ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಮನೆಯ ಯಜಮಾನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಕೆಲಸಗಾರ

Mico Layout Murder: ಮೈಕೋ ಲೇಔಟ್‌ ಠಾಣೆ ವ್ಯಾಪ್ತಿಯ ಸಿಲ್ಕ್‌ ಬೋರ್ಡ್‌ ಸಮೀಪದ ಕೆಎಎಸ್‌ ಕಾಲೋನಿಯಲ್ಲಿ ಮನೆಯ ಯಜಮಾನಿಯನ್ನು ಕೊಂದು, ಬಳಿಕ ಕೆಲಸಗಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ದೇವರಾಜ್ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
Last Updated 1 ಫೆಬ್ರುವರಿ 2026, 19:30 IST
ಬೆಂಗಳೂರು: ಮನೆಯ ಯಜಮಾನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಕೆಲಸಗಾರ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 1 ಫೆಬ್ರುವರಿ 2026, 19:30 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಬೆಂಗಳೂರಿನ ವಿವಿಧೆಡೆ ಹತ್ತು ದ್ವಿಚಕ್ರ ವಾಹನ ಜಪ್ತಿ: ಮೂವರು ಆರೋಪಿಗಳ ಸೆರೆ

Banaswadi Police: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ನಿವಾಸಿ ಮೊಹಮದ್ ರಾಖೀಬ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 1 ಫೆಬ್ರುವರಿ 2026, 18:27 IST
ಬೆಂಗಳೂರಿನ ವಿವಿಧೆಡೆ ಹತ್ತು ದ್ವಿಚಕ್ರ ವಾಹನ ಜಪ್ತಿ: ಮೂವರು ಆರೋಪಿಗಳ ಸೆರೆ

ಡೋಂಗಿತನ ವಿರೋಧಿಸಿದ್ದ ಮಾಚಿದೇವ: ಸಚಿವ ತಂಗಡಗಿ

Shivaraj Tangadagi: ‘ಮಡಿವಾಳ‌ ಮಾಚಿದೇವರು ಸಮಾಜದಲ್ಲಿನ ತಾರತಮ್ಯ ಮತ್ತು ಡೋಂಗಿತನವನ್ನು ವಿರೋಧಿಸುವ‌ ಮೂಲಕ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದರು. ಅಂತಹ ವೈಚಾರಿಕ ಪ್ರಜ್ಞೆ ನಮ್ಮಲ್ಲೂ ಬರಬೇಕು’ ಎಂದು ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
Last Updated 1 ಫೆಬ್ರುವರಿ 2026, 18:27 IST
ಡೋಂಗಿತನ ವಿರೋಧಿಸಿದ್ದ ಮಾಚಿದೇವ: ಸಚಿವ ತಂಗಡಗಿ

ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಂಗ ಮಹೋತ್ಸವ–ಪರಿಷೆಗೆ ಚಾಲನೆ

ರಂಗ ಲೋಕ ಅನಾವರಣ; ನಾಟಕ ಪ್ರದರ್ಶನ, ರಂಗ ಗೀತೆಗಳ ಗಾಯನ
Last Updated 1 ಫೆಬ್ರುವರಿ 2026, 18:20 IST
ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಂಗ ಮಹೋತ್ಸವ–ಪರಿಷೆಗೆ ಚಾಲನೆ

ಬೆಂಗಳೂರು: ಮಹದೇವಪುರ ಕ್ಷೇತ್ರದ ವಿವಿಧೆಡೆ ಸೇವಾ ಕಾರ್ಯ

Mahadevapura BJP: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಹುಟ್ಟುಹಬ್ಬದ ಅಂಗವಾಗಿ ಮಹದೇವಪುರ ಕ್ಷೇತ್ರದ ಗ್ರಾಮಾಂತರ ಮತ್ತು ನಗರ ಮಂಡಲದ ವಿವಿಧೆಡೆ ಸೇವಾ ಕಾರ್ಯಕ್ರಮ ಕೈಗೊಳ್ಳಲಾಯಿತು. ಶಾಸಕಿ ಮಂಜುಳಾ ಲಿಂಬಾವಳಿ ಅವರು ವಿಶೇಷ ಪೂಜೆ ಸಲ್ಲಿಸಿದರು.
Last Updated 1 ಫೆಬ್ರುವರಿ 2026, 18:20 IST
ಬೆಂಗಳೂರು: ಮಹದೇವಪುರ ಕ್ಷೇತ್ರದ ವಿವಿಧೆಡೆ ಸೇವಾ ಕಾರ್ಯ

ಕಸಾಪ ಚಟುವಟಿಕೆ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿ: ಕರ್ನಾಟಕ ವಿಕಾಸ ರಂಗ ಆಗ್ರಹ

Mahesh Joshi Case: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷರಾಗಿದ್ದ ಮಹೇಶ ಜೋಶಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣಾಧಿಕಾರಿ ನೇಮಿಸಿರುವ ಸರ್ಕಾರ, ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಕಸಾಪ ಚಟುವಟಿಕೆಗಳು ನಡೆಯಲು ಕ್ರಮ ವಹಿಸಬೇಕು.
Last Updated 1 ಫೆಬ್ರುವರಿ 2026, 18:17 IST
ಕಸಾಪ ಚಟುವಟಿಕೆ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿ: ಕರ್ನಾಟಕ ವಿಕಾಸ ರಂಗ ಆಗ್ರಹ
ADVERTISEMENT

ಬೆಂಗಳೂರು: ಎಪಿಎಸ್‌ನಲ್ಲಿ ‘ಥಿಂಕ್ ರೂಮ್ ಡೇ’

Think Room Day: ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್ (ಎಪಿಎಸ್‌ಇಟಿ) ಅಧೀನದಲ್ಲಿರುವ ಎಪಿಎಸ್ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟ ಅನುಭವ ಆಧಾರಿತ ಶಿಕ್ಷಣ ಕಾರ್ಯಕ್ರಮ ‘ಥಿಂಕ್ ರೂಮ್ ಡೇ’ ನಡೆಯಿತು. ನರ್ಸರಿಯಿಂದ 8ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Last Updated 1 ಫೆಬ್ರುವರಿ 2026, 18:06 IST
ಬೆಂಗಳೂರು: ಎಪಿಎಸ್‌ನಲ್ಲಿ ‘ಥಿಂಕ್ ರೂಮ್ ಡೇ’

ಬೆಂಗಳೂರು: ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಶವ ಸಂಪ್‌ನಲ್ಲಿ ಪತ್ತೆ

Bengaluru Boy Death: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 14 ವರ್ಷದ ಬಾಲಕ, ದಕ್ಷಿಣ ತಾಲ್ಲೂಕಿನ ತಾತಗುಣಿ ಸಮೀಪ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಪೈಪ್‌ಲೈನ್ ಅಳವಡಿಕೆಗಾಗಿ ನಿರ್ಮಿಸಿದ್ದ ತೆರೆದ ಸಂಪ್‌ನಲ್ಲಿ ಮೃತದೇಹ ಪತ್ತೆಯಾಗಿದೆ.
Last Updated 1 ಫೆಬ್ರುವರಿ 2026, 18:04 IST
ಬೆಂಗಳೂರು: ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಶವ ಸಂಪ್‌ನಲ್ಲಿ ಪತ್ತೆ

ಬೆಂಗಳೂರು: ವೇದ ವಿಜ್ಞಾನ ಸಮನ್ವಯದ ಪ್ರದರ್ಶನಕ್ಕೆ ತೆರೆ

Vedic Science: ನಗರದ ಅರಮನೆ ಮೈದಾನದಲ್ಲಿ ನಾಲ್ಕು ದಿನಗಳಿಂದ ವೇದಾಂತ ಹಾಗೂ ವಿಜ್ಞಾನದ ಅನುಸಂಧಾನಕ್ಕೆ ವೇದಿಕೆ ಕಲ್ಪಿಸಿದ್ದ ದಕ್ಷಿಣಾಸ್ಯ ದರ್ಶಿನಿ ರಾಷ್ಟ್ರೀಯ ಪ್ರದರ್ಶನಕ್ಕೆ ತೆರೆಬಿದ್ದಿದೆ. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Last Updated 1 ಫೆಬ್ರುವರಿ 2026, 18:02 IST
ಬೆಂಗಳೂರು: ವೇದ ವಿಜ್ಞಾನ ಸಮನ್ವಯದ ಪ್ರದರ್ಶನಕ್ಕೆ ತೆರೆ
ADVERTISEMENT
ADVERTISEMENT
ADVERTISEMENT