ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯನಗರ (ಜಿಲ್ಲೆ)

ADVERTISEMENT

ಹಂಪಿ ಉತ್ಸವದಲ್ಲಿ 'ಡ್ರೋನ್‌ ಶೋ' ಆಕರ್ಷಣೆ

Drone Show: ಹೊಸಪೇಟೆ (ವಿಜಯನಗರ): ‘ಹಂಪಿಯಲ್ಲಿ ಫೆಬ್ರುವರಿ 13ರಿಂದ 15ರವರೆಗೆ ನಡೆಯುವ ಹಂಪಿ ಉತ್ಸವದಲ್ಲಿ ಮೂರು ಸಾವಿರ ಡ್ರೋನ್‌ ಬಳಸಿ ಡ್ರೋನ್‌ ಶೋ ಪ್ರದರ್ಶಿಸಲಾಗುವುದು. ಗಾಳಿಪಟ ಉತ್ಸವ ಕೂಡ ನಡೆಸಲಾಗುವುದು. ಎರಡೂ ಕಡೆ ಇದೆ ಮೊದಲ ಬಾರಿಗೆ ಆಯೋಜಿಸಲಾಗುವುದು’
Last Updated 15 ಜನವರಿ 2026, 17:44 IST
ಹಂಪಿ ಉತ್ಸವದಲ್ಲಿ 'ಡ್ರೋನ್‌ ಶೋ' ಆಕರ್ಷಣೆ

ಕೂಡ್ಲಿಗಿ | ಪರಿಹಾರ ವಿಳಂಬ: ಎರಡು ಬಸ್ ಜಪ್ತಿ

ಕೂಡ್ಲಿಗಿಯಲ್ಲಿ ಅಪಘಾತ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೆಎಸ್‌ಆರ್‌ಟಿಸಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳನ್ನು ಜಪ್ತಿ ಮಾಡಲಾಗಿದೆ.
Last Updated 15 ಜನವರಿ 2026, 5:31 IST
ಕೂಡ್ಲಿಗಿ | ಪರಿಹಾರ ವಿಳಂಬ: ಎರಡು ಬಸ್ ಜಪ್ತಿ

ಕೂಡ್ಲಿಗಿ | ಬೈಕ್ ಸವಾರನ ಸಾವು: ಬಸ್ ಚಾಲಕನಿಗೆ ಜೈಲು

ಕೂಡ್ಲಿಗಿಯಲ್ಲಿ ಅತಿವೇಗದಿಂದ ಬೈಕ್‌ಗೆ ಡಿಕ್ಕಿ ಹೊಡೆದು ಸವಾರನ ಸಾವುಗೂ ಕಾರಣರಾದ ಬಸ್ ಚಾಲಕ ಆನಂದ್ ಸಿಂಗ್ ರಜಪೂತ್‌ಗೆ ನ್ಯಾಯಾಲಯ 6 ತಿಂಗಳು ಜೈಲು ಹಾಗೂ ₹11,500 ದಂಡ ವಿಧಿಸಿದೆ.
Last Updated 15 ಜನವರಿ 2026, 5:31 IST
ಕೂಡ್ಲಿಗಿ | ಬೈಕ್ ಸವಾರನ ಸಾವು: ಬಸ್ ಚಾಲಕನಿಗೆ ಜೈಲು

ಹೊಸಪೇಟೆ | 5 ವರ್ಷದಲ್ಲಿ ನರೇಗಾ ರದ್ದತಿಗೆ ಹುನ್ನಾರ

ಜ.26ರಿಂದ ಪ್ರತಿ ಗ್ರಾಮದಲ್ಲಿ 10 ಕಿ.ಮೀ. ಪಾದಯಾತ್ರೆಗೆ ನಿರ್ಧಾರ
Last Updated 15 ಜನವರಿ 2026, 5:30 IST
ಹೊಸಪೇಟೆ  | 5 ವರ್ಷದಲ್ಲಿ ನರೇಗಾ ರದ್ದತಿಗೆ ಹುನ್ನಾರ

ಹೊಸಪೇಟೆ: ಹೂಡಿಕೆ ನೆಪದಲ್ಲಿ ₹54.81 ಲಕ್ಷ ವಂಚನೆ

ಮತ್ತೊಂದು ಸೈಬರ್ ವಂಚನೆ: ಟಿ.ಬಿ.ಡ್ಯಾಂ ನಿವಾಸಿಯಿಂದ ದೂರು– ಆರೋಪಿಗಳ ಸುಳಿವಿಲ್ಲ
Last Updated 15 ಜನವರಿ 2026, 5:30 IST
ಹೊಸಪೇಟೆ: ಹೂಡಿಕೆ ನೆಪದಲ್ಲಿ ₹54.81 ಲಕ್ಷ ವಂಚನೆ

ನರೇಗಾ ರದ್ದುಪಡಿಸುವ ಹುನ್ನಾರ: ಜ.26ರಿಂದ ಪಾದಯಾತ್ರೆಗೆ ಕಾಂಗ್ರೆಸ್ ನಿರ್ಧಾರ

NREGA Yatra Plan: ನರೇಗಾ ಯೋಜನೆಯ ರದ್ದುಪಡಿಸುವ ಹುನ್ನಾರದ ವಿರುದ್ಧ ಕಾಂಗ್ರೆಸ್ ಜ.26ರಿಂದ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಲಿದೆ ಎಂದು ಜಮೀರ್ ಅಹಮದ್ ಖಾನ್ ಮತ್ತು ಇ.ತುಕಾರಾಂ ತಿಳಿಸಿದ್ದಾರೆ.
Last Updated 14 ಜನವರಿ 2026, 15:41 IST
ನರೇಗಾ ರದ್ದುಪಡಿಸುವ ಹುನ್ನಾರ: ಜ.26ರಿಂದ ಪಾದಯಾತ್ರೆಗೆ ಕಾಂಗ್ರೆಸ್ ನಿರ್ಧಾರ

ಹೊಸಪೇಟೆ| ಫೆ.13ರಿಂದ ಹಂಪಿ ಉತ್ಸವ; ಲಾಂಛನ ಬಿಡುಗಡೆ ಮಾಡಿದ ಜಮೀರ್ ಅಹಮದ್ ಖಾನ್‌

Hampi Utsav 2026: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಫೆ.13ರಿಂದ 15ರವರೆಗೆ ಹಂಪಿ ಉತ್ಸವ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಲಾಂಛನ ಬಿಡುಗಡೆ ಮಾಡಿ ಕಾರ್ಯಕ್ರಮದ ವಿವರ ನೀಡಿದರು.
Last Updated 14 ಜನವರಿ 2026, 13:49 IST
ಹೊಸಪೇಟೆ| ಫೆ.13ರಿಂದ ಹಂಪಿ ಉತ್ಸವ; ಲಾಂಛನ ಬಿಡುಗಡೆ ಮಾಡಿದ ಜಮೀರ್ ಅಹಮದ್ ಖಾನ್‌
ADVERTISEMENT

VIDEO| ತುಂಗಭದ್ರಾ ಅಣೆಕಟ್ಟೆಗೆ ಹೊಸ ಶಕ್ತಿ: 18ನೇ ಕ್ರೆಸ್ಟ್‌ಗೇಟ್ ಅಳವಡಿಕೆ!

VIDEO| ತುಂಗಭದ್ರಾ ಅಣೆಕಟ್ಟೆಗೆ ಹೊಸ ಶಕ್ತಿ: 18ನೇ ಕ್ರೆಸ್ಟ್‌ಗೇಟ್ ಅಳವಡಿಕೆ!
Last Updated 14 ಜನವರಿ 2026, 12:32 IST
VIDEO| ತುಂಗಭದ್ರಾ ಅಣೆಕಟ್ಟೆಗೆ ಹೊಸ ಶಕ್ತಿ: 18ನೇ ಕ್ರೆಸ್ಟ್‌ಗೇಟ್ ಅಳವಡಿಕೆ!

ಕೊಟ್ಟೂರು| ಜೆಸ್ಕಾಂ ನೌಕರರ ಕಾರ್ಯ ವೈಖರಿ ಪ್ರಶಂಸನೀಯ: ಶಾಸಕ ಕೆ.ನೇಮರಾಜ್

ಕೊಟ್ಟೂರಿನಲ್ಲಿ ಜೆಸ್ಕಾಂ ಕಚೇರಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಕೆ.ನೇಮರಾಜ್, ನೌಕರರ ಕಾರ್ಯವೈಖರಿ ಮೆಚ್ಚಲರ್ಹ ಎಂದರು. ರೈತರಿಗೆ ಸುಲಭ ಸೇವೆ ನೀಡಲು ಸೂಚನೆ.
Last Updated 14 ಜನವರಿ 2026, 4:55 IST
ಕೊಟ್ಟೂರು| ಜೆಸ್ಕಾಂ ನೌಕರರ ಕಾರ್ಯ ವೈಖರಿ ಪ್ರಶಂಸನೀಯ: ಶಾಸಕ ಕೆ.ನೇಮರಾಜ್

ಹೊಸಪೇಟೆ| ರೈತರಿಗೆ ಮಹತ್ವದ ಮಾಹಿತಿ ನೀಡುವ ಕ್ಯಾಲೆಂಡರ್‌ ಬಿಡುಗಡೆ

ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ 2026ರ ಕೃಷಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಬಿತ್ತನೆ, ಗೊಬ್ಬರ, ಬೆಳೆ ವಿಮೆ ಸೇರಿದಂತೆ ವಿವಿಧ ಮಾಹಿತಿಯನ್ನು ಈ ಕ್ಯಾಲೆಂಡರ್ ಒಳಗೊಂಡಿದೆ.
Last Updated 14 ಜನವರಿ 2026, 4:52 IST
ಹೊಸಪೇಟೆ| ರೈತರಿಗೆ ಮಹತ್ವದ ಮಾಹಿತಿ ನೀಡುವ ಕ್ಯಾಲೆಂಡರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT