ಬುಧವಾರ, 3 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ | ಮಂಗಳವಾರ, 02 ಡಿಸೆಂಬರ್‌ ‌2025

ಚಿನಕುರುಳಿ: ಮಂಗಳವಾರ, 02 ಡಿಸೆಂಬರ್‌ ‌2025
Last Updated 1 ಡಿಸೆಂಬರ್ 2025, 23:30 IST
ಚಿನಕುರುಳಿ | ಮಂಗಳವಾರ, 02 ಡಿಸೆಂಬರ್‌  ‌2025

ವಾಯುಭಾರ ಕುಸಿತ: ನಾಳೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

Rain Alert: ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪಕ್ಕದ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಬುಧವಾರ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 2 ಡಿಸೆಂಬರ್ 2025, 15:57 IST
ವಾಯುಭಾರ ಕುಸಿತ: ನಾಳೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

ಇವು ಮೂತ್ರಕೋಶ ಕ್ಯಾನ್ಸರ್‌ನ ಲಕ್ಷಣಗಳಿರಬಹುದು; ಯಾವುದಕ್ಕೂ ಒಮ್ಮೆ ನೋಡಿಕೊಂಡುಬಿಡಿ

Bladder Cancer Symptoms: ಮೂತ್ರಕೋಶದ ಕ್ಯಾನ್ಸರ್ ಮೂತ್ರಕೋಶದ ಒಳಪದರದ ಕೋಶಗಳಲ್ಲಿ ಪ್ರಾರಂಭವಾಗುತ್ತದೆ. ಇದು ಅತ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಇದು ಬಾಧಿಸುತ್ತದೆ
Last Updated 1 ಡಿಸೆಂಬರ್ 2025, 12:44 IST
ಇವು ಮೂತ್ರಕೋಶ ಕ್ಯಾನ್ಸರ್‌ನ ಲಕ್ಷಣಗಳಿರಬಹುದು; ಯಾವುದಕ್ಕೂ ಒಮ್ಮೆ ನೋಡಿಕೊಂಡುಬಿಡಿ

ಚುರುಮುರಿ: ಮೂರು ಕನಸು

ಚುರುಮುರಿ: ಮೂರು ಕನಸು
Last Updated 1 ಡಿಸೆಂಬರ್ 2025, 23:30 IST
 ಚುರುಮುರಿ: ಮೂರು ಕನಸು

ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ.
Last Updated 2 ಡಿಸೆಂಬರ್ 2025, 12:29 IST
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಸಮಂತಾ ಜತೆ ಎರಡನೇ ವಿವಾಹ: ರಾಜ್‌ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

Samantha Prabhu Marriage: ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು ಅವರ ವಿವಾಹ, ‘ಫ್ಯಾಮಿಲಿ ಮ್ಯಾನ್‌’ ವೆಬ್ ಸರಣಿಯ ನಿರ್ದೇಶಕ ರಾಜ್‌ ನಿಡಿಮೋರು ಅವರೊಂದಿಗೆ ನೆರವೇರಿದ್ದು, ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ.
Last Updated 1 ಡಿಸೆಂಬರ್ 2025, 13:22 IST
ಸಮಂತಾ ಜತೆ ಎರಡನೇ ವಿವಾಹ: ರಾಜ್‌ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ದೇಶದಲ್ಲಿ ಅಡಿಕೆ ಆಮದು ಹೆಚ್ಚಳ; ರಫ್ತು ಕುಸಿತ

Arecanut Export Decline: ದೇಶದಲ್ಲಿ ಕಳೆದೊಂದು ದಶಕದಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಆಗಿದ್ದರೆ, ರಫ್ತು ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಾ ಬಂದಿದೆ ಎಂದು ಲೋಕಸಭೆಯಲ್ಲಿ ಸಚಿವ ಪೀಯೂಷ್‌ ಗೋಯಲ್‌ ಮಾಹಿತಿ ನೀಡಿದರು.
Last Updated 2 ಡಿಸೆಂಬರ್ 2025, 13:37 IST
ದೇಶದಲ್ಲಿ ಅಡಿಕೆ ಆಮದು ಹೆಚ್ಚಳ; ರಫ್ತು ಕುಸಿತ
ADVERTISEMENT

ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Shivashree Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 12:15 IST
ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

ಪ್ರವಾಹ ಪೀಡಿತ ಶ್ರೀಲಂಕಾಕ್ಕೆ ಅವಧಿ ಮುಗಿದ ಆಹಾರ, ಔಷಧ ಕಳುಹಿಸಿದ ಪಾಕಿಸ್ತಾನ!

Pakistan Expired Relief Package: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಅವಧಿ ಮೀರಿದ ಪರಿಹಾರ ಪ್ಯಾಕೇಜ್‌ ರವಾನಿಸುವ ಮೂಲಕ ಪಾಕಿಸ್ತಾನವು ಜಗತ್ತಿನ ಎದುರು ಭಾರಿ ಮುಖಭಂಗಕ್ಕೊಳಗಾಗಿದೆ.
Last Updated 2 ಡಿಸೆಂಬರ್ 2025, 13:09 IST
ಪ್ರವಾಹ ಪೀಡಿತ ಶ್ರೀಲಂಕಾಕ್ಕೆ ಅವಧಿ ಮುಗಿದ ಆಹಾರ, ಔಷಧ ಕಳುಹಿಸಿದ ಪಾಕಿಸ್ತಾನ!

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್‌ ರಿಲೀಫ್

ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಹಾಗೂ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ತಡೆಯಾಜ್ಞೆ ನೀಡಿದೆ.
Last Updated 2 ಡಿಸೆಂಬರ್ 2025, 7:08 IST
ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್‌ ರಿಲೀಫ್
ADVERTISEMENT
ADVERTISEMENT
ADVERTISEMENT