ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ಪ್ರಧಾನಿಗಾಗಿ ಹಂಪಿಯಲ್ಲಿ ಜಗ್ಗೇಶ್‌ ಪ್ರಾರ್ಥನೆ

ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರು ಸೋಮವಾರ ಹಂಪಿಯ ಯಂತ್ರೋದ್ಧಾರಕ, ವಿರೂಪಾಕ್ಷ, ಭುವನೇಶ್ವರಿ ದೇವಸ್ಥಾನ ಸಹಿತ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Last Updated 19 ಮಾರ್ಚ್ 2024, 5:51 IST
ಪ್ರಧಾನಿಗಾಗಿ ಹಂಪಿಯಲ್ಲಿ ಜಗ್ಗೇಶ್‌ ಪ್ರಾರ್ಥನೆ

ತುಂಗಭದ್ರೆ ಸೆರಗಿನ ತಾಲ್ಲೂಕಿಗೆ ನೀರಿನ ಸಂಕಟ

ಎಂಟು ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಗೆ ಮೊರೆ–40 ಗ್ರಾಮಗಳಲ್ಲಿ ನೀರಿನ ಅಭಾವ ಭೀತಿ
Last Updated 19 ಮಾರ್ಚ್ 2024, 4:49 IST
ತುಂಗಭದ್ರೆ ಸೆರಗಿನ ತಾಲ್ಲೂಕಿಗೆ ನೀರಿನ ಸಂಕಟ

ಹೊಸಪೇಟೆ: ಬಸ್ ನಿಲ್ದಾಣದಲ್ಲಿ ಚಕ್ರದಡಿಗೆ ಸಿಲುಕಿ 3 ವರ್ಷದ ಬಾಲಕ ಸಾವು

ಸಾರಿಗೆ ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಅದರ ಚಕ್ರದಡಿಗೆ ಸಿಲುಕಿ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
Last Updated 18 ಮಾರ್ಚ್ 2024, 16:49 IST
ಹೊಸಪೇಟೆ: ಬಸ್ ನಿಲ್ದಾಣದಲ್ಲಿ ಚಕ್ರದಡಿಗೆ ಸಿಲುಕಿ 3 ವರ್ಷದ ಬಾಲಕ ಸಾವು

ಹೊಸಪೇಟೆ | ಎಪಿಎಂಸಿಯಲ್ಲಿ ರಾಗಿ, ಜೋಳ ಖರೀದಿ ಆರಂಭ

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪರಿಶೀಲನೆ
Last Updated 18 ಮಾರ್ಚ್ 2024, 15:58 IST
ಹೊಸಪೇಟೆ  | ಎಪಿಎಂಸಿಯಲ್ಲಿ ರಾಗಿ, ಜೋಳ ಖರೀದಿ ಆರಂಭ

ವಿಜಯನಗರ: ಗ್ಯಾರಂಟಿ ಸಮೀಕ್ಷೆ ಶೇ 64ರಷ್ಟು ಪೂರ್ಣ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮೀಕ್ಷೆ ಪ್ರಗತಿ ಪರಿಶೀಲನೆ–ಡಿ.ಸಿ ಸೂಚನೆ
Last Updated 17 ಮಾರ್ಚ್ 2024, 15:59 IST
ವಿಜಯನಗರ: ಗ್ಯಾರಂಟಿ ಸಮೀಕ್ಷೆ ಶೇ 64ರಷ್ಟು ಪೂರ್ಣ

ವಿಜಯನಗರ | ನ್ಯಾಯಸಮ್ಮತ ಚುನಾವಣೆ: ಡಿ.ಸಿ ಕಟ್ಟುನಿಟ್ಟಿನ ಸೂಚನೆ

ಜಯನಗರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯು ಅತ್ಯಂತ ಶಾಂತರೀತಿಯಿಂದ,  ಮುಕ್ತವಾಗಿ, ನ್ಯಾಯಸಮ್ಮತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಜರುಗುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 17 ಮಾರ್ಚ್ 2024, 12:42 IST
ವಿಜಯನಗರ | ನ್ಯಾಯಸಮ್ಮತ ಚುನಾವಣೆ: ಡಿ.ಸಿ ಕಟ್ಟುನಿಟ್ಟಿನ ಸೂಚನೆ

ಹೊಸಪೇಟೆ | ಬಿಸಿಲಿನ ಝಳ: ಪಕ್ಷಿಗಳಿಗೆ ನೀರು

ಬಿಸಿಲಿನ ಝಳ ತೀವ್ರಗೊಂಡಿದ್ದು, ಪ್ರಾಣಿ, ಪಕ್ಷಿಗಳಿಗೂ ನೀರಿನ ಹಾಹಾಕಾರ ಉಂಟಾಗಿದೆ. ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ವತಿಯಿಂದ ಕೃತಕ ನೀರಿನ ತೊಟ್ಟಿ ನಿರ್ಮಿಸಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸುವ ಮಾದರಿ ಕೆಲಸ ನಡೆದಿದೆ.
Last Updated 17 ಮಾರ್ಚ್ 2024, 12:38 IST
ಹೊಸಪೇಟೆ | ಬಿಸಿಲಿನ ಝಳ: ಪಕ್ಷಿಗಳಿಗೆ ನೀರು
ADVERTISEMENT

ಶ್ರೀ ವಿಜಯದಾಸರು ಸಿನಿಮಾ ಏಪ್ರಿಲ್‌ 12ರಂದು ಬಿಡುಗಡೆ

ಯಶಸ್ವಿಯಾಗಿ ಪ್ರದರ್ಶನ ಕಂಡಿರುವ ‘ಜಗನ್ನಾಥದಾಸ’ ಸಿನಿಮಾ ನಿರ್ಮಿಸಿದ ತಂಡದಿಂದ ‘ದಾಸವರೇಣ್ಯ ಶ್ರೀ ವಿಜಯದಾಸರು’ ಎಂಬ ಹೊಸ ಸಿನಿಮಾ ತಯಾರಾಗಿದ್ದು, ಏಪ್ರಿಲ್ 12ರಂದು ಬಿಡುಗಡೆಗಯಾಗಲಿದೆ.
Last Updated 16 ಮಾರ್ಚ್ 2024, 6:11 IST
ಶ್ರೀ ವಿಜಯದಾಸರು ಸಿನಿಮಾ ಏಪ್ರಿಲ್‌ 12ರಂದು ಬಿಡುಗಡೆ

ಪಕ್ಷದ ಸದಸ್ಯರಿಗೆ ಮಾತ್ರ ಟಿಕೆಟ್‌ ಕೊಡುವ ಕಾಯ್ದೆ ಬರಲಿ: ಶಿವಾಚಾರ್ಯ ಸ್ವಾಮೀಜಿ

‘ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಪಡೆದವರ ಹೆಸರನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಬೇಕು. ಪಕ್ಷದಲ್ಲಿ ನಿರಂತರ 5 ವರ್ಷ ಸದಸ್ಯತ್ವ ಇದ್ದವರಿಗೆ ಮಾತ್ರ ಚುನಾವಣೆಗೆ ನಿಲ್ಲಲು ಅವಕಾಶ ಎಂಬ ಅಂಶ ಕಾಯ್ದೆಯಲ್ಲಿ ಸೇರಿಸಬೇಕು’ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 16 ಮಾರ್ಚ್ 2024, 0:03 IST
ಪಕ್ಷದ ಸದಸ್ಯರಿಗೆ ಮಾತ್ರ ಟಿಕೆಟ್‌ ಕೊಡುವ ಕಾಯ್ದೆ ಬರಲಿ: ಶಿವಾಚಾರ್ಯ ಸ್ವಾಮೀಜಿ

ಕೂಡ್ಲಿಗಿ: ಕೆಲಸ ಬಿಟ್ಟು ನೀರಿಗಾಗಿ ಅಲೆದಾಟ

ಕೂಡ್ಲಿಗಿ ತಾಲ್ಲೂಕಿನಲ್ಲಿ ತೀವ್ರಗೊಂಡ ಕುಡಿಯುವ ನೀರಿನ ಸಮಸ್ಯೆ
Last Updated 15 ಮಾರ್ಚ್ 2024, 5:04 IST
ಕೂಡ್ಲಿಗಿ: ಕೆಲಸ ಬಿಟ್ಟು ನೀರಿಗಾಗಿ ಅಲೆದಾಟ
ADVERTISEMENT