ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಜೈಲಿನಲ್ಲಿ ನಟ ದರ್ಶನ್‌ ರಂಪಾಟ..? ಜೈಲಿನ ಅಧಿಕಾರಿಗಳು ಹೇಳುವುದೇನು?

ಬ್ಯಾರಕ್‌ನಲ್ಲಿದ್ದ ನಾಲ್ವರಿಗೆ ಕಾಲಿನಿಂದ ಒದ್ದಿರುವ ಆರೋಪ..
Last Updated 9 ಡಿಸೆಂಬರ್ 2025, 4:34 IST
ಜೈಲಿನಲ್ಲಿ ನಟ ದರ್ಶನ್‌ ರಂಪಾಟ..? ಜೈಲಿನ ಅಧಿಕಾರಿಗಳು ಹೇಳುವುದೇನು?

ಶಿವರಾಮ ಕಾರಂತ ಬಡಾವಣೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ನಿವೇಶನ ನೀಡಲು ಸಿದ್ಧತೆ

BDA Plot Allocation: 17 ಗ್ರಾಮಗಳಿಂದ ಭೂಮಿ ಬಿಟ್ಟುಕೊಟ್ಟ ರೈತರಿಗೆ 60:40 ಅನುಪಾತದಲ್ಲಿ ನಿವೇಶನ ನೀಡಲು ಬಿಡಿಎ ಸಿದ್ಧತೆ ನಡೆಸಿದ್ದು, ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 0:51 IST
ಶಿವರಾಮ ಕಾರಂತ ಬಡಾವಣೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ನಿವೇಶನ ನೀಡಲು ಸಿದ್ಧತೆ

ಯುಜಿ ನೀಟ್: ಅಂತಿಮ ಫಲಿತಾಂಶ ಪ್ರಕಟ

74 ವೈದ್ಯಕೀಯ ಸೀಟು ಉಳಿಕೆ; ದಂತ ವೈದ್ಯಕೀಯ ಸೀಟು ಖಾಲಿ
Last Updated 9 ಡಿಸೆಂಬರ್ 2025, 0:23 IST
ಯುಜಿ ನೀಟ್: ಅಂತಿಮ ಫಲಿತಾಂಶ ಪ್ರಕಟ

Egg Price Hike | ಗ್ರಾಹಕರಿಗೆ ದುಬಾರಿಯಾದ ಕೋಳಿ ಮೊಟ್ಟೆ

Egg Market Trends: ಬಿಸಿಯೂಟ, ಕೇಕ್‌ ತಯಾರಿಕೆ ಹಾಗೂ ಚಳಿಗಾಲದ ಬೇಡಿಕೆ ಹೆಚ್ಚಾದ ಕಾರಣ ಕೋಳಿ ಮೊಟ್ಟೆಯ ದರ ಹೆಚ್ಚಾಗಿದ್ದು, ಕೆಲವೊಮ್ಮೆ ಒಂದು ಮೊಟ್ಟೆ ₹8ಕ್ಕೆ ವೃದ್ಧಿಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
Last Updated 9 ಡಿಸೆಂಬರ್ 2025, 0:06 IST
Egg Price Hike | ಗ್ರಾಹಕರಿಗೆ ದುಬಾರಿಯಾದ ಕೋಳಿ ಮೊಟ್ಟೆ

ಸಾಮೂಹಿಕ ಅತ್ಯಾಚಾರ ದೂರು: ಪ್ರಕರಣಕ್ಕೆ ತಿರುವು

ತನಿಖೆ ವೇಳೆ ಸಂತ್ರಸ್ತೆಯ ಗೊಂದಲಕಾರಿ ಹೇಳಿಕೆ, ತನಿಖೆ ಮುಂದುವರಿಕೆ
Last Updated 8 ಡಿಸೆಂಬರ್ 2025, 23:41 IST
ಸಾಮೂಹಿಕ ಅತ್ಯಾಚಾರ ದೂರು: ಪ್ರಕರಣಕ್ಕೆ ತಿರುವು

ಬೆಂಗಳೂರು ಏರ್‌ಪೋರ್ಟ್: ಪಾರ್ಕಿಂಗ್ ಸಮಯಕ್ಕೆ ಶುಲ್ಕ ಸದ್ಯಕ್ಕೆ ಇಲ್ಲ

Airport Parking Charges: ಕೆಐಎಎಲ್ ಟರ್ಮಿನಲ್–1 ಮತ್ತು 2ರಲ್ಲಿ ಉಚಿತ ಸಮಯ ಮೀರಿದ ವಾಹನ ನಿಲುಗಡಿಗೆ ಶುಲ್ಕ ವಿಧಿಸುವ ನಿಯಮವನ್ನು ವಿಮಾನ ಸಂಚಾರ ವ್ಯತ್ಯಯದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
Last Updated 8 ಡಿಸೆಂಬರ್ 2025, 23:27 IST
ಬೆಂಗಳೂರು ಏರ್‌ಪೋರ್ಟ್: ಪಾರ್ಕಿಂಗ್ ಸಮಯಕ್ಕೆ ಶುಲ್ಕ ಸದ್ಯಕ್ಕೆ ಇಲ್ಲ

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು
Last Updated 8 ಡಿಸೆಂಬರ್ 2025, 22:56 IST
ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು
ADVERTISEMENT

ಬೆಂಗಳೂರು | ಬೀದಿ ನಾಯಿ ಕಡಿತ ಪ್ರಕರಣ; ಮೂರು ತಿಂಗಳಲ್ಲಿ 274 ಮಂದಿಗೆ ಗಾಯ

ಆಶ್ರಯ ತಾಣದಲ್ಲಿ 139 ಬೀದಿ ನಾಯಿ
Last Updated 8 ಡಿಸೆಂಬರ್ 2025, 22:43 IST
ಬೆಂಗಳೂರು | ಬೀದಿ ನಾಯಿ ಕಡಿತ ಪ್ರಕರಣ; ಮೂರು ತಿಂಗಳಲ್ಲಿ 274 ಮಂದಿಗೆ ಗಾಯ

ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

ಆರಂಭಿಕ ದಿನಗಳಲ್ಲಿ ಲಾಭ ಗಳಿಸಿದ್ದ ಕ್ಯಾಬ್‌ಗಳು
Last Updated 8 ಡಿಸೆಂಬರ್ 2025, 22:11 IST
ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

ಹಲ್ಲೆ ಆರೋಪ: ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್‌

Refugee Assault Case: ಮ್ಯಾನ್ಮಾರ್‌ನ ನಿರಾಶ್ರಿತ ಜಹಂಗೀರ್ ಆಲಂ ಮೇಲಿನ ಹಲ್ಲೆ ಆರೋಪದಡಿ ಪುನೀತ್‌ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 8 ಡಿಸೆಂಬರ್ 2025, 21:44 IST
ಹಲ್ಲೆ ಆರೋಪ: ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT