ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಹೊಸಪೇಟೆ: ರಾಮ ನಡೆದಾಡಿದ ನೆಲದಲ್ಲಿ ಪ್ರವಚನ

Spiritual Talk Hampi: ಹಂಪಿಯ ಮಾಲ್ಯವಂತ ರಘುನಾಥ ದೇವಸ್ಥಾನ ಬಳಿ ರಾಮಕಥಾ ನಿರೂಪಕ ಮೊರಾರಿ ಬಾಪು ಅವರು ರಾಮನ ಕುರಿತ ಪ್ರವಚನ ನೀಡಿದ್ದು, ಈ ಪುಣ್ಯಭೂಮಿಯಲ್ಲಿ ನಡೆದಾಡಿರುವುದು ದೊಡ್ಡ ಅದೃಷ್ಟವೆಂದು ಅವರು ಹೇಳಿದರು.
Last Updated 31 ಅಕ್ಟೋಬರ್ 2025, 6:44 IST
ಹೊಸಪೇಟೆ: ರಾಮ ನಡೆದಾಡಿದ ನೆಲದಲ್ಲಿ ಪ್ರವಚನ

ಪಟೇಲ್ ಜಯಂತಿ | ಹೊಸಪೇಟೆಯಲ್ಲಿ ಏಕತಾ ಓಟ: ವಿನಯ್‌ ಪ್ರಥಮ

Unity Run: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ಅಂಗವಾಗಿ ಪೊಲೀಸ್ ಇಲಾಖೆಯು ಏಕತಾ ಓಟ ಆಯೋಜಿಸಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು; ವಿನಯ್ ಜಿ. ಪ್ರಥಮ ಸ್ಥಾನ ಪಡೆದರು.
Last Updated 31 ಅಕ್ಟೋಬರ್ 2025, 5:14 IST
ಪಟೇಲ್ ಜಯಂತಿ | ಹೊಸಪೇಟೆಯಲ್ಲಿ ಏಕತಾ ಓಟ: ವಿನಯ್‌ ಪ್ರಥಮ

ಹಂಪಿಯ ಮಾಲ್ಯವಂತದಲ್ಲಿ ರಾಮಕಥಾ ನಿರೂಪಕ ಮೊರಾರಿ ಬಾಪು ಪ್ರವಚನ

ಹಂಪಿಯ ಮಾಲ್ಯವಂತದಲ್ಲಿ ರಾಮಕಥಾ ನಿರೂಪಕ ಮೊರಾರಿ ಬಾಪು ಪ್ರವಚನ
Last Updated 30 ಅಕ್ಟೋಬರ್ 2025, 16:11 IST
ಹಂಪಿಯ ಮಾಲ್ಯವಂತದಲ್ಲಿ ರಾಮಕಥಾ ನಿರೂಪಕ ಮೊರಾರಿ ಬಾಪು ಪ್ರವಚನ

ಹೊಸಪೇಟೆ ವಿಕಾಸ ಬ್ಯಾಂಕ್‌ಗೆ ಸ್ವಂತ ಕಟ್ಟಡದ ಭಾಗ್ಯ: ನವೆಂಬರ್ 1ಕ್ಕೆ ಉದ್ಘಾಟನೆ

Hospet Vikas Bank: ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಸರ್ದಾರ್ ಪಟೇಲ್‌ ಮುಖ್ಯರಸ್ತೆಯಲ್ಲಿ ನಾಲ್ಕು ಮಹಡಿಗಳ ಸ್ವಂತ ಕಟ್ಟಡ ನಿರ್ಮಿಸಿಕೊಂಡಿದ್ದು, ನ.1ರಂದು ಈ ಕಟ್ಟಡದ ಉದ್ಘಾಟನೆ ಮತ್ತು ಹಾಲಿ ಸ್ಟೇಷನ್‌ ರಸ್ತೆಯಿಂದ ಇಲ್ಲಿಗೆ ಬ್ಯಾಂಕ್‌ನ ಸ್ಥಳಾಂತರ
Last Updated 30 ಅಕ್ಟೋಬರ್ 2025, 9:28 IST
ಹೊಸಪೇಟೆ ವಿಕಾಸ ಬ್ಯಾಂಕ್‌ಗೆ ಸ್ವಂತ ಕಟ್ಟಡದ ಭಾಗ್ಯ: ನವೆಂಬರ್ 1ಕ್ಕೆ ಉದ್ಘಾಟನೆ

ಹೊಸಪೇಟೆ: ನ.1ರಂದು ವಿಕಾಸ ಬ್ಯಾಂಕ್‌ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

Cooperative Bank: ವಿಜಯನಗರದ ಹೊಸಪೇಟೆಯಲ್ಲಿ 30 ವರ್ಷಗಳ ಬಳಿಕ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ತನ್ನ ನಾಲ್ಕು ಮಹಡಿಗಳ ಸ್ವಂತ ಕಟ್ಟಡಕ್ಕೆ ನ.1ರಂದು ಸ್ಥಳಾಂತರಗೊಳ್ಳಲಿದೆ ಎಂದು ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2025, 8:27 IST
ಹೊಸಪೇಟೆ: ನ.1ರಂದು  ವಿಕಾಸ ಬ್ಯಾಂಕ್‌ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನವೇ ಮದ್ದು: ನ್ಯಾಯಾಧೀಶ ಎನ್.ಸುಬ್ರಮಣ್ಯ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
Last Updated 30 ಅಕ್ಟೋಬರ್ 2025, 4:35 IST
ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನವೇ ಮದ್ದು: ನ್ಯಾಯಾಧೀಶ ಎನ್.ಸುಬ್ರಮಣ್ಯ

ಪ್ರಯಾಣಿಸದೆ ಊರು ತಲುಪುವಂತಿದೆ ಶಿಕ್ಷಣ: ಒ.ಎಲ್. ನಾಗಭೂಷಣಸ್ವಾಮಿ ವಿಷಾದ

Student Motivation: ಇಂದಿನ ಶಿಕ್ಷಣ ವ್ಯವಸ್ಥೆ ಗುರಿಯಿಲ್ಲದ ಪ್ರಯಾಣವಂತೆ ಆಗಿದ್ದು, ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಅವರಿಗೆ ಒತ್ತಾಯವಿಲ್ಲದೆ ಶಿಕ್ಷಣ ನೀಡುವುದು ಪಾಲಕರ ಕರ್ತವ್ಯ ಎಂದು ಕವಿ ಒ.ಎಲ್‌. ನಾಗಭೂಷಣಸ್ವಾಮಿ ಹೇಳಿದರು.
Last Updated 29 ಅಕ್ಟೋಬರ್ 2025, 5:42 IST
ಪ್ರಯಾಣಿಸದೆ ಊರು ತಲುಪುವಂತಿದೆ ಶಿಕ್ಷಣ:  ಒ.ಎಲ್. ನಾಗಭೂಷಣಸ್ವಾಮಿ ವಿಷಾದ
ADVERTISEMENT

ಹಂಪಿ ಶೌಚಾಲಯಗಳಲ್ಲಿ ನೀರಿಲ್ಲ: ಪ್ರವಾಸಿಗರ ಅಳಲು

Hampi Tourism Issues: ಹಂಪಿಯಲ್ಲಿ ಕಮಲಮಹಲ್ ಮತ್ತು ರಾಣಿ ಸ್ನಾನಗೃಹ ಸಮೀಪದ ಶೌಚಾಲಯಗಳಲ್ಲಿ ನೀರಿಲ್ಲದೆ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮಹಿಳಾ ಪ್ರವಾಸಿಗರು ದೂರಿದ್ದಾರೆ.
Last Updated 28 ಅಕ್ಟೋಬರ್ 2025, 14:28 IST
ಹಂಪಿ ಶೌಚಾಲಯಗಳಲ್ಲಿ ನೀರಿಲ್ಲ: ಪ್ರವಾಸಿಗರ ಅಳಲು

ಹಂಪಿಯಿಂದ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಪ್ರವಾಸಿಗ ರಾಜಸ್ಥಾನದಲ್ಲಿ ಪತ್ತೆ

Hampi Missing Youth: ಹಂಪಿಯ ವರಾಹ ದೇವಸ್ಥಾನದ ಬಳಿಯಿಂದ ನಾಪತ್ತೆಯಾಗಿದ್ದ ಮಹಾರಾಷ್ಟ್ರ ಕೊಲ್ಹಾಪುರದ ಯುವಕ ಆದಿತ್ಯಕುಮಾರ ಪ್ರಜಾಪತಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಕುಟುಂಬದವರು ನಿರಾಳರಾಗಿದ್ದಾರೆ ಎಂದು ಕಮಲಾಪುರ ಪೊಲೀಸರು ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 13:51 IST
ಹಂಪಿಯಿಂದ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಪ್ರವಾಸಿಗ ರಾಜಸ್ಥಾನದಲ್ಲಿ ಪತ್ತೆ

ಹೊಸಪೇಟೆ | ಬಾಡಿಗೆ ಬೈಕ್‌ಗೆ ಅನುಮತಿ: ಆಟೊ ಚಾಲಕರ ಪ್ರತಿಭಟನೆ

Auto Drivers Protest: ಹಂಪಿ ಮತ್ತು ಸುತ್ತಮುತ್ತ ಬಾಡಿಗೆ ಬೈಕ್ ಸೇವೆಗಳಿಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ನೂರಾರು ಆಟೊ ಚಾಲಕರು ಬೃಹತ್ ಜಾಥಾ ನಡೆಸಿ ಹೊಸಪೇಟೆ ಆರ್‌ಟಿಒ ಕಚೇರಿಗೆ ಮುತ್ತಿಗೆ ಹಾಕಿದರು.
Last Updated 28 ಅಕ್ಟೋಬರ್ 2025, 5:45 IST
ಹೊಸಪೇಟೆ | ಬಾಡಿಗೆ ಬೈಕ್‌ಗೆ ಅನುಮತಿ: ಆಟೊ ಚಾಲಕರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT