ಪ್ರಧಾನ ಮಂತ್ರಿ ಇತ್ತೀಚೆಗೆ ಮಾಡಿರುವ ಕೆಲವು ನೇಮಕಗಳು ಸಚಿವರ ಆಕ್ರೋಶಕ್ಕೆ ಕಾರಣವಾಗಿವೆ. ಅದರಲ್ಲೂ, ಗಣ್ಯ ವರ್ತಕ ಕುಟುಂಬಕ್ಕೆ ಸೇರಿದ ಹಾಗೂ ಮಾಜಿ ಸ್ಪೀಕರ್ವೊಬ್ಬರನ್ನು ಪುನಃ ಸಂಸತ್ಗೆ ನಾಮಕರಣ ಮಾಡಿದ್ದು ಉಳಿದವರನ್ನು ಕೆರಳಿಸಿದೆ. ಈ ನೇಮಕದಿಂದ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಲಿದೆ ಎಂಬ ಆತಂಕವನ್ನು ಸಂಪುಟ ತೊರೆದ ಸಚಿವರು ವ್ಯಕ್ತಪಡಿಸಿದ್ದಾರೆ.