ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

‘ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನಲ್ಲಿ ಅಸಭ್ಯವಾಗಿ ಕೈಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತು ಜನರಿಗಲ್ಲ’ ಎಂದು ನಟ ಝೈದ್ ಖಾನ್‌ ಹೇಳಿದರು.
Last Updated 5 ಡಿಸೆಂಬರ್ 2025, 17:24 IST
ಆರ್ಯನ್ ಖಾನ್ ಕೈಬೆರಳು ತೋರಿದ್ದು ಸ್ನೇಹಿತನಿಗೆ, ಜನರಿಗಲ್ಲ: ನಟ ಝೈದ್ ಖಾನ್‌

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಗೇಟ್ ಅಳವಡಿಕೆಯ ಪೂರ್ವಭಾವಿ ಕೆಲಸ ಆರಂಭ

ಗುತ್ತಿಗೆದಾರರಿಂದ ಪೂಜೆ– ಕವಚ ಕಳಚುವುದು, ಅನಗತ್ಯ ನಟ್ಟು, ಬೋಲ್ಡ್‌ ತೆರವು ಕೆಲಸಕ್ಕೆ ಚಾಲನೆ
Last Updated 5 ಡಿಸೆಂಬರ್ 2025, 8:33 IST
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಗೇಟ್ ಅಳವಡಿಕೆಯ ಪೂರ್ವಭಾವಿ ಕೆಲಸ ಆರಂಭ

ವಿಜಯನಗರ ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ಪೀಕ್ ಕ್ಯಾಪ್‌ ವಿತರಣೆ

Police Uniform Change: ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ವಿತರಣೆ–ದಕ್ಷತೆಗೆ ಸಲಹೆ ಪೊಲೀಸರು ಬಳಸುತ್ತಿದ್ದ ಸ್ಲೋತ್ ಕ್ಯಾಪ್‌ ಬದಲಿಗೆ ಪೀಕ್ ಕ್ಯಾಪ್ ತೊಡಲು ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಶುಕ್ರವಾರ ಎಸ್‌ಪಿ ಎಸ್‌.ಜಾಹ್ನವಿ ಅವರು ಕ್ಯಾಪ್ ವಿತರಿಸಿ ದಕ್ಷತೆಯಿಂದ ಕೆಲಸ ಮಾಡುವಂತೆ ಹೇಳಿದರು
Last Updated 5 ಡಿಸೆಂಬರ್ 2025, 8:06 IST
ವಿಜಯನಗರ ಎಸ್‌ಪಿ ಎಸ್‌.ಜಾಹ್ನವಿ ಅವರಿಂದ ಪೀಕ್ ಕ್ಯಾಪ್‌ ವಿತರಣೆ

ಮಾಹಿತಿ ನೀಡಿದರೆ ಅನಗತ್ಯ ಅತಿಕ್ರಮಣ:ಹಂಪಿ ಕನ್ನಡ ವಿವಿ ಸಿದ್ಧ ಉತ್ತರ ಕಂಡು ಅಚ್ಚರಿ

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಮಾನಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ (ಆರ್‌ಟಿಐ) ಅರ್ಜಿ ಸಲ್ಲಿಸಿದರೆ ‘ನೀವು ಕೋರಿದ ಮಾಹಿತಿಯನ್ನು ಬಹಿರಂಗಪಡಿವುದುರಿಂದನ ಅನಗತ್ಯ ಅತಿಕ್ರಮಣಕ್ಕೆ ಕಾರಣವಾಗಬಹುದು’ ಎಂದು ಹೇಳಿ ಉತ್ತರ ನೀಡದೆ ಉಳಿದ ವಿದ್ಯಮಾನಗಳು ನಡೆದಿವೆ.
Last Updated 5 ಡಿಸೆಂಬರ್ 2025, 5:56 IST
ಮಾಹಿತಿ ನೀಡಿದರೆ ಅನಗತ್ಯ ಅತಿಕ್ರಮಣ:ಹಂಪಿ ಕನ್ನಡ ವಿವಿ ಸಿದ್ಧ ಉತ್ತರ ಕಂಡು ಅಚ್ಚರಿ

ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ

Party Unity Statement: ‘ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ಇರುವುದೊಂದೇ ಅದು ಬಿಜೆಪಿ ಬಣ’ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಅವರು ಎಚ್.ಡಿ. ಕುಮಾರಸ್ವಾಮಿಯ ಭೇಟಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
Last Updated 4 ಡಿಸೆಂಬರ್ 2025, 19:15 IST
ವಿಜಯನಗರ | ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ: ಬಿ.ವೈ.ವಿಜಯೇಂದ್ರ

ತುಂಗಭದ್ರಾ ಅಣೆಕಟ್ಟೆಗೆ ಗೇಟ್‌ ಅಳವಡಿಕೆ: ಒಂದಿಷ್ಟು ನಿರ್ಲಕ್ಷ್ಯವೂ ಬೇಡ

ನಿರ್ಮಾಣ ಸ್ಥಳಕ್ಕೆ ರೈತಸಂಘದ ಮೂಖಡರ ಭೇಟಿ–ಪರಿಶೀಲನೆ
Last Updated 4 ಡಿಸೆಂಬರ್ 2025, 4:43 IST
ತುಂಗಭದ್ರಾ ಅಣೆಕಟ್ಟೆಗೆ ಗೇಟ್‌ ಅಳವಡಿಕೆ: ಒಂದಿಷ್ಟು ನಿರ್ಲಕ್ಷ್ಯವೂ ಬೇಡ

ವಿಜಯನಗರ | ದುಪ್ಪಟ್ಟು ಬೆಲೆಗೆ ಮರಳು: ಕ್ರಮಕ್ಕೆ ಒತ್ತಾಯ

Construction Crisis: ಹೊಸಪೇಟೆ: ಮರಳು ಮಾಫಿಯಾದಿಂದ ದುಪ್ಪಟ್ಟು ಬೆಲೆಗೆ ಮರಳು ಮಾರಾಟ ಆಗುತ್ತಿದ್ದು, ಬಡವರ ಮನೆ ಕನಸು ಭಂಗವಾಗಬಾರದೆಂದು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಫೆಡರೇಷನ್ ಒತ್ತಾಯಿಸಿದೆ.
Last Updated 4 ಡಿಸೆಂಬರ್ 2025, 4:43 IST
ವಿಜಯನಗರ | ದುಪ್ಪಟ್ಟು ಬೆಲೆಗೆ ಮರಳು: ಕ್ರಮಕ್ಕೆ ಒತ್ತಾಯ
ADVERTISEMENT

ಮಾನಸಿಕ ಅಂಗವೈಕಲ್ಯ ಬಾರದಿರಲಿ: ಡಿಸಿ ಕವಿತಾ ಸಲಹೆ

ವಿಶ್ವ ಅಂಗವಿಕಲ ದಿನಾಚರಣೆ
Last Updated 4 ಡಿಸೆಂಬರ್ 2025, 4:40 IST
ಮಾನಸಿಕ ಅಂಗವೈಕಲ್ಯ ಬಾರದಿರಲಿ: ಡಿಸಿ ಕವಿತಾ ಸಲಹೆ

ಅಂಗವಿಕಲರಿಗೆ ಉಚಿತ ಕಾನೂನು ನೆರವು: ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್

Legal Awareness for Disabled: ಹೊಸಪೇಟೆ: ವಿಶೇಷ ಚೇತನರಿಗೆ ಸಾಧನೆಗೆ ಅಡ್ಡಿಯಾಗದಂತೆ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.
Last Updated 4 ಡಿಸೆಂಬರ್ 2025, 4:40 IST
ಅಂಗವಿಕಲರಿಗೆ ಉಚಿತ ಕಾನೂನು ನೆರವು: ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್

₹127 ಕೋಟಿ ಈರುಳ್ಳಿ ಪರಿಹಾರ ಕೊಡದೆ ಮೋಸ: ಶಾಸಕ ಕೃಷ್ಣ ನಾಯ್ಕ್‌ ಆಕ್ಷೇಪ

ಬಿಜೆಪಿಯಿಂದ ಪ್ರತಿಭಟನೆ
Last Updated 4 ಡಿಸೆಂಬರ್ 2025, 4:39 IST
₹127 ಕೋಟಿ ಈರುಳ್ಳಿ ಪರಿಹಾರ ಕೊಡದೆ ಮೋಸ: ಶಾಸಕ ಕೃಷ್ಣ ನಾಯ್ಕ್‌ ಆಕ್ಷೇಪ
ADVERTISEMENT
ADVERTISEMENT
ADVERTISEMENT