ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಹೊಸಪೇಟೆ ಬಳಿ ತುಮಕೂರಿನ ಕುಟುಂಬ ದೋಚಿದ ಕಳ್ಳರು

ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ಬಳಿಯ ಗುಂಡಾ ಸಸ್ಯೋದ್ಯಾನದ (ಗುಂಡಾ ಫಾರೆಸ್ಟ್) ಪಾರ್ಕಿಂಗ್ ಬಳಿ ಬುಧವಾರ ಬೆಳಗಿನ
Last Updated 8 ಜೂನ್ 2023, 13:46 IST
fallback

ಬಳ್ಳಾರಿ ಹೆದ್ದಾರಿ: ಸಂಚಾರ ಬದಲಾವಣೆ

ತೋರಣಗಲ್ಲು ರೈಲು ನಿಲ್ದಾಣದಿಂದ ಜೆಎಸ್‌ಡಬ್ಲ್ಯು 1 ನಾರ್ತ್‌ ಯಾರ್ಡ್‌ಗೆ ಹೆಚ್ಚುವರಿ ಸಂಪರ್ಕವನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಕಲ್ಪಿಸಬೇಕಿರುವುದರಿಂದ ಜೂನ್‌ 9ರ ಮಧ್ಯಾಹ್ನ 12ರಿಂದ 16ರ ಮಧ್ಯಾಹ್ನ 12 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು
Last Updated 8 ಜೂನ್ 2023, 5:40 IST
ಬಳ್ಳಾರಿ ಹೆದ್ದಾರಿ: ಸಂಚಾರ ಬದಲಾವಣೆ

ಹೊಸಪೇಟೆ | ಗಂಗಾವತಿಗೆ ಹೊರಟಿದ್ದ ತುಮಕೂರಿನ ಕುಟುಂಬದ ನಗದು, ಚಿನ್ನಾಭರಣ ದೋಚಿದ ಕಳ್ಳರು

ತುಮಕೂರಿನ ಮಹಮ್ಮದ್ ಸಾಧಿಕ್ ಪಾಷಾ(38) ಅವರು ಕುಟುಂಬ ಸಮೇತ ರಾತ್ರಿ ಕಾರಿನಲ್ಲಿ ಗಂಗಾವತಿಗೆ ಮದುವೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಬೆಳಗಿನ ಜಾವ ವಿಶ್ರಾಂತಿ ಪಡೆಯಲು ಗುಂಡಾ ಸಸ್ಯೋದ್ಯಾನ ಬಳಿ ಕೆಲಹೊತ್ತು ಕಾರು ನಿಲ್ಲಿಸಿ ನಾಲ್ವರು ಕೆಳಗಡೆ ಮಲಗಿದ್ದು, ಉಳಿದವರು ಕಾರಿನಲ್ಲಿ ಮಲಗಿದ್ದರು.
Last Updated 7 ಜೂನ್ 2023, 18:28 IST
ಹೊಸಪೇಟೆ | ಗಂಗಾವತಿಗೆ ಹೊರಟಿದ್ದ ತುಮಕೂರಿನ ಕುಟುಂಬದ ನಗದು, ಚಿನ್ನಾಭರಣ ದೋಚಿದ ಕಳ್ಳರು

ಹೊಸಪೇಟೆ: ಜನರಿಗೆ ಕಚ್ಚುತ್ತಿದ್ದ ಕೋತಿ ಕೊನೆಗೂ ಸೆರೆ

ಹೊಸಪೇಟೆ: ಜನರಿಗೆ ಕಚ್ಚುತ್ತಿದ್ದ ಕೋತಿ ಕೊನೆಗೂ ಸೆರೆ
Last Updated 7 ಜೂನ್ 2023, 16:09 IST
ಹೊಸಪೇಟೆ: ಜನರಿಗೆ ಕಚ್ಚುತ್ತಿದ್ದ ಕೋತಿ ಕೊನೆಗೂ ಸೆರೆ

ವಿಜಯನಗರ: ‘ಬಿಜೆಪಿ ಸೋಲಿಗೆ ನಾಯಕರೇ ಕಾರಣ’

ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ: ಲೋಕಸಭಾ, ಜಿ.ಪಂ, ತಾ.ಪಂ ಚುನಾವಣೆಗೆ ತಯಾರಿ
Last Updated 7 ಜೂನ್ 2023, 15:55 IST
ವಿಜಯನಗರ: ‘ಬಿಜೆಪಿ ಸೋಲಿಗೆ ನಾಯಕರೇ ಕಾರಣ’

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ; 12ರಿಂದ ಮೂಲ ದಾಖಲೆಗಳ ಸ್ವೀಕಾರ

ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (ಜಿಪಿಟಿಆರ್) ಸಂಬಂಧಿಸಿದಂತೆ
Last Updated 6 ಜೂನ್ 2023, 16:17 IST
fallback

ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಕ್ರಮ ಕೈಗೊಳ್ಳಿ: ವಿ.ಎಸ್‌.ಉಗ್ರಪ್ಪ ಒತ್ತಾಯ

ತುಂಗಭದ್ರಾ ಜಲಾಶಯದಲ್ಲಿ 132 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ ಸುಮಾರು 37 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ. ಹೂಳು ತೆಗೆದು ನಮ್ಮ ಜನರಿಗೆ ನೆರವಾಗುವುದಕ್ಕೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
Last Updated 6 ಜೂನ್ 2023, 6:32 IST
ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಕ್ರಮ ಕೈಗೊಳ್ಳಿ: ವಿ.ಎಸ್‌.ಉಗ್ರಪ್ಪ ಒತ್ತಾಯ
ADVERTISEMENT

ಹೊಸಪೇಟೆಯಲ್ಲಿ ಕೋತಿಗಳ ಹಾವಳಿ–ಹಲವರಿಗೆ ಗಾಯ

ಹೊಸಪೇಟೆ ನಗರದ ವಿವಿಧ ವಾರ್ಡ್‌ಗಳಲ್ಲಿ ರಾತ್ರಿಯ ವೇಳೆ ಹುಚ್ಚು ಕೋತಿಗಳ ಹಾವಳಿ ಜಾಸ್ತಿಯಾಗಿದ್ದು, ಕೋತಿಯ ಕಡಿತಕ್ಕೆ ಜನಸಾಮಾನ್ಯರು ತತ್ತರಗೊಂಡಿದ್ದಾರೆ.
Last Updated 6 ಜೂನ್ 2023, 6:19 IST
ಹೊಸಪೇಟೆಯಲ್ಲಿ ಕೋತಿಗಳ ಹಾವಳಿ–ಹಲವರಿಗೆ ಗಾಯ

ಹರಪನಹಳ್ಳಿ ಚಿನ್ನದ ನಿಕ್ಷೇಪ: ನಷ್ಟ ಭೀತಿ; ಗುತ್ತಿಗೆದಾರರ ನಿರಾಸಕ್ತಿ

ಚಿನ್ನ ಗಣಿಗಾರಿಕೆಗೆ ಇದೊಂದು ದೊಡ್ಡ ಹಿನ್ನಡೆ ಎಂಬ ಭಾವಿಸಲಾಗಿದ್ದು, ಇನ್ನು ಮುಂದೆ ಟೆಂಡರ್‌ ಕರೆಯುವುದಿಲ್ಲ, ಚಿನ್ನದ ನಿಕ್ಷೇಪ ಎಷ್ಟಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರವೇ ನಡೆಸುವ ಚಿಂತನೆ ಇದೆ
Last Updated 6 ಜೂನ್ 2023, 4:08 IST
ಹರಪನಹಳ್ಳಿ ಚಿನ್ನದ ನಿಕ್ಷೇಪ: ನಷ್ಟ ಭೀತಿ; ಗುತ್ತಿಗೆದಾರರ ನಿರಾಸಕ್ತಿ

ಹಗರಿಬೊಮ್ಮನಹಳ್ಳಿ| ಕಾರಹುಣ್ಣಿಮೆ: ಎತ್ತುಗಳ ಓಟದ ಸ್ಪರ್ಧೆ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ವಿವಿಧ ಗ್ರಾಮಗಳು ಮತ್ತು ಪಟ್ಟಣದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಭಾನುವಾರ ರೈತರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
Last Updated 4 ಜೂನ್ 2023, 16:16 IST
ಹಗರಿಬೊಮ್ಮನಹಳ್ಳಿ| ಕಾರಹುಣ್ಣಿಮೆ: ಎತ್ತುಗಳ ಓಟದ ಸ್ಪರ್ಧೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT