ಗುರುವಾರ, 11 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬಿಬಿಎಂಪಿ ಆಚೆಗೂ ಜಿಬಿಎ: ತಿದ್ದುಪಡಿ ಮಸೂದೆ

ಸಂಸ್ಥೆಗಳ ಮರುವಿಂಗಡಣೆಗೆ 3 ತಿಂಗಳು ಗಡುವು
Last Updated 11 ಡಿಸೆಂಬರ್ 2025, 19:51 IST
ಬಿಬಿಎಂಪಿ ಆಚೆಗೂ ಜಿಬಿಎ: ತಿದ್ದುಪಡಿ ಮಸೂದೆ

ದತ್ತಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ವಾಗ್ದೇವಿ ಟ್ರಸ್ಟ್‌ ನೀಡುವ ಡಾ. ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 11 ಡಿಸೆಂಬರ್ 2025, 19:44 IST
ದತ್ತಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕನ್ನಡ ಡಿಂಡಿಮ ಪ್ರಶಸ್ತಿ ಪ್ರದಾನ 14ಕ್ಕೆ

ಕನ್ನಡ ಡಿಂಡಿಮ ಪ್ರತಿಷ್ಠಾನದ ವತಿಯಿಂದ ಇದೇ 14ರಂದು ಅಗ್ರಹಾರ ದಾಸರಹಳ್ಳಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸಹಸ್ರ ಕಂಠ ಗಾನ ವೈಭವ ಹಾಗೂ ಕನ್ನಡ ಡಿಂಡಿಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 11 ಡಿಸೆಂಬರ್ 2025, 19:40 IST
ಕನ್ನಡ ಡಿಂಡಿಮ ಪ್ರಶಸ್ತಿ ಪ್ರದಾನ 14ಕ್ಕೆ

ಲಯನ್ಸ್‌ ಕ್ಲಬ್‌ ಆಫ್‌ ಬೆಂಗಳೂರು: ಲಯನ್ಸ್‌ ಪ್ರಾಂತೀಯ ಸಮ್ಮೇಳನ ನಾಳೆ

ಲಯನ್ಸ್‌ ಕ್ಲಬ್‌ ಆಫ್‌ ಬೆಂಗಳೂರು ಇದೇ 13ರಂದು ವಿಜಯನಗರದಲ್ಲಿರುವ ಕಾಸಿಯಾ ಸಭಾಂಗಣದಲ್ಲಿ ಲಯನ್ಸ್‌ ಇಂಟರ್‌ನ್ಯಾಷನಲ್‌–317ಎ ಪ್ರಾಂತೀಯ ಸಮ್ಮೇಳನ ನಡೆಯಲಿದೆ.
Last Updated 11 ಡಿಸೆಂಬರ್ 2025, 19:38 IST
ಲಯನ್ಸ್‌ ಕ್ಲಬ್‌ ಆಫ್‌ ಬೆಂಗಳೂರು: ಲಯನ್ಸ್‌ ಪ್ರಾಂತೀಯ ಸಮ್ಮೇಳನ ನಾಳೆ

ಸಿಮೆಂಟ್‌ ಕಾರ್ಖಾನೆಗೆ ನಗರದ ಕಸ: ಬಿಎಸ್‌ಡಬ್ಲ್ಯುಎಂಎಲ್‌ ನಿರ್ಧಾರ

ಆಂಧ್ರಪ್ರದೇಶದ ಕಡಪದಲ್ಲಿರುವ ಕಾರ್ಖಾನೆಗೆ ಪ್ರತಿನಿತ್ಯ 300ರಿಂದ 350 ಟನ್‌ ಕಳಪೆ ಪ್ಯಾಸ್ಟಿಕ್‌ ರವಾನೆ
Last Updated 11 ಡಿಸೆಂಬರ್ 2025, 19:33 IST
ಸಿಮೆಂಟ್‌ ಕಾರ್ಖಾನೆಗೆ ನಗರದ ಕಸ: ಬಿಎಸ್‌ಡಬ್ಲ್ಯುಎಂಎಲ್‌ ನಿರ್ಧಾರ

ನಾಗರಬಾವಿ ಬಡಾವಣೆಯಲ್ಲಿ ₹140 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಬಿಡಿಎ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯಾಚರಣೆ ನಡೆಸಿ, ನಾಗರಬಾವಿ ಬಡಾವಣೆಯಲ್ಲಿ ₹140 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
Last Updated 11 ಡಿಸೆಂಬರ್ 2025, 19:31 IST
ನಾಗರಬಾವಿ ಬಡಾವಣೆಯಲ್ಲಿ ₹140 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಬಿಡಿಎ

ಚಿಟಿಕೆ ಸುದ್ದಿ: ವಿಜಯಾಗೆ ‘ಕಿ.ರಂ. ನಾಗರಾಜ ಸಂಸ್ಕೃತಿ’ ಪ್ರಶಸ್ತಿ

ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ನೀಡುವ 2025ನೇ ಸಾಲಿನ ‘ಪ್ರೊ.ಕಿ.ರಂ. ನಾಗರಾಜ ಸಂಸ್ಕೃತಿ’ ಪ್ರಶಸ್ತಿಗೆ ಲೇಖಕಿ ವಿಜಯಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
Last Updated 11 ಡಿಸೆಂಬರ್ 2025, 19:27 IST
ಚಿಟಿಕೆ ಸುದ್ದಿ: ವಿಜಯಾಗೆ ‘ಕಿ.ರಂ. ನಾಗರಾಜ ಸಂಸ್ಕೃತಿ’ ಪ್ರಶಸ್ತಿ
ADVERTISEMENT

ಹೂಡಿ: ‘ಬ್ಲ್ಯಾಕ್ ಸ್ಪಾಟ್’ ತೆರವು

ಹೂಡಿ ಗ್ರಾಮದ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಗರ ಪಾಲಿಕೆ ಸಿಬ್ಬಂದಿ ಗುರುವಾರ ಸ್ವಚ್ಚತಾ ಕಾರ್ಯ ಕೈಗೊಂಡರು.
Last Updated 11 ಡಿಸೆಂಬರ್ 2025, 19:23 IST
ಹೂಡಿ: ‘ಬ್ಲ್ಯಾಕ್ ಸ್ಪಾಟ್’ ತೆರವು

ನಕ್ಷೆ ನೀಡುವವರು ಅಕ್ರಮ ತಡೆಯಲಿ: ಯೋಜನೆ ಅಧಿಕಾರಿಗಳಿಗೇ ಜವಾಬ್ದಾರಿ ನೀಡಲು ಆಗ್ರಹ

ಕಟ್ಟಡ ನಕ್ಷೆ ನೀಡುವುದು, ನಕ್ಷೆ ಉಲ್ಲಂಘಿಸಿ ನಿರ್ಮಾಣ ಮಾಡುವ ಪ್ರಕರಣ ಸೇರಿದಂತೆ ಅನಧಿಕೃತ ನಿರ್ಮಾಣದ ಮೇಲೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ನಗರ ಯೋಜನೆ ಇಲಾಖೆಯ ಅಧಿಕಾರಿಗಳಿಗೇ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.
Last Updated 11 ಡಿಸೆಂಬರ್ 2025, 19:20 IST
ನಕ್ಷೆ ನೀಡುವವರು ಅಕ್ರಮ ತಡೆಯಲಿ: ಯೋಜನೆ ಅಧಿಕಾರಿಗಳಿಗೇ ಜವಾಬ್ದಾರಿ ನೀಡಲು ಆಗ್ರಹ

ರೈಲ್ವೆ ಕಂಟೋನ್ಮೆಂಟ್‌: ‘ಪಾರಂಪರಿಕ ತಾಣ’ ರದ್ದು

ಮೂರು ತಿಂಗಳಲ್ಲೇ ಅರಣ್ಯ ಇಲಾಖೆಯ ನಿರ್ಧಾರ ಬದಲು; ರಿಯಲ್‌ ಎಸ್ಟೇಟ್‌ ಲಾಬಿಗೆ ಮಣೆ– ಆರೋಪ
Last Updated 11 ಡಿಸೆಂಬರ್ 2025, 19:18 IST
ರೈಲ್ವೆ ಕಂಟೋನ್ಮೆಂಟ್‌: ‘ಪಾರಂಪರಿಕ ತಾಣ’ ರದ್ದು
ADVERTISEMENT
ADVERTISEMENT
ADVERTISEMENT