ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ | ಶುಕ್ರವಾರ, 10 ಮೇ 2024

ಚಿನಕುರುಳಿ | ಶುಕ್ರವಾರ, 10 ಮೇ 2024
Last Updated 10 ಮೇ 2024, 0:27 IST
ಚಿನಕುರುಳಿ | ಶುಕ್ರವಾರ, 10 ಮೇ 2024

ಚುರುಮುರಿ | ಬ್ರೇಕಿಂಗ್ ನ್ಯೂಸ್!

ಪೆನ್‌ಡ್ರೈವ್ ನ್ಯೂಸ್ ಬೆನ್ನುಹತ್ತಿ ಬಿಸಿಲಲ್ಲಿ ಗರಗರ ತಿರುಗಿ ತಲೆತಿರುಗಿ ಬಿದ್ದಿದ್ದ ಟಿ.ವಿ. ರಿಪೋಟ್ರು ತೆಪರೇಸಿಯನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು.
Last Updated 9 ಮೇ 2024, 23:51 IST
ಚುರುಮುರಿ | ಬ್ರೇಕಿಂಗ್ ನ್ಯೂಸ್!

ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ–ಕುಮಾರಸ್ವಾಮಿಗೆ ನೋಟಿಸ್‌

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಚಾಟಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 9 ಮೇ 2024, 23:21 IST
ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ–ಕುಮಾರಸ್ವಾಮಿಗೆ ನೋಟಿಸ್‌

ದಿನ ಭವಿಷ್ಯ: ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ

ದಿನ ಭವಿಷ್ಯ: ಶುಕ್ರವಾರ, 10 ಮೇ 2024
Last Updated 9 ಮೇ 2024, 18:30 IST
ದಿನ ಭವಿಷ್ಯ: ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ

16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Last Updated 9 ಮೇ 2024, 15:36 IST
16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

ತುಮಕೂರು: ರೈಲಿಗೆ ತಲೆಕೊಟ್ಟು 186 ಮಂದಿ ಸಾವು

ತುಮಕೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರೈಲಿಗೆ ಸಿಲುಕಿ 186 ಜನ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೇ ಹೆಚ್ಚು!
Last Updated 9 ಮೇ 2024, 7:07 IST
ತುಮಕೂರು: ರೈಲಿಗೆ ತಲೆಕೊಟ್ಟು 186 ಮಂದಿ ಸಾವು

ಚಿನಕುರುಳಿ: ಗುರುವಾರ, 09 ಮೇ 2024

ಚಿನಕುರುಳಿ: ಗುರುವಾರ, 09 ಮೇ 2024
Last Updated 9 ಮೇ 2024, 0:30 IST
ಚಿನಕುರುಳಿ: ಗುರುವಾರ, 09 ಮೇ 2024
ADVERTISEMENT

IPL: ಕೊಹ್ಲಿ ಮಿಂಚು; ಆರ್‌ಸಿಬಿಗೆ ಸತತ 4ನೇ ಗೆಲುವು, ಪ್ಲೇ-ಆಫ್ ಕನಸು ಜೀವಂತ

ವಿರಾಟ್ ಕೊಹ್ಲಿ ಅವರ ಬಿರುಸಿನ ಅರ್ಧಶತಕದ (92) ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 60 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 9 ಮೇ 2024, 16:25 IST
IPL: ಕೊಹ್ಲಿ ಮಿಂಚು; ಆರ್‌ಸಿಬಿಗೆ ಸತತ 4ನೇ ಗೆಲುವು, ಪ್ಲೇ-ಆಫ್ ಕನಸು ಜೀವಂತ

ತೋವಿನಕೆರೆ: ಹಳೆ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು

ತೋವಿನಕೆರೆ ಹೋಬಳಿಯಲ್ಲಿ ಸ್ಥಗಿತಗೊಂಡಿದ್ದ 8ಕ್ಕೂ ಹೆಚ್ಚು ಬೋರ್‌ವೆಲ್‌ಗಳಲ್ಲಿ ನೀರು
Last Updated 9 ಮೇ 2024, 12:55 IST
ತೋವಿನಕೆರೆ: ಹಳೆ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು

ಮಡಿಕೇರಿ | 15 ವರ್ಷದ ಬಾಲಕಿ ಕೊಲೆ; ಬಾಲಕಿಯ ರುಂಡದೊಂದಿಗೆ ಆರೋಪಿ ಪರಾರಿ

ಸೋಮವಾರಪೇಟೆ ತಾಲ್ಲೂಕಿನ ಮುಟ್ಲು ಗ್ರಾಮದಲ್ಲಿ 15 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದ ಪ್ರಕಾಶ್ (32) ಎಂಬಾತ ಗುರುವಾರ ರಾತ್ರಿ ರುಂಡದೊಂದಿಗೆ ಪರಾರಿಯಾಗಿದ್ದಾ‌ನೆ.
Last Updated 10 ಮೇ 2024, 2:31 IST
ಮಡಿಕೇರಿ | 15 ವರ್ಷದ ಬಾಲಕಿ ಕೊಲೆ; ಬಾಲಕಿಯ ರುಂಡದೊಂದಿಗೆ ಆರೋಪಿ ಪರಾರಿ
ADVERTISEMENT