ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು| ಪತ್ನಿ ಕೊಂದ ಇಸ್ರೊ ನಿವೃತ್ತ ಅಧಿಕಾರಿಯ ಬಂಧನ

ನಾನು ಸತ್ತರೆ ಪತ್ನಿಯನ್ನು ನೋಡಿಕೊಳ್ಳುವವರಿಲ್ಲ; ಕೊಲೆಗೆ ಕಾರಣ ಕೊಟ್ಟ ಆರೋಪಿ
Last Updated 18 ಫೆಬ್ರುವರಿ 2026, 16:21 IST
ಬೆಂಗಳೂರು| ಪತ್ನಿ ಕೊಂದ ಇಸ್ರೊ ನಿವೃತ್ತ ಅಧಿಕಾರಿಯ ಬಂಧನ

ಬೆಂಗಳೂರು| ಆಯುಷ್ಮಾನ್: 4 ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ

AB ARK scheme: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಬೆಂಗಳೂರಿನ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಹಂತದ ಸರಳ ಚಿಕಿತ್ಸೆಗೆ ನೇರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
Last Updated 18 ಫೆಬ್ರುವರಿ 2026, 16:17 IST
ಬೆಂಗಳೂರು| ಆಯುಷ್ಮಾನ್: 4 ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ

ಬೆಂಗಳೂರು| ಸ್ಪಾ ಮಾಲೀಕನ ಅಪಹರ‌ಣ: ಮೂವರ ಸೆರೆ

ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರ ಕಾರ್ಯಾಚರಣೆ
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು| ಸ್ಪಾ ಮಾಲೀಕನ ಅಪಹರ‌ಣ: ಮೂವರ ಸೆರೆ

ರೈಲು ಗಾಲಿ ಕಾರ್ಖಾನೆಗೆ ನೂತನ ಜಿ.ಎಂ

Railway appointment: ಯಲಹಂಕದ ರೈಲು ಗಾಲಿ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿ ಮನೋರಂಜನ್ ಪ್ರಧಾನ್ ಅಧಿಕಾರ ವಹಿಸಿಕೊಂಡಿದ್ದು, ವಿವಿಧ ರೈಲ್ವೆ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Last Updated 18 ಫೆಬ್ರುವರಿ 2026, 16:15 IST
ರೈಲು ಗಾಲಿ ಕಾರ್ಖಾನೆಗೆ ನೂತನ ಜಿ.ಎಂ

ಬೆಂಗಳೂರು‌| ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 200 ಕೋಟಿ ಒದಗಿಸಲು ಆಗ್ರಹ

Karnataka budget demand: ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ₹200 ಕೋಟಿ ಮೀಸಲಿಟ್ಟು ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಚಳವಳಿ ಆಗ್ರಹಿಸಿದೆ.
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು‌| ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 200 ಕೋಟಿ ಒದಗಿಸಲು ಆಗ್ರಹ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

KAS UPSC coaching: ಇನ್‌ಸೈಟ್ಸ್ ಐಎಎಸ್ ಮತ್ತು ಕನಕಶ್ರೀ ಟ್ರಸ್ಟ್ ಹಿಂದುಳಿದ ವರ್ಗದ ಆಕಾಂಕ್ಷಿಗಳಿಗೆ ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಮುಂದಾಗಿದೆ.
Last Updated 18 ಫೆಬ್ರುವರಿ 2026, 16:15 IST
ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

ಫೆ.19ರಂದು ಬೆಂಗಳೂರು ಚಲೊ: ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ

ಬೆಂಗಳೂರು ಚಲೊ ಫೆಬ್ರುವರಿ 19 * ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ
Last Updated 18 ಫೆಬ್ರುವರಿ 2026, 16:08 IST
ಫೆ.19ರಂದು ಬೆಂಗಳೂರು ಚಲೊ: ಸರ್ಕಾರದ ನಿಲುವಿಗಾಗಿ ಕಾಯಲಿರುವ ಸಂಘಟನೆ
ADVERTISEMENT

ಕರ್ನಾಟಕದಲ್ಲಿ ಎಸ್‌ಐಆರ್‌ ಬೇಡ: ನನ್ನ ಮತ ನನ್ನ ಹಕ್ಕು ಸಂಘಟನೆ ಆಗ್ರಹ

Voter rights Karnataka: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ‘ನನ್ನ ಮತ ನನ್ನ ಹಕ್ಕು’ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
Last Updated 18 ಫೆಬ್ರುವರಿ 2026, 16:07 IST
ಕರ್ನಾಟಕದಲ್ಲಿ ಎಸ್‌ಐಆರ್‌ ಬೇಡ: ನನ್ನ ಮತ ನನ್ನ ಹಕ್ಕು ಸಂಘಟನೆ ಆಗ್ರಹ

ಅಸ್ಥಿಮಜ್ಜೆ ಕಸಿ: ರಾಮಯ್ಯ ಆಸ್ಪತ್ರೆಗೆ ಫ್ಯಾಕ್ಟ್ ಮಾನ್ಯತೆ

Bone marrow transplant: ಅಸ್ಥಿಮಜ್ಜೆ ಚಿಕಿತ್ಸೆಗಾಗಿ ರಾಮಯ್ಯ ಸ್ಮಾರಕ ಆಸ್ಪತ್ರೆಗೆ ಜಾಗತಿಕ ಫೌಂಡೇಷನ್ ಫಾರ್ ಸೆಲ್ಯೂಲರ್ ಥೆರಪಿ ಮಾನ್ಯತೆ ಲಭಿಸಿದ್ದು, ದೇಶದಲ್ಲಿ ಈ ಗೌರವ ಪಡೆದ ವಿರಳ ಸಂಸ್ಥೆಗಳಲ್ಲಿ ಒಂದಾಗಿದೆ.
Last Updated 18 ಫೆಬ್ರುವರಿ 2026, 16:02 IST
ಅಸ್ಥಿಮಜ್ಜೆ ಕಸಿ: ರಾಮಯ್ಯ ಆಸ್ಪತ್ರೆಗೆ ಫ್ಯಾಕ್ಟ್ ಮಾನ್ಯತೆ

ಬೆಂಗಳೂರು: ಪತ್ನಿ ಕೊಂದು ಪತಿ ಆತ್ಮಹತ್ಯೆಗೆ ಯತ್ನ

ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಸಂಜೀವಿನಿನಗರದ ಮನೆಯಲ್ಲಿ ಕೃತ್ಯ
Last Updated 18 ಫೆಬ್ರುವರಿ 2026, 16:01 IST
ಬೆಂಗಳೂರು: ಪತ್ನಿ ಕೊಂದು ಪತಿ ಆತ್ಮಹತ್ಯೆಗೆ ಯತ್ನ
ADVERTISEMENT
ADVERTISEMENT
ADVERTISEMENT