ಗುರುವಾರ, 27 ನವೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ತಕ್ಷಣ ಕ್ರೆಸ್ಟ್‌ ಗೇಟ್ ಅಳವಡಿಕೆ ಆರಂಭಿಸಿ: ಆರ್.ಅಶೋಕ ಒತ್ತಾಯ

Crest Gate Construction: ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತಲ್ಲೀನವಾಗಿದೆ. ಹೀಗಾಗಿ ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ ಗೇಟ್‌ ನಿರ್ಮಾಣದ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. 2ನೇ ಬೆಳೆಗೆ ನೀರು ಕೊಡದ ಸರ್ಕಾರ
Last Updated 27 ನವೆಂಬರ್ 2025, 4:58 IST
ತಕ್ಷಣ ಕ್ರೆಸ್ಟ್‌ ಗೇಟ್ ಅಳವಡಿಕೆ ಆರಂಭಿಸಿ: ಆರ್.ಅಶೋಕ ಒತ್ತಾಯ

ಡಿಕೆಶಿ ಯಾವತ್ತೂ ಒಕ್ಕಲಿಗ ನಾಯಕ ಆಗಲಿಲ್ಲ: ಆರ್‌.ಅಶೋಕ

Karnataka BJP Reaction: ‘ಡಿ.ಕೆ.ಶಿವಕುಮಾರ್ ಯಾವತ್ತು ಒಕ್ಕಲಿಗ ನಾಯಕರಾಗಿರಲಿಲ್ಲ... ಸಿದ್ದರಾಮಯ್ಯ ಮುಂದುವರೆಯುವರೇ ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗುವರೇ ಎಂದು ಸ್ಪಷ್ಟಪಡಿಸಬೇಕು’ ಎಂದು ಆರ್‌.ಅಶೋಕ ಹೇಳಿದರು.
Last Updated 27 ನವೆಂಬರ್ 2025, 4:46 IST
ಡಿಕೆಶಿ ಯಾವತ್ತೂ ಒಕ್ಕಲಿಗ ನಾಯಕ ಆಗಲಿಲ್ಲ: ಆರ್‌.ಅಶೋಕ

ಕುರ್ಚಿ ಕಿತ್ತಾಟದಲ್ಲಿ ತುಂಗಭದ್ರ ಕ್ರೆಸ್ಟ್‌ಗೇಟ್‌ಗೆ ಹಣವಿಲ್ಲ: ಅಶೋಕ

Karnataka BJP: ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತಲ್ಲೀನವಾಗಿದೆ, ಹೀಗಾಗಿ ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ ನಿರ್ಮಾಣದ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ 2ನೇ ಬೆಳೆಗೆ ನೀರು ಕೊಡದ ಸರ್ಕಾರ
Last Updated 26 ನವೆಂಬರ್ 2025, 12:45 IST
ಕುರ್ಚಿ ಕಿತ್ತಾಟದಲ್ಲಿ ತುಂಗಭದ್ರ ಕ್ರೆಸ್ಟ್‌ಗೇಟ್‌ಗೆ ಹಣವಿಲ್ಲ: ಅಶೋಕ

ಅಧಿವೇಶನದಲ್ಲಿ ಮೊದಲ ದಿನವೇ ನಿಲುವಳಿ ಸೂಚನೆ ಮೂಲಕ ಸಮಸ್ಯೆಗಳ ಚರ್ಚೆ: ಅಶೋಕ

CM Race: ಸಿಎಂ ಯಾರೆಂದು ತಕ್ಷಣ ಘೋಷಿಸಿ–ಅಶೋಕ ಪ್ರಜಾ ವಾರ್ತೆಯ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆಯನ್ನು ಘೋಷಿಸಿ ಬೆಳಗಾವಿ ಅಧಿವೇಶನ ವ್ಯರ್ಥವಾಗದಂತೆ ಗೊಂದಲ ನಿವಾರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಅಶೋಕ ಹೇಳಿದರು
Last Updated 26 ನವೆಂಬರ್ 2025, 9:51 IST
ಅಧಿವೇಶನದಲ್ಲಿ ಮೊದಲ ದಿನವೇ ನಿಲುವಳಿ ಸೂಚನೆ ಮೂಲಕ ಸಮಸ್ಯೆಗಳ ಚರ್ಚೆ: ಅಶೋಕ

ಹೊಸಪೇಟೆ | 220 ಕೆವಿ ಸ್ಟೇಷನ್‌ ನಿಶ್ಚಿತ: ಸಚಿವ ಜಾರ್ಜ್‌

Power Infrastructure Upgrade: ಹೊಸಪೇಟೆ (ವಿಜಯನಗರ): ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದಿಂದ ಆಗುತ್ತಿದೆ, ಇಂಗಳಗಿಯಲ್ಲಿ 220 ಕೆ.ವಿ ವಿದ್ಯುತ್
Last Updated 26 ನವೆಂಬರ್ 2025, 5:01 IST
ಹೊಸಪೇಟೆ | 220 ಕೆವಿ ಸ್ಟೇಷನ್‌ ನಿಶ್ಚಿತ: ಸಚಿವ ಜಾರ್ಜ್‌

ಟಿಸಿ ತರಲು ರೈತರಿಂದ ವಾಹನ ತರಿಸುವಂತಿಲ್ಲ–ಸಚಿವ ಕೆ.ಜೆ.ಜಾರ್ಜ್‌ ತಾಕೀತು

KJ George Directive: ಹೊಸಪೇಟೆ (ವಿಜಯನಗರ): ರೈತರ ಕೃಷಿ ಪಂಪ್‌ಸೆಟ್‌ಗಳಿಗಾಗಿ ವಿದ್ಯುತ್ ಪರಿವರ್ತಕ (ಟಿಸಿ) ಬ್ಯಾಂಕ್ ಮತ್ತು ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿಫಲವಾದ ಟಿಸಿಗಳನ್ನು ದುರಸ್ತಿ ಕೇಂದ್ರಗಳಿಗೆ ತರುವಾಗ ‘ಎಸ್ಕಾಂ’ಗಳೇ ವಾಹನ ವ್ಯವಸ್ಥೆ
Last Updated 26 ನವೆಂಬರ್ 2025, 4:57 IST
ಟಿಸಿ ತರಲು ರೈತರಿಂದ ವಾಹನ ತರಿಸುವಂತಿಲ್ಲ–ಸಚಿವ ಕೆ.ಜೆ.ಜಾರ್ಜ್‌ ತಾಕೀತು

ವಿದ್ಯುತ್ ಪರಿವರ್ತಕ ತರಲು ರೈತರಿಂದ ವಾಹನ ತರಿಸುವಂತಿಲ್ಲ: ಕೆ.ಜೆ.ಜಾರ್ಜ್‌ ತಾಕೀತು

ಪ್ರಗತಿ ಪರಿಶೀಲನಾ ಸಭೆ
Last Updated 25 ನವೆಂಬರ್ 2025, 15:37 IST
ವಿದ್ಯುತ್ ಪರಿವರ್ತಕ ತರಲು ರೈತರಿಂದ ವಾಹನ ತರಿಸುವಂತಿಲ್ಲ: ಕೆ.ಜೆ.ಜಾರ್ಜ್‌ ತಾಕೀತು
ADVERTISEMENT

Karnataka Politics | ಸಿಎಲ್‌ಪಿ ಸಭೆಯಲ್ಲಿ ಷರತ್ತು ಹಾಕಿರಲಿಲ್ಲ: ಕೆ.ಜೆ.ಜಾರ್ಜ್

Congress Leadership: ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆಯ ವೇಳೆ ನಾವೆಲ್ಲ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದೆವು. ಆಗ ಇಂತಿಷ್ಟು ಸಮಯಕ್ಕೆ ಸಿಎಂ ಎಂಬ ಷರತ್ತು ಇರಲಿಲ್ಲ, ಸದ್ಯಕ್ಕಂತೂ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.
Last Updated 25 ನವೆಂಬರ್ 2025, 10:43 IST
Karnataka Politics | ಸಿಎಲ್‌ಪಿ ಸಭೆಯಲ್ಲಿ ಷರತ್ತು ಹಾಕಿರಲಿಲ್ಲ: ಕೆ.ಜೆ.ಜಾರ್ಜ್

ಹರಪನಹಳ್ಳಿ: ಮಣ್ಣು ಅಗೆದು ಗೋಸಾವಿ ಗುಡ್ಡಕ್ಕೆ ಧಕ್ಕೆ

ಅಕ್ರಮ ಚಟುವಟಿಕೆ ತಾಣವಾದ ಪರ್ವತ ರಾಮೇಶ್ವರ ಗುಡ್ಡ
Last Updated 24 ನವೆಂಬರ್ 2025, 5:54 IST
ಹರಪನಹಳ್ಳಿ: ಮಣ್ಣು ಅಗೆದು ಗೋಸಾವಿ ಗುಡ್ಡಕ್ಕೆ ಧಕ್ಕೆ

ಹೊಸಪೇಟೆ | ಕಮಲಾಪುರ ಕೆರೆಯಲ್ಲಿ ಕಾಯಂ ಬೋಟಿಂಗ್: 10 ದಿನದೊಳಗೆ ಆರಂಭ

Tourism Enhancement: ಹೊಸಪೇಟೆ (ವಿಜಯನಗರ) ನಿವಾಸಿ ಮುಖ್ಯ ಆಕರ್ಷಣೆ ಕಮಲಾಪುರ ಕೆರೆಯಲ್ಲಿ ಡಿಸೆಂಬರ್‌ 6‑ರಿಂದ ನೌಕಾ ವಿಹಾರ (ಬೋಟಿಂಗ್) ನಿರ್ವಹಣೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
Last Updated 24 ನವೆಂಬರ್ 2025, 5:52 IST
ಹೊಸಪೇಟೆ | ಕಮಲಾಪುರ ಕೆರೆಯಲ್ಲಿ ಕಾಯಂ ಬೋಟಿಂಗ್:
10 ದಿನದೊಳಗೆ ಆರಂಭ
ADVERTISEMENT
ADVERTISEMENT
ADVERTISEMENT