ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯನಗರ (ಜಿಲ್ಲೆ)

ADVERTISEMENT

ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

Public Healthcare Protest: ವಿಜಯನಗರ ಜಿಲ್ಲಾಸ್ಪತ್ರೆ ಖಾಸಗೀಕರಣದ ವಿರುದ್ಧ ಫೆಬ್ರುವರಿ 2ರಿಂದ 17ರವರೆಗೆ ರಾಜ್ಯದಾದ್ಯಂತ ಆರೋಗ್ಯ ಹಕ್ಕಿನ ಜಾಥಾ ನಡೆಯಲಿದೆ. ಫೆ.4ರಂದು ಹೊಸಪೇಟೆಯಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.
Last Updated 16 ಜನವರಿ 2026, 10:44 IST
ಜಿಲ್ಲಾ ಆಸ್ಪತ್ರೆಯ ಖಾಸಗೀಕರಣ ಪ್ರಸ್ತಾವಕ್ಕೆ ವಿರೋಧ

ಪೌರಾಯುಕ್ತೆ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿದ್ದು ಸರಿಯಲ್ಲ: ಜಮೀರ್

Rajeev Gowda Remarks: ಶಿಡ್ಲಘಟ್ಟ ಪೌರಾಯುಕ್ತೆಯ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿರುವುದನ್ನು ಖಂಡಿಸಿದ ಸಚಿವ ಜಮೀರ್ ಅಹಮದ್ ಖಾನ್, ಅಧಿಕಾರಿಗಳ ಜೊತೆ ಶಿಷ್ಟವಾಗಿ ವರ್ತನೆ ಅಗತ್ಯವಿದೆ ಎಂದರು.
Last Updated 16 ಜನವರಿ 2026, 4:50 IST
ಪೌರಾಯುಕ್ತೆ ಜತೆಗೆ ರಾಜೀವ್ ಗೌಡ ಅಸಭ್ಯವಾಗಿ ಮಾತನಾಡಿದ್ದು ಸರಿಯಲ್ಲ: ಜಮೀರ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಟಿಕೆಟ್‌ಗೆ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ’

Davangere South Bypoll: ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಸಚಿವ ಜಮೀರ್ ಹೇಳಿದರು.
Last Updated 16 ಜನವರಿ 2026, 4:49 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಟಿಕೆಟ್‌ಗೆ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ’

‘ಪ್ರಜಾವಾಣಿ’ ಸಹಯೋಗದಲ್ಲಿ ಹೊರತಂದಿರುವ ಕ್ಯಾಲೆಂಡರ್ ಸಚಿವರಿಂದ ಬಿಡುಗಡೆ

Prajavani Calendar: ಹರಪನಹಳ್ಳಿಯಲ್ಲಿ ಜಾನಪದ ಸಂಕ್ರಾಂತಿ ಸಂದರ್ಭ ‘ಪ್ರಜಾವಾಣಿ’ ಸಹಯೋಗದಲ್ಲಿ 2026ರ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಶಾಸಕಿ ಎಂ.ಪಿ.ಲತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Last Updated 16 ಜನವರಿ 2026, 4:47 IST
 ‘ಪ್ರಜಾವಾಣಿ’ ಸಹಯೋಗದಲ್ಲಿ ಹೊರತಂದಿರುವ ಕ್ಯಾಲೆಂಡರ್ ಸಚಿವರಿಂದ ಬಿಡುಗಡೆ

ಹಂಪಿ ಉತ್ಸವ: ಮೂರೂ ದಿನ ಬಸ್‌ ಸೌಲಭ್ಯ

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಭರವಸೆ: ವಾಹನಗಳ ನಿಲುಗಡೆಗೆ ಜಾಗ ಬಿಟ್ಟುಕೊಡಲು ಕೃಷಿಕರ ಒಪ್ಪಿಗೆ
Last Updated 16 ಜನವರಿ 2026, 4:45 IST
ಹಂಪಿ ಉತ್ಸವ: ಮೂರೂ ದಿನ ಬಸ್‌ ಸೌಲಭ್ಯ

ಹಂಪಿ ಉತ್ಸವದಲ್ಲಿ 'ಡ್ರೋನ್‌ ಶೋ' ಆಕರ್ಷಣೆ

Drone Show: ಹೊಸಪೇಟೆ (ವಿಜಯನಗರ): ‘ಹಂಪಿಯಲ್ಲಿ ಫೆಬ್ರುವರಿ 13ರಿಂದ 15ರವರೆಗೆ ನಡೆಯುವ ಹಂಪಿ ಉತ್ಸವದಲ್ಲಿ ಮೂರು ಸಾವಿರ ಡ್ರೋನ್‌ ಬಳಸಿ ಡ್ರೋನ್‌ ಶೋ ಪ್ರದರ್ಶಿಸಲಾಗುವುದು. ಗಾಳಿಪಟ ಉತ್ಸವ ಕೂಡ ನಡೆಸಲಾಗುವುದು. ಎರಡೂ ಕಡೆ ಇದೆ ಮೊದಲ ಬಾರಿಗೆ ಆಯೋಜಿಸಲಾಗುವುದು’
Last Updated 15 ಜನವರಿ 2026, 17:44 IST
ಹಂಪಿ ಉತ್ಸವದಲ್ಲಿ 'ಡ್ರೋನ್‌ ಶೋ' ಆಕರ್ಷಣೆ

ಕೂಡ್ಲಿಗಿ | ಪರಿಹಾರ ವಿಳಂಬ: ಎರಡು ಬಸ್ ಜಪ್ತಿ

ಕೂಡ್ಲಿಗಿಯಲ್ಲಿ ಅಪಘಾತ ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೆಎಸ್‌ಆರ್‌ಟಿಸಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳನ್ನು ಜಪ್ತಿ ಮಾಡಲಾಗಿದೆ.
Last Updated 15 ಜನವರಿ 2026, 5:31 IST
ಕೂಡ್ಲಿಗಿ | ಪರಿಹಾರ ವಿಳಂಬ: ಎರಡು ಬಸ್ ಜಪ್ತಿ
ADVERTISEMENT

ಕೂಡ್ಲಿಗಿ | ಬೈಕ್ ಸವಾರನ ಸಾವು: ಬಸ್ ಚಾಲಕನಿಗೆ ಜೈಲು

ಕೂಡ್ಲಿಗಿಯಲ್ಲಿ ಅತಿವೇಗದಿಂದ ಬೈಕ್‌ಗೆ ಡಿಕ್ಕಿ ಹೊಡೆದು ಸವಾರನ ಸಾವುಗೂ ಕಾರಣರಾದ ಬಸ್ ಚಾಲಕ ಆನಂದ್ ಸಿಂಗ್ ರಜಪೂತ್‌ಗೆ ನ್ಯಾಯಾಲಯ 6 ತಿಂಗಳು ಜೈಲು ಹಾಗೂ ₹11,500 ದಂಡ ವಿಧಿಸಿದೆ.
Last Updated 15 ಜನವರಿ 2026, 5:31 IST
ಕೂಡ್ಲಿಗಿ | ಬೈಕ್ ಸವಾರನ ಸಾವು: ಬಸ್ ಚಾಲಕನಿಗೆ ಜೈಲು

ಹೊಸಪೇಟೆ | 5 ವರ್ಷದಲ್ಲಿ ನರೇಗಾ ರದ್ದತಿಗೆ ಹುನ್ನಾರ

ಜ.26ರಿಂದ ಪ್ರತಿ ಗ್ರಾಮದಲ್ಲಿ 10 ಕಿ.ಮೀ. ಪಾದಯಾತ್ರೆಗೆ ನಿರ್ಧಾರ
Last Updated 15 ಜನವರಿ 2026, 5:30 IST
ಹೊಸಪೇಟೆ  | 5 ವರ್ಷದಲ್ಲಿ ನರೇಗಾ ರದ್ದತಿಗೆ ಹುನ್ನಾರ

ಹೊಸಪೇಟೆ: ಹೂಡಿಕೆ ನೆಪದಲ್ಲಿ ₹54.81 ಲಕ್ಷ ವಂಚನೆ

ಮತ್ತೊಂದು ಸೈಬರ್ ವಂಚನೆ: ಟಿ.ಬಿ.ಡ್ಯಾಂ ನಿವಾಸಿಯಿಂದ ದೂರು– ಆರೋಪಿಗಳ ಸುಳಿವಿಲ್ಲ
Last Updated 15 ಜನವರಿ 2026, 5:30 IST
ಹೊಸಪೇಟೆ: ಹೂಡಿಕೆ ನೆಪದಲ್ಲಿ ₹54.81 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT