ಗುರುವಾರ, 1 ಜನವರಿ 2026
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಆಸ್ಪತ್ರೆಯಲ್ಲಿ ಬೆಂಕಿ, ತಪ್ಪಿದ ಅನಾಹುತ

ಗರದ ಬಸವೇಶ್ವರ ವೃತ್ತ ಸಮೀಪದ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಹಿಂಭಾಗದ ಪುಣ್ಯಕೋಟಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಗುರುವಾರ ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಆಸ್ಪತ್ರೆಯಲ್ಲಿದ್ದ ಒಳರೋಗಿಗಳಿಗೆ ಯಾವುದೇ ಅಪಾಯ ಉಂಟಾಗಿಲ್ಲ.
Last Updated 1 ಜನವರಿ 2026, 21:02 IST
ಆಸ್ಪತ್ರೆಯಲ್ಲಿ ಬೆಂಕಿ, ತಪ್ಪಿದ ಅನಾಹುತ

ವಿಜಯನಗರ: ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹ

ತಹಶೀಲ್ದಾರ್‌ಗೆ ಕಣಿವಿಹಳ್ಳಿ ಗ್ರಾಮದ ನಿವಾಸಿಗಳ ಮನವಿ
Last Updated 1 ಜನವರಿ 2026, 7:50 IST
ವಿಜಯನಗರ: ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹ

ಕೊಟ್ಟೂರು, ಕುರುವತ್ತಿ ರಥೋತ್ಸವ ನಡುವೆ ಹಂಪಿ ಉತ್ಸವ; ಫೆ.13ಕ್ಕೆ ಭದ್ರತೆ ಸವಾಲು

Police Security Concerns: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಫೆಬ್ರುವರಿ 13ರಿಂದ 15ರವರೆಗೆ ನಡೆಸುವ ಕುರಿತು ಜಿಲ್ಲಾಡಳಿತ ಸುಳಿವು ನೀಡಿದ್ದು, ಇದುವೇ ಅಂತಿಮ ಎಂದಾದರೆ ಕೊಟ್ಟೂರು ರಥೋತ್ಸವದ ಮರುದಿನವೇ ಹಂಪಿ ಉತ್ಸವದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಕಷ್ಟವಾದೀತು.
Last Updated 1 ಜನವರಿ 2026, 7:50 IST
ಕೊಟ್ಟೂರು, ಕುರುವತ್ತಿ ರಥೋತ್ಸವ ನಡುವೆ ಹಂಪಿ ಉತ್ಸವ; ಫೆ.13ಕ್ಕೆ ಭದ್ರತೆ ಸವಾಲು

ವಿಜಯನಗರ: ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ

Kamalapura Crime: ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ವೆಂಕಟಾಪುರ ಕ್ಯಾಂಪ್‌ ಗುಂಡ್ಲಕೇರಿ ಟಿ.ಬಿ.ಬೋರ್ಡ್‌ ಕ್ವಾರ್ಟರ್ಸ್‌ನಲ್ಲಿ ಬುಧವಾರ ಪತಿಯು ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
Last Updated 1 ಜನವರಿ 2026, 7:50 IST
ವಿಜಯನಗರ: ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ

ವಿಜಯನಗರ: ವಂಚನೆಗಳಿಂದ ಪಾರಾಗುವ ಮಾರ್ಗದರ್ಶಕ ಕ್ಯಾಲೆಂಡರ್‌

Vijayanagara Police: ಹೊಸಪೇಟೆ (ವಿಜಯನಗರ): ಸೈಬರ್‌ ವಂಚನೆ, ಕೆಲಸ ಕೊಡಿಸುವುದಾಗಿ ಹೇಳಿ ಮೋಸ, ಸ್ಥಳದಲ್ಲಿಯೇ ಸಾಲ ನೀಡುವುದಾಗಿ ಆಮಿಷ ಒಡ್ಡಿ ಹಣ ಲೂಟಿಯಂತಹ ಅಪರಾಧಗಳಿಂದ ಪಾರಾಗುವ ಸಲಹೆ ನೀಡುವ 2026ರ ನೂತನ ಕ್ಯಾಲೆಂಡರ್ ಅನ್ನು ಜಿಲ್ಲಾ ಪೊಲೀಸ್ ಇಲಾಖೆ ಹೊರತಂದಿದೆ.
Last Updated 1 ಜನವರಿ 2026, 7:50 IST
ವಿಜಯನಗರ: ವಂಚನೆಗಳಿಂದ ಪಾರಾಗುವ ಮಾರ್ಗದರ್ಶಕ ಕ್ಯಾಲೆಂಡರ್‌

ವಿಜಯನಗರ: ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಪ್ರವಾಸಿಗರ ಹಲವು ವರ್ಷಗಳ ಬೇಡಿಕೆ ಸಾಕಾರ: ರಾಜ್ಯದಲ್ಲೇ ಪ್ರಥಮ ಪ್ರಯತ್ನ
Last Updated 1 ಜನವರಿ 2026, 7:49 IST
ವಿಜಯನಗರ: ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಹಂಪಿ: 23 ದೇಶಗಳ ಆರ್‌ಎಸ್ಎಸ್ ಪ್ರಚಾರಕರು ಭೇಟಿ

ಆನೆಗೊಂದಿಯಲ್ಲಿ ಮೂರು ದಿನಗಳ ಮಹತ್ವದ ಸಭೆ
Last Updated 31 ಡಿಸೆಂಬರ್ 2025, 17:06 IST
ಹಂಪಿ: 23 ದೇಶಗಳ ಆರ್‌ಎಸ್ಎಸ್ ಪ್ರಚಾರಕರು ಭೇಟಿ
ADVERTISEMENT

ಹಂಪಿ: ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ಪ್ರವಾಸಿಗರ ಹಲವು ವರ್ಷಗಳ ಬೇಡಿಕೆ ಸಾಕಾರ: ರಾಜ್ಯದಲ್ಲೇ ಪ್ರಥಮ ಪ್ರಯತ್ನ
Last Updated 31 ಡಿಸೆಂಬರ್ 2025, 14:32 IST
ಹಂಪಿ: ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಂಚಾರಿ ಅಕ್ಕ ಕ್ಯಾಂಟೀನ್‌ಗೆ ಚಾಲನೆ

ವಿಜಯನಗರ| ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ ಪತಿ

Vijayanagara Crime: ವಿಜಯನಗರ ಜಿಲ್ಲೆಯಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಹೊಸಪೇಟೆ ಸಮೀಪದ ವೆಂಕಟಾಪುರ ಕ್ಯಾಂಪ್‌ನಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2025, 14:22 IST
ವಿಜಯನಗರ| ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ ಪತಿ

23 ದೇಶಗಳ RSS ಪ್ರಚಾರಕರಿಂದ ಹಂಪಿ ಭೇಟಿ: ಆನೆಗುಂದಿಯಲ್ಲಿ 3 ದಿನಗಳ ಮಹತ್ವದ ಸಭೆ

RSS Strategy Meet: ಅಮೆರಿಕ, ದುಬೈ, ನೈಜೀರಿಯಾ ಸೇರಿ 23 ದೇಶಗಳಲ್ಲಿ ಕಾರ್ಯನಿರ್ವಹಿಸುವ ಆರ್‌ಎಸ್‌ಎಸ್ ಪ್ರಚಾರಕರು ಹಂಪಿಗೆ ಭೇಟಿ ನೀಡಿ, ಆನೆಗುಂದಿಯಲ್ಲಿ 3 ದಿನಗಳ ಚಿಂತನ ಮಂಥನ ಸಭೆಯಲ್ಲಿ ಭಾಗಿಯಾಗಿದ್ದಾರೆ. ದತ್ತಾತ್ರೇಯ ಹೊಸಬಾಳೆ ನೇತೃತ್ವ ವಹಿಸಿದ್ದಾರೆ.
Last Updated 31 ಡಿಸೆಂಬರ್ 2025, 12:51 IST
23 ದೇಶಗಳ RSS ಪ್ರಚಾರಕರಿಂದ ಹಂಪಿ ಭೇಟಿ: ಆನೆಗುಂದಿಯಲ್ಲಿ 3 ದಿನಗಳ ಮಹತ್ವದ ಸಭೆ
ADVERTISEMENT
ADVERTISEMENT
ADVERTISEMENT