ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

PV Web Exclusive: ಕಳೆಯಿತು ನಾಲ್ಕು ವರ್ಷ, ಇಲ್ಲ ಜಿಲ್ಲಾಡಳಿತ ಭವನ

New District Issues: ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ವಿಜಯನಗರ ಜಿಲ್ಲೆ ರಾಜ್ಯದ 31ನೇ ಜಿಲ್ಲೆಯಾಗಿ ರೂಪುಗೊಂಡು ನಾಲ್ಕು ವರ್ಷ ಕಳೆದಿದೆ. ಆದರೂ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜಿಲ್ಲಾಡಳಿತ ಭವನವೇ ನಿರ್ಮಾಣವಾಗಿಲ್ಲ. ಇದರಿಂದಾಗಿ ಜನರಿಗೆ ಅಲೆದಾಟದ ಕಷ್ಟ ತಪ್ಪಿಲ್ಲ.
Last Updated 3 ಮಾರ್ಚ್ 2026, 14:47 IST
PV Web Exclusive: ಕಳೆಯಿತು ನಾಲ್ಕು ವರ್ಷ, ಇಲ್ಲ ಜಿಲ್ಲಾಡಳಿತ ಭವನ

PV Web Exclusive: ದೇಗುಲಗಳ ಜಿಲ್ಲೆ ವಿಜಯನಗರದ ಉತ್ಸವಗಳಿಗೆ ಲಕ್ಷ ಲಕ್ಷ ಮಂದಿ!

Religious Tourism: ರಥೋತ್ಸವ, ಜಾತ್ರೆ, ದೀಪೋತ್ಸವಗಳಲ್ಲಿ ಜನಸಾಗರವೇ ಸೇರಿತ್ತು ಎಂದು ಹೇಳುವುದನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಅದು ಸರಿಯಾಗಿ ಅನ್ವಯ ಆಗುವುದು ವಿಜಯನಗರ ಜಿಲ್ಲೆಗೇ ಎನ್ನಬೇಕು. ಇಲ್ಲಿ ನಡೆಯುವ ರಥೋತ್ಸವಗಳಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ.
Last Updated 3 ಮಾರ್ಚ್ 2026, 9:30 IST
PV Web Exclusive: ದೇಗುಲಗಳ ಜಿಲ್ಲೆ ವಿಜಯನಗರದ ಉತ್ಸವಗಳಿಗೆ ಲಕ್ಷ ಲಕ್ಷ ಮಂದಿ!

ಚಂದ್ರಗ್ರಹಣ: ಮಧ್ಯಾಹ್ನ 12ಕ್ಕೆ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳು ಬಂದ್‌

Hospet Temple Closure: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಹೊಸಪೇಟೆ ಮತ್ತು ಹಂಪಿಯ ಪ್ರಮುಖ ದೇವಸ್ಥಾನಗಳು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬಂದ್ ಆಗಲಿವೆ. ಗ್ರಹಣ ಮುಕ್ತಾಯದ ನಂತರ ಶುದ್ಧೀಕರಣ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು.
Last Updated 3 ಮಾರ್ಚ್ 2026, 2:21 IST
ಚಂದ್ರಗ್ರಹಣ: ಮಧ್ಯಾಹ್ನ 12ಕ್ಕೆ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳು ಬಂದ್‌

ಕುರಿಗಾಹಿಯ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!

Bear Human Conflict: ಹಾಲಸಾಗರದ ಜಿ. ಓಬಯ್ಯ(45) ಕರಡಿ ದಾಳಿಯಿಂದ ಮೃತಪಟ್ಟವರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅವರು ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರ ವಲಯದಲ್ಲಿ ಹೋಗಿದ್ದಾಗ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿ ಸಾಯಿಸಿದೆ.
Last Updated 2 ಮಾರ್ಚ್ 2026, 14:04 IST
ಕುರಿಗಾಹಿಯ ಕೊಂದಿದ್ದ ಕರಡಿ ಜನರಿಂದ ಹಿಗ್ಗಾಮುಗ್ಗ ಹೊಡೆತ ತಿಂದು ಪ್ರಾಣ ಬಿಟ್ಟಿತು!

ಕೂಡ್ಲಿಗಿ: ಕೆರೆಯಲ್ಲಿ ಮುಳುಗಿ ಇಬ್ಬರು ಮಹಿಳೆಯರ ಸಾವು

Vijayanagara News: ತಾಲ್ಲೂಕಿನ ಗಂಡಬೊನ್ನಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಮಹಿಳೆಯರು ನೀರಿನಲ್ಲಿ ಮುಳುಗಿ ಮೃತಪಟ್ಟು, ನಾಲ್ವರು ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ. ಸರೋಜಮ್ಮ ಹಾಗೂ ಸುಜಾತ ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ಫೆಬ್ರುವರಿ 2026, 12:47 IST
ಕೂಡ್ಲಿಗಿ: ಕೆರೆಯಲ್ಲಿ ಮುಳುಗಿ ಇಬ್ಬರು ಮಹಿಳೆಯರ ಸಾವು

ರಾಜ್ಯ ದ್ವಿಭಾಷಾ ಸೂತ್ರ ಒಪ್ಪಿಕೊಳ್ಳಲಿ: ಮರುಳಸಿದ್ದಪ್ಪ

ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬ
Last Updated 28 ಫೆಬ್ರುವರಿ 2026, 4:41 IST
ರಾಜ್ಯ ದ್ವಿಭಾಷಾ ಸೂತ್ರ ಒಪ್ಪಿಕೊಳ್ಳಲಿ: ಮರುಳಸಿದ್ದಪ್ಪ

ಗಿರಿಜನ ಉಪಯೋಜನೆ: ಸಹಾಯಧನಕ್ಕೆ ಅರ್ಜಿ

Karnataka Sheep Development: ಗಿರಿಜನ ಉಪಯೋಜನೆಯಡಿ ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ ಸಹಾಯಧನಕ್ಕಾಗಿ ಹೊಸಪೇಟೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 7ರೊಳಗೆ ಅರ್ಜಿ ಸಲ್ಲಿಸಲು ಸೂಚನೆ.
Last Updated 28 ಫೆಬ್ರುವರಿ 2026, 4:39 IST
ಗಿರಿಜನ ಉಪಯೋಜನೆ: ಸಹಾಯಧನಕ್ಕೆ ಅರ್ಜಿ
ADVERTISEMENT

ಕೂಲಹಳ್ಳಿ: ಮದ್ಯ ಮಾರಾಟ ನಿಷೇಧ

ಹರಪನಹಳ್ಳಿ: ತಾಲ್ಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ಗೋಣಿ ಬಸವೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರೆ ಅಂಗವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
Last Updated 28 ಫೆಬ್ರುವರಿ 2026, 4:35 IST
ಕೂಲಹಳ್ಳಿ: ಮದ್ಯ ಮಾರಾಟ ನಿಷೇಧ

ಹರಪನಹಳ್ಳಿ: ಸಾಮೂಹಿಕ ವಿವಾಹ ಏ.12ರಂದು

Kanchikere Event: ಹರಪನಹಳ್ಳಿಯ ಕಂಚಿಕೆರೆ ಗ್ರಾಮದಲ್ಲಿ ಏಪ್ರಿಲ್ 12ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 28 ಫೆಬ್ರುವರಿ 2026, 4:33 IST
ಹರಪನಹಳ್ಳಿ: ಸಾಮೂಹಿಕ ವಿವಾಹ ಏ.12ರಂದು

ರಾಗಿ, ಜೋಳ ಖರೀದಿ ಕೇಂದ್ರಕ್ಕೆ ಚಾಲನೆ

ಕೊಟ್ಟೂರು: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಹಾಗೂ ಜೋಳ ಖರೀದಿ ಮಾಡಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಪಿಎಂಸಿ ನಿರ್ದೇಶಕ ಶಾಂತನಹಳ್ಳಿ ಕೊಡದಪ್ಪ ಹೇಳಿದರು. ...
Last Updated 28 ಫೆಬ್ರುವರಿ 2026, 4:31 IST
ರಾಗಿ, ಜೋಳ ಖರೀದಿ ಕೇಂದ್ರಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT