ಭಾನುವಾರ, 25 ಜನವರಿ 2026
×
ADVERTISEMENT

ವಿಜಯನಗರ (ಜಿಲ್ಲೆ)

ADVERTISEMENT

ತುಂಗಭದ್ರಾ ಅಣೆಕಟ್ಟೆ: ಚೈನ್‌ಲಿಂಕ್ ಸಿದ್ಧಪಡಿಸಲು ಟೆಂಡರ್ ವಿಳಂಬ ಮೂಡಿಸಿದ ಶಂಕೆ

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಹೊಸ ಕ್ರೆಸ್ಟ್ ಗೇಟ್‌ಗಳ ಅಳವಡಿಕೆಯಲ್ಲಿ ವಿಳಂಬವಾಗಿದ್ದು, ಒಂದು ತಿಂಗಳಲ್ಲಿ ಕೇವಲ ಒಂದು ಗೇಟ್‌ ಪೂರ್ಣಗೊಂಡಿದೆ. ರೈತರಿಂದ ಸರ್ಕಾರದ ಮೇಲೆ ತೀವ್ರ ನಂಬಿಕೆ ಇಲ್ಲದಿರುವ ಸೂಚನೆ.
Last Updated 25 ಜನವರಿ 2026, 6:09 IST
ತುಂಗಭದ್ರಾ ಅಣೆಕಟ್ಟೆ: ಚೈನ್‌ಲಿಂಕ್ ಸಿದ್ಧಪಡಿಸಲು ಟೆಂಡರ್ ವಿಳಂಬ ಮೂಡಿಸಿದ ಶಂಕೆ

ನಂದಿಹಳ್ಳಿ ರಸ್ತೆ ಹಾಳು | ವಾಹನಗಳ ಹಿಂದೆ ಚಿಮ್ಮುವ ದೂಳು: ತಪ್ಪದ ಗೋಳು

Dilapidated Roads: ತಾಲ್ಲೂಕಿನ ನಂದಿಹಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಡಾಂಬರು ಪದರ ಕಿತ್ತು ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ವಾಹನ ಚಾಲನೆ ಕಷ್ಟಕರವಾಗಿದೆ.
Last Updated 24 ಜನವರಿ 2026, 2:01 IST
ನಂದಿಹಳ್ಳಿ ರಸ್ತೆ ಹಾಳು | ವಾಹನಗಳ ಹಿಂದೆ ಚಿಮ್ಮುವ ದೂಳು: ತಪ್ಪದ ಗೋಳು

ಹೊಸಪೇಟೆ | ನಿರಾಶ್ರಿತರ ಯೋಜನಾ ಕೇಂದ್ರಕ್ಕೆ ನುಗ್ಗಿದ ಇಬ್ಬರು: ಪ್ರಕರಣ ದಾಖಲು

Municipal Official Impersonation: ಹೊಸಪೇಟೆ ನಗರದ ಸೋಗಿ ಮಾರ್ಕೆಟ್‌ ಬಳಿ ನಿರಾಶ್ರಿತರಿಗಾಗಿ ಇರುವ ಸರ್ಕಾರದ ಯೋಜನಾ ಕೇಂದ್ರಕ್ಕೆ ಗುರುವಾರ ಮಧ್ಯರಾತ್ರಿ ನುಗ್ಗಿದ ಇಬ್ಬರು, ಕೇಂದ್ರದ ಉಸ್ತುವಾರಿ ಹಾಗೂ ನಿರಾಶ್ರಿತರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ್ದಾರೆ.
Last Updated 24 ಜನವರಿ 2026, 2:00 IST
ಹೊಸಪೇಟೆ | ನಿರಾಶ್ರಿತರ ಯೋಜನಾ ಕೇಂದ್ರಕ್ಕೆ ನುಗ್ಗಿದ ಇಬ್ಬರು: ಪ್ರಕರಣ ದಾಖಲು

ಗಣಿ ಲಾರಿ ಡಿಕ್ಕಿಯಿಂದ ಪಲ್ಟಿಯಾದ ಪೆಟ್ರೋಲ್‌ ಟ್ಯಾಂಕರ್: ತಪ್ಪಿದ ಅನಾಹುತ

Hospet Road Accident: ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಾದಿಗನೂರಿನಲ್ಲಿ ಹೊಸಪೇಟೆ–ಬಳ್ಳಾರಿ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಪೆಟ್ರೋಲ್‌ ಟ್ಯಾಂಕರ್‌ಗೆ ಗಣಿಗಾರಿಕೆಗೆ ಸಂಬಂಧಿಸಿದ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಟ್ಯಾಂಕರ್ ಉರುಳಿ ಬಿದ್ದಿದೆ.
Last Updated 23 ಜನವರಿ 2026, 14:10 IST
ಗಣಿ ಲಾರಿ ಡಿಕ್ಕಿಯಿಂದ ಪಲ್ಟಿಯಾದ ಪೆಟ್ರೋಲ್‌ ಟ್ಯಾಂಕರ್: ತಪ್ಪಿದ ಅನಾಹುತ

ವಿಬಿ ಗ್ರಾಮ್ ಜಿ; ಕಾಂಗ್ರೆಸ್‌ನ ಹೊಸ ಅಸ್ತ್ರ: ಪ್ರತಿಭಟನೆ, ಜಾಥಾ ನಡೆಸಲು ಸಿದ್ಧತೆ

Congress Campaign: ನರೇಗಾದ ಪರಿಷ್ಕೃತ ರೂಪ ವಿಬಿ ಗ್ರಾಮ್‌ ಜಿ ವಿರುದ್ಧ ಜನರಿಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಜ.26ರಿಂದ ವಿಜಯನಗರ ಜಿಲ್ಲೆಯ 120 ಗ್ರಾಮ ಪಂಚಾಯಿತಿಗಳಲ್ಲಿ ಪಾದಯಾತ್ರೆಗಳ ಮೂಲಕ ಸಂಘಟಿತ ಹೋರಾಟಕ್ಕೆ ತಯಾರಿ ನಡೆಸಿದೆ.
Last Updated 23 ಜನವರಿ 2026, 1:58 IST
ವಿಬಿ ಗ್ರಾಮ್ ಜಿ; ಕಾಂಗ್ರೆಸ್‌ನ ಹೊಸ ಅಸ್ತ್ರ: ಪ್ರತಿಭಟನೆ, ಜಾಥಾ ನಡೆಸಲು ಸಿದ್ಧತೆ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್ ಅಳವಡಿಕೆ ಸ್ಥಗಿತ–ಕನ್ಹಯ್ಯ ನಾಯ್ಡು ಎಚ್ಚರಿಕೆ
Last Updated 22 ಜನವರಿ 2026, 23:30 IST
ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ಹೊಸಪೇಟೆ: ತಿಂಗಳೊಳಗೆ 1 ಕೋಟಿ ಲೀಟರ್‌ ನೀರು ನಗರಕ್ಕೆ ಪಂಪಿಂಗ್‌

ಎಂ.ಜೆ.ನಗರ, ಎಂ.ಪಿ.ಪ್ರಕಾಶ ನಗರಗಳಲ್ಲಿ 2 ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಭೂಮಿಪೂಜೆ
Last Updated 22 ಜನವರಿ 2026, 1:46 IST
ಹೊಸಪೇಟೆ: ತಿಂಗಳೊಳಗೆ 1 ಕೋಟಿ ಲೀಟರ್‌ ನೀರು ನಗರಕ್ಕೆ ಪಂಪಿಂಗ್‌
ADVERTISEMENT

ಹಂಪಿ ಉತ್ಸವ: ಶ್ರೇಯಾ ಘೋಷಾಲ್, ಸಂಜಿತ್ ಹೆಗ್ಡೆ, ರಚಿತಾ ರಾಂ ಆಕರ್ಷಣೆ

ಹಂಪಿ ಉತ್ಸವದಲ್ಲಿ ಕೃತಕ ಮೃಗಾಲಯ, ವಿಜಯನಗ ವೈಭವ ಬಿಂಬಿಸುವ ಸ್ತಬ್ಧಚಿತ್ರ
Last Updated 22 ಜನವರಿ 2026, 1:40 IST
ಹಂಪಿ ಉತ್ಸವ: ಶ್ರೇಯಾ ಘೋಷಾಲ್, ಸಂಜಿತ್ ಹೆಗ್ಡೆ, ರಚಿತಾ ರಾಂ ಆಕರ್ಷಣೆ

ಹೊಸಪೇಟೆ | ನಮ್ಮ ಸಂಘದ ಪ್ರಯತ್ನದಿಂದ ಋತುಚಕ್ರ ರಜೆ: ರೋಶಿನಿ ಗೌಡ

Women Employee Rights: ಹೊಸಪೇಟೆಯಲ್ಲಿ ಮಾತನಾಡಿದ ರೋಶಿನಿ ಗೌಡ, ‘ಋತುಚಕ್ರ ರಜೆ’ ಸರ್ಕಾರದಿಂದ ಮಂಜೂರಾಗಲು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ನಿರಂತರ ಒತ್ತಾಯ ಕಾರಣ ಎಂದು ಹೇಳಿದರು.
Last Updated 21 ಜನವರಿ 2026, 1:47 IST
ಹೊಸಪೇಟೆ | ನಮ್ಮ ಸಂಘದ ಪ್ರಯತ್ನದಿಂದ ಋತುಚಕ್ರ ರಜೆ: ರೋಶಿನಿ ಗೌಡ

ತುಂಗಭದ್ರಾ ಅಣೆಕಟ್ಟೆ: ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಪರಿಶೀಲಿಸಿದ ಕನ್ಹಯ್ಯ

Crest Gate Installation: ವಿಜಯನಗರ ಜಿಲ್ಲೆಯ ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಕ್ರೆಸ್ಟ್‌ಗೇಟ್ ಅಳವಡಿಕೆಯಾಗಿದ್ದು, ತಜ್ಞ ಎನ್. ಕನ್ಹಯ್ಯ ನಾಯ್ಡು ಭೇಟಿ ನೀಡಿ ಗೇಟ್‌ ಕಾರ್ಯವೈಖರಿಯ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜನವರಿ 2026, 23:30 IST
ತುಂಗಭದ್ರಾ ಅಣೆಕಟ್ಟೆ: ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಪರಿಶೀಲಿಸಿದ ಕನ್ಹಯ್ಯ
ADVERTISEMENT
ADVERTISEMENT
ADVERTISEMENT