ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನರೆಂದರ್ ಸಿಂಗ್, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದರು. ಪ್ರತಿ ವರ್ಷ ಜನವರಿ 26 ದಿನವನ್ನು ನಾವು 'ಕಪ್ಪು ದಿನ'ವಾಗಿ ಆಚರಿಸುತ್ತೇವೆ. ಆದರೆ ಈ ವರ್ಷ ನಾವು ಭಾರತೀಯ ರೈತರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದೇವೆ. ಅವರು ಕೇವಲ ಸಿಖ್ಖರಲ್ಲ. ಇಡೀ ದೇಶದ ಧರ್ಮಗಳಿಗೆ ಸೇರಿದವರು ಎಂದು ಹೇಳಿದರು.