ಹೊಸಪೇಟೆ | ಗಂಗಾವತಿಗೆ ಹೊರಟಿದ್ದ ತುಮಕೂರಿನ ಕುಟುಂಬದ ನಗದು, ಚಿನ್ನಾಭರಣ ದೋಚಿದ ಕಳ್ಳರು
ತುಮಕೂರಿನ ಮಹಮ್ಮದ್ ಸಾಧಿಕ್ ಪಾಷಾ(38) ಅವರು ಕುಟುಂಬ ಸಮೇತ ರಾತ್ರಿ ಕಾರಿನಲ್ಲಿ ಗಂಗಾವತಿಗೆ ಮದುವೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಬೆಳಗಿನ ಜಾವ ವಿಶ್ರಾಂತಿ ಪಡೆಯಲು ಗುಂಡಾ ಸಸ್ಯೋದ್ಯಾನ ಬಳಿ ಕೆಲಹೊತ್ತು ಕಾರು ನಿಲ್ಲಿಸಿ ನಾಲ್ವರು ಕೆಳಗಡೆ ಮಲಗಿದ್ದು, ಉಳಿದವರು ಕಾರಿನಲ್ಲಿ ಮಲಗಿದ್ದರು. Last Updated 7 ಜೂನ್ 2023, 18:28 IST