ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಅತ್ಯಾಚಾರ: ಪೋಕ್ಸೊ ಪ್ರಕರಣ ದಾಖಲು

POCSO ಐಸ್‌ಕ್ರೀಂ ಹಾಗೂ ಚಾಕೊಲೇಟ್‌ ‌ಕೊಡಿಸುವ ನೆಪದಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ‌ಯಾಗಲು ಕಾರಣವಾಗಿರುವ ಬಾಲಕನೊಬ್ಬನ ವಿರುದ್ಧ ಪೋಕ್ಸೊ(ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆ ಅಡಿ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಅಕ್ಟೋಬರ್ 2025, 16:19 IST
ಅತ್ಯಾಚಾರ: ಪೋಕ್ಸೊ ಪ್ರಕರಣ ದಾಖಲು

ಮಹಾರಾಣಿ ವಿ.ವಿಗೆ ಗೋವಿಂದಪ್ಪ ಪ್ರಭಾರ ಕುಲಪತಿ

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ವಾಣಿಜ್ಯ ಶಾಲೆಯ ನಿರ್ದೇಶಕ ಡಿ.ಗೋವಿಂದಪ್ಪ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಆದೇಶ ಹೊರಡಿಸಿದ್ದಾರೆ.
Last Updated 17 ಅಕ್ಟೋಬರ್ 2025, 16:17 IST
ಮಹಾರಾಣಿ ವಿ.ವಿಗೆ ಗೋವಿಂದಪ್ಪ ಪ್ರಭಾರ ಕುಲಪತಿ

ಈ ಷರತ್ತಿನೊಂದಿಗೆ ಕಸಾಪಗೆ ₹1.01 ಕೋಟಿ ಅನುದಾನ ಬಿಡುಗಡೆ

kannada and culture department– ಅನುದಾನ ಬಳಕೆಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ವರದಿ ಸಲ್ಲಿಕೆ ಸೇರಿ ವಿವಿಧ ಷರತ್ತುಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ₹ 1.01 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Last Updated 17 ಅಕ್ಟೋಬರ್ 2025, 16:16 IST
ಈ ಷರತ್ತಿನೊಂದಿಗೆ ಕಸಾಪಗೆ ₹1.01 ಕೋಟಿ ಅನುದಾನ ಬಿಡುಗಡೆ

ನೆಲಮಂಗಲ: ಟಿಎಪಿಸಿಎಂಸ್‌ ಕಟ್ಟಡ ಉದ್ಘಾಟನೆ

Nelamangala ಶಾಸಕರ ಅನುದಾನದಲ್ಲಿ ಟಿಎಪಿಸಿಎಂಎಸ್‌ನ ಕಟ್ಟಡದ ಒಳಾಂಗಣ ವಿನ್ಯಾಸ ಹಾಗೂ ಸಂಪರ್ಕಕ್ಕೆ ಕಾಂಕ್ರೀಟ್‌ ರಸ್ತೆ ನಿರ್ಮಿಸಕೊಡಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
Last Updated 17 ಅಕ್ಟೋಬರ್ 2025, 16:11 IST
ನೆಲಮಂಗಲ: ಟಿಎಪಿಸಿಎಂಸ್‌ ಕಟ್ಟಡ ಉದ್ಘಾಟನೆ

ವಿದ್ಯಾರ್ಥಿನಿ ಅತ್ಯಾಚಾರ: ಬಂಧಿತ ವಿದ್ಯಾರ್ಥಿ ಜೀವನ್ ಗೌಡ ಕಾಲೇಜಿನಿಂದ ಅಮಾನತು

Arrested student Jeevan Gowda ಬಂಧನಕ್ಕೆ ಒಗಾಗಿರುವ ಜೀವನ್ ಗೌಡ (21) ಎಂಬಾತನನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಕಾಲೇಜು ಆಡಳಿತ ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ.
Last Updated 17 ಅಕ್ಟೋಬರ್ 2025, 16:01 IST
ವಿದ್ಯಾರ್ಥಿನಿ ಅತ್ಯಾಚಾರ: ಬಂಧಿತ ವಿದ್ಯಾರ್ಥಿ ಜೀವನ್ ಗೌಡ  ಕಾಲೇಜಿನಿಂದ ಅಮಾನತು

ದೀಪಾವಳಿ ಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಜಿಬಿಎ ಮುಖ್ಯ ಆಯುಕ್ತ ಸಿಹಿ ವಿತರಣೆ

civic workers on the occasion of Diwali- ದೀಪಾವಳಿ ಹಬ್ಬದ ಪ್ರಯುಕ್ತ ಬಿ-ಪ್ಯಾಕ್ ವತಿಯಿಂದ ಪೌರಕಾರ್ಮಿಕರಿಗೆ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಶುಕ್ರವಾರ ಸಿಹಿ ವಿತರಿಸಿದರು.
Last Updated 17 ಅಕ್ಟೋಬರ್ 2025, 15:59 IST
ದೀಪಾವಳಿ ಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಜಿಬಿಎ ಮುಖ್ಯ ಆಯುಕ್ತ ಸಿಹಿ ವಿತರಣೆ

ಪಾಲಿಕೆ ದಾಖಲೆಗಳ ಡಿಜಿಟಲೀಕರಣಕ್ಕೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಸೂಚನೆ

M. Maheshwara Rao ಪಾಲಿಕೆ ಮಟ್ಟದಲ್ಲಿ ಇ-ಆಫೀಸ್‌ ಮೂಲಕವೇ ಕಡತ ವಿಲೇವಾರಿಗೆ ಕ್ರಮವಹಿಸಬೇಕು. ಕಾಗದ ಸ್ವರೂಪದ ದಾಖಲೆಗಳನ್ನು ಕ್ರಮೇಣ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್‌ ಹೇಳಿದರು.
Last Updated 17 ಅಕ್ಟೋಬರ್ 2025, 15:58 IST
ಪಾಲಿಕೆ ದಾಖಲೆಗಳ ಡಿಜಿಟಲೀಕರಣಕ್ಕೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಸೂಚನೆ
ADVERTISEMENT

ಬೆಂಗಳೂರಲ್ಲಿ ಇಬ್ಬರು ಸರಗಳ್ಳರ ಬಂಧನ.. ಜೈಲಿನಿಂದ ಹೊರಬಂದರೂ ಕೃತ್ಯ

ಮಹಿಳೆಯ ಮೇಲೆ ಹಲ್ಲೆ: ಜೈಲಿನಿಂದ ಹೊರಬಂದು ಕೃತ್ಯ
Last Updated 17 ಅಕ್ಟೋಬರ್ 2025, 15:50 IST
ಬೆಂಗಳೂರಲ್ಲಿ ಇಬ್ಬರು ಸರಗಳ್ಳರ ಬಂಧನ.. ಜೈಲಿನಿಂದ ಹೊರಬಂದರೂ ಕೃತ್ಯ

ಕುರುಬ ಸಮುದಾಯವನ್ನು ಎಸ್.ಟಿಗೆ ಸೇರಿಸಿ: ಈಶ್ವರಪ್ಪ

24ರಂದು ವಿಜಯಪುರದಲ್ಲಿ ಸಭೆ ನಡೆಸಿ ತೀರ್ಮಾನ: ಈಶ್ವರಪ್ಪ
Last Updated 17 ಅಕ್ಟೋಬರ್ 2025, 15:02 IST
ಕುರುಬ ಸಮುದಾಯವನ್ನು ಎಸ್.ಟಿಗೆ ಸೇರಿಸಿ: ಈಶ್ವರಪ್ಪ

ಪಟಾಕಿ ದಾಸ್ತಾನು: ಶಾಸಕ ಮುನಿರತ್ನ ಕಚೇರಿ ಮೇಲೆ ಪೊಲೀಸರ ದಾಳಿ

ದೀಪಾವಳಿ ಹಬ್ಬಕ್ಕೆ ಹಂಚಲು ಪಟಾಕಿ ದಾಸ್ತಾನು ಆರೋಪ
Last Updated 17 ಅಕ್ಟೋಬರ್ 2025, 15:01 IST
ಪಟಾಕಿ ದಾಸ್ತಾನು: ಶಾಸಕ ಮುನಿರತ್ನ ಕಚೇರಿ ಮೇಲೆ ಪೊಲೀಸರ ದಾಳಿ
ADVERTISEMENT
ADVERTISEMENT
ADVERTISEMENT