ಬುಧವಾರ, 3 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಸೀ ಸ್ಕೌಟ್ಸ್‌ & ಗೈಡ್ಸ್‌: ಮಕ್ಕಳಲ್ಲಿ ಶಿಸ್ತು ಹೆಚ್ಚಿಸಲಿದೆ; ಉದಯ್ ಚಂದ್ ಕೊಂಡತ್

Youth Discipline Training: ನೌಕಾದಳ ದಿನಾಚರಣೆ ಸಂದರ್ಭ ಉದಯ್ ಚಂದ್ ಕೊಂಡತ್ ಅವರು ಸೀ ಸ್ಕೌಟ್ಸ್‌ & ಗೈಡ್ಸ್‌ ಕಾರ್ಯಕ್ರಮ ಮಕ್ಕಳಲ್ಲಿ ಶಿಸ್ತು, ನಾಯಕತ್ವ, ನಾವಿಕ ಕಲೆಗಳನ್ನು ಬೆಳೆಸುತ್ತದೆ ಎಂದರು.更多 ವಿದ್ಯಾರ್ಥಿಗಳು ಭಾಗವಹಿಸುವಂತೆ ಕರೆ ನೀಡಿದರು.
Last Updated 3 ಡಿಸೆಂಬರ್ 2025, 14:45 IST
ಸೀ ಸ್ಕೌಟ್ಸ್‌ & ಗೈಡ್ಸ್‌: ಮಕ್ಕಳಲ್ಲಿ ಶಿಸ್ತು ಹೆಚ್ಚಿಸಲಿದೆ; ಉದಯ್ ಚಂದ್ ಕೊಂಡತ್

ಕೊಲೆ ಪ್ರಕರಣ: ದರ್ಶನ್‌ ಬಳಿ ಜಪ್ತಿ ಮಾಡಿದ್ದ ₹82 ಲಕ್ಷ ಆದಾಯ ತೆರಿಗೆ ಇಲಾಖೆಗೆ

Darshan Thoogudeepa: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಂದ ಜಪ್ತಿ ಮಾಡಿದ್ದ ₹82 ಲಕ್ಷ ಹಣವನ್ನು ಆದಾಯ ತೆರಿಗೆ (ಐ.ಟಿ) ಇಲಾಖೆಗೆ ಹಸ್ತಾಂತರಿಸುವಂತೆ ನ್ಯಾಯಾಲಯವು ಆದೇಶಿಸಿದೆ.
Last Updated 3 ಡಿಸೆಂಬರ್ 2025, 14:37 IST
ಕೊಲೆ ಪ್ರಕರಣ: ದರ್ಶನ್‌ ಬಳಿ ಜಪ್ತಿ ಮಾಡಿದ್ದ ₹82 ಲಕ್ಷ ಆದಾಯ ತೆರಿಗೆ ಇಲಾಖೆಗೆ

ಡಿ.15ಕ್ಕೆ ‘ಪ್ರಜಾವಾಣಿ’ ಬೆಂಗಳೂರು ವಲಯ ಮಟ್ಟದ ಕ್ವಿಜ್‌

ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ ಶಿಪ್‌’ ಡಿಸೆಂಬರ್ 15ರಂದು ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ.
Last Updated 3 ಡಿಸೆಂಬರ್ 2025, 14:30 IST
ಡಿ.15ಕ್ಕೆ ‘ಪ್ರಜಾವಾಣಿ’ ಬೆಂಗಳೂರು ವಲಯ ಮಟ್ಟದ ಕ್ವಿಜ್‌

ಬೆಂಗಳೂರು: ₹28.75 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ವಿದೇಶದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳ ಬಂಧನ, ಸಿಸಿಬಿ ಪೊಲೀಸರ ಕಾರ್ಯಾಚರಣೆ
Last Updated 3 ಡಿಸೆಂಬರ್ 2025, 14:11 IST
ಬೆಂಗಳೂರು: ₹28.75 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬಿಬಿಸಿ| 2,418 ಎಕರೆ ಭೂ ಸ್ವಾಧೀನ: ಸಂಚಾರ ದಟ್ಟಣೆ ಶೇ.40ರಷ್ಟು ತಗ್ಗುವ ನಿರೀಕ್ಷೆ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಪೆರಿಫೆರಲ್‌ ರಿಂಗ್ ರಸ್ತೆ–ಪಿಆರ್‌ಆರ್‌–1) ಯೋಜನೆಗೆ 2,418 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.
Last Updated 2 ಡಿಸೆಂಬರ್ 2025, 23:30 IST
ಬಿಬಿಸಿ| 2,418 ಎಕರೆ ಭೂ ಸ್ವಾಧೀನ: ಸಂಚಾರ ದಟ್ಟಣೆ ಶೇ.40ರಷ್ಟು ತಗ್ಗುವ ನಿರೀಕ್ಷೆ

ಬಿಎಂಟಿಸಿ | ಶೇ 52 ಪ್ರಯಾಣಿಕರು ಯುಪಿಐ ಬಳಕೆ: ₹ 470 ಕೋಟಿ ವರಮಾನ ಸಂಗ್ರಹ

ಈ ವರ್ಷ ಡಿಜಿಟಲ್‌ ಪಾವತಿ ಮೂಲಕ ₹ 470 ಕೋಟಿ ಸಂಗ್ರಹ
Last Updated 2 ಡಿಸೆಂಬರ್ 2025, 23:30 IST
ಬಿಎಂಟಿಸಿ | ಶೇ 52 ಪ್ರಯಾಣಿಕರು ಯುಪಿಐ ಬಳಕೆ: ₹ 470 ಕೋಟಿ ವರಮಾನ ಸಂಗ್ರಹ

ಊಟದಲ್ಲಿ ಹುಳು ಪತ್ತೆ: ‘ದಿ ರಾಮೇಶ್ವರ ಕೆಫೆ’ ಮಾಲೀಕರು,ವ್ಯವಸ್ಥಾಪಕರ ವಿರುದ್ಧ FIR

ಊಟದಲ್ಲಿ ಹುಳು ಪತ್ತೆಯಾಗಿದ್ದ ಪ್ರಕರಣ, ಕಳೆದ ಜುಲೈನಲ್ಲಿ ನಡೆದಿದ್ದ ಘಟನೆ
Last Updated 2 ಡಿಸೆಂಬರ್ 2025, 23:30 IST
ಊಟದಲ್ಲಿ ಹುಳು ಪತ್ತೆ: ‘ದಿ ರಾಮೇಶ್ವರ ಕೆಫೆ’ ಮಾಲೀಕರು,ವ್ಯವಸ್ಥಾಪಕರ ವಿರುದ್ಧ FIR
ADVERTISEMENT

ಜಿಬಿಎ | 20 ವಾರ್ಡ್ ವ್ಯಾಪ್ತಿ, ಹೆಸರು ಬದಲು: ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಡು

Greater Bengaluru Authority: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ವಾರ್ಡ್‌ಗಳ ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಟು ಮಾಡಿರುವ ನಗರಾಭಿವೃದ್ಧಿ ಇಲಾಖೆ, ಕೆಲವು ವಾರ್ಡ್‌ಗಳ ವ್ಯಾಪ್ತಿ ಹಾಗೂ ಹೆಸರನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿದೆ.
Last Updated 2 ಡಿಸೆಂಬರ್ 2025, 23:30 IST
ಜಿಬಿಎ | 20 ವಾರ್ಡ್ ವ್ಯಾಪ್ತಿ, ಹೆಸರು ಬದಲು: ಅಂತಿಮ ಅಧಿಸೂಚನೆಯಲ್ಲಿ ಮಾರ್ಪಾಡು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Events Bengaluru: ಹನುಮ ಜಯಂತಿ ಮಹೋತ್ಸವ, ಹಲವು ಪುಸ್ತಕ ಬಿಡುಗಡೆಗಳು, ನಾಟಕಗಳು, ಯಕ್ಷಗಾನ ಮತ್ತು ಉಪನ್ಯಾಸ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಬೆಂಗಳೂರು ನಗರದಲ್ಲಿ ಇಂದು ನಡೆಯಲಿವೆ.
Last Updated 2 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಕ್ಕೆ ಆಗ್ರಹ: ಸವಿತಾ ಸಮಾಜ ಪ್ರತಿಭಟನೆ

ಸಮಾಜದವರು ಅನುಭವಿಸುತ್ತಿರುವ ಸಂಕಷ್ಟವನ್ನು ತಪ್ಪಿಸಲು ಪರಿಶಿಷ್ಟ ಜಾತಿಯವರಿಗೆ ಇರುವಂತೆಯೇ ತಮ್ಮ ಸಮುದಾಯಕ್ಕೂ ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಿಸುಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸವಿತಾ ಸಮಾಜವು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
Last Updated 2 ಡಿಸೆಂಬರ್ 2025, 19:25 IST
ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಕ್ಕೆ ಆಗ್ರಹ: ಸವಿತಾ ಸಮಾಜ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT