ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬಿಹಾರದ ರೌಡಿಶೀಟರ್ ತಂದೆ, ಪುತ್ರನ ಬಂಧನ: 40ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಭಾಗಿ

40ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಆರೋಪಿಗಳು ಭಾಗಿ
Last Updated 4 ಫೆಬ್ರುವರಿ 2026, 22:30 IST
ಬಿಹಾರದ ರೌಡಿಶೀಟರ್ ತಂದೆ, ಪುತ್ರನ ಬಂಧನ: 40ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಭಾಗಿ

ಕೋಗಿಲು ಪ್ರಕರಣ: ಅಮಿಕಸ್‌ ಕ್ಯೂರಿ ನೇಮಕ

High Court Hearing: ‘ಯಲಹಂಕ ವ್ಯಾಪ್ತಿಯ ಕೋಗಿಲು ಲೇಔಟ್‌ನ ಫಕೀರ್ ಹಾಗೂ ವಸೀಂ ಕಾಲೊನಿಯಲ್ಲಿ ಯಾವುದೇ ವ್ಯಕ್ತಿಗೆ ನಿವೇಶನ ಮಂಜೂರಾಗಿರುವ ಬಗ್ಗೆ ದಾಖಲೆಗಳಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
Last Updated 4 ಫೆಬ್ರುವರಿ 2026, 21:23 IST
ಕೋಗಿಲು ಪ್ರಕರಣ: ಅಮಿಕಸ್‌ ಕ್ಯೂರಿ ನೇಮಕ

ಬೆಂಗಳೂರಿನ ಹಲವೆಡೆ ಫೆ. 5ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

BESCOM Update: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ, ಜಾಲಹಳ್ಳಿ ವಿಭಾಗದ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 4 ಫೆಬ್ರುವರಿ 2026, 21:23 IST
ಬೆಂಗಳೂರಿನ ಹಲವೆಡೆ ಫೆ. 5ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಆನೇಕಲ್‌ನ 7 ಸದಸ್ಯರು ಆಯ್ಕೆ

Anekal Planning Committee: ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನ ಏಳು ಮಂದಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜಿಗಣಿ ಪುನೀತ್‌ ಅವರು ಮೊದಲ ಸ್ಥಾನ ಪಡೆದಿದ್ದಾರೆ.
Last Updated 4 ಫೆಬ್ರುವರಿ 2026, 21:09 IST
ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿಗೆ ಆನೇಕಲ್‌ನ 7 ಸದಸ್ಯರು ಆಯ್ಕೆ

ಶ್ರೀನಿಧಿ ಸೌಹಾರ್ದ ಬ್ಯಾಂಕ್‌: ₹ 26 ಕೋಟಿ ಷೇರು ಬಂಡವಾಳ

Cooperative Bank Profit: ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ 11 ಸಾವಿರ ಸದಸ್ಯರನ್ನು ಹೊಂದಿದ್ದು, ₹26 ಕೋಟಿ ಷೇರು ಬಂಡವಾಳ ಹೊಂದಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಸಾಂಬ ಸದಾಶಿವರೆಡ್ಡಿ, ಉಪಾಧ್ಯಕ್ಷ ಸಿ.ಚೆನ್ನಾರೆಡ್ಡಿ ತಿಳಿಸಿದರು.
Last Updated 4 ಫೆಬ್ರುವರಿ 2026, 21:07 IST
ಶ್ರೀನಿಧಿ ಸೌಹಾರ್ದ ಬ್ಯಾಂಕ್‌: ₹ 26 ಕೋಟಿ ಷೇರು ಬಂಡವಾಳ

ಬೆಂಗಳೂರು: ರಸ್ತೆ ಕತ್ತರಿಸಲು ಪೋರ್ಟಲ್‌ನಲ್ಲಿ ಅನುಮತಿ

Road Cutting Permission: ರಸ್ತೆ ಕತ್ತರಿಸುವುದು ಮತ್ತು ಇತರೆ ಸೇವೆಗಳಿಗೆ ಹೊಸದಾಗಿ ಅಭಿವೃದ್ಧಿಪಡಿಸಿರುವ ‘ಮಾರ್ಕ್ಸ್‌’ (MARCS) ಪೋರ್ಟಲ್‌ನಲ್ಲೇ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ದಕ್ಷಿಣ ಆಯುಕ್ತ ಕೆ.ಎನ್. ರಮೇಶ ತಿಳಿಸಿದರು.
Last Updated 4 ಫೆಬ್ರುವರಿ 2026, 21:03 IST
ಬೆಂಗಳೂರು: ರಸ್ತೆ ಕತ್ತರಿಸಲು ಪೋರ್ಟಲ್‌ನಲ್ಲಿ ಅನುಮತಿ

ಜಿಬಿಎ: 'ಬಯಸಿದಂತೆ ಬಯಲು' ಯೋಜನೆಯಡಿ ಅಭಿವೃದ್ಧಿಗೊಳಿಸಲು 250 ಸ್ಥಳ ಗುರುತು

ಐದು ನಗರ ಪಾಲಿಕೆಗಳಲ್ಲಿ 194 ಸಾರ್ವಜನಿಕ ಸ್ಥಳಗಳ ಪುನರುಜ್ಜೀವನಕ್ಕೆ ಯೋಜನೆ
Last Updated 4 ಫೆಬ್ರುವರಿ 2026, 20:58 IST
ಜಿಬಿಎ: 'ಬಯಸಿದಂತೆ ಬಯಲು' ಯೋಜನೆಯಡಿ ಅಭಿವೃದ್ಧಿಗೊಳಿಸಲು 250 ಸ್ಥಳ ಗುರುತು
ADVERTISEMENT

ಸಾಮೂಹಿಕ ವಿವಾಹ: ದಾಂಪತ್ಯಕ್ಕೆ ಕಾಲಿರಿಸಿದ ಅಂಧರು

Visually Impaired Wedding: ಲಗ್ಗೆರೆಯ ನರಸಿಂಹಸ್ವಾಮಿ ಬಡಾವಣೆಯಲ್ಲಿರುವ ಲಗ್ಗೆರೆ ನಾರಾಯಣಸ್ವಾಮಿ ಅವರ ಮನೆಯ ಆವರಣದಲ್ಲಿ ಆಶ್ರಯ ಮಹಿಳಾ ವೇದಿಕೆ ಮತ್ತು ಅರ್ಪಿತ ಸೇವಾ ಟ್ರಸ್ಟ್ ಆಯೋಜಿಸಿದ್ದ ಅಂಧರ ಉಚಿತ ಸಾಮೂಹಿಕ ವಿವಾಹದಲ್ಲಿ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
Last Updated 4 ಫೆಬ್ರುವರಿ 2026, 20:52 IST
ಸಾಮೂಹಿಕ ವಿವಾಹ: ದಾಂಪತ್ಯಕ್ಕೆ ಕಾಲಿರಿಸಿದ ಅಂಧರು

ನರೇಗಾ ಮರು ಜಾರಿ ಸೇರಿ, ಹಲವು ಬೇಡಿಕೆಗಾಗಿ ಫೆ.12ರಂದು ರಾಷ್ಟ್ರವ್ಯಾಪಿ ಮುಷ್ಕರ

All India Strike: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಬೇಕು. ನರೇಗಾ ಯೋಜನೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ. 12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗುವುದು.
Last Updated 4 ಫೆಬ್ರುವರಿ 2026, 20:44 IST
ನರೇಗಾ ಮರು ಜಾರಿ ಸೇರಿ, ಹಲವು ಬೇಡಿಕೆಗಾಗಿ ಫೆ.12ರಂದು ರಾಷ್ಟ್ರವ್ಯಾಪಿ ಮುಷ್ಕರ

ಕೈಗಾರಿಕೋದ್ಯಮಿಗಳಾಗುತ್ತಿರುವ ಮಹಿಳೆಯರು: ಕೈಗಾರಿಕಾ ಪಾರ್ಕ್‌ ಮುಖ್ಯಸ್ಥೆ ರೇವತಿ

FLO Industrial Park: ಉದ್ಯಮ ಒಂದು ಕಾಲಕ್ಕೆ ಮಹಿಳೆಯರಿಗೆ ಸಾಧ್ಯವಾಗದ ಕನಸು ಆಗಿತ್ತು. ಈಗ ಮಹಿಳೆಯರ ಮನಸ್ಥಿತಿ ಬದಲಾಗಿದೆ. ಅವರು ಮನೆಗೆ ಸೀಮಿತವಾಗದೇ ಕೈಗಾರಿಕೋದ್ಯಮಿಗಳಾಗುತ್ತಿದ್ದಾರೆ ಎಂದು ಕೈಗಾರಿಕಾ ಪಾರ್ಕ್‌ ಮುಖ್ಯಸ್ಥೆ ರೇವತಿ ರಾಜು ಹೇಳಿದರು.
Last Updated 4 ಫೆಬ್ರುವರಿ 2026, 20:40 IST
ಕೈಗಾರಿಕೋದ್ಯಮಿಗಳಾಗುತ್ತಿರುವ ಮಹಿಳೆಯರು: ಕೈಗಾರಿಕಾ ಪಾರ್ಕ್‌ ಮುಖ್ಯಸ್ಥೆ ರೇವತಿ
ADVERTISEMENT
ADVERTISEMENT
ADVERTISEMENT