ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯನಗರ (ಜಿಲ್ಲೆ)

ADVERTISEMENT

ಹಂಪಿ | ಯುನೆಸ್ಕೊ ಪತ್ರ ತಂದ ಸಂಚಲನ: ತಕ್ಷಣದಿಂದ ಅಕ್ರಮ ಕಟ್ಟಡಗಳ ನೆಲಸಮ?

ಪಾರಂಪರಿಕ ತಾಣ ಕಳೆದುಕೊಳ್ಳುವ ಭೀತಿ
Last Updated 17 ಜನವರಿ 2026, 6:02 IST
ಹಂಪಿ | ಯುನೆಸ್ಕೊ ಪತ್ರ ತಂದ ಸಂಚಲನ: ತಕ್ಷಣದಿಂದ ಅಕ್ರಮ ಕಟ್ಟಡಗಳ ನೆಲಸಮ?

ಹಂಪಿ ಸಾವಿರಾರು ಭಕ್ತರಿಂದ ಪುಣ್ಯಸ್ನಾನ: ಬಟ್ಟೆ ಬದಲಿಸುವ ಸ್ಥಳ ಇಲ್ಲದೆ ಪರದಾಟ

Religious Tourism: ಹಂಪಿಯ ಚಕ್ರತೀರ್ಥದಲ್ಲಿ ಮಕರ ಸಂಕ್ರಾಂತಿಯ ಪುಣ್ಯಸ್ನಾನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದರೂ, ಬಟ್ಟೆ ಬದಲಾಯಿಸಲು ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ಪರದಾಡಿದ್ದಾರೆ ಎಂದು ಪ್ರವಾಸಿಗರು ದೂರಿದರು.
Last Updated 17 ಜನವರಿ 2026, 6:02 IST
ಹಂಪಿ ಸಾವಿರಾರು ಭಕ್ತರಿಂದ ಪುಣ್ಯಸ್ನಾನ: ಬಟ್ಟೆ ಬದಲಿಸುವ ಸ್ಥಳ ಇಲ್ಲದೆ ಪರದಾಟ

ವಿಜಯನಗರ ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಫೆ. 4ರಂದು ನಗರದಲ್ಲಿ ಆರೋಗ್ಯ ಹಕ್ಕಿನ ಜಾಥಾ– ಹೋರಾಟ ತೀವ್ರಗೊಳಿಸಲು ನಿರ್ಧಾರ
Last Updated 17 ಜನವರಿ 2026, 6:01 IST
ವಿಜಯನಗರ ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಎಂಎಸ್‌ಪಿ: ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭ

ಬಿಳಿಜೋಳ ಕ್ವಿಂಟಲ್‌ಗೆ ₹3,749ರಂತೆ, ಮೆಕ್ಕೆಜೋಳ ಕ್ವಿಂಟಲ್‌ಗೆ ₹2,150ರಂತೆ ಖರೀದಿ
Last Updated 17 ಜನವರಿ 2026, 6:01 IST
ಎಂಎಸ್‌ಪಿ: ಬಿಳಿ ಜೋಳ ಖರೀದಿ ಪ್ರಕ್ರಿಯೆ ಆರಂಭ

ಪಿಡಿಒಗಳು ಸಕ್ರಿಯರಾಗಿದ್ದರೆ ಮಕ್ಕಳ ಶೋಷಣೆಗೆ ಕಡಿವಾಣ: ಮೊಹಮ್ಮದ್ ಅಲಿ ಅಕ್ರಂ ಷಾ

Child Abuse Prevention: ವಿಜಯನಗರದ ಕಾರ್ಯಾಗಾರದಲ್ಲಿ ಡಿಪಿಒಗಳು ಬಾಲ್ಯವಿವಾಹ, ಪೋಕ್ಸೊ, ಬಾಲಕಾರ್ಮಿಕತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಹೇಳಿದರು.
Last Updated 17 ಜನವರಿ 2026, 6:00 IST
ಪಿಡಿಒಗಳು ಸಕ್ರಿಯರಾಗಿದ್ದರೆ ಮಕ್ಕಳ ಶೋಷಣೆಗೆ ಕಡಿವಾಣ: ಮೊಹಮ್ಮದ್ ಅಲಿ ಅಕ್ರಂ ಷಾ

ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

Public Healthcare Protest: ವಿಜಯನಗರ ಜಿಲ್ಲಾಸ್ಪತ್ರೆ ಖಾಸಗೀಕರಣದ ವಿರುದ್ಧ ಫೆಬ್ರುವರಿ 2ರಿಂದ 17ರವರೆಗೆ ರಾಜ್ಯದಾದ್ಯಂತ ಆರೋಗ್ಯ ಹಕ್ಕಿನ ಜಾಥಾ ನಡೆಯಲಿದೆ. ಫೆ.4ರಂದು ಹೊಸಪೇಟೆಯಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.
Last Updated 16 ಜನವರಿ 2026, 10:44 IST
ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಪೌರಾಯುಕ್ತೆ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿದ್ದು ಸರಿಯಲ್ಲ: ಜಮೀರ್

Rajeev Gowda Remarks: ಶಿಡ್ಲಘಟ್ಟ ಪೌರಾಯುಕ್ತೆಯ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿರುವುದನ್ನು ಖಂಡಿಸಿದ ಸಚಿವ ಜಮೀರ್ ಅಹಮದ್ ಖಾನ್, ಅಧಿಕಾರಿಗಳ ಜೊತೆ ಶಿಷ್ಟವಾಗಿ ವರ್ತನೆ ಅಗತ್ಯವಿದೆ ಎಂದರು.
Last Updated 16 ಜನವರಿ 2026, 4:50 IST
ಪೌರಾಯುಕ್ತೆ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿದ್ದು ಸರಿಯಲ್ಲ: ಜಮೀರ್
ADVERTISEMENT

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಟಿಕೆಟ್‌ಗೆ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ’

Davangere South Bypoll: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಸಚಿವ ಜಮೀರ್ ಹೇಳಿದರು.
Last Updated 16 ಜನವರಿ 2026, 4:49 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಟಿಕೆಟ್‌ಗೆ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ’

‘ಪ್ರಜಾವಾಣಿ’ ಸಹಯೋಗದಲ್ಲಿ ಹೊರತಂದಿರುವ ಕ್ಯಾಲೆಂಡರ್ ಸಚಿವರಿಂದ ಬಿಡುಗಡೆ

Prajavani Calendar: ಹರಪನಹಳ್ಳಿಯಲ್ಲಿ ಜಾನಪದ ಸಂಕ್ರಾಂತಿ ಸಂದರ್ಭ ‘ಪ್ರಜಾವಾಣಿ’ ಸಹಯೋಗದಲ್ಲಿ 2026ರ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಶಾಸಕಿ ಎಂ.ಪಿ.ಲತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Last Updated 16 ಜನವರಿ 2026, 4:47 IST
 ‘ಪ್ರಜಾವಾಣಿ’ ಸಹಯೋಗದಲ್ಲಿ ಹೊರತಂದಿರುವ ಕ್ಯಾಲೆಂಡರ್ ಸಚಿವರಿಂದ ಬಿಡುಗಡೆ

ಹಂಪಿ ಉತ್ಸವ: ಮೂರೂ ದಿನ ಬಸ್‌ ಸೌಲಭ್ಯ

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಭರವಸೆ: ವಾಹನಗಳ ನಿಲುಗಡೆಗೆ ಜಾಗ ಬಿಟ್ಟುಕೊಡಲು ಕೃಷಿಕರ ಒಪ್ಪಿಗೆ
Last Updated 16 ಜನವರಿ 2026, 4:45 IST
ಹಂಪಿ ಉತ್ಸವ: ಮೂರೂ ದಿನ ಬಸ್‌ ಸೌಲಭ್ಯ
ADVERTISEMENT
ADVERTISEMENT
ADVERTISEMENT