ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕೆಒಎ ವಾರ್ಷಿಕ ‍ಪ್ರಶಸ್ತಿ ಪ್ರದಾನ ಸಮಾರಂಭ: ಸಿದ್ದರಾಮಯ್ಯ ಹಲವು ಭರವಸೆ

Siddaramaiah Sports Reservation: ಬೆಂಗಳೂರು: ‘ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಶೇ 3ರಷ್ಟು ಹಾಗೂ ಇತರೆ ಇಲಾಖೆಗಳಲ್ಲಿ ಶೇ 2ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಿದೆ. ಜನವರಿ ಮೊದಲ ವಾರದಲ್ಲೇ ನೇಮಕಾತಿಯ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ
Last Updated 21 ಡಿಸೆಂಬರ್ 2025, 16:13 IST
ಕೆಒಎ ವಾರ್ಷಿಕ ‍ಪ್ರಶಸ್ತಿ ಪ್ರದಾನ ಸಮಾರಂಭ: ಸಿದ್ದರಾಮಯ್ಯ ಹಲವು ಭರವಸೆ

FKCCI, ಪೀಣ್ಯ ಕೈಗಾರಿಕಾ ಸಂಘದ ಗ್ಲೋಬಲ್ MSME ಸಮಾವೇಶ 2026ರ ಲಾಂಛನ ಅನಾವರಣ

FKCCI, Peenya Industries Association Global MSME Conference 2026 ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಪೀಣ್ಯ ಕೈಗಾರಿಕಾ ಸಂಘ ಶನಿವಾರ ಜಂಟಿಯಾಗಿ ಆಯೋಜಿಸಿದ್ದ ಗ್ಲೋಬಲ್ ಎಂಎಸ್‌ಎಂಇ ಸಮಾವೇಶ 2026ರ ಲಾಂಛನ ಅನಾವರಣ
Last Updated 21 ಡಿಸೆಂಬರ್ 2025, 16:12 IST
FKCCI, ಪೀಣ್ಯ ಕೈಗಾರಿಕಾ ಸಂಘದ ಗ್ಲೋಬಲ್ MSME ಸಮಾವೇಶ 2026ರ ಲಾಂಛನ ಅನಾವರಣ

ಉತ್ತಮ ನಡತೆ ರೂಪುಗೊಳ್ಳಲು ಶಿಕ್ಷಣ ಸಹಕಾರಿ: ಎಂ.ವಿ. ಸತೀಶ್

ಪೀಣ್ಯ ದಾಸರಹಳ್ಳಿ:' ಯಾವ ವ್ಯಕ್ತಿಯಲ್ಲಿ ಉತ್ತಮ ನಡತೆ, ಭೌತಿಕ ಬೆಳವಣಿಗೆ ರೂಪಗೊಳ್ಳುತ್ತದೆಯೋ ಹಾಗೆಯೇ ಸ್ವತಃ ದುಡಿಮೆಯಿಂದ ಬದುಕುವ ಸಾಮರ್ಥ್ಯ ಹೊಂದುತ್ತಾನೆಯೋ ಅದು ನಿಜವಾದ ಶಿಕ್ಷಣದಿಂದ' ಎಂದು ಹಿರಿಯ...
Last Updated 21 ಡಿಸೆಂಬರ್ 2025, 16:09 IST
ಉತ್ತಮ ನಡತೆ ರೂಪುಗೊಳ್ಳಲು ಶಿಕ್ಷಣ ಸಹಕಾರಿ: ಎಂ.ವಿ. ಸತೀಶ್

ಹುಳಿಮಾವು ಕೆರೆ ರಸ್ತೆಯಲ್ಲಿ ರಸ್ತೆ ಅಪಘಾತ: ಟೆಕಿ ಸಾವು

accident ಹುಳಿಮಾವು ಕೆರೆ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ ಮೃತಪಟ್ಟಿದ್ದಾರೆ.
Last Updated 21 ಡಿಸೆಂಬರ್ 2025, 16:02 IST
ಹುಳಿಮಾವು ಕೆರೆ ರಸ್ತೆಯಲ್ಲಿ ರಸ್ತೆ ಅಪಘಾತ: ಟೆಕಿ ಸಾವು

ಬೆಸ್ಕಾಂ: ಬೆಂಗಳೂರಿನ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ

BESCOM ಉಪ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಡಿ. 22ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 21 ಡಿಸೆಂಬರ್ 2025, 15:59 IST
ಬೆಸ್ಕಾಂ: ಬೆಂಗಳೂರಿನ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ

ವಿಮರ್ಶಾ ಲೋಕದಿಂದ ಎಚ್‌.ಎಸ್. ಶಿವಪ್ರಕಾಶ್ ಕಡೆಗಣನೆ: ಸಾಹಿತಿಗಳ ಬೇಸರ

ಭಾಗವತರು ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖರ ಬೇಸರ
Last Updated 21 ಡಿಸೆಂಬರ್ 2025, 15:56 IST
ವಿಮರ್ಶಾ ಲೋಕದಿಂದ ಎಚ್‌.ಎಸ್. ಶಿವಪ್ರಕಾಶ್ ಕಡೆಗಣನೆ: ಸಾಹಿತಿಗಳ ಬೇಸರ

ಜಯಲಕ್ಷ್ಮಿ ಅಭಯಕುಮಾರ್ ಅವರ ಆತ್ಮಕಥನ ಬೆಂಕಿಯಲ್ಲಿ ಅರಳಿದ ಹೂವು ಪುಸ್ತಕ ಜನಾರ್ಪಣೆ

Veerappa Moily ‘ಭಾರತೀಯ ಧರ್ಮಗಳು ತತ್ವ ಸಿದ್ಧಾಂತಗಳ ಆಧಾರದ ಮೇಲೆ ನಿಂತಿವೆ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.
Last Updated 21 ಡಿಸೆಂಬರ್ 2025, 15:54 IST
ಜಯಲಕ್ಷ್ಮಿ ಅಭಯಕುಮಾರ್ ಅವರ ಆತ್ಮಕಥನ ಬೆಂಕಿಯಲ್ಲಿ ಅರಳಿದ ಹೂವು ಪುಸ್ತಕ ಜನಾರ್ಪಣೆ
ADVERTISEMENT

ಬಿಕ್ಲು ಶಿವ ಕೊಲೆ ಕೇಸ್: CID ಪೊಲೀಸರಿಂದ BJP ಶಾಸಕ ಬೈರತಿ ಬಸವರಾಜಗೆ ತೀವ್ರ ಶೋಧ

CID investigation Karnataka: ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಗೋವಾ, ಪುಣೆಯಲ್ಲಿ ಸಿಐಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
Last Updated 21 ಡಿಸೆಂಬರ್ 2025, 14:23 IST
ಬಿಕ್ಲು ಶಿವ ಕೊಲೆ ಕೇಸ್: CID ಪೊಲೀಸರಿಂದ BJP ಶಾಸಕ ಬೈರತಿ ಬಸವರಾಜಗೆ ತೀವ್ರ ಶೋಧ

ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ನಾಳೆ ಹಲವು ಕಡೆ ಶೀತ ಗಾಳಿ ಸಾಧ್ಯತೆ

Weather Alert Karnataka: ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದ ವಿವಿಧೆಡೆ ಶೀತ ಗಾಳಿ ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 21 ಡಿಸೆಂಬರ್ 2025, 14:08 IST
ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ: ನಾಳೆ ಹಲವು ಕಡೆ ಶೀತ ಗಾಳಿ ಸಾಧ್ಯತೆ

ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ‘ನೆಮ್ಮದಿ’; ಉಚಿತ ಆರೈಕೆ ಕೇಂದ್ರ

Palliative Care Initiative:ಸಮೀಪದ ರಾವುತ್ತನಹಳ್ಳಿ ರಸ್ತೆಯ (ಆರ್‌ಟಿಒ ಬಳಿ) ಶಿವನಪುರದ ಇ.ಕೆ.ಎಸ್ಟೇಟ್‌ನಲ್ಲಿ ಸುಕೃತಿ ಚಾರಿಟಬಲ್‌ ಟ್ರಸ್ಟ್‌, ಬೆಂಗಳೂರಿನ ಮಿಡ್‌ಟೌನ್‌ ರೋಟರಿ ಸಂಸ್ಥೆ ಹಾಗೂ ದಾನಿಗಳ ಸಹಯೋಗದೊಂದಿಗೆ ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಆರೈಕೆ ಕೇಂದ್ರ ‘ನೆಮ್ಮದಿ’ ಭಾನುವಾರ ಆರಂಭವಾಗಲಿದೆ
Last Updated 21 ಡಿಸೆಂಬರ್ 2025, 0:30 IST
ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ‘ನೆಮ್ಮದಿ’; ಉಚಿತ ಆರೈಕೆ ಕೇಂದ್ರ
ADVERTISEMENT
ADVERTISEMENT
ADVERTISEMENT