ಬುಧವಾರ, 2 ಜುಲೈ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ತುಂಗಭದ್ರಾ: 6 ಕ್ರಸ್ಟ್‌ಗೇಟ್‌ ತೆರೆದು ನೀರು ಹೊರಕ್ಕೆ

ತುಂಗಭದ್ರಾ ಜಲಾಶಯದಲ್ಲಿ ಇದೀಗ 77.14 ಟಿಎಂಸಿ ಅಡಿ ನೀರು ಸಂಗ್ರಹವಾಗಿರುವುದರಿಂದ, ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಬುಧವಾರ ಮಧ್ಯಾಹ್ನ ನಾಲ್ಕು ಕ್ರಸ್ಟ್‌ಗೇಟ್‌ಗಳನ್ನು ಎರಡು ಅಡಿಗಳಷ್ಟು ಎತ್ತರಕ್ಕೆ ಎತ್ತಿ 9,400 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಯಿತು.
Last Updated 2 ಜುಲೈ 2025, 16:58 IST
ತುಂಗಭದ್ರಾ: 6 ಕ್ರಸ್ಟ್‌ಗೇಟ್‌ ತೆರೆದು ನೀರು ಹೊರಕ್ಕೆ

ಹೊಸಪೇಟೆ: ಅಂಗವಿಕಲರಿಗೆ ಮೋಟಾರ್‌ ಚಾಲಿತ ವಾಹನ ವಿತರಿಸಲು ಮನವಿ

ಅಂಗವಿಕಲರಿಗೆ ಮೋಟಾರ್ ಚಾಲಿತ ವಾಹನ ನೀಡಬೇಕೆಂದು ಬುಧವಾರ ಇಲ್ಲಿ ಅಂಗವಿಕಲರ ಸಂಘಟಣೆಯ ನಗರ ಘಟಕದ ವತಿಯಿಂದ ನಗರಸಭೆಯ ಅಧ್ಯಕ್ಷರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
Last Updated 2 ಜುಲೈ 2025, 15:41 IST
ಹೊಸಪೇಟೆ: ಅಂಗವಿಕಲರಿಗೆ ಮೋಟಾರ್‌ ಚಾಲಿತ ವಾಹನ ವಿತರಿಸಲು ಮನವಿ

ನಗರಸಭೆಯಾಗಿ ಹರಪನಹಳ್ಳಿ ಪುರಸಭೆ ಮೇಲ್ದರ್ಜೆಗೆ

ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸಂಭ್ರಮ ಆಚರಿಸಲಾಯಿತು.
Last Updated 2 ಜುಲೈ 2025, 14:34 IST
ನಗರಸಭೆಯಾಗಿ ಹರಪನಹಳ್ಳಿ ಪುರಸಭೆ ಮೇಲ್ದರ್ಜೆಗೆ

ಹೊಸಪೇಟೆ | ಕೊಲೆ ಯತ್ನ: 4 ವರ್ಷ ಜೈಲು ಶಿಕ್ಷೆ

ಕೊಲೆಗೆ ಯತ್ನಿಸಿದ ಆರೋಪಿಗೆ ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 4 ವರ್ಷ ಸಾದಾ ಕಾರಾಗೃಹ ವಾಸದ ಶಿಕ್ಷೆ, ₹50ಸಾವಿರ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
Last Updated 2 ಜುಲೈ 2025, 14:08 IST
ಹೊಸಪೇಟೆ | ಕೊಲೆ ಯತ್ನ: 4 ವರ್ಷ ಜೈಲು ಶಿಕ್ಷೆ

ಹರಪನಹಳ್ಳಿ: ಎರಡು ತಾಸಿನಲ್ಲೇ ಕಳ್ಳರ ಬಂಧನ

ಉಚ್ಚಂಗಿದುರ್ಗದಲ್ಲಿ ಮನೆಯಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು, ಪ್ರಕರಣ ದಾಖಲಾದ ಎರಡು ತಾಸಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
Last Updated 2 ಜುಲೈ 2025, 14:07 IST
ಹರಪನಹಳ್ಳಿ: ಎರಡು ತಾಸಿನಲ್ಲೇ ಕಳ್ಳರ ಬಂಧನ

ತುಂಗಭದ್ರಾ: 4 ಕ್ರಸ್ಟ್‌ಗೇಟ್‌ ತೆರೆದು ನೀರು ಹೊರಕ್ಕೆ

Tungabhadra water level: ಜಲಾಶಯದಲ್ಲಿ 80 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಿ, ಒಳಹರಿವು ಹೆಚ್ಚಳವಾಗಿದ್ದರಿಂದ ನಾಲ್ಕು ಕ್ರಸ್ಟ್‌ಗೇಟ್‌ ತೆರೆಯಲಾಗಿತ್ತು.
Last Updated 2 ಜುಲೈ 2025, 10:21 IST
ತುಂಗಭದ್ರಾ: 4 ಕ್ರಸ್ಟ್‌ಗೇಟ್‌ ತೆರೆದು ನೀರು ಹೊರಕ್ಕೆ

ಮರಿಯಮ್ಮನಹಳ್ಳಿ: ಹಗಲು ಪಾಠ, ರಾತ್ರಿ ಅಲ್ಲೇ ವಸತಿ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಥಿತಿ
Last Updated 2 ಜುಲೈ 2025, 5:52 IST
ಮರಿಯಮ್ಮನಹಳ್ಳಿ: ಹಗಲು ಪಾಠ, ರಾತ್ರಿ ಅಲ್ಲೇ ವಸತಿ
ADVERTISEMENT

ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ವಸೂಲಿ

ಬ್ಯಾಸಿಗಿದೇರಿಯ 2 ಶಾಲೆಗಳು ವಿವಾದಗಳ ಕೇಂದ್ರಗಳು: ಕಸ್ತೂರಬಾ ವಸತಿ ಶಾಲೆ ಪ್ರವೇಶಕ್ಕೆ ದರ ನಿಗದಿ
Last Updated 2 ಜುಲೈ 2025, 5:47 IST
ಹಗರಿಬೊಮ್ಮನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಶುಲ್ಕ ವಸೂಲಿ

ತುಂಗಭದ್ರಾ | ಕ್ರಸ್ಟ್‌ಗೇಟ್‌ ಎತ್ತದೆ ನೀರು ನದಿಗೆ ಬಿಡುಗಡೆ

ತುಂಗಭದ್ರಾ: ಒಳಹರಿವಿನ ಪ್ರಮಾಣದಲ್ಲಿ ಇಳಿಕೆ
Last Updated 1 ಜುಲೈ 2025, 17:32 IST
ತುಂಗಭದ್ರಾ | ಕ್ರಸ್ಟ್‌ಗೇಟ್‌ ಎತ್ತದೆ ನೀರು ನದಿಗೆ ಬಿಡುಗಡೆ

ವಿಜಯನಗರ | ಲಂಬಾಣಿಗರಿಂದ ಸಂಭ್ರಮದ ಸೀತ್ಲಾ ಹಬ್ಬ

ತಾಲ್ಲೂಕು  ಸಹಿತ ಜಿಲ್ಲೆಯ ವಿವಿಧೆಡೆಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ಮೊದಲ ಮಂಗಳವಾರ ಬಂಜಾರ (ಲಂಬಾಣಿ) ಸಮುದಾಯದವರು ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
Last Updated 1 ಜುಲೈ 2025, 15:49 IST
ವಿಜಯನಗರ | ಲಂಬಾಣಿಗರಿಂದ ಸಂಭ್ರಮದ ಸೀತ್ಲಾ ಹಬ್ಬ
ADVERTISEMENT
ADVERTISEMENT
ADVERTISEMENT