ಗುರುವಾರ, 28 ಸೆಪ್ಟೆಂಬರ್ 2023
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಇ-ಪೇಪರ್
ಪಾಡ್ಕಾಸ್ಟ್
ಎಕ್ಸಾಂ Mastermind
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ಗ್ಯಾಜೆಟ್ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಸುದ್ದಿ
ಜಿಲ್ಲೆ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
ಬೇಸಾಯ
ADVERTISEMENT
ಬಂಡೆಗೂ ಹಸಿರು ಹೊದಿಸಿದ ಶೇಖಮ್ಮ
ಕೊಪ್ಪಳ ಸಮೀಪದ ಕಲ್ಲು ತಾವರಗೇರಾ ಗ್ರಾಮ ಹೆಸರಿಗೆ ತಕ್ಕಂಥ ಹಳ್ಳಿ. ಎಲ್ಲೆಲ್ಲಿಯೂ ಕಲ್ಲಿನ ಬಂಡೆಗಳೇ. ಅವುಗಳ ಮೇಲೆ ಮಣ್ಣು ಹಾಕಿ ಕೃಷಿ ಚಟುವಟಿಕೆ ಮಾಡಿರುವ ಶೇಖಮ್ಮ ವಾಣಿ ಹಾಗೂ ಹುಚ್ಚಪ್ಪ ದಂಪತಿಯ ಯಶೋಗಾಥೆ ಅನುಕರಣೀಯ
Last Updated 23 ಸೆಪ್ಟೆಂಬರ್ 2023, 23:30 IST
ರಾಮದುರ್ಗ: ಹನಿ ನೀರಾವರಿ; ಬಂಪರ್ ಬೆಳೆ ತೆಗೆದ ರೈತ
ಉದಪುಡಿ ಗ್ರಾಮದಲ್ಲಿ ಸುತ್ತಲೂ ಮರಭೂಮಿಯಂತಹ ಬರಡು ಭೂಮಿ ಇದೆ. ಅಂತದರಲ್ಲಿ ಗ್ರಾಮದ ರೈತ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಎಂಬ ರೈತ ಬೋರ್ವೆಲ್ನಿಂದ ಸಿಗುವ ಕೇವಲ ಮೂರು ಇಂಚು ನೀರನ್ನೆ ಬಳಸಿಕೊಂಡು ತನ್ನ 3.29 ಎಕರೆ ಜಮೀನನ್ನು ಬಂಗಾರದ ಭೂಮಿಯನ್ನಾಗಿ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
Last Updated 15 ಜೂನ್ 2023, 23:30 IST
’ಫಲಪ್ರಪಂಚ‘ದ ಹಿರಿಯಜ್ಜ ಡಾ. ಎಲ್.ಸಿ ಸೋನ್ಸ್
ಹಣ್ಣಿನ ಲೋಕದ ಹಿರಿಯಣ್ಣ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್ ಕಳೆದ ಏ.5 ರಂದು ನಿಧನರಾದರು. ಈ ಕೃಷಿ ಋಷಿಯ ಕುರಿತು ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ರಚಿಸಿರುವ ‘ಸೋನ್ಸ್ ಫಾರ್ಮ್ – ಎಲ್.ಸಿ. ಸೋನ್ಸ್ ಬಿತ್ತಿದ ಫಲಪ್ರಪಂಚ‘ ಕೃತಿ ಇದೇ 16ರ ಭಾನುವಾರದಂದು ಮೂಡುಬಿದರೆಯ ಕನ್ನಡಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
Last Updated 13 ಏಪ್ರಿಲ್ 2023, 16:52 IST
ತರಕಾರಿ ಬೆಳೆಯಲ್ಲಿ ಯಶಸ್ಸು: ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ
ನಾರಗೇರಿಯ ಮಾಣೇಶ್ವರ ಗೌಡರ ಕೃಷಿ ಉತ್ಸಾಹ
Last Updated 2 ಮಾರ್ಚ್ 2023, 19:30 IST
ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು
ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ರೈತರು, ವಿದ್ಯಾರ್ಥಿಗಳು
Last Updated 25 ಫೆಬ್ರವರಿ 2023, 22:00 IST
ಚೇತರಿಸಿದ ಹುಣಸೆ ಹಣ್ಣಿನ ಬೆಲೆ
ಕುಸಿತ ಕಂಡಿದ್ದ ಹುಣಸೆ ಹಣ್ಣಿನ ಬೆಲೆ ನಿಧಾನವಾಗಿ ತುಮಕೂರು ಮಾರುಕಟ್ಟೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ
Last Updated 9 ಫೆಬ್ರವರಿ 2023, 20:30 IST
ತೊಗರಿ ಬೆಳೆ ನಷ್ಟ: ಹೆಕ್ಟೇರ್ಗೆ ₹ 10 ಸಾವಿರ ಪರಿಹಾರ
ಬೆಂಗಳೂರು: ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಬೆಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿ ಗಣಿಸಿ, ಬಾಧಿತ ರೈತರಿಗೆ ಪ್ರತಿ ಹೆಕ್ಟೇರ್ಗೆ ₹ 10 ಸಾವಿರದಂತೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮಾರ್ಗಸೂಚಿಯಂತೆ ಗರಿಷ್ಟ 2 ಹೆಕ್ಟೇರ್ಗೆ ಸೀಮಿತಗೊಳಿಸಿ ಪರಿ ಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಟ್ಟು ಪರಿ ಹಾರ ಮೊತ್ತವು ₹ 223 ಕೋಟಿ ಆಗಬಹುದೆಂದು ಅಂದಾಜಿಸಲಾಗಿದೆ.
Last Updated 24 ಜನವರಿ 2023, 18:42 IST
ADVERTISEMENT
ಬಯಲುಸೀಮೆಗೂ ಹಬ್ಬಿದ ಕಾಳುಮೆಣಸು: ವಾಣಿಜ್ಯ ಬೆಳೆ ಕಡೆ ಒಲವು
ನೀರಿನ ಲಭ್ಯತೆಗೆ ಅನುಗುಣವಾಗಿ ವಾಣಿಜ್ಯ ಬೆಳೆ ಕಡೆ ಒಲವು
Last Updated 6 ಜನವರಿ 2023, 7:20 IST
New Year Resolution| ನಂದೇ ಬ್ರ್ಯಾಂಡ್, ನಂದೇ ಮಾರುಕಟ್ಟೆ: ರೈತ ಶ್ರೀಕಾಂತ
ಬೆಳೆಯುವ ಎಲ್ಲ ಬೆಳೆಗಳನ್ನೂ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತೇನೆ ಅಥವಾ ಮೌಲ್ಯವರ್ಧನೆಗೆ ಅವಕಾಶವಿರುವ ಬೆಳೆಗಳನ್ನು ಮಾತ್ರ ಬೆಳೆಯುತ್ತೇನೆ
Last Updated 31 ಡಿಸೆಂಬರ್ 2022, 19:31 IST
ರೋಗ ನಿಯಂತ್ರಣಕ್ಕೆ ರೈತರಿಗೆ ಸಲಹೆ
‘ನಿರಂತರ ಮಳೆಯಿಂದ ಹೂವಿನ ಬೆಳೆಗೆ ಹಾನಿ ಉಂಟಾಗಿದೆ. ಅಲ್ಲದೇ, ತರಕಾರಿ ಬೆಳೆಗಳಲ್ಲಿ ಶಂಕು ಹುಳು, ಬಸವನ ಹುಳುಗಳ ಹಾವಳಿ ಹೆಚ್ಚಾಗಿದೆ. ಹುಳು ತಡೆಯಲು ಹಾಗೂ ಹೂವಿನ ಉತ್ಪಾದನೆ ಹೆಚ್ಚಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ರೈತರಿಗೆ ಸಲಹೆ ನೀಡಿದ್ದಾರೆ.
Last Updated 15 ಡಿಸೆಂಬರ್ 2022, 4:18 IST
ADVERTISEMENT
<
1
2
...
45
>
ADVERTISEMENT
ADVERTISEMENT