ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

Cartoon: ಚಿನಕುರುಳಿ ಎಂಬ ಶೀರ್ಷಿಕೆಯಲ್ಲಿ 2025 ಡಿಸೆಂಬರ್ 22 ಸೋಮವಾರದ ಕಾರ್ಟೂನ್ ಚಿತ್ರ ಪ್ರಕಟಿಸಲಾಗಿದೆ. ಪ್ರಜಾಪ್ರವಾಹ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಚಿಮ್ಮಿಸುವ ವ್ಯಂಗ್ಯಚಿತ್ರ.
Last Updated 21 ಡಿಸೆಂಬರ್ 2025, 23:30 IST
ಚಿನಕುರುಳಿ: ಸೋಮವಾರ, 22 ಡಿಸೆಂಬರ್ 2025

ಚುರುಮುರಿ: ಕುರ್ಚಿ ಸಮೀಕರಣ

Political Satire Karnataka: ‘ಏನೇ ಅನ್ನು... ನಮ್‌ ಕಮಲಕ್ಕನ ಮನಿ ವ್ಯವಹಾರನೇ ಛಂದ’ ಬೆಕ್ಕಣ್ಣ ಭಲೇ ಅಭಿಮಾನದಿಂದ ನುಡಿಯಿತು. ಪ್ರಧಾನಿ ಕುರ್ಚಿ ಗದ್ಲನೇ ಇಲ್ಲ, ಎಲ್ಲ ಕುರ್ಚಿಗಳೂ ಸ್ಪಷ್ಟವಾಗಿವೆ ಎಂಬ ಮಾತುಗಳ ಮೂಲಕ ಕೇಂದ್ರ ಮತ್ತು ರಾಜ್ಯ ರಾಜಕೀಯದ ಕುರ್ಚಿ ಹೋರಾಟವನ್ನು ವ್ಯಂಗ್ಯವಾಗಿ
Last Updated 21 ಡಿಸೆಂಬರ್ 2025, 23:30 IST
ಚುರುಮುರಿ: ಕುರ್ಚಿ ಸಮೀಕರಣ

ಹುಬ್ಬಳ್ಳಿ | ಅನ್ಯ ಜಾತಿ ಯುವಕನ ಜತೆ ಮದುವೆ: ಗರ್ಭಿಣಿ ಮಗಳನ್ನು ಕೊಂದ ಪಾಲಕರು ‌

Hubbali Honor Killing: ಅನ್ಯ ಜಾತಿಯ ಹುಡುಗನ ಜೊತೆ ಮಗಳು ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ಪಾಲಕರು, ಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದೂ ಅಲ್ಲದೆ, ಹುಡುಗನ ಕುಟುಂಬದವರ ಮೇಲೂ ಹಲ್ಲೆ ನಡೆಸಿರುವ ಪ್ರಕರಣ ತಾ
Last Updated 22 ಡಿಸೆಂಬರ್ 2025, 1:52 IST
ಹುಬ್ಬಳ್ಳಿ | ಅನ್ಯ ಜಾತಿ ಯುವಕನ ಜತೆ ಮದುವೆ: ಗರ್ಭಿಣಿ ಮಗಳನ್ನು ಕೊಂದ ಪಾಲಕರು ‌

ಮಹಾರಾಷ್ಟ್ರ: ನಗರ ಪರಿಷದ್‌, ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ

BJP Leads: ಮಹಾರಾಷ್ಟ್ರದ ನಗರ ಪರಿಷತ್ ಮತ್ತು ನಗರ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭಾರಿ ಜಯ ಸಾಧಿಸಿದ್ದು, 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಗಳಿಸಿದೆ ಎಂದು ವರದಿಗಳು ತಿಳಿಸುತ್ತವೆ.
Last Updated 21 ಡಿಸೆಂಬರ್ 2025, 16:09 IST
ಮಹಾರಾಷ್ಟ್ರ: ನಗರ ಪರಿಷದ್‌, ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ

ಸವಣೂರಿನ ಶಿಕ್ಷಕನ ಮೆರವಣಿಗೆ ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

Headmaster Suspension: ‘ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಆರೋಪದಡಿ ಸರ್ಕಾರಿ ಉರ್ದು ಶಾಲೆ ಶಿಕ್ಷಕ ಜಗದೀಶ್ ವಗ್ಗಣ್ಣನವರ ಅವರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಶಾಲೆ ಮುಖ್ಯ ಶಿಕ್ಷಕ (ಪ್ರಭಾರ) ರಾಜೇಸಾಬ
Last Updated 21 ಡಿಸೆಂಬರ್ 2025, 17:07 IST
ಸವಣೂರಿನ ಶಿಕ್ಷಕನ ಮೆರವಣಿಗೆ ಪ್ರಕರಣ: ಮುಖ್ಯ ಶಿಕ್ಷಕ ಅಮಾನತು

ಗುಂಡಣ್ಣ: ಭಾನುವಾರ, 21 ಡಿಸೆಂಬರ್ 2025

ಗುಂಡಣ್ಣ: 21 ಡಿಸೆಂಬರ್ 2025
Last Updated 21 ಡಿಸೆಂಬರ್ 2025, 2:13 IST
ಗುಂಡಣ್ಣ: ಭಾನುವಾರ, 21 ಡಿಸೆಂಬರ್ 2025

ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ

Stock Market Horoscope:ಉದ್ಯೋಗದಲ್ಲಿ ಸ್ಥಳ ಬದಲಾವಣೆ ಬೇಕಿದ್ದರೆ, ಹೇಳಿಕೊಳ್ಳಲು ಹಿಂಜರಿಕೆ ಬೇಡ. ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ. ಆದರೆ ದೂರ ಉಳಿಯುವುದು ಕ್ಷೇಮಕರ.
Last Updated 21 ಡಿಸೆಂಬರ್ 2025, 23:30 IST
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ
ADVERTISEMENT

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025
Last Updated 20 ಡಿಸೆಂಬರ್ 2025, 23:30 IST
ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು

Opposition Blame: ಮಹಾರಾಷ್ಟ್ರದ ಸ್ಥಳೀಯ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಮತ್ತು ಶಿವಸೇನಾ (ಉದ್ಧವ್‌ ಬಣ) ಆಯೋಗವು ಮಹಾಯುತಿಗೆ ಜಯ ತಂದುಕೊಟ್ಟಿದೆ ಎಂದು ಆರೋಪಿಸಿದ್ದು, ಹಣದ ಬಂಡವಾಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
Last Updated 21 ಡಿಸೆಂಬರ್ 2025, 16:15 IST
ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು

ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ

Weather Alert Karnataka: ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 22 ಡಿಸೆಂಬರ್ 2025, 1:50 IST
ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ಇಂದು ಹಲವು ಕಡೆ ಶೀತ ಗಾಳಿ ಸಾಧ್ಯತೆ
ADVERTISEMENT
ADVERTISEMENT
ADVERTISEMENT