ಎಐ ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರ: ಕೃಷಿ ವಿವಿ ಕುಲಪತಿ ಎಸ್.ವಿ. ಸುರೇಶ
AI in Agriculture: ಹವಾಮಾನ ಬದಲಾವಣೆ ಮತ್ತು ಜಲಸಂಪನ್ಮೂಲದ ಸವಾಲುಗಳನ್ನು ಎದುರಿಸಲು ಎಐ ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರವಾಯಿತು ಎಂದು ಕೃಷಿ ವಿವಿ ಕುಲಪತಿ ಎಸ್.ವಿ. ಸುರೇಶ ಹೇಳಿದರು.Last Updated 8 ಡಿಸೆಂಬರ್ 2025, 20:02 IST