ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯನಗರ (ಜಿಲ್ಲೆ)

ADVERTISEMENT

ತುಂಗಭದ್ರಾ ಅಣೆಕಟ್ಟೆ: ಮತ್ತೆರಡು ಕ್ರೆಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಅರಂಭ

Tungabhadra Dam Crest Gate Installation: ತುಂಗಭದ್ರಾ ಅಣೆಕಟ್ಟೆಗೆ 18ನೇ ಕ್ರೆಸ್ಟ್‌ಗೇಟ್‌ ಅಳವಡಿಕೆ ಬುಧವಾರ ಸಂಜೆ ಪೂರ್ಣಗೊಂಡಿದ್ದು, 20 ಮತ್ತು 27ನೇ ಗೇಟ್‌ಗಳ ಅಳವಡಿಕೆ ಕಾರ್ಯ ಆರಂಭವಾಗಿದೆ.‌
Last Updated 7 ಜನವರಿ 2026, 15:30 IST
ತುಂಗಭದ್ರಾ ಅಣೆಕಟ್ಟೆ: ಮತ್ತೆರಡು ಕ್ರೆಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಅರಂಭ

ಒಳಮೀಸಲಾತಿ | ಅರೆಬರೆ ವರ್ಗೀಕರಣ ಒಪ್ಪಲಾಗದು: ಉಪಜಾತಿಗಳ ಒಕ್ಕೂಟ

ಮಾದಿಗ, ಇತರ ಉಪಜಾತಿಗಳ ಮುಖಂಡರಿಂದ ಸ್ಪಷ್ಟನೆ, ಹೋರಾಟಕ್ಕೆ ಸಿದ್ಧತೆ
Last Updated 7 ಜನವರಿ 2026, 10:10 IST
ಒಳಮೀಸಲಾತಿ | ಅರೆಬರೆ ವರ್ಗೀಕರಣ ಒಪ್ಪಲಾಗದು: ಉಪಜಾತಿಗಳ ಒಕ್ಕೂಟ

ಹಂಪಿ ಏಕಗವಾಕ್ಷಿ ವ್ಯಾಪ್ತಿಗೆ ಬಂದರಷ್ಟೇ ಅಭಿವೃದ್ಧಿ

ಕೇಂದ್ರ ಪ್ರವಾಸೋದ್ಯಮ ಸಚಿವರ ಸ್ಪಷ್ಟ ನುಡಿ–ಕೊಂಡಿಯಾಗಿ ಕೆಲಸ ಮಾಡಲು ಶಾಸಕರಿಗೆ ಸೂಚನೆ
Last Updated 7 ಜನವರಿ 2026, 3:14 IST
ಹಂಪಿ ಏಕಗವಾಕ್ಷಿ ವ್ಯಾಪ್ತಿಗೆ ಬಂದರಷ್ಟೇ ಅಭಿವೃದ್ಧಿ

ಹಂಪಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

ಪ್ರವಾಸಿ ಮಾರ್ಗದರ್ಶಿಗಳ ಸಂಘದಿಂದ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಮನವಿ
Last Updated 7 ಜನವರಿ 2026, 3:13 IST
ಹಂಪಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

ವಾರದಲ್ಲಿ 2 ಕಡೆ ಚೆಲ್ಲಿದ ರಕ್ತ; ಬೆಚ್ಚಿಬಿದ್ದ ಹೊಸಪೇಟೆ

ಗಂಡನಿಂದ ದೂರವಿದ್ದ, ಮೂವರು ಮಕ್ಕಳ ತಾಯಿಯ ಭೀಕರ ಕೊಲೆ
Last Updated 7 ಜನವರಿ 2026, 3:12 IST
ವಾರದಲ್ಲಿ 2 ಕಡೆ ಚೆಲ್ಲಿದ ರಕ್ತ; ಬೆಚ್ಚಿಬಿದ್ದ ಹೊಸಪೇಟೆ

ಮೊಬೈಲ್‌ನಲ್ಲೇ ಸ್ಮಾರಕಗಳ ಸಮಗ್ರ ದರ್ಶನ! ಗ್ರಾಮೀಣ ತಂತ್ರಜ್ಞರಿಂದ ಡಿಜಿಟೂರ್ ಆ್ಯಪ್

ಉಚಿತ, ಸಮಗ್ರ ಮಾಹಿತಿ
Last Updated 7 ಜನವರಿ 2026, 0:36 IST
ಮೊಬೈಲ್‌ನಲ್ಲೇ ಸ್ಮಾರಕಗಳ ಸಮಗ್ರ ದರ್ಶನ! ಗ್ರಾಮೀಣ ತಂತ್ರಜ್ಞರಿಂದ ಡಿಜಿಟೂರ್ ಆ್ಯಪ್

ಸ್ಮಾರಕಗಳ ಬಳಿ ಡ್ರೋನ್ ಹಾರಾಟ: ಶೀಘ್ರ ಆದೇಶ– ಶೇಖಾವತ್

Tourism minister in Hampi– ಸ್ಮಾರಕಗಳ ಬಳಿ ಡ್ರೋನ್‌ ಹಾರಾಟಕ್ಕೆ ಇದ್ದಂತಹ ನಿರ್ಬಂಧ ತೆರವುಗೊಳಿಸಲಾಗಿದೆ, ಈ ಸಂಬಂಧ ಶೀಘ್ರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್  ಹೇಳಿದ್ದಾರೆ.
Last Updated 6 ಜನವರಿ 2026, 20:47 IST
ಸ್ಮಾರಕಗಳ ಬಳಿ ಡ್ರೋನ್ ಹಾರಾಟ: ಶೀಘ್ರ ಆದೇಶ– ಶೇಖಾವತ್
ADVERTISEMENT

ಹೊಸಪೇಟೆ: ಮಹಿಳೆಯ ಕತ್ತು ಕೊಯ್ದು ಕೊಲೆ, ಆರೋಪಿ ಬಂಧನ

Hospete Crime: ಹೊಸಪೇಟೆಯ ಚಾಪಲಗಡ್ಡ ಪ್ರದೇಶದಲ್ಲಿ ವಿವಾಹಿತ ಮಹಿಳೆಯನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಅಕ್ರಮ ಸಂಬಂಧ ಹಾಗೂ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಖಾಜಾ ಹುಸೇನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 6 ಜನವರಿ 2026, 10:46 IST
ಹೊಸಪೇಟೆ: ಮಹಿಳೆಯ ಕತ್ತು ಕೊಯ್ದು ಕೊಲೆ, ಆರೋಪಿ ಬಂಧನ

ಹಂಪಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ: ಕೇಂದ್ರ ಸಚಿವ ಗಜೇಂದ್ರ ಸಿಂಗ್

ಪ್ರವಾಸಿ ಮಾರ್ಗದರ್ಶಿಗಳ ಸಂಘದಿಂದ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಮನವಿ
Last Updated 6 ಜನವರಿ 2026, 8:00 IST
ಹಂಪಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ: ಕೇಂದ್ರ ಸಚಿವ ಗಜೇಂದ್ರ ಸಿಂಗ್

ಹೊಸಪೇಟೆ | ಅನೈತಿಕ ಸಂಬಂಧ ಶಂಕೆ; ಮಹಿಳೆಯ ಭೀಕರ ಕೊಲೆ

Murder Case: ಹೊಸಪೇಟೆ ರೈಲು ನಿಲ್ದಾಣ ಸಮೀಪದ ಚಾಪಲಘಟ್ಟದಲ್ಲಿ 28 ವರ್ಷದ ಮಹಿಳೆಯೊಬ್ಬರನ್ನು ನಸುಕಿನಲ್ಲಿ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧ ಹೊಂದಿದ್ದ ಯುವಕನ ಕೈವಾಡ ಶಂಕೆ.
Last Updated 6 ಜನವರಿ 2026, 5:39 IST
ಹೊಸಪೇಟೆ | ಅನೈತಿಕ ಸಂಬಂಧ ಶಂಕೆ; ಮಹಿಳೆಯ ಭೀಕರ ಕೊಲೆ
ADVERTISEMENT
ADVERTISEMENT
ADVERTISEMENT