ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025

ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025
Last Updated 14 ಸೆಪ್ಟೆಂಬರ್ 2025, 20:09 IST
ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025

ಚುರುಮುರಿ: ಜಗದ್ಗುರು ಪುರಾಣ

Social Commentary: ‘ಭಾರತವೇ ಈ ಭೂಲೋಕದ ಜಗದ್ಗುರು!’ ಎಂಬ ಬೆಕ್ಕಣ್ಣನ ಮಾತಿನಿಂದ ಆರಂಭವಾದ ಚುರುಮುರಿ ಹಾಸ್ಯ ಬರಹ, ತ್ಯಾಜ್ಯ ನಿರ್ವಹಣೆ, ಜಾಗತಿಕ ಪರಿಸರ ರಾಜಕೀಯ, ಮತ್ತು ಮಣಿಪುರ ಘರ್ಷಣೆಯಲ್ಲಿಯೂ ಭಾರತದ ಪಾತ್ರವನ್ನು ಶೈಲಿ ಪೂರಣವಾಗಿ ಪ್ರಸ್ತುತಪಡಿಸುತ್ತದೆ.
Last Updated 14 ಸೆಪ್ಟೆಂಬರ್ 2025, 23:30 IST
ಚುರುಮುರಿ: ಜಗದ್ಗುರು ಪುರಾಣ

ದಿನ ಭವಿಷ್ಯ: ಮಾಡಿದ ಕೆಲಸದಿಂದ ನೈತಿಕ ಧೈರ್ಯ ಹೆಚ್ಚುವುದು

ಸೋಮವಾರ, 15 ಸೆಪ್ಟೆಂಬರ್ 2025
Last Updated 14 ಸೆಪ್ಟೆಂಬರ್ 2025, 23:30 IST
ದಿನ ಭವಿಷ್ಯ: ಮಾಡಿದ ಕೆಲಸದಿಂದ ನೈತಿಕ ಧೈರ್ಯ ಹೆಚ್ಚುವುದು

Fact check: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ದುರಂತ; ಚಾಲಕನ ಹೆಸರು ಫಿರೋಜ್ ಅಲ್ಲ

Fake News Alert: ಹಾಸನದ ಮೊಸಳೆಹೊಸಳ್ಳಿಯಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ದುರಂತದ ಬಳಿಕ ಟ್ರಕ್ ಚಾಲಕನ ಹೆಸರು ಫಿರೋಜ್ ಎಂದು ಹರಿದ ಸುದ್ದಿಗಳು ಸುಳ್ಳು. ಎಫ್‌ಐಆರ್ ಪ್ರಕಾರ ಚಾಲಕನ ಹೆಸರು ಭುವನೇಶ್ ಎಂದು ಪೊಲೀಸರು ದೃಢಪಡಿಸಿದ್ದಾರೆ.
Last Updated 14 ಸೆಪ್ಟೆಂಬರ್ 2025, 19:30 IST
Fact check: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ದುರಂತ; ಚಾಲಕನ ಹೆಸರು ಫಿರೋಜ್ ಅಲ್ಲ

Ind vs Pak: ಹಸ್ತಲಾಘವ ಇಲ್ಲ, ಪಾಕ್ ಆಟಗಾರರನ್ನು ತಲೆ ಎತ್ತಿಯೂ ನೋಡದ ಸೂರ್ಯ

Asia Cup Cricket: ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತು. ಟಾಸ್ ಹಾಗೂ ಪಂದ್ಯದ ಬಳಿಕ ಹಸ್ತಲಾಘವ ನಿರಾಕರಣೆ, ಪಹಲ್ಗಾಮ್ ದಾಳಿ ಸಂತ್ರಸ್ತರಿಗೆ ಗೆಲುವು ಅರ್ಪಣೆ.
Last Updated 15 ಸೆಪ್ಟೆಂಬರ್ 2025, 2:26 IST
Ind vs Pak: ಹಸ್ತಲಾಘವ ಇಲ್ಲ, ಪಾಕ್ ಆಟಗಾರರನ್ನು ತಲೆ ಎತ್ತಿಯೂ ನೋಡದ ಸೂರ್ಯ

ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025
Last Updated 14 ಸೆಪ್ಟೆಂಬರ್ 2025, 0:12 IST
ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025

PHOTOS | ಪತ್ನಿ, ಮಕ್ಕಳೊಂದಿಗೆ ರಿಯಲ್‌ ಸ್ಟಾರ್‌ ಉಪೇಂದ್ರ ಮೋಜುಮಸ್ತಿ

ನಟ ಉಪೇಂದ್ರ ತಮ್ಮ ಕುಟುಂಬದೊಂದಿಗೆ ಇತ್ತೀಚೆಗೆ ದುಬೈಗೆ ತೆರಳಿದ್ದಾರೆ. ಪ್ರಿಯಾಂಕಾ ಉಪೇಂದ್ರ, ಮಗ ಆಯುಷ್‌ ಹಾಗೂ ಮಗಳು ಐಶ್ವರ್ಯಾ ಫೋಟೊಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 13 ಸೆಪ್ಟೆಂಬರ್ 2025, 6:42 IST
PHOTOS | ಪತ್ನಿ, ಮಕ್ಕಳೊಂದಿಗೆ ರಿಯಲ್‌ ಸ್ಟಾರ್‌ ಉಪೇಂದ್ರ ಮೋಜುಮಸ್ತಿ
err
ADVERTISEMENT

ಯಂತ್ರದಿಂದ ಭತ್ತ ನಾಟಿ; ಮಹಿಳೆಯರಿಗೂ ಸಾಧ್ಯ: ಮಂಡ್ಯ CEO ನಂದಿನಿ ಪ್ರಾತ್ಯಕ್ಷಿಕೆ

Mandya ZP CEO ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಸ್ವತಃ ಭತ್ತ ನಾಟಿ ಮಾಡಿದರು.
Last Updated 13 ಸೆಪ್ಟೆಂಬರ್ 2025, 8:02 IST
ಯಂತ್ರದಿಂದ ಭತ್ತ ನಾಟಿ; ಮಹಿಳೆಯರಿಗೂ ಸಾಧ್ಯ: ಮಂಡ್ಯ CEO ನಂದಿನಿ ಪ್ರಾತ್ಯಕ್ಷಿಕೆ

Asia Cup 2025: ಪಾಕ್‌ ರಾಷ್ಟ್ರಗೀತೆ ಬದಲು ಡಿಜೆ ಹಾಡು ಹಾಕಿದ ಆಯೋಜಕರು

Cricket Controversy: ಏಷ್ಯಾ ಕಪ್‌ 2025ರಲ್ಲಿ ಭಾರತ–ಪಾಕಿಸ್ತಾನ ಪಂದ್ಯಕ್ಕೂ ಮುನ್ನ ದುಬೈ ಕ್ರೀಡಾಂಗಣದಲ್ಲಿ ತಪ್ಪಾಗಿ ಪಾಕಿಸ್ತಾನದ ರಾಷ್ಟ್ರಗೀತೆ ಬದಲು ಡಿಜೆ ಹಾಡು ಪ್ಲೇ ಆಗಿದ್ದು ಪ್ರೇಕ್ಷಕರು ಮತ್ತು ಆಟಗಾರರು ಗೊಂದಲಕ್ಕೀಡಾದರು.
Last Updated 14 ಸೆಪ್ಟೆಂಬರ್ 2025, 15:53 IST
Asia Cup 2025: ಪಾಕ್‌ ರಾಷ್ಟ್ರಗೀತೆ ಬದಲು ಡಿಜೆ ಹಾಡು ಹಾಕಿದ ಆಯೋಜಕರು

ಮತಾಂತರದ ಬಗ್ಗೆ ಹೇಳಿಕೆ: ಸಿಎಂ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು

Hindu Remarks Controversy: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ, ‘ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಬೇರೆ ಧರ್ಮಕ್ಕೆ ಮತಾಂತರ ಏಕಾಗುತ್ತಿದ್ದರು?’ ಎಂಬ ಪ್ರಶ್ನೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 0:30 IST
ಮತಾಂತರದ ಬಗ್ಗೆ ಹೇಳಿಕೆ: ಸಿಎಂ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು
ADVERTISEMENT
ADVERTISEMENT
ADVERTISEMENT