ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ Cartoon: ಮಂಗಳವಾರ, 13 ಜನವರಿ 2026

Prajavani Cartoon: ಚಿನಕುರುಳಿ Cartoon: ಮಂಗಳವಾರ, 13 ಜನವರಿ 2026. ಇಂದಿನ ಪ್ರಚಲಿತ ವಿದ್ಯಮಾನಗಳ ಕುರಿತಾದ ವ್ಯಂಗ್ಯಚಿತ್ರ ಇಲ್ಲಿದೆ.
Last Updated 13 ಜನವರಿ 2026, 0:21 IST
ಚಿನಕುರುಳಿ Cartoon: ಮಂಗಳವಾರ, 13 ಜನವರಿ 2026

ಚುರುಮುರಿ: ಧನಲಕ್ಷ್ಮೀ ವಿಚಾರ

Humorous Snippet: ನಾನು, ತುರೇಮಣೆ ಪಾರ್ಕಲ್ಲಿ ಕುಂತಿದ್ದಾಗ ಒಬ್ಬ ಬುಡುಬುಡಿಕೆಯೋನು ಬಂದು ಅಮರಿಕೊಂಡ. ‘ಲಕ್ಷ್ಮೀ ವಿಚಾರ ಲಕ್ಷ್ಮೀ ವಿಚಾರ, ಧನಲಕ್ಷ್ಮೀ ವಿಚಾರ, ಗೌಡ, ನಿನ್ನ ಮನಸ್ಸಲ್ಲಿ ಒಂದು ವಿಚಾರ ಕಟಕಟಾ ಅಂತ ಕಡೀತಾ ಅದ. ಸತ್ಯವಾದ್ರೆ ಸತ್ಯ ಅನ್ನು, ಸುಳ್ಳಾದ್ರೆ ಸುಳ್ಳು ಅನ್ನು.
Last Updated 13 ಜನವರಿ 2026, 0:05 IST
ಚುರುಮುರಿ: ಧನಲಕ್ಷ್ಮೀ ವಿಚಾರ

ಚಿನಕುರುಳಿ Cartoon: ಸೋಮವಾರ, 12 ಜನವರಿ 2026

Prajavani Cartoon: ಚಿನಕುರುಳಿ Cartoon: ಸೋಮವಾರ, 12 ಜನವರಿ 2026. ಈ ದಿನದ ಪ್ರಚಲಿತ ವಿದ್ಯಮಾನಗಳ ಮೇಲಿನ ವ್ಯಂಗ್ಯಚಿತ್ರ.
Last Updated 12 ಜನವರಿ 2026, 0:09 IST
ಚಿನಕುರುಳಿ Cartoon: ಸೋಮವಾರ, 12 ಜನವರಿ 2026

ದಿನ ಭವಿಷ್ಯ: ಈ ರಾಶಿಯವರಿಗೆ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು

Kannada Astrology: ದಿನ ಭವಿಷ್ಯ: ಈ ರಾಶಿಯವರಿಗೆ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು. ನಿಮ್ಮ ಇಂದಿನ ರಾಶಿ ಭವಿಷ್ಯ ಮತ್ತು ಗ್ರಹಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 13 ಜನವರಿ 2026, 0:15 IST
ದಿನ ಭವಿಷ್ಯ: ಈ ರಾಶಿಯವರಿಗೆ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು

ದಿನ ಭವಿಷ್ಯ: ತಪ್ಪುಗಳನ್ನು ಮುಚ್ಚಿಹಾಕಲು ಬೇರೆಯವರ ಮೇಲೆ ವೃಥಾ ಆರೋಪ ಹೊರಸುವಿರಿ

Kannada Astrology: ದಿನ ಭವಿಷ್ಯ: ತಪ್ಪುಗಳನ್ನು ಮುಚ್ಚಿಹಾಕಲು ಬೇರೆಯವರ ಮೇಲೆ ವೃಥಾ ಆರೋಪ ಹೊರಸುವಿರಿ
Last Updated 11 ಜನವರಿ 2026, 23:57 IST
ದಿನ ಭವಿಷ್ಯ: ತಪ್ಪುಗಳನ್ನು ಮುಚ್ಚಿಹಾಕಲು ಬೇರೆಯವರ ಮೇಲೆ ವೃಥಾ ಆರೋಪ ಹೊರಸುವಿರಿ

ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌: ಎನ್‌ಎಚ್‌ಎಐನಿಂದ 4 ಗಿನ್ನೆಸ್ ದಾಖಲೆ

NHAI: ಆಂಧ್ರಪ್ರದೇಶದಲ್ಲಿ ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌ (ಎನ್‌ಎಚ್‌–544ಜಿ) ನಿರ್ಮಾಣದ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಾಲ್ಕು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.
Last Updated 12 ಜನವರಿ 2026, 2:24 IST
ಬೆಂಗಳೂರು–ಕಡಪ–ವಿಜಯವಾಡ ಆರ್ಥಿಕ ಕಾರಿಡಾರ್‌: ಎನ್‌ಎಚ್‌ಎಐನಿಂದ 4 ಗಿನ್ನೆಸ್ ದಾಖಲೆ

ಚುರುಮುರಿ: ದುಡ್ಡೇ ದೊಡ್ಡಣ್ಣ

Donald Trump Politics: ಗೆಲುವು ಗೆಲುವು ಗೆಲುವು... ಒಂದರ ಮೇಲೊಂದು ಗೆಲುವು ಎಂದು ಬೆಕ್ಕಣ್ಣ ರಾಗವಾಗಿ ಹಾಡುತ್ತಿತ್ತು. ನಾನಲ್ಲ... ಟ್ರಂಪಣ್ಣ ಹಾಡಾಕೆ ಹತ್ಯಾನೆ ಎಂದಿತು. ವೆನೆಜುವೆಲಾ ಆಯಿತು... ಈಗ ಗ್ರೀನ್‌ಲ್ಯಾಂಡೂ ನಮ್ಮದು ಅಂತಾನ.
Last Updated 12 ಜನವರಿ 2026, 0:18 IST
ಚುರುಮುರಿ: ದುಡ್ಡೇ ದೊಡ್ಡಣ್ಣ
ADVERTISEMENT

ಆಳ –ಅಗಲ| ಎಂಜಿನಿಯರಿಂಗ್: ಕೆಲಸ ಸಿಗುವುದು ಕಷ್ಟ; ಉದ್ಯಮ, ಕೋರ್ಸ್ ನಡುವೆ ಅಂತರ

Job Market Trends: ಭಾರತದಲ್ಲಿ ಎಂಜಿನಿಯರಿಂಗ್ ಪದವೀಧರರ ನಿರುದ್ಯೋಗ ಪ್ರಮಾಣ ಶೇ 83ಕ್ಕೆ ಏರಿಕೆಯಾಗಿದೆ. ಉದ್ಯಮದ ಅಗತ್ಯತೆ ಮತ್ತು ಪಠ್ಯಕ್ರಮದ ನಡುವಿನ ಅಂತರ, ಕೌಶಲಗಳ ಕೊರತೆ ಹಾಗೂ 'ಯುವನಿಧಿ' ಯೋಜನೆಯ ಅಂಕಿಅಂಶಗಳ ಕುರಿತ ಸಮಗ್ರ ವಿಶ್ಲೇಷಣೆ ಇಲ್ಲಿದೆ.
Last Updated 13 ಜನವರಿ 2026, 7:36 IST
ಆಳ –ಅಗಲ| ಎಂಜಿನಿಯರಿಂಗ್: ಕೆಲಸ ಸಿಗುವುದು ಕಷ್ಟ; ಉದ್ಯಮ, ಕೋರ್ಸ್ ನಡುವೆ ಅಂತರ

ಸುತ್ತೂರು ಜಾತ್ರೆಯಲ್ಲಿ ತ್ರಿಕಾಲ ಪ್ರಸಾದ: 10 ಲಕ್ಷ ಲಡ್ಡು, ಮೈಸೂರು ಪಾಕ್ ಸಿದ್ಧ

Suttur Jathra Prasada: ಜ.15ರಿಂದ 20ವರೆರೆಗೆ ನಡೆಯಲಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ತ್ರಿಕಾಲ ಪ್ರಸಾದದ ವ್ಯವಸ್ಥೆ ಇರಲಿದೆ’ ಎಂದು ದಾಸೋಹ ಸಮಿತಿಯ ಸಂಚಾಲಕ ಪ್ರೊ.ಸುಬ್ಬಪ್ಪ ತಿಳಿಸಿದರು.
Last Updated 12 ಜನವರಿ 2026, 13:21 IST
ಸುತ್ತೂರು ಜಾತ್ರೆಯಲ್ಲಿ ತ್ರಿಕಾಲ ಪ್ರಸಾದ: 10 ಲಕ್ಷ ಲಡ್ಡು, ಮೈಸೂರು ಪಾಕ್ ಸಿದ್ಧ

ವಂದೇ ಭಾರತ್ ಸ್ಲೀಪರ್‌ ಪ್ರಯಾಣ ದರ ಪ್ರಕಟಿಸಿದ ರೈಲ್ವೆ: ವಿಮಾನಯಾನದಷ್ಟೇ ದುಬಾರಿ

Vande Bharat Sleeper News: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ದರ ಪಟ್ಟಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಹೌರಾ-ಗುವಾಹಟಿ ಮಾರ್ಗದ ಕನಿಷ್ಠ ಮತ್ತು ಗರಿಷ್ಠ ದರಗಳ ಸಂಪೂರ್ಣ ವಿವರ ಹಾಗೂ ಸೌಲಭ್ಯಗಳ ಮಾಹಿತಿ ಇಲ್ಲಿದೆ.
Last Updated 13 ಜನವರಿ 2026, 0:29 IST
ವಂದೇ ಭಾರತ್ ಸ್ಲೀಪರ್‌ ಪ್ರಯಾಣ ದರ ಪ್ರಕಟಿಸಿದ ರೈಲ್ವೆ: ವಿಮಾನಯಾನದಷ್ಟೇ ದುಬಾರಿ
ADVERTISEMENT
ADVERTISEMENT
ADVERTISEMENT