ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಬುಧವಾರ, 15 ಅಕ್ಟೋಬರ್ 2025

ಚಿನಕುರುಳಿ: ಬುಧವಾರ, 15 ಅಕ್ಟೋಬರ್ 2025
Last Updated 15 ಅಕ್ಟೋಬರ್ 2025, 0:43 IST
ಚಿನಕುರುಳಿ: ಬುಧವಾರ, 15 ಅಕ್ಟೋಬರ್ 2025

ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

Bollywood Actor: ಮುಂಬೈ—‘ಮಹಾಭಾರತ’ ಧಾರಾವಾಹಿಯ ಕರ್ಣನಾಗಿ ಖ್ಯಾತಿ ಪಡೆದ ನಟ ಪಂಕಜ್ ಧೀರ್ (68) ಇಂದು ಬೆಳಿಗ್ಗೆ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೆಲವು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 15 ಅಕ್ಟೋಬರ್ 2025, 10:27 IST
ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

ಚುರುಮುರಿ: ಶುದ್ಧಿಗೋಷ್ಠಿ!

Satirical Commentary: ರಾಜಕೀಯ ಪಕ್ಷಗಳ ಸುದ್ದಿಗೋಷ್ಠಿ ನಿಯಮಗಳ ‘ಶುದ್ಧಿಗೋಷ್ಠಿ’ ಪರಿಷ್ಕರಣೆ ಕುರಿತು ವ್ಯಂಗ್ಯಾತ್ಮಕ ಬರಹ, ಪತ್ರಕರ್ತರ ಪ್ರಶ್ನೆಗಳಿಗೂ ನಾಯಕರ ಪ್ರತಿಕ್ರಿಯೆಗಳಿಗೂ ಮಧ್ಯೆ ಮೂಡುವ ವಿನೋದಮಯ ರಾಜಕೀಯ ನೋಟ.
Last Updated 14 ಅಕ್ಟೋಬರ್ 2025, 23:39 IST
ಚುರುಮುರಿ: ಶುದ್ಧಿಗೋಷ್ಠಿ!

ಬಿಪಿಎಲ್‌ ಕಾರ್ಡ್‌ ಅರ್ಹತೆ: ಅಗತ್ಯ ದಾಖಲೆ ಸಹಿತ ಮನವಿಗೆ 45 ದಿನಗಳ ಗಡುವು

ಅನರ್ಹ ಪಡಿತರಚೀಟಿ ಎಪಿಎಲ್‌ಗೆ ಪರಿವರ್ತನೆಗೆ ಮುಖ್ಯಮಂತ್ರಿ ಅಸ್ತು
Last Updated 14 ಅಕ್ಟೋಬರ್ 2025, 23:22 IST
ಬಿಪಿಎಲ್‌ ಕಾರ್ಡ್‌ ಅರ್ಹತೆ: ಅಗತ್ಯ ದಾಖಲೆ ಸಹಿತ ಮನವಿಗೆ 45 ದಿನಗಳ ಗಡುವು

ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್ ವಿವಾದ: 'ಪೋಸ್ಟರ್‌’ನಲ್ಲೇ ಕಾಂಗ್ರೆಸ್ ತಿರುಗೇಟು

ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ನಿಷೇಧ ಕೋರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ನಡೆಸಿದ್ದ ‘ಪೋಸ್ಟರ್‌’ ಅಭಿಯಾನಕ್ಕೆ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ ಬುಧವಾರ ‘ಪೋಸ್ಟರ್‌’ ಅಭಿಯಾನದ ಮೂಲಕವೇ ತಿರುಗೇಟು ನೀಡಿದೆ.
Last Updated 15 ಅಕ್ಟೋಬರ್ 2025, 7:31 IST
ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್ ವಿವಾದ: 'ಪೋಸ್ಟರ್‌’ನಲ್ಲೇ ಕಾಂಗ್ರೆಸ್ ತಿರುಗೇಟು

ಅರಿವಳಿಕೆ ಮದ್ದು ನೀಡಿ ವೈದ್ಯೆ ಪತ್ನಿ ಕೊಲೆ: FSL ವರದಿಯಲ್ಲಿ ರಹಸ್ಯ ಬಹಿರಂಗ

Doctor Crime: ವಿಕ್ಟೋರಿಯಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿ, ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ನೀಡಿ ಹತ್ಯೆಗೈದ ಆರೋಪದಲ್ಲಿ ಬಂಧಿತರಾಗಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ದೃಢಪಟ್ಟಿವೆ.
Last Updated 15 ಅಕ್ಟೋಬರ್ 2025, 14:49 IST
ಅರಿವಳಿಕೆ ಮದ್ದು ನೀಡಿ ವೈದ್ಯೆ ಪತ್ನಿ ಕೊಲೆ: FSL ವರದಿಯಲ್ಲಿ ರಹಸ್ಯ ಬಹಿರಂಗ

ಕಂಕಣ ಕೂಡಿ ಬಂದಾಗ ಮದುವೆ ಆಗಲೇಬೇಕು: ಅನುಶ್ರೀಗಾಗಿ ವೇದಿಕೆ ಮೇಲೆ ಹಾಡಿದ ಶಿವಣ್ಣ

Anushree Wedding Tribute: ಜೀ ಕನ್ನಡ ಕುಟುಂಬ ಅವಾರ್ಡ್ಸ್ 2025 ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಿರೂಪಕಿ ಅನುಶ್ರೀಗಾಗಿ ಗುರಿ ಸಿನಿಮಾದ ಹಾಡು ಹಾಡಿ ನವ ದಂಪತಿಗೆ ಹಾರೈಸಿದ ಮನಮೋಹಕ ಕ್ಷಣ ಎಲ್ಲರ ಮನ ಗೆದ್ದಿತು.
Last Updated 15 ಅಕ್ಟೋಬರ್ 2025, 7:31 IST
ಕಂಕಣ ಕೂಡಿ ಬಂದಾಗ ಮದುವೆ ಆಗಲೇಬೇಕು: ಅನುಶ್ರೀಗಾಗಿ ವೇದಿಕೆ ಮೇಲೆ ಹಾಡಿದ ಶಿವಣ್ಣ
ADVERTISEMENT

Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

Pension Guide: ಪಿಂಚಣಿ ಇಲಾಖೆ ನವೆಂಬರ್‌ನಲ್ಲಿ ಆರಂಭಿಸುತ್ತಿರುವ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 4.0 ಕುರಿತು ಸಂಪೂರ್ಣ ಮಾಹಿತಿ – ದಾಖಲೆ ಪ್ರಕ್ರಿಯೆ, ಪಾಲ್ಗೊಳ್ಳುವ ಸಂಸ್ಥೆಗಳು ಮತ್ತು ಪಿಂಚಣಿದಾರರಿಗೆ ಸಿಗುವ ಸೌಲಭ್ಯಗಳು ಇಲ್ಲಿವೆ.
Last Updated 15 ಅಕ್ಟೋಬರ್ 2025, 7:55 IST
Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಸೇರಿದ್ದರೆ ಸಚಿವನಾಗಿರುತ್ತಿದ್ದೆ: ಶಾಸಕ ಬಾಲಕೃಷ್ಣ

HC Balakrishna: ಆಗಲೇ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರೆ ಈಗಾಗಲೇ ನಾನು ಎರಡು ಬಾರಿ ಸಚಿವನಾಗಿ ಅಧಿಕಾರ ಅನುಭವಿಸುತ್ತಿದ್ದೆ. 20 ವರ್ಷಗಳಿಂದ ಜೆಡಿಎಸ್‌ನಲ್ಲಿ ಉಳಿದುಕೊಂಡು ಬಿಟ್ಟೆ.
Last Updated 15 ಅಕ್ಟೋಬರ್ 2025, 3:06 IST
ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಸೇರಿದ್ದರೆ ಸಚಿವನಾಗಿರುತ್ತಿದ್ದೆ: ಶಾಸಕ ಬಾಲಕೃಷ್ಣ

ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ

Diwali Traditions: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೇಲವೇ ದಿನಗಳು ಬಾಕಿ. ಜ್ಯೋತಿಷ ಪ್ರಕಾರ ಲಕ್ಷ್ಮೀ ದೇವಿಯ ಬೆಳ್ಳಿಯ ಪಾದಗಳು, ಮಣ್ಣಿನ ದೀಪಗಳು, ಚಿನ್ನ ಅಥವಾ ಬೆಳ್ಳಿಯ ವಿಗ್ರಹಗಳನ್ನು ಮನೆಗೆ ತರುವುದು ಶುಭಕರವೆಂದು ಪರಿಗಣಿಸಲಾಗಿದೆ.
Last Updated 14 ಅಕ್ಟೋಬರ್ 2025, 6:14 IST
ದೀಪಾವಳಿ: ಈ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂಬ ನಂಬಿಕೆ ಇದೆ
ADVERTISEMENT
ADVERTISEMENT
ADVERTISEMENT