ಬುಧವಾರ, 31 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಗಾಂಜಾ ಮಾರಾಟ: ಇಬ್ಬರ ಬಂಧನ

ಪಟ್ಟಣ ಹಾಗೂ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2025, 8:17 IST
ಗಾಂಜಾ ಮಾರಾಟ: ಇಬ್ಬರ ಬಂಧನ

ವಿಜಯನಗರ | ವಿಷ್ಣು ದೇಗುಲಗಳಲ್ಲಿ ಭಕ್ತಿ ಪರಾಕಾಷ್ಠೆ

ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ
Last Updated 31 ಡಿಸೆಂಬರ್ 2025, 8:17 IST
ವಿಜಯನಗರ | ವಿಷ್ಣು ದೇಗುಲಗಳಲ್ಲಿ ಭಕ್ತಿ ಪರಾಕಾಷ್ಠೆ

3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ

ಭವ್ಯ ಮೆರವಣಿಗೆ: ಪ್ರತಿಭಾವಂತ ರೈತ ಮಕ್ಕಳಿಗೆ ಸನ್ಮಾನ
Last Updated 30 ಡಿಸೆಂಬರ್ 2025, 5:48 IST
3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ

ಪತ್ರಕರ್ತರ ಕಲ್ಯಾಣ ನಿಧಿಗೆ ₹2 ಲಕ್ಷ: ಇಮಾಮ್ ನಿಯಾಜಿ

Vijayanagara Journalists: ವಿಜಯನಗರ ಪತ್ರಕರ್ತರ ಕಲ್ಯಾಣ ನಿಧಿಗೆ ಹುಡಾ ಅಧ್ಯಕ್ಷ ಎಚ್‌.ಎನ್‌.ಎಫ್‌. ನಿಯಾಜಿ ₹2 ಲಕ್ಷ ದೇಣಿಗೆ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಪತ್ರಕರ್ತರ ನಿವೇಶನ ಮತ್ತು ವಾರ್ತಾ ಭವನದ ಕುರಿತು ಭರವಸೆ ನೀಡಿದ್ದಾರೆ.
Last Updated 30 ಡಿಸೆಂಬರ್ 2025, 5:42 IST
ಪತ್ರಕರ್ತರ ಕಲ್ಯಾಣ ನಿಧಿಗೆ ₹2 ಲಕ್ಷ: ಇಮಾಮ್ ನಿಯಾಜಿ

ಹಗರಿಬೊಮ್ಮನಹಳ್ಳಿ ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮನೆ ಮೇಲೆ ಲೋಕಾಯುಕ್ತ ದಾಳಿ

BDCC Bank: ಹಗರಿಬೊಮ್ಮನಹಳ್ಳಿ: ಇಲ್ಲಿನ ಬಳ್ಳಾರಿ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ (ಬಿಡಿಸಿಸಿ) ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಲಮ್ಮನವರ ಮಂಜುನಾಥ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.
Last Updated 30 ಡಿಸೆಂಬರ್ 2025, 5:29 IST
ಹಗರಿಬೊಮ್ಮನಹಳ್ಳಿ ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು: ಕಿರುತೆರೆ ನಟಿ ನಂದಿನಿ ಅಂತ್ಯಕ್ರಿಯೆ

Nandini Death: ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಕಿರುತೆರೆ ನಟಿ ಸಿ.ಎಂ.ನಂದಿನಿ (24) ಅವರ ಅಂತ್ಯಕ್ರಿಯೆ ಸ್ವ ಗ್ರಾಮ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಸೋಮವಾರ ಸಂಜೆ‌ ನೆರವೇರಿತು.
Last Updated 29 ಡಿಸೆಂಬರ್ 2025, 15:47 IST
ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು: ಕಿರುತೆರೆ ನಟಿ ನಂದಿನಿ ಅಂತ್ಯಕ್ರಿಯೆ

2025 ಹಿಂದಣ ಹೆಜ್ಜೆ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ

‘ಜನರಿಗೆ ಪಂಚ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿಯೇ ನಮ್ಮ ಕೈಹಿಡಿದಿದೆ’ ಎಂದು ಹೇಳಿದ ರಾಜ್ಯ ಸರ್ಕಾರ ತನ್ನ ಎರಡು ವರ್ಷದ ಸಾಧನಾ ಸಮಾವೇಶವನ್ನು ಹೊಸಪೇಟೆಯಲ್ಲಿ ನಡೆಸಿತು. ಮೇ 20ರಂದು 1.5 ಲಕ್ಷಕ್ಕೂ ಅಧಿಕ ಜನ ಸೇರಿಸಿ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತು.
Last Updated 29 ಡಿಸೆಂಬರ್ 2025, 5:24 IST
2025 ಹಿಂದಣ ಹೆಜ್ಜೆ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ
ADVERTISEMENT

ವಿಜಯನಗರ: ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

Atal Vajpayee Jayanti: ಹೊಸಪೇಟೆ (ವಿಜಯನಗರ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ಪಕ್ಷದ ಮಂಡಲ ಅಧ್ಯಕ್ಷ ಶಂಕರ್ ಮೇಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
Last Updated 29 ಡಿಸೆಂಬರ್ 2025, 5:22 IST
ವಿಜಯನಗರ: ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

ವಿಶ್ವಗುರು ಅಡಿಪಾಯ ಹಾಕಿದ್ದೇ ಕಾಂಗ್ರೆಸ್‌: ಕೆ.ಎಂ.ಹಾಲಪ್ಪ

Congress Role in India’s Growth: ‘ಭಾರತ ಇಂದು ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿದೆ, ಇದಕ್ಕೆ ಬುನಾದಿ ಹಾಕಿದ್ದೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌’ ಎಂದು ಕೆ.ಎಂ.ಹಾಲಪ್ಪ ಹೇಳಿದರು.
Last Updated 29 ಡಿಸೆಂಬರ್ 2025, 5:14 IST
ವಿಶ್ವಗುರು ಅಡಿಪಾಯ ಹಾಕಿದ್ದೇ ಕಾಂಗ್ರೆಸ್‌: ಕೆ.ಎಂ.ಹಾಲಪ್ಪ

ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ: ಕೋರಿಶೆಟ್ಟರ್ ಲಿಂಗಪ್ಪ

Teacher's Contribution: ‘ವಿಶ್ವ ಮಾನ್ಯ ವೃತ್ತಿ ಎಂದರೆ ಶಿಕ್ಷಣ ವೃತ್ತಿ. ನಿಸ್ವಾರ್ಥವಾಗಿ ಬೋಧನೆ ಮಾಡುವ ಅಗತ್ಯವಿದೆ’ ಎಂದು ಹಿರಿಯ ಸಮಾಜ ಸೇವಕ ಕೋರಿಶೆಟ್ಟರ್ ಲಿಂಗಪ್ಪ 2024-25ನೇ ಸಾಲಿನ ಬೀಳ್ಕೊಡುಗೆ ಸಮಾರಂಭದಲ್ಲಿ ಹೇಳಿದರು.
Last Updated 29 ಡಿಸೆಂಬರ್ 2025, 5:07 IST
ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ: ಕೋರಿಶೆಟ್ಟರ್ ಲಿಂಗಪ್ಪ
ADVERTISEMENT
ADVERTISEMENT
ADVERTISEMENT