ಶನಿವಾರ, 27 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ವಿಜಯನಗರ: ತುಂಗಭದ್ರಾ ಅಣೆಕಟ್ಟೆಯಲ್ಲಿ ಗರ್ಡರ್‌ ಅಳವಡಿಕೆ ಕೆಲಸ ಆರಂಭ

Dam Maintenance Update: ತುಂಗಭದ್ರಾ ಅಣೆಕಟ್ಟೆಯ 18ನೇ ಕ್ರೆಸ್ಟ್‌ಗೇಟ್‌ಗೆ ಸಂಬಂಧಿಸಿದಂತೆ ಶನಿವಾರ ಗರ್ಡರ್‌ ಅಳವಡಿಕೆ ಕಾರ್ಯ ಆರಂಭವಾಗಿದ್ದು, ಹೊಸ ವಿನ್ಯಾಸದ ಮೂರು ಗರ್ಡರ್‌ಗಳನ್ನು ಕ್ರಮವಾಗಿ ಕ್ರೇನ್ ಮೂಲಕ ಅಳವಡಿಸಲಾಗುತ್ತಿದೆ.
Last Updated 27 ಡಿಸೆಂಬರ್ 2025, 17:52 IST
ವಿಜಯನಗರ: ತುಂಗಭದ್ರಾ ಅಣೆಕಟ್ಟೆಯಲ್ಲಿ  ಗರ್ಡರ್‌ ಅಳವಡಿಕೆ ಕೆಲಸ ಆರಂಭ

ತುಂಗಭದ್ರಾ ಅಣೆಕಟ್ಟೆಯ ಮೇಲೆ ಕಾಮಗಾರಿ ಚುರುಕು: ಗರ್ಡರ್‌ ಅಳವಡಿಸುವ ಕೆಲಸ ಆರಂಭ

Tungabhadra Dam Repairs: ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಕ್ರೆಸ್ಟ್‌ಗೇಟ್‌ ಅಳವಡಿಸುವ ಕೆಲಸಕ್ಕೆ ಶನಿವಾರ ಸ್ವಲ್ಪ ವೇಗ ಸಿಕ್ಕಿದ್ದು, ಗರ್ಡರ್‌ಗಳನ್ನು ಅಳವಡಿಸುವ ಕೆಲಸ ಆರಂಭವಾಯಿತು.
Last Updated 27 ಡಿಸೆಂಬರ್ 2025, 14:33 IST
ತುಂಗಭದ್ರಾ ಅಣೆಕಟ್ಟೆಯ ಮೇಲೆ ಕಾಮಗಾರಿ ಚುರುಕು: ಗರ್ಡರ್‌ ಅಳವಡಿಸುವ ಕೆಲಸ ಆರಂಭ

ಅಂಕಸಮುದ್ರ ಪಕ್ಷಿಧಾಮಕ್ಕೆ ನೀರಿನ ಹರಿವು ಹೆಚ್ಚಳ:ವಲಸೆ ಬಾನಾಡಿಗಳ ಆವಾಸಕ್ಕೆ ಧಕ್ಕೆ

Bird Habitat Impact: ಅಂಕಸಮುದ್ರ ಪಕ್ಷಿಧಾಮಕ್ಕೆ ಹಳ್ಳದ ನೀರು ಹೆಚ್ಚು ಹರಿದುಬರುವ ಪರಿಣಾಮವಾಗಿ ಕೆಲ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದ್ದು, ಸ್ಥಳೀಯ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.
Last Updated 27 ಡಿಸೆಂಬರ್ 2025, 2:18 IST
ಅಂಕಸಮುದ್ರ ಪಕ್ಷಿಧಾಮಕ್ಕೆ ನೀರಿನ ಹರಿವು ಹೆಚ್ಚಳ:ವಲಸೆ ಬಾನಾಡಿಗಳ ಆವಾಸಕ್ಕೆ ಧಕ್ಕೆ

ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆಗೆ ಆಗ್ರಹ

Farmers’ Demand: ರೈತರು ಬೆಳೆಯುವ ಬೆಳೆಗಳಿಗೆ ನಿಜವಾದ ವೆಚ್ಚದ ಮೇರೆಗೆ ಶೇ 50ರಷ್ಟು ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸುವ ‘ಸಿ2+50’ ಸೂತ್ರ ಅನುಸರಿಸಿದರೆ ಯಾವುದೇ ಸಮಸ್ಯೆಯಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಡಿಸೆಂಬರ್ 2025, 2:14 IST
ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆಗೆ ಆಗ್ರಹ

ಅಂಚೆಯ ಮೂಲಕ ಕನ್ನಡ ಕಲಿಯಲು ಅವಕಾಶ

Kannada Training: ಕರ್ನಾಟಕದ ಕನ್ನಡ ಬಾರದ ಸರ್ಕಾರಿ ನೌಕರರಿಗಾಗಿ 1 ವರ್ಷದ ಅಂಚೆ ಮೂಲಕ ಕನ್ನಡ ಶಿಕ್ಷಣವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ನಡೆಸುತ್ತಿದೆ. ಆಸಕ್ತರು ಹೆಸರು ನೋಂದಾಯಿಸಬಹುದು.
Last Updated 27 ಡಿಸೆಂಬರ್ 2025, 2:03 IST
ಅಂಚೆಯ ಮೂಲಕ ಕನ್ನಡ ಕಲಿಯಲು ಅವಕಾಶ

ಬಳ್ಳಾರಿ: ತೊಗರಿ ಖರೀದಿಗೆ ಕೇಂದ್ರಗಳ ಆರಂಭ

Togari Procurement: 2025-26ನೇ ಮುಂಗಾರು ಹಂಗಾಮಿನಲ್ಲಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಪ್ರತಿ ಕ್ವಿಂಟಲ್‌ಗೆ ₹8,000 ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಲು ಹೊಸಪೇಟೆ ಖರೀದಿ ಕೇಂದ್ರ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2025, 1:58 IST
ಬಳ್ಳಾರಿ: ತೊಗರಿ ಖರೀದಿಗೆ ಕೇಂದ್ರಗಳ ಆರಂಭ

ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ

ಕಾಲು ಜಾರಿ ಬಿದ್ದಿದ್ದ ಪ್ರಾನ್ಸ್‌ ಪ್ರಜೆ–2 ದಿನದ ಬಳಿಕ ರಕ್ಷಣೆ
Last Updated 26 ಡಿಸೆಂಬರ್ 2025, 12:55 IST
ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ
ADVERTISEMENT

ಹರಪನಹಳ್ಳಿಯಲ್ಲಿ ಬೈಕ್‌ ಅಪಘಾತ: ‘ಪ್ರಜಾವಾಣಿ’ ಏಜೆಂಟ್ ಸಹಿತ ಇಬ್ಬರ ಸಾವು

Fatal Bike Crash: byline no author page goes here ತಾಲ್ಲೂಕಿನ ಸಾಸ್ಚಿಹಳ್ಳಿ ಬಳಿ ಬೈಕ್ ಅಪಘಾತದಲ್ಲಿ ‘ಪ್ರಜಾವಾಣಿ’ ಪೇಪರ್ ಏಜೆಂಟ್ ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 17:07 IST
ಹರಪನಹಳ್ಳಿಯಲ್ಲಿ  ಬೈಕ್‌ ಅಪಘಾತ: ‘ಪ್ರಜಾವಾಣಿ’ ಏಜೆಂಟ್ ಸಹಿತ ಇಬ್ಬರ ಸಾವು

ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆ ನಿಗದಿಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್

MSP for Farmers: ಹೊಸಪೇಟೆ (ವಿಜಯನಗರ): ರೈತರು ಬೆಳೆಯುವ ಬೆಳೆಗೆ ನಿಜವಾಗಿ ತಗಲುವ ವೆಚ್ಚಕ್ಕೆ ಶೇ 50ರಷ್ಟು ಮೊತ್ತವನ್ನು ಸೇರಿಸಿ (ಸಿ2+50) ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್ ಅವರ ಸೂತ್ರವಾಗಿತ್ತು, ಅದರಂತೆ ನಡೆ
Last Updated 25 ಡಿಸೆಂಬರ್ 2025, 10:30 IST
ಸ್ವಾಮಿನಾಥನ್‌ ಶಿಫಾರಸಿನಂತೆ ಬೆಂಬಲ ಬೆಲೆ ನಿಗದಿಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್

ನಿರ್ಮಲಾ ಗರಂ ಬೆನ್ನಲ್ಲೇ ಹಂಪಿ ಸ್ಮಾರಕಗಳ ಬಳಿ ಡಿ.ಸಿ ಸ್ವಚ್ಛತಾ ಪರಿಶೀಲನೆ

Hampi Heritage: ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಸ್ಮಾರಕಗಳ ಬಳಿ ಸ್ವಚ್ಛತೆ ಕಾಪಾಡಿಲ್ಲ, ಎಲ್ಲೆಂದರಲ್ಲಿ ಕಸ, ಗಲೀಜು ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ವಿಜಯನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು
Last Updated 25 ಡಿಸೆಂಬರ್ 2025, 9:09 IST
ನಿರ್ಮಲಾ ಗರಂ ಬೆನ್ನಲ್ಲೇ ಹಂಪಿ ಸ್ಮಾರಕಗಳ ಬಳಿ ಡಿ.ಸಿ ಸ್ವಚ್ಛತಾ ಪರಿಶೀಲನೆ
ADVERTISEMENT
ADVERTISEMENT
ADVERTISEMENT