ಶನಿವಾರ, 13 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಆರಂಭ

ತುಂಗಭದ್ರಾ ಅಣೆಕಟ್ಟೆಯ 24ನೇ ಕ್ರೆಸ್ಟ್ ಗೇಟ್‌ ತೆರವು ಕಾರ್ಯ ಶುಕ್ರವಾರ ಆರಂಭವಾಗಿದ್ದು, ಈ ಗೇಟ್‌ನ 10 ಅಡಿ ಭಾಗವನ್ನು ಗ್ಯಾಸ್‌ ಕಟ್ಟರ್‌ ಮೂಲಕ ಕತ್ತರಿಸಲಾಯಿತು. ಈಗಾಗಲೇ 18 ಮತ್ತು 20ನೇ ಗೇಟ್‌ಗಳ 10 ಅಡಿಯಷ್ಟು ಅಗಲದ ಹಲಗೆಯನ್ನು ಕತ್ತರಿಸಿ ತೆಗೆಯಲಾಗಿದೆ.
Last Updated 13 ಡಿಸೆಂಬರ್ 2025, 1:31 IST
ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಆರಂಭ

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಆರಂಭ– ವೇಗ ಪಡೆದ ಕೆಲಸ

Tungabhadra ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್‌ ತೆರವು ಕಾರ್ಯ ಶುಕ್ರವಾರ ಆರಂಭವಾಗಿದ್ದು, ಈ ಗೇಟ್‌ನ 10 ಅಡಿಯಷ್ಟು ಭಾಗವನ್ನು ಗ್ಯಾಸ್‌ ಕಟ್ಟರ್‌ ಮೂಲಕ ಕತ್ತರಿಸುವ ಕೆಲಸ ನಡೆಯುತ್ತಿದೆ.
Last Updated 12 ಡಿಸೆಂಬರ್ 2025, 13:14 IST
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯ 24ನೇ ಗೇಟ್ ತೆರವು ಆರಂಭ– ವೇಗ ಪಡೆದ ಕೆಲಸ

20ನೇ ಕ್ರೆಸ್ಟ್‌ ಗೇಟ್ ತೆರವು ಕಾರ್ಯ: ನದಿಗೆ 5 ಸಾವಿರ ಕ್ಯುಸೆಕ್ ನೀರು

ತುಂಗಭದ್ರಾ ಜಲಾಶಯದ ಕ್ರೆಸ್ಟ್‌ ಗೇಟ್‍ಗಳನ್ನು ಅಳವಡಿಸುವ ಕಾರ್ಯ ಮಂಗಳವಾರದಿಂದ ಆರಂಭವಾಗಿದ್ದು, ಇದಕ್ಕಾಗಿ ನೀರಿನ ಪ್ರಮಾಣ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ನದಿಗೆ 5,500 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
Last Updated 10 ಡಿಸೆಂಬರ್ 2025, 5:40 IST
20ನೇ ಕ್ರೆಸ್ಟ್‌ ಗೇಟ್ ತೆರವು ಕಾರ್ಯ: ನದಿಗೆ 5 ಸಾವಿರ ಕ್ಯುಸೆಕ್ ನೀರು

ಹೊಸಪೇಟೆ | ಪೋಲಿಯೋ ಲಸಿಕೆ: ಮಗು ವಂಚಿತವಾಗದಂತೆ ಕ್ರಮವಹಿಸಿ-ಜಿಲ್ಲಾಧಿಕಾರಿ

ಪೂರ್ವಸಿದ್ಧತಾ ಸಭೆ: ಅಧಿಕಾರಿಗಳಿಗೆ ಡಿ.ಸಿ ಕವಿತಾ ಮನ್ನಿಕೇರಿ ಸೂಚನೆ
Last Updated 10 ಡಿಸೆಂಬರ್ 2025, 5:34 IST
ಹೊಸಪೇಟೆ | ಪೋಲಿಯೋ ಲಸಿಕೆ: ಮಗು ವಂಚಿತವಾಗದಂತೆ ಕ್ರಮವಹಿಸಿ-ಜಿಲ್ಲಾಧಿಕಾರಿ

ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ತುಂಗಭದ್ರಾ ಜಲಾಶಯ: 72 ವರ್ಷಗಳ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ನಡೆದ ಸಾಹಸ ಕಾರ್ಯಾಚರಣೆ, 19ನೇ ಗೇಟ್‌ ಕಳಚಿದ ಬಳಿಕ ಪುನಃ ಪ್ರಕ್ರಿಯೆ ಆರಂಭವಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 6:17 IST
ತುಂಗಭದ್ರಾ ಜಲಾಶಯ: ಕ್ರಸ್ಟ್‌ಗೇಟ್‌ ಬದಲಾವಣೆಯ ಸಾಹಸ ಜಲಯಾನ

ಮಾಲವಿ ಹಾಲು ಉತ್ಪಾದಕರ ಸಂಘ: ಹುಸೇನ್, ಪತ್ರೆಪ್ಪ ಅವಿರೋಧ ಆಯ್ಕೆ

Milk Cooperative Election: ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಂದಿಹಳ್ಳಿ ಹುಸೇನ್ ಸಾಹೇಬ್, ಉಪಾಧ್ಯಕ್ಷರಾಗಿ ಬಣವಿಕಲ್ಲು ಪತ್ರೆಪ್ಪ ಅವಿರೋಧ ಆಯ್ಕೆಯಾದರು.
Last Updated 9 ಡಿಸೆಂಬರ್ 2025, 5:00 IST
ಮಾಲವಿ ಹಾಲು ಉತ್ಪಾದಕರ ಸಂಘ: ಹುಸೇನ್, ಪತ್ರೆಪ್ಪ ಅವಿರೋಧ ಆಯ್ಕೆ

ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮ

ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವವು ಸೋಮವಾರ ಭಕ್ತಿಯ ಭರವಸೆಗೂ, ದೀಪೋತ್ಸವದ ಬೆಳಕಿಗೂ ಸಾಕ್ಷಿಯಾದ ಕಾರ್ಯಕ್ರಮವಾಯಿತು. ದೇವಾಲಯದಲ್ಲಿ ದೀಪ ಹಚ್ಚುವ ಸಮಾರಂಭ, ಬೆಳ್ಳಿ ರಥೋತ್ಸವ, ಹರಕೆ ಸಮರ್ಪಣೆ ಈ ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿದ್ದವು.
Last Updated 9 ಡಿಸೆಂಬರ್ 2025, 4:51 IST
ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮ
ADVERTISEMENT

ವಿಜಯನಗರ: ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ, ನಾಪತ್ತೆ

ಗುತ್ತಿಗೆದಾರ, ಎಎಸ್‌ಐ ವಿರುದ್ಧ ಠಾಣೆಯಲ್ಲಿ ದೂರು
Last Updated 8 ಡಿಸೆಂಬರ್ 2025, 4:36 IST
ವಿಜಯನಗರ: ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ, ನಾಪತ್ತೆ

ತುಂಗಭದ್ರಾ ಅಣೆಕಟ್ಟೆ: 18ನೇ ಗೇಟ್‌ನ ಒಂದು ಭಾಗ ತೆರವು

ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು
Last Updated 7 ಡಿಸೆಂಬರ್ 2025, 22:19 IST
ತುಂಗಭದ್ರಾ ಅಣೆಕಟ್ಟೆ: 18ನೇ ಗೇಟ್‌ನ ಒಂದು ಭಾಗ ತೆರವು

ತುಂಗಭದ್ರಾ ಅಣೆಕಟ್ಟೆ: ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು

18ನೇ ಗೇಟ್‌ನ ಒಂದು ಭಾಗಕ್ಕೆ ಕತ್ತರಿ
Last Updated 7 ಡಿಸೆಂಬರ್ 2025, 10:09 IST
ತುಂಗಭದ್ರಾ ಅಣೆಕಟ್ಟೆ: ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ಚುರುಕು
ADVERTISEMENT
ADVERTISEMENT
ADVERTISEMENT