ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಯಲು ಸೀಮೆಯಲ್ಲಿ ಖರ್ಜೂರದ ಘಮ

Last Updated 8 ಆಗಸ್ಟ್ 2022, 7:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಿಂದ ನಾಮಗೊಂಡ್ಲು ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಕಾಣುವ ತೋಟವೊಂದು ದಾರಿಹೋಕರಲ್ಲಿ ಅಚ್ಚರಿ ಮೂಡಿಸುತ್ತದೆ.

ಈ ಅಚ್ಚರಿಗೆ ಕಾರಣವಾಗುವುದು ದಿವಾಕರ್ ಚನ್ನಪ್ಪ ಅವರ ಖರ್ಜೂರದ ತೋಟ. ಮರಗಳ ಮೈ ತುಂಬಿದ ಬಲೆಗಳು, ಫಸಲನ್ನು ಮುಚ್ಚಿರುವ ಬಿಳಿ ಹೊದಿಕೆಗಳು ದಾರಿಹೋಕರ ಗಮನ ಸೆಳೆಯುತ್ತವೆ. ಮರಳುಗಾಡಿನಲ್ಲಿ ಬೆಳೆಯುವ ಖರ್ಜೂರವನ್ನು ಬಯಲು ಸೀಮೆಯ ಗೌರಿಬಿದನೂರಿನಲ್ಲಿಯೂ ಬೆಳೆದಿದ್ದಾರೆ ದಿವಾಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT