ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

ಚುಮುಚುಮು ಚಳಿ ನಡುವೆ ಮಾರುಕಟ್ಟೆ ತುಂಬೆಲ್ಲಾ ಅವರೆ ಘಮಲು
Last Updated 16 ಡಿಸೆಂಬರ್ 2025, 4:50 IST
ಕೋಲಾರ ಜಿಲ್ಲೆಯಲ್ಲಿ ಅವರೆಕಾಯಿ ಸುಗ್ಗಿ, ಸೊಗಡು! ಮಾರುಕಟ್ಟೆ ತುಂಬೆಲ್ಲಾ ಘಮಲು

Bengaluru Crime: ಇಯರ್‌ ಫೋನ್‌ ಟ್ರ್ಯಾಕಿಂಗ್ ಬಳಸಿ 11 ತಾಸಿನೊಳಗೆ ಆರೋಪಿ ಪತ್ತೆ

Police Investigation: ಲಕ್ಕಸಂದ್ರ ಪೇಯಿಂಗ್ ಗೆಸ್ಟ್ (ಪಿ.ಜಿ)ನಲ್ಲಿ ಲ್ಯಾಪ್‌ಟಾಪ್, ಆ್ಯಪಲ್ ಇಯರ್ ಫೋನ್ ಕಳವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಇಯರ್ ಫೋನ್‌ನ ಟ್ರ್ಯಾಕಿಂಗ್ ಸೌಲಭ್ಯ ಬಳಸಿ 11 ತಾಸಿನೊಳಗೆ ಬಂಧಿಸುವಲ್ಲಿ ಆಡುಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 16 ಡಿಸೆಂಬರ್ 2025, 0:20 IST
Bengaluru Crime: ಇಯರ್‌ ಫೋನ್‌ ಟ್ರ್ಯಾಕಿಂಗ್ ಬಳಸಿ 11 ತಾಸಿನೊಳಗೆ ಆರೋಪಿ ಪತ್ತೆ

Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Weather Disruption: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸೋಮವಾರ ಮುಂಜಾನೆ ದಟ್ಟವಾಗಿ ಮಂಜು ಆವರಿಸಿದ್ದರಿಂದ 48 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
Last Updated 16 ಡಿಸೆಂಬರ್ 2025, 0:20 IST
Bengaluru Airport | ದಟ್ಟ ಮಂಜು: 48 ವಿಮಾನ ಹಾರಾಟ ವ್ಯತ್ಯಯ

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

Drug Smuggling: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ವಿದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದ ₹10.70 ಕೋಟಿ ಮೌಲ್ಯದ 30 ಕೆ.ಜಿಗೂ ಹೆಚ್ಚು ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 0:15 IST
Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹11ಕೋಟಿ ಮೌಲ್ಯದ ಗಾಂಜಾ ವಶ

ಯಶವಂತಪುರ: ರೈಲಿನ ಚೈನ್‌ ಎಳೆದು ರಾದ್ಧಾಂತ; ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ

ಚಲಿಸುತ್ತಿದ್ದ ರೈಲಿನ ಚೈನ್‌ ಎಳೆದು ರಾದ್ದಾಂತ
Last Updated 16 ಡಿಸೆಂಬರ್ 2025, 0:08 IST
ಯಶವಂತಪುರ: ರೈಲಿನ ಚೈನ್‌ ಎಳೆದು ರಾದ್ಧಾಂತ; ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ

ಲಿಂಗಾಯತ ಧರ್ಮ ಈಗ ವೀರಶೈವ: ವಿದ್ವಾಂಸ ವೀರಣ್ಣ ರಾಜೂರ

Veerashaiva Philosophy: ‘ಬಸವಾದಿ ಶರಣರು ರೂಪಿಸಿದ ಲಿಂಗಾಯತ ಧರ್ಮದ ಪರಿಕಲ್ಪನೆ ಈಗ ವೀರಶೈವವಾಗಿ ರೂಪುಗೊಂಡಿದೆ’ ಎಂದು ವಿದ್ವಾಂಸ ವೀರಣ್ಣ ರಾಜೂರ ಹೇಳಿದರು.
Last Updated 15 ಡಿಸೆಂಬರ್ 2025, 23:51 IST
ಲಿಂಗಾಯತ ಧರ್ಮ ಈಗ ವೀರಶೈವ: ವಿದ್ವಾಂಸ ವೀರಣ್ಣ ರಾಜೂರ

Heart Transport | ಬೆಂಗಳೂರು: ಗ್ರೀನ್ ಕಾರಿಡಾರ್‌ನಲ್ಲಿ ಹೃದಯ ರವಾನೆ

Organ Transport: ಜೀವ ರಕ್ಷಣೆಯ ಮಹತ್ವದ ಕಾರ್ಯಾಚರಣೆಯಾಗಿ ಡೊಡ್ಡನೆಕ್ಕುಂದಿಯ ಕಿಮ್ಸ್ ಆಸ್ಪತ್ರೆಯಿಂದ ವೈಟ್‌ಫೀಲ್ಡ್‌ನ ಆಸ್ಟರ್ ಆಸ್ಪತ್ರೆಗೆ ‘ಗ್ರೀನ್‌ ಕಾರಿಡಾರ್‌’ನಲ್ಲಿ ಹೃದಯವನ್ನು ರವಾನಿಸಲಾಯಿತು.
Last Updated 15 ಡಿಸೆಂಬರ್ 2025, 23:50 IST
Heart Transport | ಬೆಂಗಳೂರು: ಗ್ರೀನ್ ಕಾರಿಡಾರ್‌ನಲ್ಲಿ ಹೃದಯ ರವಾನೆ
ADVERTISEMENT

ಬೆಂಗಳೂರು | ರೈಲ್ವೆ ಕಂಟೊನ್ಮೆಂಟ್‌ ಕಾಲೊನಿಯಲ್ಲಿ ಮರ ಕಡಿಯಲು ಅನುಮತಿ ಇಲ್ಲ

ಕಂಟೊನ್ಮೆಂಟ್‌: ಜೆಸಿಬಿಯಿಂದ ಸಣ್ಣ ಮರಗಳ ತೆರವು: ಪೊಲೀಸರ ಸ್ಪಷ್ಟನೆ
Last Updated 15 ಡಿಸೆಂಬರ್ 2025, 23:50 IST
ಬೆಂಗಳೂರು | ರೈಲ್ವೆ ಕಂಟೊನ್ಮೆಂಟ್‌ ಕಾಲೊನಿಯಲ್ಲಿ ಮರ ಕಡಿಯಲು ಅನುಮತಿ ಇಲ್ಲ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಮಂಗಳವಾರ, 16 ಡಿಸೆಂಬರ್ 2025

City Programs: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಮಂಗಳವಾರ, 16 ಡಿಸೆಂಬರ್ 2025
Last Updated 15 ಡಿಸೆಂಬರ್ 2025, 23:45 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ:  ಮಂಗಳವಾರ, 16 ಡಿಸೆಂಬರ್ 2025

ಬೆಂಗಳೂರು: ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ’ಕ್ಕೆ ಚಾಲನೆ

Higher Education: ಕ್ರಿಸ್ತು ಜಯಂತಿ ಕಾಲೇಜು ‘ಡೀಮ್ಡ್‌ ಟು ಬಿ ವಿಶ್ವವಿದ್ಯಾಲಯ’ವಾಗಿ ಕಾರ್ಯಾರಂಭಿಸಿದೆ.
Last Updated 15 ಡಿಸೆಂಬರ್ 2025, 23:38 IST
ಬೆಂಗಳೂರು: ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ’ಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT