ಗುರುವಾರ, 1 ಜನವರಿ 2026
×
ADVERTISEMENT

ವಿದೇಶ (ಸುದ್ದಿ)

ADVERTISEMENT

Indus Water Treaty|ಸಿಂಧೂ ನದಿ ನೀರು ಒಪ್ಪಂದ: ಭಾರತದ ನಡೆಗೆ ಪಾಕಿಸ್ತಾನ ಆಕ್ಷೇಪ

ವಿದೇಶಾಂಗ ಇಲಾಖೆಯ ವಕ್ತಾರ ತಾಹೀರ್‌ ಹುಸೈಬ್‌ ಅಂದ್ರಾಬಿ
Last Updated 1 ಜನವರಿ 2026, 16:03 IST
Indus Water Treaty|ಸಿಂಧೂ ನದಿ ನೀರು ಒಪ್ಪಂದ: ಭಾರತದ ನಡೆಗೆ ಪಾಕಿಸ್ತಾನ ಆಕ್ಷೇಪ

‘ಯೂರೋ’ ಕರೆನ್ಸಿಗೆ ಬದಲಾದ ಬಲ್ಗೇರಿಯಾ

Bulgaria Currency Change: 2026ರ ಮೊದಲ ದಿನವೇ ಬಲ್ಗೇರಿಯಾ ‘ಯೂರೋ’ವನ್ನು ತನ್ನ ಅಧಿಕೃತ ಕರೆನ್ಸಿಯಾಗಿ ಅಳವಡಿಸಿಕೊಂಡಿದೆ. ಐರೋಪ್ಯ ಒಕ್ಕೂಟವನ್ನು ಸೇರಿದ 19 ವರ್ಷಗಳ ನಂತರ ‘ಯೂರೋವಲಯ’ದ 21ನೇ ಸದಸ್ಯನಾಗಿ ಅದು ಹೊರಹೊಮ್ಮಿದೆ.
Last Updated 1 ಜನವರಿ 2026, 15:48 IST
‘ಯೂರೋ’ ಕರೆನ್ಸಿಗೆ ಬದಲಾದ ಬಲ್ಗೇರಿಯಾ

ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

Swiss Resort Fire: ಸ್ವಿಸ್‌ ಆಲ್ಪ್ಸ್‌ ರೆಸಾರ್ಟ್‌ ಟೌನ್‌ನ ಬಾರ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಲವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಭಾರಿ ಸಂಖ್ಯೆಯ ಜನರು ಸಜೀವ ದಹನವಾಗಿದ್ದಾರೆ.
Last Updated 1 ಜನವರಿ 2026, 14:41 IST
ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಅಗ್ನಿ ಅವಘಡ: ದುಃಸ್ವಪ್ನವಾಗಿ ಬದಲಾದ ಸಂಭ್ರಮದ ಸಂಜೆ

ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದವರ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ: 24 ಮಂದಿ ಸಾವು

Ukraine Drone Strike: ರಷ್ಯಾ ವಶಪಡಿಸಿಕೊಂಡಿರುವ ಉಕ್ರೇನ್‌ ಬಂದರು ನಗರಿ ಖೆರ್ಸನ್‌ ಪ್ರದೇಶದ ಖೊರ್ಲಿ ಎಂಬಲ್ಲಿ ಕೆಫೆ ಮತ್ತು ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ತೊಡಗಿದ್ದವರ ಮೇಲೆ ಉಕ್ರೇನ್‌ ನಡೆಸಿದ ರಹಸ್ಯ ಡ್ರೋನ್‌ ದಾಳಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ.
Last Updated 1 ಜನವರಿ 2026, 14:01 IST
ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದವರ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ: 24 ಮಂದಿ ಸಾವು

ಹೊಸ ವರ್ಷಾಚರಣೆಯಲ್ಲಿದ್ದ ಸ್ವಿಟ್ಜರ್‌ಲೆಂಡ್‌ನಲ್ಲಿ ಅಗ್ನಿಅವಘಡ: 40 ಮಂದಿ ಸಾವು

Hotel Fire: ಸ್ವಿಟ್ಜರ್‌ಲೆಂಡ್‌ನ ಕ್ರಾನ್ಸ್ ಮೊಂಟೆನಾದ ಐಶಾರಾಮಿ ಹೋಟೆಲ್‌ವೊಂದರ ಬಾರ್‌ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 1 ಜನವರಿ 2026, 12:23 IST
ಹೊಸ ವರ್ಷಾಚರಣೆಯಲ್ಲಿದ್ದ  ಸ್ವಿಟ್ಜರ್‌ಲೆಂಡ್‌ನಲ್ಲಿ ಅಗ್ನಿಅವಘಡ: 40 ಮಂದಿ ಸಾವು

ಮದ್ಯ ಸೇವನೆ ಶಂಕೆ: ಕೆನಡಾದಲ್ಲಿ ಏರ್ ಇಂಡಿಯಾ ಪೈಲಟ್‌ ವಶಕ್ಕೆ

Drunk Pilot: ಮದ್ಯದ ವಾಸನೆ ಶಂಕೆ ಹಿನ್ನೆಲೆ ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಪೈಲಟ್ ಒಬ್ಬರನ್ನು ವಶಕ್ಕೆ ಪಡೆಲಾಗಿದೆ ಎಂದು ವರದಿಯಾಗಿದೆ. 2025ರ ಡಿಸೆಂಬರ್ 23ರಂದು ಈ ಘಟನೆ ನಡೆದಿದೆ.
Last Updated 1 ಜನವರಿ 2026, 10:26 IST
ಮದ್ಯ ಸೇವನೆ ಶಂಕೆ: ಕೆನಡಾದಲ್ಲಿ ಏರ್ ಇಂಡಿಯಾ ಪೈಲಟ್‌ ವಶಕ್ಕೆ

ಬಾಂಗ್ಲಾದೇಶದಲ್ಲಿ ಪರಸ್ಪರ ಕೈಕುಲುಕಿದ ಭಾರತ-ಪಾಕ್ ಸರ್ಕಾರದ ನಾಯಕರು

S Jaishankar: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಸಂಕ್ಷಿಪ್ತ ಸಂವಾದ ನಡೆಸಿದ್ದಾರೆ ಎಂದು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಕಾರ್ಯಾಲಯ ತಿಳಿಸಿದೆ.
Last Updated 1 ಜನವರಿ 2026, 9:54 IST
ಬಾಂಗ್ಲಾದೇಶದಲ್ಲಿ ಪರಸ್ಪರ ಕೈಕುಲುಕಿದ ಭಾರತ-ಪಾಕ್ ಸರ್ಕಾರದ ನಾಯಕರು
ADVERTISEMENT

ನ್ಯೂಯಾರ್ಕ್ ಮೇಯರ್ ಆಗಿ ಕುರಾನ್ ಮೇಲೆ ಕೈ ಇಟ್ಟು ಮಮ್ದಾನಿ ಪ್ರಮಾಣವಚನ

First Muslim Mayor NYC: ಭಾರತೀಯ ಮೂಲದ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಮ್ಯಾನ್‌ಹ್ಯಾಟನ್‌ನ ಸಿಟಿ ಹಾಲ್ ಸಬ್‌ವೇ ನಿಲ್ದಾಣದಲ್ಲಿ ಕುರಾನ್ ಮೇಲೆ ಕೈ ಇಟ್ಟು ಪ್ರಮಾಣವಚನ ಸ್ವೀಕರಿಸಿ ಐತಿಹಾಸಿಕ ದಾಖಲೆಯನ್ನಾಗಿದೆ.
Last Updated 1 ಜನವರಿ 2026, 6:29 IST
ನ್ಯೂಯಾರ್ಕ್ ಮೇಯರ್ ಆಗಿ ಕುರಾನ್ ಮೇಲೆ ಕೈ ಇಟ್ಟು  ಮಮ್ದಾನಿ ಪ್ರಮಾಣವಚನ

ಪುಟಿನ್ ಮನೆ ಮೇಲೆ ಉಕ್ರೇನ್‌ನಿಂದ ಡ್ರೋನ್ ದಾಳಿ: ರಷ್ಯಾದಿಂದ ವಿಡಿಯೊ ಬಿಡುಗಡೆ

Ukraine Russia Conflict: ಪುಟಿನ್ ನಿವಾಸದ ಮೇಲೆ ಉಕ್ರೇನ್ ಪದೇ ಪದೇ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ರಷ್ಯಾ ಬಿಡುಗಡೆ ಮಾಡಿದೆ. ಉಕ್ರೇನ್ ಈ ಆರೋಪಗಳನ್ನು ಸುಳ್ಳೆಂದು ತಳ್ಳಿ ಹಾಕಿದೆ.
Last Updated 1 ಜನವರಿ 2026, 5:54 IST
ಪುಟಿನ್ ಮನೆ ಮೇಲೆ ಉಕ್ರೇನ್‌ನಿಂದ ಡ್ರೋನ್ ದಾಳಿ: ರಷ್ಯಾದಿಂದ ವಿಡಿಯೊ ಬಿಡುಗಡೆ

ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದೇನೆಂಬುದು ಸುಳ್ಳು:ಹಾದಿ ಕೊಲೆ ಪ್ರಕರಣದ ಆರೋಪಿ

Hadi Murder Suspect: ಬಾಂಗ್ಲಾದೇಶದ ಹಾದಿ ಹತ್ಯೆ ಪ್ರಕರಣದ ಶಂಕಿತ ಆರೋಪಿ ಫೈಸಲ್ ಕರೀಂ ಮಸೂದ್ ಅವರು ದುಬೈನಲ್ಲಿ ಇದ್ದು, ತಮ್ಮ ಮೇಲೆ ಬರೆದಿರುವ ಕೊಲೆ ಆರೋಪಗಳನ್ನು ಪೂರ್ತಿಯಾಗಿ ಸುಳ್ಳು ಹಾಗೂ ಕಪೋಲಕಲ್ಪಿತವೆಂದು ತಿಳಿಸಿದ್ದಾರೆ.
Last Updated 1 ಜನವರಿ 2026, 2:47 IST
ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದೇನೆಂಬುದು ಸುಳ್ಳು:ಹಾದಿ ಕೊಲೆ ಪ್ರಕರಣದ ಆರೋಪಿ
ADVERTISEMENT
ADVERTISEMENT
ADVERTISEMENT