ಅಲ್ಲದೆ, ಇದೇ ಮೊದಲ ಬಾರಿಗೆ ಬೂಸ್ಟನ್ನ ಇಂಡಿಯಾ ಸ್ಟ್ರೀಟ್ನಾದ್ಯಂತ ಸ್ವಾತಂತ್ರ್ಯ ವೀರರು ಮತ್ತು ಅವರ ತ್ಯಾಗದ ಕತೆ ಹೇಳುವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.ಪರೇಡ್ಗೆ ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ಆರ್.ಪಿ.ಸಿಂಗ್ ಅವರನ್ನು ಆಹ್ವಾನಿಸಲಾಗಿದೆ. ಮೊದಲೇ ರೆಕಾರ್ಡ್ ಮಾಡಲಾದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ವಿಡಿಯೊ ಸಂದೇಶವನ್ನು ಕಾರ್ಯಕ್ರಮದಂದು ಪ್ರಸಾರ ಮಾಡಲಾಗುತ್ತದೆ ಎಂದು ಎಫ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.