ಬುಧವಾರ, 24 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ

Tungabhadra Crest Gate Work: ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದ್ದು, 18ನೇ ಗೇಟ್‌ನಿಂದ ಕೆಲಸ ಶುರುವಾಗಿದೆ. ಜಲಾಶಯದ ನೀರಿನ ಮಟ್ಟ ಕುಸಿದ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
Last Updated 24 ಡಿಸೆಂಬರ್ 2025, 19:13 IST
ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ

ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ

Crest Gate Installation: ಮೂರು ರಾಜ್ಯಗಳ ಲಕ್ಷಾಂತರ ರೈತರು ಕಾತರದಿಂದ ಕಾಯುತ್ತಿದ್ದಂತಹ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಸುವ ಕೆಲಸ ಬುಧವಾರ ಬೆಳಿಗ್ಗೆಯಿಂದ ಆರಂಭವಾಗಿದೆ. ತುಂಗಭದ್ರಾ ಮಂಡಳಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಜ್ಞರು ಕಾರ್ಯ ಆರಂಭಿಸಿದರು.
Last Updated 24 ಡಿಸೆಂಬರ್ 2025, 6:32 IST
ತುಂಗಭದ್ರಾ: ಕ್ರೆಸ್ಟ್‌ಗೇಟ್ ಅಳವಡಿಸುವ ಕಾರ್ಯ ಆರಂಭ

ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ

Hospet Mangaluru Train: ಬೆಳಗಾವಿ ಹೊಸಪೇಟೆ ರಾಯಚೂರು ಹೈದರಾಬಾದ್ ರೈಲು ಪುನರಾರಂಭ ಮಂಗಳೂರಿಗೆ ನೇರ ರೈಲು ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೋಮವಾರ ಇಲ್ಲಿ ಸಂಸದ ಇ ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು
Last Updated 23 ಡಿಸೆಂಬರ್ 2025, 3:04 IST
ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ

ಹೊಸಪೇಟೆ: ಕೊಳೆಗೇರಿಯ 351 ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

Slum Title Deeds: ಶಾಸಕ ಎಚ್‌.ಆರ್.ಗವಿಯಪ್ಪ ಅವರು ಸೋಮವಾರ ಇಲ್ಲಿ ನಗರದ 21 ಕೊಳೆಗೇರಿಗಳ 351 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದರು. ‘ಸರ್ಕಾರಕ್ಕೆ ಬಡವರ ಬಗ್ಗೆ ಅಪಾರ ಕಾಳಜಿ ಇದೆ. ಈ ಹಕ್ಕುಪತ್ರಗಳ ವಿತರಣೆಗೆ ಮುಖ್ಯ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ
Last Updated 23 ಡಿಸೆಂಬರ್ 2025, 2:55 IST
ಹೊಸಪೇಟೆ: ಕೊಳೆಗೇರಿಯ 351 ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ರಾಷ್ಟ್ರೀಯ ಹೆದ್ದಾರಿ 50, 67ರ ಪ್ರಸ್ತಾವಕ್ಕೆ ಗಡ್ಕರಿ ಒಪ್ಪಿಗೆ: ಸಂಸದ ತುಕಾರಾಂ

Infrastructure Development: ಹೊಸಪೇಟೆ: ‘ಸಂಸತ್ ಕಲಾಪದ ಸಂದರ್ಭದಲ್ಲಿ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ, ಎನ್‌ಎಚ್‌ 50 ಮತ್ತು 67ರ ಹಲವು ಪ್ರಸ್ತಾವಗಳಿಗೆ ಒಪ್ಪಿಗೆ ಪಡೆಯಲಾಗಿದೆ’ ಎಂದು ಸಂಸದ ಇ.ತುಕಾರಾಂ ಹೇಳಿದರು.
Last Updated 22 ಡಿಸೆಂಬರ್ 2025, 5:56 IST
ರಾಷ್ಟ್ರೀಯ ಹೆದ್ದಾರಿ 50, 67ರ ಪ್ರಸ್ತಾವಕ್ಕೆ ಗಡ್ಕರಿ ಒಪ್ಪಿಗೆ: ಸಂಸದ ತುಕಾರಾಂ

ದೇಶದ ಅಭಿವೃದ್ಧಿ ಪಥಕ್ಕೆ ವಿಜಯನಗರವೇ ಪ್ರೇರಣೆ: ಸಚಿವೆ ನಿರ್ಮಲಾ ಸೀತಾರಾಮನ್

Vikasit Bharat 2047: ವಿಜಯನಗರ ಸಾಮ್ರಾಜ್ಯ ಒಂದು ಕಾಲಕ್ಕೆ ಇಡೀ ಜಗತ್ತಿನ ಗಮನ ಸೆಳೆಯುವ ರೀತಿಯಲ್ಲಿ ಸಂಪದ್ಭರಿತವಾಗಿತ್ತು, ಸಾಮ್ರಾಜ್ಯದಲ್ಲಿ ಜನರೂ ನೆಮ್ಮದಿಯಿಂದ ಇದ್ದರು. ಅದರ ಪ್ರೇರಣೆಯಲ್ಲೇ ದೇಶ ಇಂದು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಸಚಿವೆ ಹೇಳಿದರು.
Last Updated 21 ಡಿಸೆಂಬರ್ 2025, 8:17 IST
ದೇಶದ ಅಭಿವೃದ್ಧಿ ಪಥಕ್ಕೆ ವಿಜಯನಗರವೇ ಪ್ರೇರಣೆ: ಸಚಿವೆ ನಿರ್ಮಲಾ ಸೀತಾರಾಮನ್

40 ಸಾವಿರ ಶಾಲೆ ಮುಚ್ಚಲು ಬಿಡಬೇಡಿ: ಎಐಡಿಎಸ್‌ಒ ಜಿಲ್ಲಾ ಸಮ್ಮೇಳನದಲ್ಲಿ ಒತ್ತಾಯ

AIDSO Conference Hosapete: ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವಿಕೆಯನ್ನು ತಡೆಯಲು ಒಗ್ಗಟ್ಟಿನ ಹೋರಾಟಕ್ಕೆ ಎಐಡಿಎಸ್‌ಒ ಜಿಲ್ಲಾ ಸಮ್ಮೇಳನದಲ್ಲಿ ಕರೆ ನೀಡಲಾಯಿತು.
Last Updated 21 ಡಿಸೆಂಬರ್ 2025, 5:27 IST
40 ಸಾವಿರ ಶಾಲೆ ಮುಚ್ಚಲು ಬಿಡಬೇಡಿ: ಎಐಡಿಎಸ್‌ಒ ಜಿಲ್ಲಾ ಸಮ್ಮೇಳನದಲ್ಲಿ  ಒತ್ತಾಯ
ADVERTISEMENT

Photos: ನಿರ್ಮಲಾ ಸೀತಾರಾಮನ್‌ಗೆ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ದರ್ಶನ

ನಿರ್ಮಲಾ ಸೀತಾರಾಮನ್‌ಗೆ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ದರ್ಶನ
Last Updated 20 ಡಿಸೆಂಬರ್ 2025, 15:54 IST
Photos: ನಿರ್ಮಲಾ ಸೀತಾರಾಮನ್‌ಗೆ ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ದರ್ಶನ
err

ಹಂಪಿಯಲ್ಲಿ ಕೇಂದ್ರ ಬಜೆಟ್‌ಗೆ ತಯಾರಿ; ಸ್ಥಳೀಯ ಅಭಿವೃದ್ಧಿಗೆ ಸಿಗಬಹುದೇ ಅನುದಾನ

Hampi Development: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂಪಿಯಲ್ಲಿ ಚಿಂತನ ಮಂಥನ ಶಿಬಿರ ನಡೆಸಿದ್ದು, ಪುರಾತತ್ವ ತಾಣಗಳ ಅಭಿವೃದ್ಧಿಗೆ ಕೇಂದ್ರ ಬಜೆಟ್‌ನಲ್ಲಿ ಅನುದಾನ ಸಿಗಬಹುದೆಂದು ನಿರೀಕ್ಷೆ ಮೂಡಿದೆ.
Last Updated 20 ಡಿಸೆಂಬರ್ 2025, 15:34 IST
ಹಂಪಿಯಲ್ಲಿ ಕೇಂದ್ರ ಬಜೆಟ್‌ಗೆ ತಯಾರಿ; ಸ್ಥಳೀಯ ಅಭಿವೃದ್ಧಿಗೆ ಸಿಗಬಹುದೇ ಅನುದಾನ

ವಿಜಯನಗರ: ಸರ್ಕಾರಿ ಶಾಲೆ ಮಕ್ಕಳಿಂದ ಸಚಿವೆ ನಿರ್ಮಲಾಗೆ ಎಐ ಪಾಠ

Artificial Intelligence India: ವಿಜಯನಗರದ ಅಮರಾವತಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್‌ನಲ್ಲಿ ಶನಿವಾರ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಕುರಿತು ಪಾಠ ಮಾಡಿದರು.
Last Updated 20 ಡಿಸೆಂಬರ್ 2025, 13:45 IST
ವಿಜಯನಗರ: ಸರ್ಕಾರಿ ಶಾಲೆ ಮಕ್ಕಳಿಂದ ಸಚಿವೆ ನಿರ್ಮಲಾಗೆ ಎಐ ಪಾಠ
ADVERTISEMENT
ADVERTISEMENT
ADVERTISEMENT