‘ನನ್ನ ತಾತ ಝುಲ್ಫೀಕರ್ ಅಲಿ ಭುಟ್ಟೊ ಅವರು ಅಧಿಕಾರ ವಹಿಸಿಕೊಂಡಾಗ ಜನ ಎಲ್ಲಾ ನಿರೀಕ್ಷೆಗಳನ್ನೂ ಕಳೆದುಕೊಂಡಿದ್ದರು. ಆದರೆ ಅವರು ದೇಶವನ್ನು ಮತ್ತೆ ಕಟ್ಟಿದರು. ಸೇನಾ ವೈಫಲ್ಯದಿಂದಾಗಿ ಯುದ್ಧ ಕೈದಿಗಳಾಗಿದ್ದ 90 ಸಾವಿರ ಯೋಧರನ್ನು ಅವರು ಕೊನೆಗೂ ದೇಶಕ್ಕೆ ಕರೆತಂದರು. ರಾಜಕೀಯ ಭವಿಷ್ಯ, ಏಕತೆ, ಒಳಗೊಳ್ಳುವಿಕೆಯ ಫಲವಾಗಿಯೇ ಇದೆಲ್ಲ ಸಾಧ್ಯವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.