ಶುಕ್ರವಾರ, 14 ನವೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಮಾಗಣೆ ರಸ್ತೆಗಳಿಗೆ ₹48 ಕೋಟಿ ಮಂಜೂರು: ಶಾಸಕ ಎಚ್‌.ಆರ್. ಗವಿಯಪ್ಪ

Farmland Connectivity: ರೈತರು ಹೊಲಗಳಿಗೆ ಸುಲಭವಾಗಿ ಪ್ರವೇಶಿಸಿಕೊಳ್ಳಲು ಕಲ್ಯಾಣ ಕರ್ನಾಟಕದಲ್ಲಿ ಮಾಗಣೆ ರಸ್ತೆಗಳಿಗಾಗಿ ₹1000 ಕೋಟಿ ಮಂಜೂರು, ವಿಜಯನಗರಕ್ಕೆ ₹48 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಗವಿಯಪ್ಪ ತಿಳಿಸಿದ್ದಾರೆ.
Last Updated 14 ನವೆಂಬರ್ 2025, 5:22 IST
ಮಾಗಣೆ ರಸ್ತೆಗಳಿಗೆ ₹48 ಕೋಟಿ ಮಂಜೂರು: ಶಾಸಕ ಎಚ್‌.ಆರ್. ಗವಿಯಪ್ಪ

ರಾಜ್ಯಮಟ್ಟದ ಸಹಕಾರ ಸಪ್ತಾಹ | ಉಭಯ ಜಿಲ್ಲೆ: 8 ಸಹಕಾರ ರತ್ನಗಳು-ತಿಪ್ಪೇಸ್ವಾಮಿ

Cooperative Award: ನ.17ರಂದು ಹೊಸಪೇಟೆಯ ಸುರಭಿ ಕಲ್ಯಾಣಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಳ್ಳಾರಿ–ಹೊಸಪೇಟೆ ಜಿಲ್ಲೆಗಳ ಎಂಟು ಸಹಕಾರ ರತ್ನ ಪ್ರಶಸ್ತಿ ವಿಜೇತರಿಗೆ ಸನ್ಮಾನ ನೀಡಲಾಗುವುದು ಎಂದು ತಿಳಿಸಲಾಗಿದೆ.
Last Updated 14 ನವೆಂಬರ್ 2025, 5:19 IST
ರಾಜ್ಯಮಟ್ಟದ ಸಹಕಾರ ಸಪ್ತಾಹ | ಉಭಯ ಜಿಲ್ಲೆ: 8 ಸಹಕಾರ ರತ್ನಗಳು-ತಿಪ್ಪೇಸ್ವಾಮಿ

ದೆಹಲಿ ಸ್ಫೋಟ; ಮೋದಿ ಅವರು ಪರಿಸ್ಥಿತಿ ನಿಭಾಯಿಸಲಿದ್ದಾರೆ: ಕಾಂಗ್ರೆಸ್ ಶಾಸಕ

Congress MLA on Blast: ಹೊಸಪೇಟೆ: ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಫೋಟದಂತಹ ಘಟನೆ ನಡೆಯಬಾರದಿತ್ತು. ಪ್ರಧಾನಿ ಮೋದಿ ಅವರು ಪರಿಸ್ಥಿತಿ ನಿಭಾಯಿಸುವರು ಎಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
Last Updated 14 ನವೆಂಬರ್ 2025, 0:12 IST
ದೆಹಲಿ ಸ್ಫೋಟ; ಮೋದಿ ಅವರು ಪರಿಸ್ಥಿತಿ ನಿಭಾಯಿಸಲಿದ್ದಾರೆ: ಕಾಂಗ್ರೆಸ್ ಶಾಸಕ

ಹೊಸಪೇಟೆಯಲ್ಲಿ ನ. 17ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ: 8 ಜನರಿಗೆ ಸಹಕಾರ ರತ್ನ

ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಎಂಟು ಮಂದಿಯನ್ನು ಅಂದು ಸನ್ಮಾನಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.
Last Updated 13 ನವೆಂಬರ್ 2025, 12:38 IST
ಹೊಸಪೇಟೆಯಲ್ಲಿ ನ. 17ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ: 8 ಜನರಿಗೆ ಸಹಕಾರ ರತ್ನ

ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ಬೆಂಗಳೂರಿನಲ್ಲಿ ‌ನಾಳೆ ಐಸಿಸಿ ಸಭೆ
Last Updated 13 ನವೆಂಬರ್ 2025, 10:21 IST
ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ಶೈಕ್ಷಣಿಕ ಕ್ಷೇತ್ರಕ್ಕೆ ₹12 ಕೋಟಿ ಅನುದಾನ: ಶಾಸಕ ಗವಿಯಪ್ಪ

School Upgrade: ಗ್ರಾಮೀಣ ಹೆಣ್ಣು ಮಕ್ಕಳು ಮತ್ತು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹೊಸಪೇಟೆ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ₹12 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 5:47 IST
ಶೈಕ್ಷಣಿಕ ಕ್ಷೇತ್ರಕ್ಕೆ ₹12 ಕೋಟಿ ಅನುದಾನ: ಶಾಸಕ ಗವಿಯಪ್ಪ

ಮಂತ್ರಾಲಯದ್ದೇ ಮೂಲರಾಮ ಪ್ರತಿಮೆ: ಸುಬುಧೇಂದ್ರ ತೀರ್ಥ ಸ್ವಾಮೀಜಿ

Religious News: ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು, ಮೂಲ ರಾಮದೇವರನ್ನು ಮಂತ್ರಾಲಯಕ್ಕೆ ಮರಳಿ ತಂದುಕೊಟ್ಟವರು ಶ್ರೀ ರಘುನಂದನ ತೀರ್ಥರು ಎಂದು ಹೇಳಿದರು.
Last Updated 13 ನವೆಂಬರ್ 2025, 5:38 IST
ಮಂತ್ರಾಲಯದ್ದೇ ಮೂಲರಾಮ ಪ್ರತಿಮೆ: ಸುಬುಧೇಂದ್ರ ತೀರ್ಥ ಸ್ವಾಮೀಜಿ
ADVERTISEMENT

ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮಂತ್ರಾಲಯ ಶ್ರೀ

National Unity Message: ದೆಹಲಿಯ ಕೆಂಪುಕೋಟೆಯ ಮಹಾಸ್ಫೋಟವನ್ನು ಖಂಡಿಸಿದ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು, ಶಾಂತಿ ಭದ್ರತೆಗಾಗಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಹಂಪಿಯಲ್ಲಿ ಹೇಳಿದರು.
Last Updated 12 ನವೆಂಬರ್ 2025, 12:46 IST
ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮಂತ್ರಾಲಯ ಶ್ರೀ

ಹೂವಿನಹಡಗಲಿ| ವಸತಿ ನಿಲಯ, ಆಸ್ಪತ್ರೆಗೆ ಲೋಕಾಯುಕ್ತ ಭೇಟಿ; ಅವ್ಯವಸ್ಥೆ ದರ್ಶನ

Government Facility Audit: ಹೂವಿನಹಡಗಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಉಪ ನೋಂದಣಿ ಕಚೇರಿ ಹಾಗೂ ಕೆ.ಅಯ್ಯನಹಳ್ಳಿ ಆರೋಗ್ಯ ಕೇಂದ್ರದಲ್ಲಿ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿ ಹಾಸಿಗೆ ಕೊರತೆ, ಅಧಿಕ ಔಷಧಿ ಮಿತಿ ಸೇರಿದಂತೆ ಅವ್ಯವಸ್ಥೆಗಳನ್ನು ಪತ್ತೆಹಚ್ಚಿತು
Last Updated 12 ನವೆಂಬರ್ 2025, 5:23 IST
ಹೂವಿನಹಡಗಲಿ| ವಸತಿ ನಿಲಯ, ಆಸ್ಪತ್ರೆಗೆ ಲೋಕಾಯುಕ್ತ ಭೇಟಿ; ಅವ್ಯವಸ್ಥೆ ದರ್ಶನ

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸಿ.ಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ

BJP Protest Karnataka: ಹೊಸಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾಶ್ರಯ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು
Last Updated 12 ನವೆಂಬರ್ 2025, 5:23 IST
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಸಿ.ಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT