‘ನಾಗರಿಕರ ಜೊತೆ ನಾವು ಮಾತನಾಡಿದ್ದೇವೆ. ಅವರ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಅವರ ಮನವಿ ಮೇರೆಗೆ ತೆರಿಗೆ ಕಡಿತ ನೀತಿ ಹಿಂದಕ್ಕೆ ಪಡೆಯುತ್ತಿದ್ದೇವೆ. ಆರ್ಥಿಕ ಬೆಳವಣಿಗೆ ಯೋಜನೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದ್ದೇವೆ. ನಾಗರಿಕರ ವಿರೋಧಕ್ಕೆ ಮಣಿದು ಸರ್ಕಾರವು ತನ್ನ ನೀತಿಯನ್ನು ಹಿಂಪಡೆದ ಹಲವು ನಿದರ್ಶನಗಳು ನಮ್ಮ ಎದುರಿಗಿವೆ. ಹೀಗಾಗಿ ನಮ್ಮ ನಿರ್ಧಾರದಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಭಾವಿಸಬೇಕಿಲ್ಲ’ ಎಂದು ಕ್ವಾರ್ಟೆಂಗ್ ಹೇಳಿದ್ದಾರೆ.