ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ನಮ್ಮ ಮೆಟ್ರೊ: ಹಳದಿ ಮಾರ್ಗದಲ್ಲಿ 10 ನಿಮಿಷಕ್ಕೊಂದು ರೈಲು

Bengaluru Metro Update: ಆರ್‌.ವಿ. ಕಾಲೇಜ್‌ನಿಂದ ಬೊಮ್ಮಸಂದ್ರವರೆಗೆ ಹಳದಿ ಮಾರ್ಗದಲ್ಲಿ ಜನವರಿ 15ರಿಂದ ದಟ್ಟಣೆ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಮೆಟ್ರೊ ರೈಲು ಸಂಚರಿಸಲಿದೆ ಎಂದು ನಿಗಮ ಪ್ರಕಟಿಸಿದೆ.
Last Updated 14 ಜನವರಿ 2026, 4:43 IST
ನಮ್ಮ ಮೆಟ್ರೊ: ಹಳದಿ ಮಾರ್ಗದಲ್ಲಿ 10 ನಿಮಿಷಕ್ಕೊಂದು ರೈಲು

GBA ವ್ಯಾಪ್ತಿಯ ಅನಧಿಕೃತ ಕಟ್ಟಡಗಳ ತೆರವಿಗೆ ತಂಡ: ಮುಖ್ಯ ಆಯುಕ್ತ ಮಹೇಶ್ವರ್ ರಾವ್

BBMP Building Demolition: ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿ, ತಂಡಗಳನ್ನು ರಚಿಸಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು.
Last Updated 14 ಜನವರಿ 2026, 1:33 IST
GBA ವ್ಯಾಪ್ತಿಯ ಅನಧಿಕೃತ ಕಟ್ಟಡಗಳ ತೆರವಿಗೆ ತಂಡ: ಮುಖ್ಯ ಆಯುಕ್ತ ಮಹೇಶ್ವರ್ ರಾವ್

ಶಿಕ್ಷಣದ ಮೂಲಕ ಸಂವಿಧಾನ ರಕ್ಷಣೆ ಸಾಧ್ಯ: ವಿಶ್ವನಾಥ್

ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳು ಸಂವಿಧಾನವನ್ನು ಶಿಕ್ಷಣದ ಭಾಗವಾಗಿಸಿಕೊಂಡು ಸಂವಿಧಾನದ ಆಶಯ, ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ಆಗ ಮಾತ್ರ ಸಂವಿಧಾನದ ಸಂರಕ್ಷಣೆ ಸಾಧ್ಯ’ ಎಂದು ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಕುಲಪತಿ ವಿಶ್ವನಾಥ್‌ ಹೇಳಿದರು.
Last Updated 14 ಜನವರಿ 2026, 1:30 IST
ಶಿಕ್ಷಣದ ಮೂಲಕ ಸಂವಿಧಾನ ರಕ್ಷಣೆ ಸಾಧ್ಯ: ವಿಶ್ವನಾಥ್

ಬೆಂಗಳೂರು ಮೆಟ್ರೊ ಪ್ರಯಾಣಿಕರಿಗೆ ಠೇವಣಿ ರಹಿತ ಕ್ಯೂಆರ್ ಪಾಸ್‌

Bengaluru Metro: ನಮ್ಮ ಮೆಟ್ರೊದಲ್ಲಿ ಅನಿಯಮಿತವಾಗಿ ಪ್ರಯಾಣಿಸುವವರು ಸ್ಮಾರ್ಟ್‌ ಕಾರ್ಡ್‌ಗೆ ಭದ್ರತಾ ಠೇವಣಿ ಇಡುವುದರ ಬದಲು ಇನ್ನು ಮುಂದೆ ಠೇವಣಿ ಹೊರೆ ಇಲ್ಲದ ಕ್ಯೂಆರ್ ಕೋಡ್‌ ಆಧಾರಿತ ‌ಪಾಸ್‌ ಬಳಸಬಹುದು. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಮೊಬೈಲ್ ಕ್ಯೂಆರ್ ಆಧಾರಿತ ಪಾಸ್‌ ಪರಿಚಯಿಸಿದೆ.
Last Updated 14 ಜನವರಿ 2026, 1:30 IST
ಬೆಂಗಳೂರು ಮೆಟ್ರೊ ಪ್ರಯಾಣಿಕರಿಗೆ ಠೇವಣಿ ರಹಿತ ಕ್ಯೂಆರ್ ಪಾಸ್‌

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 14 ಜನವರಿ 2026

Lalbagh Flower Show: ‘ಸ್ವಾಮಿ ವಿವೇಕಾನಂದರ ಚಿಂತನೆಗಳು: ಪ್ರಸ್ತುತತೆ ಮತ್ತು ಸಾರ್ವಕಾಲಿಕತೆ’ ವಿಚಾರಸಂಕಿರಣ: ಉದ್ಘಾಟನೆ: ಸ್ವಾಮಿ ವೀರೇಶಾನಂದ, ವಿಷಯ ಮಂಡನೆ: ಜಿ.ಬಿ. ಹರೀಶ್, ಆರತಿ ವಿ.ಬಿ., ರಾಜೇಶ್ ಪದ್ಮಾರ್, ರಮ್ಯಾ ಕಲ್ಲೂರು, ಉಪಸ್ಥಿತಿ: ದೇವರಾಜ್ ಬಿ.ಕೆ.
Last Updated 14 ಜನವರಿ 2026, 1:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 14 ಜನವರಿ 2026

ಗ್ರೇಟರ್‌ ಬೆಂಗಳೂರು: ರಸ್ತೆಯಲ್ಲಿ 200 ಅಡಿಗೆ ಎರಡು ಜಾಹೀರಾತು – ಅಂತಿಮ ಅಧಿಸೂಚನೆ

Advertising Policy: ಪ್ರತಿ 200 ಅಡಿಗೆ ಎರಡು ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ನೀಡುವ ‘ಗ್ರೇಟರ್‌ ಬೆಂಗಳೂರು ಪ್ರದೇಶ ಜಾಹೀರಾತು ನಿಯಮಗಳು–2025’ ಅನ್ನು ನಗರಾಭಿವೃದ್ಧಿ ಇಲಾಖೆ ಜ.13ರಂದು ಅಂತಿಮಗೊಳಿಸಿದೆ.
Last Updated 14 ಜನವರಿ 2026, 0:06 IST
ಗ್ರೇಟರ್‌ ಬೆಂಗಳೂರು: ರಸ್ತೆಯಲ್ಲಿ 200 ಅಡಿಗೆ ಎರಡು ಜಾಹೀರಾತು – ಅಂತಿಮ ಅಧಿಸೂಚನೆ

ಸಂಕ್ರಾಂತಿ ಹಬ್ಬ: ಕಬ್ಬು, ಗೆಣಸು, ಅವರೆಕಾಯಿ ಖರೀದಿ ಜೋರು

Sankranti Festival: ಸಂಕ್ರಾಂತಿ ಹಬ್ಬದ ಆಚರಣೆಗೆ ನಗರ ಸಜ್ಜಾಗಿದೆ. ಇಲ್ಲಿನ ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು ಹಾಗೂ ಅವರೆಕಾಯಿ ಖರೀದಿ ಜೋರಾಗಿದೆ.
Last Updated 13 ಜನವರಿ 2026, 23:43 IST
ಸಂಕ್ರಾಂತಿ ಹಬ್ಬ: ಕಬ್ಬು, ಗೆಣಸು, ಅವರೆಕಾಯಿ ಖರೀದಿ ಜೋರು
ADVERTISEMENT

ಇ.ವಿ. ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ

BESCOM EV Portal: ಬೆಂಗಳೂರು ಇ.ವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ, ತ್ವರಿತ ವಿದ್ಯುತ್‌ ಸಂಪರ್ಕಕ್ಕೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಹೊಂದಿರುವ ‘ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್’ ಅನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಆರಂಭಿಸಿದೆ.
Last Updated 13 ಜನವರಿ 2026, 19:23 IST
ಇ.ವಿ. ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ

ಬೆಂಗಳೂರು: ಜನವರಿ 29ರಿಂದ ವೇದಾಂತ ಭಾರತಿ ಸಂಸ್ಥೆಯಿಂದ ವಿವೇಕ ದೀಪ್ತಿ ಕಾರ್ಯಕ್ರಮ

Vedanta Bharati: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.29ರಿಂದ ನಾಲ್ಕು ದಿನ ರಾಷ್ಟ್ರಮಟ್ಟದ ವಿವೇಕ ದೀಪ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
Last Updated 13 ಜನವರಿ 2026, 19:17 IST
ಬೆಂಗಳೂರು: ಜನವರಿ 29ರಿಂದ ವೇದಾಂತ ಭಾರತಿ ಸಂಸ್ಥೆಯಿಂದ ವಿವೇಕ ದೀಪ್ತಿ ಕಾರ್ಯಕ್ರಮ

ಬಜೆಟ್‌ನಲ್ಲಿ ಪುಸ್ತಕ ಖರೀದಿ ₹ 25 ಕೋಟಿ ಮೀಸಲಿಡಲು ಪ್ರಕಾಶಕ ಒತ್ತಾಯ

Book Purchase Grant: ಏಕಗವಾಕ್ಷಿ ಯೋಜನೆಯಡಿ ಕನ್ನಡ ಪುಸ್ತಕಗಳ ಖರೀದಿಗೆ ಮುಂಬರುವ ಬಜೆಟ್‌ನಲ್ಲಿ ₹ 25 ಕೋಟಿ ಅನುದಾನ ಮೀಸಲಿಡಬೇಕು ಎಂದು ಕರ್ನಾಟಕ ಲೇಖಕ-ಪ್ರಕಾಶಕರ ಮತ್ತು ಮುದ್ರಕರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದೆ.
Last Updated 13 ಜನವರಿ 2026, 19:16 IST
ಬಜೆಟ್‌ನಲ್ಲಿ ಪುಸ್ತಕ ಖರೀದಿ ₹ 25 ಕೋಟಿ ಮೀಸಲಿಡಲು ಪ್ರಕಾಶಕ ಒತ್ತಾಯ
ADVERTISEMENT
ADVERTISEMENT
ADVERTISEMENT