ಮಂಗಳವಾರ, 17 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

ವಿದೇಶ (ಸುದ್ದಿ)

ADVERTISEMENT

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣ: ಅಮೆರಿಕದ ವರದಿಗೆ ಖಂಡನೆ

India US Relations: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣಿಸುತ್ತಿದೆ ಎಂಬ ಯುಎಸ್‌ಸಿಐಆರ್‌ಎಫ್ ವರದಿಯನ್ನು ಭಾರತ ಸರ್ಕಾರ ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತ ಎಂದು ಖಂಡಿಸಿದೆ.
Last Updated 16 ಮಾರ್ಚ್ 2026, 23:30 IST
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣ: ಅಮೆರಿಕದ ವರದಿಗೆ ಖಂಡನೆ

ಇರಾನ್‌ ನಿಲುವು ಬದಲಿಸಿದರೆ ಯುದ್ಧ ನಿಲ್ಲಿಸುತ್ತೇವೆ: ರೂವೆಲ್

Diplomatic Stance: ಇಸ್ರೇಲ್‌ ರಾಯಭಾರಿ ರೂವೆನ್ ಅಜಾರ್‌ ಅವರು ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸ್ಥಿತಿಗೆ ಸಂಬಂಧಿಸಿದಂತೆ ತಮ್ಮ ದೇಶದ ನಿಲುವು ಬದಲಿಸಿದರೆ ಇರಾನ್ ತಂದಾ ಕೂಡಲೇ ಯುದ್ಧ ನಿಲ್ಲಿಸಲು ಸಿದ್ಧವೆಂದು ಹೇಳಿದರು.
Last Updated 16 ಮಾರ್ಚ್ 2026, 17:10 IST
ಇರಾನ್‌ ನಿಲುವು ಬದಲಿಸಿದರೆ ಯುದ್ಧ ನಿಲ್ಲಿಸುತ್ತೇವೆ: ರೂವೆಲ್

ಹೊರ್ಮುಜ್‌ ನಿಯಂತ್ರಿಸಲು ಒಕ್ಕೂಟ ರಚನೆ: ಡೊನಾಲ್ಡ್‌ ಟ್ರಂಪ್‌ ಒತ್ತಾಯ

Donald Trump: ಕೈರೊ (ಎಪಿ): ಹೊರ್ಮುಜ್‌ ಜಲಸಂಧಿಯನ್ನು ಮುಕ್ತವಾಗಿರಿಸಲು ಏಳು ದೇಶಗಳು ಯುದ್ಧನೌಕೆಗಳನ್ನು ಕಳುಹಿಸಬೇಕೆಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮನವಿಗೆ ಯಾವುದೇ ದೇಶಗಳಿಂದ ಸಮ್ಮತಿ ಸಿಕ್ಕಿಲ್ಲ
Last Updated 16 ಮಾರ್ಚ್ 2026, 16:33 IST
ಹೊರ್ಮುಜ್‌ ನಿಯಂತ್ರಿಸಲು ಒಕ್ಕೂಟ ರಚನೆ: ಡೊನಾಲ್ಡ್‌ ಟ್ರಂಪ್‌ ಒತ್ತಾಯ

ಇಸ್ರೇಲ್‌ ದಾಳಿ: ಆಯತೊಲ್ಲಾ ಅಲಿ ಖಮೇನಿ ವಿಮಾನ ಧ್ವಂಸ 

Iran-Israel Conflict: ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ವಿಮಾನ ಧ್ವಂಸಗೊಂಡಿದೆ. ತೈಲ ಬೆಲೆ ಬ್ಯಾರೆಲ್‌ಗೆ 105 ಡಾಲರ್‌ಗೆ ಏರಿಕೆಯಾಗಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿದೆ.
Last Updated 16 ಮಾರ್ಚ್ 2026, 16:13 IST
ಇಸ್ರೇಲ್‌ ದಾಳಿ: ಆಯತೊಲ್ಲಾ ಅಲಿ ಖಮೇನಿ ವಿಮಾನ ಧ್ವಂಸ 

ಪೂರ್ವಾನುಮತಿ ಇಲ್ಲದೆ ಇರಾನ್ ಗಡಿ ದಾಟದಿರಿ: ಭಾರತೀಯ ರಾಯಭಾರ ಕಚೇರಿ ಸೂಚನೆ

Iran Border Alert: ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪೂರ್ವಾನುಮತಿ ಇಲ್ಲದೆ ಯಾವುದೇ ಭೂ ಗಡಿಗಳನ್ನು ದಾಟದಂತೆ ಇರಾನ್‌ನಲ್ಲಿರುವ ಭಾರತೀಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.
Last Updated 16 ಮಾರ್ಚ್ 2026, 15:52 IST
ಪೂರ್ವಾನುಮತಿ ಇಲ್ಲದೆ ಇರಾನ್ ಗಡಿ ದಾಟದಿರಿ: ಭಾರತೀಯ ರಾಯಭಾರ ಕಚೇರಿ ಸೂಚನೆ

ಮಾಹಿತಿ ನೀಡದೆ ಇರಾನ್ ಗಡಿ ದಾಟದಂತೆ ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ

Indian Embassy Alert: ಟೆಹರಾನ್‌ನಲ್ಲಿ ನೆಲೆಸಿರುವ ಭಾರತೀಯರು ರಾಯಭಾರ ಕಚೇರಿಯೊಂದಿಗೆ ಸಂಪರ್ಕವಿಲ್ಲದೆ ಇರಾನ್ ಗಡಿ ದಾಟಬಾರದು ಎಂದು ಕಚೇರಿಯು ಎಚ್ಚರಿಸಿದೆ. ಪರಿಸ್ಥಿತಿ ಗಂಭೀರವಾಗಬಹುದು.
Last Updated 16 ಮಾರ್ಚ್ 2026, 12:51 IST
ಮಾಹಿತಿ ನೀಡದೆ ಇರಾನ್ ಗಡಿ ದಾಟದಂತೆ ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ

ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಂಚಿಕೆ: 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ

UAE Arrests Indians: ಕೊಲ್ಲಿ ಸಂಘರ್ಷದ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ದಾರಿ ತಪ್ಪಿಸುವ ಹಾಗೂ ಕೃತ್ರಿಮ ವಿಡಿಯೊಗಳನ್ನು ಪ್ರಕಟಿಸಿದ ಆರೋಪದಲ್ಲಿ 19 ಭಾರತೀಯರು ಸೇರಿದಂತೆ 35 ಮಂದಿಯನ್ನು ಬಂಧಿಸಲು ಯುಎಇ ಭಾನುವಾರ ಆದೇಶಿಸಿದೆ.
Last Updated 16 ಮಾರ್ಚ್ 2026, 9:07 IST
ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಂಚಿಕೆ: 19 ಭಾರತೀಯರ ಬಂಧನಕ್ಕೆ ಯುಎಇ ಆದೇಶ
ADVERTISEMENT

ಅಬುಧಾಬಿ | ಕಾರಿನ ಮೇಲೆ ಕ್ಷಿಪಣಿ ದಾಳಿ: ಪ್ಯಾಲೆಸ್ಟೀನ್‌ ವ್ಯಕ್ತಿ ಸಾವು ‌

Palestinian Citizen Killed: ಅಬುಧಾಬಿಯ ಹೊರವಲಯದ ಅಲ್ ಬಹಿಯಾ ಪ್ರದೇಶದಲ್ಲಿ ಕಾರಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಒಬ್ಬ ಪ್ಯಾಲೆಸ್ಟೀನ್ ಪ್ರಜೆ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 16 ಮಾರ್ಚ್ 2026, 7:36 IST
ಅಬುಧಾಬಿ | ಕಾರಿನ ಮೇಲೆ ಕ್ಷಿಪಣಿ ದಾಳಿ: ಪ್ಯಾಲೆಸ್ಟೀನ್‌ ವ್ಯಕ್ತಿ ಸಾವು ‌

ಹೊರ್ಮುಜ್‌ಗೆ ಯುದ್ಧ ನೌಕೆ ಕಳುಹಿಸುವುದಿಲ್ಲ ಎಂದ ಜಪಾನ್, ಆಸ್ಟ್ರೇಲಿಯಾ

Strait of Hormuz: ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡಲು ಮಧ್ಯಪ್ರಾಚ್ಯಕ್ಕೆ ಯುದ್ಧ ನೌಕೆಗಳನ್ನು ಕಳುಹಿಸುವ ಯೋಜನೆ ಇಲ್ಲ ಎಂದು ಜಪಾನ್ ಮತ್ತು ಆಸ್ಟ್ರೇಲಿಯಾ ಹೇಳಿವೆ.
Last Updated 16 ಮಾರ್ಚ್ 2026, 7:06 IST
ಹೊರ್ಮುಜ್‌ಗೆ ಯುದ್ಧ ನೌಕೆ ಕಳುಹಿಸುವುದಿಲ್ಲ ಎಂದ ಜಪಾನ್, ಆಸ್ಟ್ರೇಲಿಯಾ

ಮತ್ತೆ ತೆರಿಗೆ ವಿಧಿಸುವ ಪರಮಾಧಿಕಾರ ನನಗಿದೆ: ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಸವಾಲು

Trump Trade Policy: ವಿಶ್ವದ ಹಲವು ರಾಷ್ಟ್ರಗಳ ಮೇಲೆ ಹೇರಿದ್ದ ಸುಂಕವನ್ನು ಸು‍ಪ್ರೀಂ ಕೋರ್ಟ್ ರದ್ದು ಮಾಡಿದರೂ, ತೆರಿಗೆ ವಿಧಿಸುವ ಪರಮಾಧಿಕಾರ ನನಗೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈಗಾಗಲೇ ಅದನ್ನು ಆರಂಭಿಸಿದ್ದೇನೆ ಎಂದಿದ್ದಾರೆ.
Last Updated 16 ಮಾರ್ಚ್ 2026, 5:54 IST
ಮತ್ತೆ ತೆರಿಗೆ ವಿಧಿಸುವ ಪರಮಾಧಿಕಾರ ನನಗಿದೆ: ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಸವಾಲು
ADVERTISEMENT
ADVERTISEMENT
ADVERTISEMENT