: 24ರಿಂದ ಗೇಟ್ ಅಳವಡಿಕೆ ಆರಂಭ

ವಿಜಯನಗರ ಡಿಎಚ್‌ಒ ಬಳಿ ₹4.89 ಕೋಟಿ ಮೌಲ್ಯದ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಪತ್ತೆ

Corruption Case Karnataka: ಹೊಸಪೇಟೆ: ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ್ ನಾಯ್ಕ್ ಅವರ ಬಳಿ ₹4.89 ಕೋಟಿ ಮೌಲ್ಯದ ನಿಗದಿತಕ್ಕಿಂತ ಹೆಚ್ಚಾದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.
Last Updated 16 ಡಿಸೆಂಬರ್ 2025, 15:26 IST
ವಿಜಯನಗರ ಡಿಎಚ್‌ಒ ಬಳಿ ₹4.89 ಕೋಟಿ ಮೌಲ್ಯದ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಪತ್ತೆ

6 ತಿಂಗಳಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಸುಧಾರಣೆಗೆ ಯತ್ನ: ತಜ್ಞರ ತಂಡ ವೀಕ್ಷಣೆ

Irrigation Project: ಹೊಸ ಕ್ರೆಸ್ಟ್‌ಗೇಟ್‌ ಅಳವಡಿಕೆಗೆ ನೀರು ಹರಿಸುವುದನ್ನು 6 ತಿಂಗಳು ಸ್ಥಗಿತಗೊಳಿಸಲಾಗಿದ್ದು, ಇದೇ ಅವಧಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ದುರಸ್ತಿ ಕಾರ್ಯಕ್ಕೆ ತಜ್ಞರ ತಂಡ ಪರಿಶೀಲನೆ ಆರಂಭಿಸಿದೆ.
Last Updated 16 ಡಿಸೆಂಬರ್ 2025, 7:50 IST
6 ತಿಂಗಳಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಸುಧಾರಣೆಗೆ ಯತ್ನ: ತಜ್ಞರ ತಂಡ ವೀಕ್ಷಣೆ
ADVERTISEMENT
ADVERTISEMENT
ADVERTISEMENT