ಶನಿವಾರ, 3 ಜನವರಿ 2026
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಚಂದನ ಚಿರತೆ: ಭಾರತದಲ್ಲಿ 2ನೇ ಬಾರಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಗೋಚರ

Rare Leopard Sighting: ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ–ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳಿರುವ ಚಿರತೆಯು ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
Last Updated 3 ಜನವರಿ 2026, 0:05 IST
ಚಂದನ ಚಿರತೆ: ಭಾರತದಲ್ಲಿ 2ನೇ ಬಾರಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಗೋಚರ

9 ದಿನಗಳಾದರೂ ಒಂದು ಗೇಟ್ ಅಳವಡಿಕೆ ಇಲ್ಲ

ತುಂಗಭದ್ರಾ ಅಣೆಕಟ್ಟೆಯ 18ನೇ ಗೇಟ್‌ನಲ್ಲಿ ಹೊಸ ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಆರಂಭವಾಗಿ ಒಂಭತ್ತು ದಿನ ಕಳೆದರೂ ಅದು ಅಂತಿಮ ಹಂತಕ್ಕೆ ಬಂದಿಲ್ಲ. ಹೀಗಾಗಿ ಈ ಮೊದಲು ನಿರೀಕ್ಷಿಸಿದಂತೆ ತಿಂಗಳಿಗೆ ಎಂಟು ಗೇಟ್ ಅಳವಡಿಸುವ ಗುರಿ ಈಡೇರುತ್ತದೆಯೇ ಎಂಬ ವಿಚಾರದಲ್ಲಿ ಶಂಕೆ ಮೂಡಿದೆ.
Last Updated 2 ಜನವರಿ 2026, 19:59 IST
fallback

23 ದೇಶಗಳಲ್ಲಿನ ಆರ್‌ಎಸ್ಎಸ್ ಪ್ರಚಾರಕರು ಹಂಪಿಗೆ ಭೇಟಿ

ಆನೆಗೊಂದಿಯಲ್ಲಿ ಮೂರು ದಿನಗಳ ಮಹತ್ವದ ಸಭೆ
Last Updated 2 ಜನವರಿ 2026, 6:02 IST
23 ದೇಶಗಳಲ್ಲಿನ ಆರ್‌ಎಸ್ಎಸ್ ಪ್ರಚಾರಕರು ಹಂಪಿಗೆ ಭೇಟಿ

ಇಬ್ಬರು ಶಿಕ್ಷಕಿಯರ ಮನೆಯಲ್ಲಿ ಕಳವು

ಶಿಕ್ಷಕಿಯರ ಮನೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳು ನಗರದಲ್ಲಿ ದಾಖಲಾಗಿದೆ.
Last Updated 2 ಜನವರಿ 2026, 5:59 IST
ಇಬ್ಬರು ಶಿಕ್ಷಕಿಯರ ಮನೆಯಲ್ಲಿ ಕಳವು

ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಲಡ್ಡು ವಿತರಣೆ ಆರಂಭ

Laddu distribution ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಆರಂಭವಾಗಬೇಕು ಎಂಬ ಭಕ್ತಾದಿಗಳ ಬಹುದಿನಗಳ ಬೇಡಿಕೆ ಗುರುವಾರ ಈಡೇರಿದ್ದು, ಪ್ರಸಾದ ವಿತರಣೆ ಕೌಂಟರ್ ತೆರೆಯಲಾಯಿತು.
Last Updated 2 ಜನವರಿ 2026, 5:58 IST
ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಲಡ್ಡು ವಿತರಣೆ ಆರಂಭ

ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾರರ ಅಂತಿಮ ಪಟ್ಟಿ ಪ್ರಕಟ

North East Teachers' Constituency: ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
Last Updated 2 ಜನವರಿ 2026, 5:57 IST
ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾರರ ಅಂತಿಮ ಪಟ್ಟಿ ಪ್ರಕಟ

8 ವರ್ಷವಾದರೂ ಉದ್ಘಾಟನೆಯಾಗದ ಕೂಡ್ಲಿಗಿ ಮೀನುಗಾರಿಕೆ ಕಚೇರಿ; ₹18 ಲಕ್ಷದ ಕಟ್ಟಡ!

Ballari Kudligi Issue: ಕೂಡ್ಲಿಗಿ: ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣ ಮಾಡಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ಕಟ್ಟಡ ಹಾಳು ಬಿದ್ದು, ಕುಡುಕರ ಅಡ್ಡೆಯಾಗಿ, ಕುರಿ ದೊಡ್ಡಿಯಾಗಿ ಮಾರ್ಪಟ್ಟಿದೆ.
Last Updated 2 ಜನವರಿ 2026, 5:54 IST
8 ವರ್ಷವಾದರೂ ಉದ್ಘಾಟನೆಯಾಗದ ಕೂಡ್ಲಿಗಿ ಮೀನುಗಾರಿಕೆ ಕಚೇರಿ; ₹18 ಲಕ್ಷದ ಕಟ್ಟಡ!
ADVERTISEMENT

ಆಸ್ಪತ್ರೆಯಲ್ಲಿ ಬೆಂಕಿ, ತಪ್ಪಿದ ಅನಾಹುತ

ಗರದ ಬಸವೇಶ್ವರ ವೃತ್ತ ಸಮೀಪದ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಹಿಂಭಾಗದ ಪುಣ್ಯಕೋಟಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಗುರುವಾರ ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಆಸ್ಪತ್ರೆಯಲ್ಲಿದ್ದ ಒಳರೋಗಿಗಳಿಗೆ ಯಾವುದೇ ಅಪಾಯ ಉಂಟಾಗಿಲ್ಲ.
Last Updated 1 ಜನವರಿ 2026, 21:02 IST
ಆಸ್ಪತ್ರೆಯಲ್ಲಿ ಬೆಂಕಿ, ತಪ್ಪಿದ ಅನಾಹುತ

ವಿಜಯನಗರ: ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹ

ತಹಶೀಲ್ದಾರ್‌ಗೆ ಕಣಿವಿಹಳ್ಳಿ ಗ್ರಾಮದ ನಿವಾಸಿಗಳ ಮನವಿ
Last Updated 1 ಜನವರಿ 2026, 7:50 IST
ವಿಜಯನಗರ: ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹ

ಕೊಟ್ಟೂರು, ಕುರುವತ್ತಿ ರಥೋತ್ಸವ ನಡುವೆ ಹಂಪಿ ಉತ್ಸವ; ಫೆ.13ಕ್ಕೆ ಭದ್ರತೆ ಸವಾಲು

Police Security Concerns: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ಬಾರಿ ಫೆಬ್ರುವರಿ 13ರಿಂದ 15ರವರೆಗೆ ನಡೆಸುವ ಕುರಿತು ಜಿಲ್ಲಾಡಳಿತ ಸುಳಿವು ನೀಡಿದ್ದು, ಇದುವೇ ಅಂತಿಮ ಎಂದಾದರೆ ಕೊಟ್ಟೂರು ರಥೋತ್ಸವದ ಮರುದಿನವೇ ಹಂಪಿ ಉತ್ಸವದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಕಷ್ಟವಾದೀತು.
Last Updated 1 ಜನವರಿ 2026, 7:50 IST
ಕೊಟ್ಟೂರು, ಕುರುವತ್ತಿ ರಥೋತ್ಸವ ನಡುವೆ ಹಂಪಿ ಉತ್ಸವ; ಫೆ.13ಕ್ಕೆ ಭದ್ರತೆ ಸವಾಲು
ADVERTISEMENT
ADVERTISEMENT
ADVERTISEMENT