ಸೋಮವಾರ, 29 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

2025 ಹಿಂದಣ ಹೆಜ್ಜೆ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ

‘ಜನರಿಗೆ ಪಂಚ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿಯೇ ನಮ್ಮ ಕೈಹಿಡಿದಿದೆ’ ಎಂದು ಹೇಳಿದ ರಾಜ್ಯ ಸರ್ಕಾರ ತನ್ನ ಎರಡು ವರ್ಷದ ಸಾಧನಾ ಸಮಾವೇಶವನ್ನು ಹೊಸಪೇಟೆಯಲ್ಲಿ ನಡೆಸಿತು. ಮೇ 20ರಂದು 1.5 ಲಕ್ಷಕ್ಕೂ ಅಧಿಕ ಜನ ಸೇರಿಸಿ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತು.
Last Updated 29 ಡಿಸೆಂಬರ್ 2025, 5:24 IST
2025 ಹಿಂದಣ ಹೆಜ್ಜೆ | ವಿಜಯನಗರ: ಭರವಸೆ, ನಿರೀಕ್ಷೆಯಲ್ಲೇ ಕಳೆಯಿತು ವರ್ಷ

ವಿಜಯನಗರ: ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

Atal Vajpayee Jayanti: ಹೊಸಪೇಟೆ (ವಿಜಯನಗರ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ಪಕ್ಷದ ಮಂಡಲ ಅಧ್ಯಕ್ಷ ಶಂಕರ್ ಮೇಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
Last Updated 29 ಡಿಸೆಂಬರ್ 2025, 5:22 IST
ವಿಜಯನಗರ: ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

ವಿಶ್ವಗುರು ಅಡಿಪಾಯ ಹಾಕಿದ್ದೇ ಕಾಂಗ್ರೆಸ್‌: ಕೆ.ಎಂ.ಹಾಲಪ್ಪ

Congress Role in India’s Growth: ‘ಭಾರತ ಇಂದು ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿದೆ, ಇದಕ್ಕೆ ಬುನಾದಿ ಹಾಕಿದ್ದೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌’ ಎಂದು ಕೆ.ಎಂ.ಹಾಲಪ್ಪ ಹೇಳಿದರು.
Last Updated 29 ಡಿಸೆಂಬರ್ 2025, 5:14 IST
ವಿಶ್ವಗುರು ಅಡಿಪಾಯ ಹಾಕಿದ್ದೇ ಕಾಂಗ್ರೆಸ್‌: ಕೆ.ಎಂ.ಹಾಲಪ್ಪ

ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ: ಕೋರಿಶೆಟ್ಟರ್ ಲಿಂಗಪ್ಪ

Teacher's Contribution: ‘ವಿಶ್ವ ಮಾನ್ಯ ವೃತ್ತಿ ಎಂದರೆ ಶಿಕ್ಷಣ ವೃತ್ತಿ. ನಿಸ್ವಾರ್ಥವಾಗಿ ಬೋಧನೆ ಮಾಡುವ ಅಗತ್ಯವಿದೆ’ ಎಂದು ಹಿರಿಯ ಸಮಾಜ ಸೇವಕ ಕೋರಿಶೆಟ್ಟರ್ ಲಿಂಗಪ್ಪ 2024-25ನೇ ಸಾಲಿನ ಬೀಳ್ಕೊಡುಗೆ ಸಮಾರಂಭದಲ್ಲಿ ಹೇಳಿದರು.
Last Updated 29 ಡಿಸೆಂಬರ್ 2025, 5:07 IST
ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ: ಕೋರಿಶೆಟ್ಟರ್ ಲಿಂಗಪ್ಪ

ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಗವದ್ಗೀತೆ ಪ್ರೇರಣೆ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

16 ಸಾವಿರ ಭಾಮಿನಿ ಷಟ್ಪದಿಯ ‘ಶ್ರೀಕೃಷ್ಣ ಲೀಲಾಮೃತ’ ಮಹಾಕಾವ್ಯ ಬಿಡುಗಡೆ
Last Updated 29 ಡಿಸೆಂಬರ್ 2025, 4:59 IST
ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಗವದ್ಗೀತೆ ಪ್ರೇರಣೆ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

ವಿಜಯನಗರ| ಆಕಸ್ಮಿಕ ಬೆಂಕಿ: ರಾಜ್ಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟಾಟಾ ಏಸ್

Vijayanagara Highway Fire: ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಸ್ವಾಗತ ಕಮಾನು ಹತ್ತಿರ ಭಾನುವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸರಕು ಸಾಗಣೆಯ ಟಾಟಾ ಏಸ್ ವಾಹನ ಸುಟ್ಟು ಕರಕಲಾಯಿತು
Last Updated 28 ಡಿಸೆಂಬರ್ 2025, 14:25 IST
ವಿಜಯನಗರ| ಆಕಸ್ಮಿಕ ಬೆಂಕಿ: ರಾಜ್ಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟಾಟಾ ಏಸ್

ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಗವದ್ಗೀತೆ ಪ್ರೇರಣೆ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

ರಂಗೋಪಂತ ನಾಗರಾಜರಾಯರು ರಚಿಸಿದ 16 ಸಾವಿರ ಭಾಮಿನಿ ಷಟ್ಪದಿಯ ‘ಶ್ರೀಕೃಷ್ಣ ಲೀಲಾಮೃತ’ ಮಹಾಕಾವ್ಯ ಬಿಡುಗಡೆ
Last Updated 28 ಡಿಸೆಂಬರ್ 2025, 13:28 IST
ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಗವದ್ಗೀತೆ ಪ್ರೇರಣೆ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್
ADVERTISEMENT

ಅಯ್ಯಪ್ಪ ಗುಡಿಗೆ ಕುಂಭಾಭಿಷೇಕ ಸಂಪನ್ನ

Temple Ceremony: ಹೊಸಪೇಟೆಯ ಏಕೈಕ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶನಿವಾರ ದ್ರವ್ಯಕಲಶ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಶಿಖರಕ್ಕೆ ಕಲಶಾಭಿಷೇಕ ಮಾಡಿ ಭಕ್ತಿಭಾವನೆ ವ್ಯಕ್ತಪಡಿಸಿದರು.
Last Updated 28 ಡಿಸೆಂಬರ್ 2025, 8:43 IST
ಅಯ್ಯಪ್ಪ ಗುಡಿಗೆ ಕುಂಭಾಭಿಷೇಕ ಸಂಪನ್ನ

ಸಂಚಾರ ನಿಯಮ ಉಲ್ಲಂಘನೆ: ಜಿಲ್ಲಾ ನ್ಯಾಯಾಧೀಶರ ಎಚ್ಚರಿಕೆ

Traffic Awareness: ವಿಜಯನಗರ ಜಿಲ್ಲೆಯಲ್ಲಿ ಜ.1ರಿಂದ 31ರವರೆಗೆ ರಸ್ತೆ ಸುರಕ್ಷತಾ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರ ನಿಯಮ ಉಲ್ಲಂಘನೆಗೆ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಧೀಶ ಎಚ್ಚರಿಸಿದರು.
Last Updated 28 ಡಿಸೆಂಬರ್ 2025, 8:42 IST
ಸಂಚಾರ ನಿಯಮ ಉಲ್ಲಂಘನೆ: ಜಿಲ್ಲಾ ನ್ಯಾಯಾಧೀಶರ ಎಚ್ಚರಿಕೆ

ಹಂಪಿ: ವಸತಿ ಕೊರತೆಯ ವಿಶ್ವರೂಪ ದರ್ಶನ

ರೂಂ ಸಿಗದೆ ಕಲ್ಯಾಣಮಂಟಪ, ದೇವಸ್ಥಾನ, ರೈತಭವನದಲ್ಲಿ ಆಸರೆ
Last Updated 28 ಡಿಸೆಂಬರ್ 2025, 4:33 IST
ಹಂಪಿ: ವಸತಿ ಕೊರತೆಯ ವಿಶ್ವರೂಪ ದರ್ಶನ
ADVERTISEMENT
ADVERTISEMENT
ADVERTISEMENT