ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕನ್ನಮಂಗಲ ಗ್ರಾ.ಪಂ ಅಧ್ಯಕ್ಷರ ಪದಚ್ಯುತಿ

Panchayat Leadership Change: ಕೆ.ಆರ್.ಪುರದ ಪೂರ್ವ ತಾಲ್ಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 16:08 IST
ಕನ್ನಮಂಗಲ ಗ್ರಾ.ಪಂ ಅಧ್ಯಕ್ಷರ ಪದಚ್ಯುತಿ

ನೆಲಮಂಗಲ: ಯೂರಿಯಾ ಅಕ್ರಮ ದಾಸ್ತಾನು

Illegal Storage Bust: ರೈತರಿಗೆ ನೀಡಬೇಕಾದ ಯೂರಿಯಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೆಲಮಂಗಲದ ಗೋದಾಮಿಗೆ ಡಿಆರ್‌ಐ ದಾಳಿ ನಡೆಸಿ 1,90,125 ಕೆ.ಜಿ ಯೂರಿಯಾ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 16:06 IST
ನೆಲಮಂಗಲ: ಯೂರಿಯಾ ಅಕ್ರಮ ದಾಸ್ತಾನು

ಪುರಾವೆ ಸಿಕ್ಕಿದರೆ ಪೊಲೀಸರ ವಿರುದ್ಧ ಕ್ರಮ: ಡಿಸಿಪಿ ಕೆ.ಪರಶುರಾಮ

ಹೋಟೆಲ್ ಬಾಲ್ಕನಿಯಿಂದ ಯುವತಿ ಕೆಳಗೆ ಬಿದ್ದಿದ್ದ ಪ್ರಕರಣ
Last Updated 16 ಡಿಸೆಂಬರ್ 2025, 16:04 IST
ಪುರಾವೆ ಸಿಕ್ಕಿದರೆ ಪೊಲೀಸರ ವಿರುದ್ಧ ಕ್ರಮ: ಡಿಸಿಪಿ ಕೆ.ಪರಶುರಾಮ

ಯುಜಿ ವೈದ್ಯಕೀಯ: 26 ಸೀಟು ಹಂಚಿಕೆಗೆ ಇಂದು ಮತ್ತೊಂದು ಅವಕಾಶ

Medical Seat Allotment: ವೈದ್ಯಕೀಯ ಪದವಿ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ಬಳಿಕ ಉಳಿದ 26 ಸೀಟುಗಳಿಗೆ ಡಿಸೆಂಬರ್ 17ರಂದು ಮತ್ತೊಂದು ಹಂಚಿಕೆ ಸುತ್ತು ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
Last Updated 16 ಡಿಸೆಂಬರ್ 2025, 16:01 IST
ಯುಜಿ ವೈದ್ಯಕೀಯ: 26 ಸೀಟು ಹಂಚಿಕೆಗೆ ಇಂದು ಮತ್ತೊಂದು ಅವಕಾಶ

ವಿಚಾರ ಗ್ರಹಿಕೆಗೆ ಅಂಬೇಡ್ಕರ್ ಪುಸ್ತಕ ಓದಿ: ಕುಲಪತಿ ಬಿ.ರಮೇಶ್‌

Educational Insight: ಡಾ. ಬಿ.ಆರ್. ಅಂಬೇಡ್ಕರ್‌ ಅವರ ವಿಚಾರಗಳನ್ನು ವೈಜ್ಞಾನಿಕವಾಗಿ ಗ್ರಹಿಸಲು ಯುವಪೀಳಿಗೆ ನಿರಂತರ ಪುಸ್ತಕ ಅಧ್ಯಯನ ಮಾಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಬಿ. ರಮೇಶ್‌ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 15:59 IST
ವಿಚಾರ ಗ್ರಹಿಕೆಗೆ ಅಂಬೇಡ್ಕರ್ ಪುಸ್ತಕ ಓದಿ: ಕುಲಪತಿ ಬಿ.ರಮೇಶ್‌

ಮಹಿಳಾ ವೈದ್ಯರ ಮನವಿ ಪುರಸ್ಕೃತ: ಮೂತ್ರಪಿಂಡ ದಾನಕ್ಕೆ ಹೈಕೋರ್ಟ್ ಅನುವು

Voluntary Organ Donation: ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಮೂತ್ರಪಿಂಡ ದಾನ ಮಾಡಲು ಮುಂದಾದ 58 ವರ್ಷದ ಮಹಿಳಾ ವೈದ್ಯರ ಮನವಿಗೆ ಹೈಕೋರ್ಟ್ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 15:58 IST
ಮಹಿಳಾ ವೈದ್ಯರ ಮನವಿ ಪುರಸ್ಕೃತ: ಮೂತ್ರಪಿಂಡ ದಾನಕ್ಕೆ ಹೈಕೋರ್ಟ್ ಅನುವು

ಮಾಹಿತಿ ಒದಗಿಸಲು ನಿರ್ಲಕ್ಷ್ಯ: ಸರ್ಕಾರಿ ಅಧಿಕಾರಿಗಳಿಗೆ ಹೈಕೋರ್ಟ್ ಎಚ್ಚರಿಕೆ

HC Strict Stand: ಸರ್ಕಾರಿ ವಕೀಲರು ಕೋರಿದ ಮಾಹಿತಿಗೆ ವಿಳಂಬ ಅಥವಾ ನಿರಾಕರಣೆ ತೋರಿದ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸುವಂತೆ ಹೈಕೋರ್ಟ್‌ ಕಠಿಣ ಎಚ್ಚರಿಕೆ ನೀಡಿದೆ.
Last Updated 16 ಡಿಸೆಂಬರ್ 2025, 15:57 IST
ಮಾಹಿತಿ ಒದಗಿಸಲು ನಿರ್ಲಕ್ಷ್ಯ: ಸರ್ಕಾರಿ ಅಧಿಕಾರಿಗಳಿಗೆ ಹೈಕೋರ್ಟ್ ಎಚ್ಚರಿಕೆ
ADVERTISEMENT

ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಮಕ್ಕಳಿಗೆ ಕಲಿಕಾ ಕಾರ್ಯಾಗಾರ

Quiz Training Event: ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಫೈನಲ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕ್ವಿಜ್‌ನ ಭಾಗವಾಗಿ ವಿಶೇಷ ಕಲಿಕಾ ಕಾರ್ಯಾಗಾರವನ್ನು ಬೆಂಗಳೂರು ನಗರದಲ್ಲಿ ನಡೆಸಲಾಯಿತು.
Last Updated 16 ಡಿಸೆಂಬರ್ 2025, 15:55 IST
ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್‌: ಮಕ್ಕಳಿಗೆ ಕಲಿಕಾ ಕಾರ್ಯಾಗಾರ

ಬೆಂಗಳೂರು: ಮಗುವಿಗಾಗಿ ಪತ್ನಿ ಅಪರಿಸಿದ ಪತಿ

TV Actress Kidnap Case: ಕಿರುತೆರೆಯ ನಟಿಯೂ ಆಗಿರುವ ಪತ್ನಿಯನ್ನು ಅಪಹರಣ ಮಾಡಿರುವ ಆರೋಪದ ಅಡಿ ಪತಿ, ಚಿತ್ರ ನಿರ್ಮಾಪಕರೊಬ್ಬರ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 16 ಡಿಸೆಂಬರ್ 2025, 15:53 IST
ಬೆಂಗಳೂರು: ಮಗುವಿಗಾಗಿ ಪತ್ನಿ ಅಪರಿಸಿದ ಪತಿ

ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ: ಶಿಶುಗೃಹ ಸೀನಿಯರ್ ಸ್ಕೂಲ್ ಚಾಂಪಿಯನ್

ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ರನ್ನರ್‌ ಅಪ್
Last Updated 16 ಡಿಸೆಂಬರ್ 2025, 15:43 IST
ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ: ಶಿಶುಗೃಹ ಸೀನಿಯರ್ ಸ್ಕೂಲ್ ಚಾಂಪಿಯನ್
ADVERTISEMENT
ADVERTISEMENT
ADVERTISEMENT