ಭಾನುವಾರ, 4 ಜನವರಿ 2026
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ರಾಜ್ಯದ ಎಲ್ಲಾ ಡಿ.ಸಿ ‌ಕಚೇರಿಗಳ ಎದುರು ಜ.19ರಿಂದ ಧರಣಿ: ದೇವದಾಸಿಯರ ವಿಮೋಚನಾ ಸಂಘ

‘ಮಾಜಿ ದೇವದಾಸಿಯರ ಸಮೀಕ್ಷೆ–ಕೊರತೆ ಸರಿಪಡಿಸಿ’
Last Updated 4 ಜನವರಿ 2026, 9:35 IST
ರಾಜ್ಯದ ಎಲ್ಲಾ ಡಿ.ಸಿ ‌ಕಚೇರಿಗಳ ಎದುರು ಜ.19ರಿಂದ ಧರಣಿ: ದೇವದಾಸಿಯರ ವಿಮೋಚನಾ ಸಂಘ

ಹೊಸಪೇಟೆ|37ನೇ ರಾಷ್ಟೀಯ ರಸ್ತೆ ಸುರಕ್ಷತಾ ಮಾಸಾಚರಣೆ: ಕಾಲ್ನಡಿಗೆ ಜಾಥಾಕ್ಕೆ ಚಾಲನೆ

Road Safety Awareness: ಸಂಚಾರಿ ನಿಯಮಗಳ ಪಾಲನೆಗಳನ್ನು ಉಲ್ಲಂಘನೆ ಮಾಡುವುದರಿಂದ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅ‍ಪಘಾತ ರಹಿತ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಹೇಳಿದರು.
Last Updated 4 ಜನವರಿ 2026, 2:45 IST
ಹೊಸಪೇಟೆ|37ನೇ ರಾಷ್ಟೀಯ ರಸ್ತೆ ಸುರಕ್ಷತಾ ಮಾಸಾಚರಣೆ: ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಇನ್ನು ಮನೆಯಲ್ಲೇ ಕುಳಿತು ಇ–ಖಾತಾ: ಶಾಸಕ ಎಚ್.ಆರ್‌. ಗವಿಯಪ್ಪ

ಸೌಲಭ್ಯ ಸದ್ಬಳಕೆ ಮಾಡಲು ಶಾಸಕ, ಪೌರಾಯುಕ್ತರ ಸೂಚನೆ
Last Updated 3 ಜನವರಿ 2026, 5:36 IST
ಇನ್ನು ಮನೆಯಲ್ಲೇ ಕುಳಿತು ಇ–ಖಾತಾ: ಶಾಸಕ ಎಚ್.ಆರ್‌. ಗವಿಯಪ್ಪ

ಆಭರಣ ಕಳವು: ಪ್ರಕರಣ ದಾಖಲಾದ 12 ಗಂಟೆಯಲ್ಲಿ ಆರೋಪಿಗಳ ಸೆರೆ

Swift Police Action: ಹರಪನಹಳ್ಳಿ: ಇಬ್ಬರು ಶಿಕ್ಷಕಿಯರ ಮನೆಯಲ್ಲಿ ನಡೆದ ಕಳವು ಪ್ರಕರಣದಲ್ಲಿ ದೂರು ದಾಖಲಾಗಿದ 12 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿ ₹22.60 ಲಕ್ಷ ಮೌಲ್ಯದ ಆಭರಣ ಮತ್ತು ಆಟೊ ವಶಪಡಿಸಿಕೊಳ್ಳಲಾಗಿದೆ.
Last Updated 3 ಜನವರಿ 2026, 5:36 IST
ಆಭರಣ ಕಳವು: ಪ್ರಕರಣ ದಾಖಲಾದ 12 ಗಂಟೆಯಲ್ಲಿ ಆರೋಪಿಗಳ ಸೆರೆ

ದುಶ್ಚಟ ತ್ಯಜಿಸಿದರೆ ಉತ್ತಮ ಆರೋಗ್ಯ: ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ

Naturopathy Benefits: ಹರಪನಹಳ್ಳಿ: ಶಿಸ್ತಿನ ಜೀವನಶೈಲಿ ಮತ್ತು ದುಶ್ಚಟಗಳ ತ್ಯಜನೆಯಿಂದ ಉತ್ತಮ ಆರೋಗ್ಯ ಸಾಧ್ಯವೆಂದು ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಅಭಿಪ್ರಾಯಪಟ್ಟರು.
Last Updated 3 ಜನವರಿ 2026, 5:36 IST
ದುಶ್ಚಟ ತ್ಯಜಿಸಿದರೆ ಉತ್ತಮ ಆರೋಗ್ಯ: ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ

ರೈಲು ನಿಲ್ದಾಣ ಮೇಲ್ದರ್ಜೆಗೆ: ಶಾಸಕ ಕೆ.ನೇಮರಾಜನಾಯ್ಕ ವಿಶ್ವಾಸ

Infrastructure Development: ಹಗರಿಬೊಮ್ಮನಹಳ್ಳಿ: ಪಟ್ಟಣ, ಕೊಟ್ಟೂರು ಮತ್ತು ಮರಿಯಮ್ಮನಹಳ್ಳಿ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
Last Updated 3 ಜನವರಿ 2026, 5:35 IST
ರೈಲು ನಿಲ್ದಾಣ ಮೇಲ್ದರ್ಜೆಗೆ: ಶಾಸಕ ಕೆ.ನೇಮರಾಜನಾಯ್ಕ ವಿಶ್ವಾಸ

ಹೂವಿನಹಡಗಲಿ: ಹೊಳಗುಂದಿ ಸಿದ್ಧೇಶ್ವರ ರಥೋತ್ಸವ

Temple Celebration: ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದಲ್ಲಿ ಸಿದ್ಧೇಶ್ವರ ಸ್ವಾಮಿ ರಥೋತ್ಸವ ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ಜರುಗಿತು. ಮೆರವಣಿಗೆ, ಪೂಜೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 3 ಜನವರಿ 2026, 5:35 IST
ಹೂವಿನಹಡಗಲಿ: ಹೊಳಗುಂದಿ ಸಿದ್ಧೇಶ್ವರ ರಥೋತ್ಸವ
ADVERTISEMENT

ಸಮಸಮಾಜಕ್ಕಾಗಿ ಶ್ರಮಿಸಿದ ಅಂಬಿಗರ ಚೌಡಯ್ಯ: ಬಾರಿಕರ ಬಾಪೂಜಿ

Ambigara Contribution: ಹಗರಿಬೊಮ್ಮನಹಳ್ಳಿ: ನಿಜ ಶರಣ ಅಂಬಿಗರ ಚೌಡಯ್ಯನವರು ಸಮಸಮಾಜ ನಿರ್ಮಾಣದಲ್ಲಿ ಶ್ರೇಷ್ಠ ವಚನಕಾರರಾಗಿದ್ದು, ನೂರಾರು ವಚನಗಳ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ ಎಂದು ಬಾರಿಕರ ಬಾಪೂಜಿ ಅಭಿಪ್ರಾಯಪಟ್ಟರು.
Last Updated 3 ಜನವರಿ 2026, 5:35 IST
ಸಮಸಮಾಜಕ್ಕಾಗಿ ಶ್ರಮಿಸಿದ ಅಂಬಿಗರ ಚೌಡಯ್ಯ: ಬಾರಿಕರ ಬಾಪೂಜಿ

ಕನ್ನಡ ವಿವಿಗೆ ಬರಲಿ ಇನ್ನಷ್ಟು ವಿದ್ಯಾರ್ಥಿಗಳು: ಪ್ರೊ. ಶಿವಾನಂದ ವಿರಕ್ತಮಠ

Higher Education Focus: ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಲವು ವಿಭಾಗಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುವಂತೆ ಪ್ರೋತ್ಸಾಹಿಸಬೇಕು ಎಂದು ಲಲಿತಕಲಾ ವಿಭಾಗದ ಡೀನ್ ಪ್ರೊ. ಶಿವಾನಂದ ವಿರಕ್ತಮಠ ಹೇಳಿದರು.
Last Updated 3 ಜನವರಿ 2026, 5:35 IST
ಕನ್ನಡ ವಿವಿಗೆ ಬರಲಿ ಇನ್ನಷ್ಟು ವಿದ್ಯಾರ್ಥಿಗಳು: ಪ್ರೊ. ಶಿವಾನಂದ ವಿರಕ್ತಮಠ

ಚಂದನ ಚಿರತೆ: ಭಾರತದಲ್ಲಿ 2ನೇ ಬಾರಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಗೋಚರ

Rare Leopard Sighting: ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ–ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳಿರುವ ಚಿರತೆಯು ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
Last Updated 3 ಜನವರಿ 2026, 0:05 IST
ಚಂದನ ಚಿರತೆ: ಭಾರತದಲ್ಲಿ 2ನೇ ಬಾರಿ, ರಾಜ್ಯದಲ್ಲಿ ಇದೇ ಮೊದಲ ಬಾರಿ ಗೋಚರ
ADVERTISEMENT
ADVERTISEMENT
ADVERTISEMENT