ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

Devadasi Survey | ಸಮೀಕ್ಷೆಯ ಬಳಿಕ ಸೌಲಭ್ಯ ನಿಶ್ಚಿತ: ಜಿ.ಪದ್ಮಾವತಿ

Welfare Survey: ಮಾಜಿ ದೇವದಾಸಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ನಿಜವಾದ ಸಂಖ್ಯೆ ಹಾಗೂ ಸ್ಥಿತಿಗತಿ ತಿಳಿದುಕೊಳ್ಳಲು ಸಮೀಕ್ಷೆ ಆರಂಭವಾಗಿದೆ. ಪಾಲ್ಗೊಂಡರೆ ಸರ್ಕಾರಿ ಸೌಲಭ್ಯ ಪಡೆಯುವುದು ಸುಲಭವಾಗುತ್ತದೆ ಎಂದು ಜಿ. ಪದ್ಮಾವತಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 4:58 IST
Devadasi Survey | ಸಮೀಕ್ಷೆಯ ಬಳಿಕ ಸೌಲಭ್ಯ ನಿಶ್ಚಿತ: ಜಿ.ಪದ್ಮಾವತಿ

ಲೋಕಾಯುಕ್ತ ಸುಮೊಟೊ ಪ್ರಕರಣ: ಹುತಾತ್ಮ ಯೋಧರ ಕುಟುಂಬದತ್ತ ಕರುಣಾದೃಷ್ಟಿ

Legal Notice: ಹುತಾತ್ಮ ಯೋಧರ ಅವಲಂಬಿತರಿಗೆ ನೀಡಬೇಕಾದ ಜಮೀನು ಪರಿಹಾರದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಜಯನಗರ ಜಿಲ್ಲೆಯ ಆರು ತಹಶೀಲ್ದಾರ್‌ಗಳು ಮತ್ತು ಇಬ್ಬರು ಉಪವಿಭಾಗಾಧಿಕಾರಿಗಳಿಗೆ ವಿಚಾರಣೆಗೆ ನೋಟಿಸ್ ಜಾರಿಗೊಳಿಸಿದೆ.
Last Updated 18 ಸೆಪ್ಟೆಂಬರ್ 2025, 4:55 IST
ಲೋಕಾಯುಕ್ತ ಸುಮೊಟೊ ಪ್ರಕರಣ: ಹುತಾತ್ಮ ಯೋಧರ ಕುಟುಂಬದತ್ತ ಕರುಣಾದೃಷ್ಟಿ

ಕೂಡ್ಲಿಗಿ: ವಿದ್ಯುತ್ ಸ್ಪರ್ಶ; ಬಾಲಕಿ ಸಾವು

Student Electrocution: ಕೂಡ್ಲಿಗಿಯಲ್ಲಿ ವಾಟರ್ ಹೀಟರ್ ಸ್ಪರ್ಶದಿಂದ 15 ವರ್ಷದ ವಿದ್ಯಾರ್ಥಿನಿ ಭಾಗ್ಯಶ್ರೀ ಮೃತಪಟ್ಟಿದ್ದು, ಶಾಲೆಗೆ ತೆರಳುವ ಮೊದಲು ತಾಯಿ ಬೇಡವೆಂದ ನೀರಿಗಾಗಿ ಹೀಟರ್ ಕೈಯಿಂದ ತೆಗೆದು ಬಿಡುತ್ತಾ ದುರ್ಘಟನೆ ಸಂಭವಿಸಿದೆ.
Last Updated 17 ಸೆಪ್ಟೆಂಬರ್ 2025, 10:25 IST
ಕೂಡ್ಲಿಗಿ: ವಿದ್ಯುತ್ ಸ್ಪರ್ಶ; ಬಾಲಕಿ ಸಾವು

ಹಗರಿಬೊಮ್ಮನಹಳ್ಳಿ | ಶಾಲಾ ಕೊಠಡಿಯ ಮೇಲ್ಚಾವಣಿ‌ ಕುಸಿತ: ಅಪಾಯದಿಂದ ಪಾರಾದ ಮಕ್ಕಳು

School Ceiling Incident: ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಒಳಗಿನ ಮೇಲ್ಚಾವಣಿಯ ಸಿಮೆಂಟ್ ಪದರು ಬುಧವಾರ ಕುಸಿದು ಬಿದ್ದಿದ್ದು, ಮಕ್ಕಳು ಹೊರಗಿದ್ದ ಕಾರಣ ಯಾವುದೆ ಅವಘಡ ಸಂಭವಿಸಿಲ್ಲ.
Last Updated 17 ಸೆಪ್ಟೆಂಬರ್ 2025, 5:36 IST
ಹಗರಿಬೊಮ್ಮನಹಳ್ಳಿ | ಶಾಲಾ ಕೊಠಡಿಯ ಮೇಲ್ಚಾವಣಿ‌ ಕುಸಿತ: ಅಪಾಯದಿಂದ ಪಾರಾದ ಮಕ್ಕಳು

ಕಲ್ಯಾಣ ಕರ್ನಾಟಕ ಉತ್ಸವ | ಕೆಕೆಆರ್‌ಡಿಬಿಯಿಂದ ವಿಜಯನಗರ ಜಿಲ್ಲೆಗೆ ₹319 ಕೋಟಿ: DC

KKRDB Grant: ಹೈದರಾಬಾದ್ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದ ಕಾರಣ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಸ್ಥಾಪಿಸಲಾಗಿದ್ದು, ಈ ಬಾರಿ ಜಿಲ್ಲೆಗೆ ₹319 ಕೋಟಿ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 4:41 IST
ಕಲ್ಯಾಣ ಕರ್ನಾಟಕ ಉತ್ಸವ | ಕೆಕೆಆರ್‌ಡಿಬಿಯಿಂದ ವಿಜಯನಗರ ಜಿಲ್ಲೆಗೆ ₹319 ಕೋಟಿ: DC

ಕೂಡ್ಲಿಗಿ: ಮನೆ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತನೆ ಮಾಡಿಸಿದ ದಂಪತಿ

CM Portrait Carving: ಗೃಹಲಕ್ಷ್ಮಿ ಯೋಜನೆಯ ₹30 ಸಾವಿರ ಸಹಾಯಧನದಿಂದ ಕೂಡ್ಲಿಗಿಯ ಮಲ್ಲೇಶಪ್ಪ ಅವರು ತಮ್ಮ ಮನೆಯ ಬಾಗಿಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರ ಕೆತ್ತಿಸಿ ಅಳವಡಿಸಿದ್ದಾರೆ ಎಂದು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 20:20 IST
ಕೂಡ್ಲಿಗಿ: ಮನೆ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತನೆ ಮಾಡಿಸಿದ ದಂಪತಿ

ವಿಜಯನಗರ | ಸಂವಿಧಾನವನ್ನು ಸರ್ವರೂ ಗೌರವಿಸಿ: ಜಿಲ್ಲಾಧಿಕಾರಿ ಕವಿತಾ ಕರೆ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಕರೆ
Last Updated 16 ಸೆಪ್ಟೆಂಬರ್ 2025, 4:25 IST
ವಿಜಯನಗರ | ಸಂವಿಧಾನವನ್ನು ಸರ್ವರೂ ಗೌರವಿಸಿ: ಜಿಲ್ಲಾಧಿಕಾರಿ ಕವಿತಾ ಕರೆ
ADVERTISEMENT

ಕೂಡ್ಲಿಗಿ | ಓವರ್‌ ಟೇಕ್‌ ಮಾಡಲು ಹೋಗಿ ಉರುಳಿ ಬಿದ್ದ ಖಾಸಗಿ ಬಸ್‌; ಇಬ್ಬರು ಸಾವು

Kudligi Bus Accident: ಲಾರಿಯೊಂದನ್ನು ಹಿಂದಿಕ್ಕಿ ಮುಂದೆ ಸಾಗಲು ಯತ್ನಿಸಿದ್ದ ಖಾಸಗಿ ಬಸ್ ಉರುಳಿಬಿದ್ದು ಇಬ್ಬರು ಪ್ರಯಾಣಿಕರು ಮೃತಪಟ್ಟ ಘಟನೆ ತಾಲ್ಲೂಕಿನ ಬಿಸ್ನಹಳ್ಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.
Last Updated 16 ಸೆಪ್ಟೆಂಬರ್ 2025, 2:54 IST
ಕೂಡ್ಲಿಗಿ | ಓವರ್‌ ಟೇಕ್‌ ಮಾಡಲು ಹೋಗಿ ಉರುಳಿ ಬಿದ್ದ ಖಾಸಗಿ ಬಸ್‌; ಇಬ್ಬರು ಸಾವು

ಸ್ಕೂಟರ್‌ಗೆ ಬಸ್‌ ಡಿಕ್ಕಿ: ಸವಾರ ಸಾವು

ಹೃದಯ ಭಾಗವಾದ ನ್ಯಾಯಾಲಯ ಸಂಕೀರ್ಣ ಸಮೀಪದ ಸಿದ್ಧಿಪ್ರಿಯೆ ಬೇಕರಿ ವೃತ್ತದಲ್ಲಿ ಶನಿವಾರ ಕೆಕೆಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದುದರಿಂದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 13 ಸೆಪ್ಟೆಂಬರ್ 2025, 14:49 IST
ಸ್ಕೂಟರ್‌ಗೆ ಬಸ್‌ ಡಿಕ್ಕಿ: ಸವಾರ ಸಾವು

ದಸರಾ ಕ್ರೀಡಾಕೂಟ: ಆಯೋಜಕರ ವಿರುದ್ಧ ಆಕ್ರೋಶ

Sports Protest: ಕೊಟ್ಟೂರು ತಾಲ್ಲೂಕಿನಲ್ಲಿ ಮುನ್ಸೂಚನೆ ನೀಡದೇ ದಸರಾ ಕ್ರೀಡಾಕೂಟ ಆಯೋಜಿಸಿರುವುದಕ್ಕೆ ಕ್ರೀಡಾಪಟುಗಳು ಅಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿರೋಧ ವ್ಯಕ್ತವಾಗಿದೆ.
Last Updated 13 ಸೆಪ್ಟೆಂಬರ್ 2025, 6:14 IST
ದಸರಾ ಕ್ರೀಡಾಕೂಟ: ಆಯೋಜಕರ ವಿರುದ್ಧ ಆಕ್ರೋಶ
ADVERTISEMENT
ADVERTISEMENT
ADVERTISEMENT