ಶುಕ್ರವಾರ, 2 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: ಆಟೊ ಚಾಲಕ, ಟೆಕಿ ಬಂಧನ

Cyber Crime Arrest: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಆಟೊ ಚಾಲಕ ಹಾಗೂ ಸಾಫ್ಟ್‌ವೇರ್ ಟೆಕಿ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಜನವರಿ 2026, 7:54 IST
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: ಆಟೊ ಚಾಲಕ, ಟೆಕಿ ಬಂಧನ

ಗಣರಾಜ್ಯೋತ್ಸವ; ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ

Kannada Book Authority: ಗಣರಾಜ್ಯೋತ್ಸವದ ಪ್ರಯುಕ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜನವರಿ ತಿಂಗಳು ಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿವೆ.
Last Updated 2 ಜನವರಿ 2026, 4:21 IST
ಗಣರಾಜ್ಯೋತ್ಸವ; ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ

ಕಸ ವಿಂಗಡಿಸದಿದ್ದರೆ ಮನೆಯಿಂದ ತ್ಯಾಜ್ಯ ಸಂಗ್ರಹವಿಲ್ಲ

ಮಿಶ್ರ ಕಸ ತೆಗೆದುಕೊಂಡರೆ ಗುತ್ತಿಗೆದಾರರಿಗೂ ದಂಡ; ಖಾಲಿ ನಿವೇಶನದ ಸ್ವಚ್ಛತೆ ಜವಾಬ್ದಾರಿ
Last Updated 2 ಜನವರಿ 2026, 0:53 IST
ಕಸ ವಿಂಗಡಿಸದಿದ್ದರೆ ಮನೆಯಿಂದ ತ್ಯಾಜ್ಯ ಸಂಗ್ರಹವಿಲ್ಲ

ಕೋಗಿಲು | 167 ಮನೆ ನೆಲಸಮ: 250ಕ್ಕೂ ಅಧಿಕ ಅರ್ಜಿ

Kogilu Rehabilitation: ಬೆಂಗಳೂರಿನ ಕೋಗಿಲು ಕ್ವಾರಿ ಪ್ರದೇಶದಲ್ಲಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ. ಮನೆ ಕಳೆದುಕೊಂಡ 167 ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಈವರೆಗೆ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
Last Updated 1 ಜನವರಿ 2026, 23:30 IST
ಕೋಗಿಲು | 167 ಮನೆ ನೆಲಸಮ: 250ಕ್ಕೂ ಅಧಿಕ ಅರ್ಜಿ

ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗಿ: ಎಸ್‌.ಜಿ.ಸಿದ್ದರಾಮಯ್ಯ

SG Siddaramaiah Speech: ಭೀಮಾ ಕೋರೆಗಾಂವ್ ವಿಜಯೋತ್ಸವದ ಸಂದರ್ಭದಲ್ಲಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತಿಯ ಅಗತ್ಯತೆ ಮತ್ತು ಅಂಬೇಡ್ಕರ್ ಚಿಂತನೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ.
Last Updated 1 ಜನವರಿ 2026, 20:52 IST
ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರಾಗಿ: ಎಸ್‌.ಜಿ.ಸಿದ್ದರಾಮಯ್ಯ

ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಭರವಸೆ
Last Updated 1 ಜನವರಿ 2026, 20:51 IST
ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ಆದ್ಯತೆ: ಸಚಿವ ಸತೀಶ ಜಾರಕಿಹೊಳಿ ಭರವಸೆ

ಮಾರ್ಚ್‌ 27ರಿಂದ ರಾಮನವಮಿ ಸಂಗೀತೋತ್ಸವ

Ramanavami Concerts: ಶ್ರೀರಾಮಸೇವಾ ಮಂಡಳಿಯ 88ನೇ ರಾಮನವಮಿ ಸಂಗೀತೋತ್ಸವ ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 22ರವರೆಗೆ ನಡೆಯಲಿದೆ; ಶಾಸ್ತ್ರೀಯ ಸಂಗೀತದ ಶ್ರೇಷ್ಠ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
Last Updated 1 ಜನವರಿ 2026, 20:49 IST
ಮಾರ್ಚ್‌ 27ರಿಂದ ರಾಮನವಮಿ ಸಂಗೀತೋತ್ಸವ
ADVERTISEMENT

ಭೂ ವಿಜ್ಞಾನಿ ಸಿ. ನಾಗಣ್ಣ ನಿಧನ

Indian Geologist Tribute ಸಾದ ಅಪೋಲೋ 9 ಮಿಷನ್‌ನಲ್ಲಿ ಚಂದ್ರನ ಅಗ್ನಿಶಿಲೆಗಳ ಅಧ್ಯಯನದಲ್ಲಿ ಪಾಲ್ಗೊಂಡು ಭಾರತದಲ್ಲಿ ಜಲಭೂವಿಜ್ಞಾನ ಎಂ.ಟೆಕ್ ಪರಿಚಯಿಸಿದ್ದ ಭೂ ವಿಜ್ಞಾನಿ ಸಿ. ನಾಗಣ್ಣ (96) ನಿಧನರಾದರು.
Last Updated 1 ಜನವರಿ 2026, 20:48 IST
ಭೂ ವಿಜ್ಞಾನಿ ಸಿ. ನಾಗಣ್ಣ ನಿಧನ

ಹೊಸವರ್ಷ: ಶಿವಗಂಗೆಗೆ ಭಕ್ತರ ದಂಡು

New Year Devotees Rush: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶಿವಗಂಗೆಗೆ ಸಾವಿರಾರು ಭಕ್ತರು ಆಗಮಿಸಿ ಗಂಗಾಧರೇಶ್ವರ ಸ್ವಾಮಿ, ಹೊನ್ನಾದೇವಿ ಹಾಗೂ ಗಣೇಶ ದೇವರಿಗೆ ಪೂಜೆ ಸಲ್ಲಿಸಿದರು. ಬೆಟ್ಟ ಏರುವ ಅವಕಾಶ ಇಲ್ಲದಿದ್ದರೂ ಭಕ್ತರ ಧಾರೆಯೇ ಹರಿದಿತ್ತು.
Last Updated 1 ಜನವರಿ 2026, 20:43 IST
ಹೊಸವರ್ಷ: ಶಿವಗಂಗೆಗೆ ಭಕ್ತರ ದಂಡು

ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50; ಮೂರು ದಿನಗಳ ಅಧ್ಯಯನ ಶಿಬಿರ

Dalit Movement Karnataka: ‘ದಲಿತ ಸಾಹಿತ್ಯ ಮತ್ತು ಚಳವಳಿ–50’ ಕಾರ್ಯಕ್ರಮ ಸೇರಿದಂತೆ ಬೆಂಗಳೂರು ನಗರದಲ್ಲಿ ಇಂದು ವಿವಿಧ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕಲೆ ಸಂಬಂಧಿತ ಕಾರ್ಯಕ್ರಮಗಳು ಜರುಗಲಿವೆ.
Last Updated 1 ಜನವರಿ 2026, 20:34 IST
ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50; ಮೂರು ದಿನಗಳ ಅಧ್ಯಯನ ಶಿಬಿರ
ADVERTISEMENT
ADVERTISEMENT
ADVERTISEMENT