ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕದ್ದ ಚಿನ್ನ ಮನೆಯಲ್ಲೇ ಕರಗಿಸಿ ಮಾರಾಟ: ಆರೋಪಿ ಸೆರೆ

ಹಗಲಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಸೆರೆ
Last Updated 23 ಡಿಸೆಂಬರ್ 2025, 16:21 IST
ಕದ್ದ ಚಿನ್ನ ಮನೆಯಲ್ಲೇ ಕರಗಿಸಿ ಮಾರಾಟ: ಆರೋಪಿ ಸೆರೆ

ಕಲ್ಯಾಣ ಮಂಟಪದಲ್ಲಿ ಆಭರಣ ಕಳವು: ಉಪನ್ಯಾಸಕಿ ಸೆರೆ

Bengaluru Crime: ಬೆಂಗಳೂರು: ಶುಭ ಸಮಾರಂಭ ನಡೆಯುವ ಕಲ್ಯಾಣ ಮಂಟಪಗಳಿಗೆ ಸಂಬಂಧಿಕರಂತೆ ಹೋಗಿ ಚಿನ್ನಾಭರಣ ಹಾಗೂ ಹಣ ಕಳವು ಮಾಡುತ್ತಿದ್ದ ಮಹಿಳೆಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ರೇವತಿ (46) ಬಂಧಿತ ಆರೋಪಿ.
Last Updated 23 ಡಿಸೆಂಬರ್ 2025, 16:17 IST
ಕಲ್ಯಾಣ ಮಂಟಪದಲ್ಲಿ ಆಭರಣ ಕಳವು: ಉಪನ್ಯಾಸಕಿ ಸೆರೆ

ಜ್ಞಾನಾಕ್ಷಿ ಶಾಲೆ: ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು; ನಾಗಲಕ್ಷ್ಮಿ ಚೌಧರಿ

Women Leadership Education: ರಾಜರಾಜೇಶ್ವರಿ ನಗರದಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯು ರಜತ ಮಹೋತ್ಸವವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಿತು.
Last Updated 23 ಡಿಸೆಂಬರ್ 2025, 16:14 IST
ಜ್ಞಾನಾಕ್ಷಿ ಶಾಲೆ: ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು; ನಾಗಲಕ್ಷ್ಮಿ ಚೌಧರಿ

ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತರಿಂದ ಮಾನಸಿಕ ಹಿಂಸೆ ಆರೋಪ

GBA Commissioner Controversy: ಬೆಂಗಳೂರು: ‘ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತರು ನಗರ ಪಾಲಿಕೆಗಳ ಕಂದಾಯ ವಿಭಾಗದ ಅಧಿಕಾರಿ– ಸಿಬ್ಬಂದಿಗೆ ಮಾನಸಿಕ ಹಿಂಸೆ ನೀಡಿ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ.
Last Updated 23 ಡಿಸೆಂಬರ್ 2025, 16:12 IST
ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತರಿಂದ ಮಾನಸಿಕ ಹಿಂಸೆ ಆರೋಪ

ಹೆಸರಘಟ್ಟ: ರಾಷ್ಟ್ರೀಯ ರೈತ ದಿನ ಆಚರಣೆ

National Farmers Day: ಹೆಸರಘಟ್ಟ: ಇಲ್ಲಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಹೆಚ್ಆರ್) ಆವರಣದಲ್ಲಿ ರೈತ ದಿನ ಆಚರಿಸಲಾಯಿತು.
Last Updated 23 ಡಿಸೆಂಬರ್ 2025, 16:08 IST
ಹೆಸರಘಟ್ಟ: ರಾಷ್ಟ್ರೀಯ ರೈತ ದಿನ ಆಚರಣೆ

ರಾಮೇಶ್ವರಂ ಕೆಫೆಯಲ್ಲಿ ಕಲುಷಿತ ಆಹಾರ ಪೂರೈಕೆ ಆರೋಪ: ಪ್ರಕರಣಕ್ಕೆ ಹೈಕೋರ್ಟ್ ತಡೆ

ರಾಮೇಶ್ವರಂ ಕೆಫೆ-ಕಲುಷಿತ ಆಹಾರ ಪೂರೈಕೆ ಆರೋಪ
Last Updated 23 ಡಿಸೆಂಬರ್ 2025, 16:02 IST
ರಾಮೇಶ್ವರಂ ಕೆಫೆಯಲ್ಲಿ ಕಲುಷಿತ ಆಹಾರ ಪೂರೈಕೆ ಆರೋಪ: ಪ್ರಕರಣಕ್ಕೆ ಹೈಕೋರ್ಟ್ ತಡೆ

ಮತೀಯ ಶಕ್ತಿ ನಿಗ್ರಹಿಸದಿದ್ದರೆ ದೇಶಕ್ಕೆ ಅಪಾಯ: ಎಲ್‌.ಹನುಮಂತಯ್ಯ ಆತಂಕ

ಸಿಪಿಐ ಶತಮಾನೋತ್ಸವ ಸಮಾರೋಪ: ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಆತಂಕ
Last Updated 23 ಡಿಸೆಂಬರ್ 2025, 15:39 IST
ಮತೀಯ ಶಕ್ತಿ ನಿಗ್ರಹಿಸದಿದ್ದರೆ ದೇಶಕ್ಕೆ ಅಪಾಯ: ಎಲ್‌.ಹನುಮಂತಯ್ಯ ಆತಂಕ
ADVERTISEMENT

ಬ್ರೆಡ್‌ನಲ್ಲಿ ಕೊಕೇನ್ ಸಾಗಣೆ: ನೈಜೀರಿಯಾ ಮಹಿಳೆ ಬಂಧನ

ನೈಜೀರಿಯಾ ಮಹಿಳೆ ಬಂಧನ: ₹1.20 ಕೋಟಿ ಮೌಲ್ಯದ ಡ್ರಗ್ಸ್‌ ವಶ
Last Updated 23 ಡಿಸೆಂಬರ್ 2025, 15:28 IST
ಬ್ರೆಡ್‌ನಲ್ಲಿ ಕೊಕೇನ್ ಸಾಗಣೆ: ನೈಜೀರಿಯಾ ಮಹಿಳೆ ಬಂಧನ

ಕ್ರಿಸ್‌ಮಸ್ ಪ್ರಯುಕ್ತ 10 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ

Christmas Grocery Kits: ಪುಲಕೇಶಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಸಿ. ಶ್ರೀನಿವಾಸ್ ಅವರು ಕ್ರಿಸ್‌ಮಸ್‌ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ 10 ಸಾವಿರ ಕುಟುಂಬಗಳಿಗೆ ಪೆರಿಯಾರ್ ನಗರದ ಪುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ದಿನಸಿ ಕಿಟ್‌ಗಳನ್ನು ವಿತರಿಸಿದರು.
Last Updated 23 ಡಿಸೆಂಬರ್ 2025, 15:25 IST
ಕ್ರಿಸ್‌ಮಸ್ ಪ್ರಯುಕ್ತ 10 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ

ಅರಮನೆ ಮೈದಾನದಲ್ಲಿ ನಾಳೆಯಿಂದ ‘ಆಯುರ್ವೇದ ವಿಶ್ವ ಸಮ್ಮೇಳನ’

ಅರಮನೆ ಮೈದಾನದಲ್ಲಿ ಕಜೆ ಆಯುರ್ವೇದಿಕ್ ಚಾರಿಟೆಬಲ್ ಫೌಂಡೇಷನ್ ಆಯೋಜನೆ
Last Updated 23 ಡಿಸೆಂಬರ್ 2025, 14:57 IST
ಅರಮನೆ ಮೈದಾನದಲ್ಲಿ  ನಾಳೆಯಿಂದ ‘ಆಯುರ್ವೇದ ವಿಶ್ವ ಸಮ್ಮೇಳನ’
ADVERTISEMENT
ADVERTISEMENT
ADVERTISEMENT