ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

6 ತಿಂಗಳಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಸುಧಾರಣೆಗೆ ಯತ್ನ: ತಜ್ಞರ ತಂಡ ವೀಕ್ಷಣೆ

Irrigation Project: ಹೊಸ ಕ್ರೆಸ್ಟ್‌ಗೇಟ್‌ ಅಳವಡಿಕೆಗೆ ನೀರು ಹರಿಸುವುದನ್ನು 6 ತಿಂಗಳು ಸ್ಥಗಿತಗೊಳಿಸಲಾಗಿದ್ದು, ಇದೇ ಅವಧಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ದುರಸ್ತಿ ಕಾರ್ಯಕ್ಕೆ ತಜ್ಞರ ತಂಡ ಪರಿಶೀಲನೆ ಆರಂಭಿಸಿದೆ.
Last Updated 16 ಡಿಸೆಂಬರ್ 2025, 7:50 IST
6 ತಿಂಗಳಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಸುಧಾರಣೆಗೆ ಯತ್ನ: ತಜ್ಞರ ತಂಡ ವೀಕ್ಷಣೆ

ವಿಜಯನಗರ ಡಿಎಚ್‌ಒ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

Corruption Allegation: ವಿಜಯನಗರ ಡಿಎಚ್‌ಒ ಡಾ. ಎಲ್.ಆರ್. ಶಂಕರ್ ನಾಯ್ಕ್ ಅವರ ಮನೆ, ಕಚೇರಿ ಹಾಗೂ ಪತ್ನಿ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
Last Updated 16 ಡಿಸೆಂಬರ್ 2025, 6:22 IST
ವಿಜಯನಗರ ಡಿಎಚ್‌ಒ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ವಿಜಯನಗರ: ಅಪರೂಪದ ಷಟ್ಪದಿ ಮಹಾಕಾವ್ಯ ಸಿದ್ಧ, ಕೃತಿ ಡಿ.28ಕ್ಕೆ ಬಿಡುಗಡೆ

ರಂಗೋಪಂತ ನಾಗರಾಜರಾಯರ ಕೃತಿ ಡಿ.28ಕ್ಕೆ ಬಿಡುಗಡೆ
Last Updated 16 ಡಿಸೆಂಬರ್ 2025, 5:57 IST
ವಿಜಯನಗರ: ಅಪರೂಪದ ಷಟ್ಪದಿ ಮಹಾಕಾವ್ಯ ಸಿದ್ಧ, ಕೃತಿ ಡಿ.28ಕ್ಕೆ ಬಿಡುಗಡೆ

ವಿಜಯನಗರ: 178 ಮಂದಿ ಭಾಗಿ, ಹಲವರು ರಾಜ್ಯಮಟ್ಟಕ್ಕೆ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಸಂಪನ್ನ
Last Updated 16 ಡಿಸೆಂಬರ್ 2025, 5:51 IST
ವಿಜಯನಗರ: 178 ಮಂದಿ ಭಾಗಿ, ಹಲವರು ರಾಜ್ಯಮಟ್ಟಕ್ಕೆ

ವಿಜಯನಗರ: ಸಜ್ಜಾಯ್ತು ವಿಜಯ ಮಹಿಳಾ ಸುರಕ್ಷಾ ಪಡೆ

ಜಿಲ್ಲೆಯ ಮೂರು ಉಪವಿಭಾಗಗಳಿಗೆ ತಲಾ ಒಂದರಂತೆ ವಾಹನ, 6 ಸಿಬ್ಬಂದಿ
Last Updated 16 ಡಿಸೆಂಬರ್ 2025, 5:49 IST
ವಿಜಯನಗರ: ಸಜ್ಜಾಯ್ತು ವಿಜಯ ಮಹಿಳಾ ಸುರಕ್ಷಾ ಪಡೆ

ವಿಜಯನಗರ: ಬಲ್ಡೋಟಾ ಸಿಇಒ ಮಧುಸೂದನ ಐಇಐ ಅಧ್ಯಕ್ಷ

Leadership Change: ಈ ಶನಿವಾರ, ಬಲ್ಡೋಟಾ ಗ್ರೂಪ್‌ನ ಸಿಇಒ ಕೆ. ಮಧುಸೂದನ ಅವರು ಮುನಿರಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ (ಐಇಐ) ಲೋಕಲ್ ಸೆಂಟರ್‌ನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ.
Last Updated 15 ಡಿಸೆಂಬರ್ 2025, 5:29 IST
ವಿಜಯನಗರ: ಬಲ್ಡೋಟಾ ಸಿಇಒ ಮಧುಸೂದನ ಐಇಐ ಅಧ್ಯಕ್ಷ

ಆಯುರ್ವೇದಕ್ಕೆ 25 ಹಾಸಿಗೆ ಕಾಯ್ದಿರಿಸಲು ಚಿಂತನೆ: ಶಾಸಕ ಎಚ್.ಆರ್.ಗವಿಯಪ್ಪ

Healthcare Initiative: ಹೊಸಪೇಟೆಯಲ್ಲಿ 250 ಹಾಸಿಗೆಗಳ ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಗಾಗಿ 25 ಹಾಸಿಗೆಗಳನ್ನು ಕಾಯ್ದಿರಿಸುವ ಬಗ್ಗೆ ಚಿಂತನೆ ವ್ಯಕ್ತಪಡಿಸಿದ ಶಾಸಕ ಎಚ್.ಆರ್.ಗವಿಯಪ್ಪ, 'ಬೋದ್ಧವ್ಯ-2025' ಕಾರ್ಯಾಗಾರದ ಉದ್ಘಾಟನೆ ವೇಳೆ ಮಾತನಾಡಿದರು.
Last Updated 15 ಡಿಸೆಂಬರ್ 2025, 5:29 IST
ಆಯುರ್ವೇದಕ್ಕೆ 25 ಹಾಸಿಗೆ ಕಾಯ್ದಿರಿಸಲು ಚಿಂತನೆ: ಶಾಸಕ ಎಚ್.ಆರ್.ಗವಿಯಪ್ಪ
ADVERTISEMENT

ಶಿಕ್ಷಣ ಜತೆಗೆ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಿ: ಶಾಸಕ ಎಚ್.ಆರ್.ಗವಿಯಪ್ಪ

Educational Values: ಹೊಸಪೇಟೆಯಲ್ಲಿ ಸಂಡೂರು ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು.
Last Updated 15 ಡಿಸೆಂಬರ್ 2025, 5:28 IST
ಶಿಕ್ಷಣ ಜತೆಗೆ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಿ: ಶಾಸಕ ಎಚ್.ಆರ್.ಗವಿಯಪ್ಪ

ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆ

School Closure Protest: ಸರ್ಕಾರಿ ಶಾಲೆ ಮುಚ್ಚದಂತೆ ಆಗ್ರಹಿಸಿ ಹೊಸಪೇಟೆ ಹಂಪಸಾಗರ-3 ಸೇರಿದಂತೆ ಹಲವೆಡೆ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿ ದೂರದ ಶಾಲೆಗೆ ಹೋಗಲಾರುವ ಮಕ್ಕಳ ಸಮಸ್ಯೆ ಎತ್ತಿದರು.
Last Updated 14 ಡಿಸೆಂಬರ್ 2025, 5:33 IST
ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆ

ಹೊಸಪೇಟೆ: ಸಂಗೀತ, ನೃತ್ಯ, ನಾಟಕೋತ್ಸವ

ತಾಲ್ಲೂಕಿನ ಮಲಪನಗುಡಿ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ, ಹೊಸಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 2024–25ನೇ ಸಾಲಿನ ಗಿರಿಜನ ಉಪಯೋಜನೆಯಡಿಯಲ್ಲಿ ಸಂಗೀತ, ನೃತ್ಯ, ನಾಟಕೋತ್ಸವ ನಡೆಯಿತು.
Last Updated 14 ಡಿಸೆಂಬರ್ 2025, 5:32 IST
ಹೊಸಪೇಟೆ:  ಸಂಗೀತ, ನೃತ್ಯ, ನಾಟಕೋತ್ಸವ
ADVERTISEMENT
ADVERTISEMENT
ADVERTISEMENT