ಶನಿವಾರ, 13 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧನಿಂದ ₹1.32 ಕೋಟಿ ದೋಚಿದರು!

ಅಕ್ರಮ ಹಣ ವರ್ಗಾವಣೆ ಹೆಸರಿನಲ್ಲಿ ಬೆದರಿಕೆ | ಹಣ ಕಳೆದುಕೊಂಡ ಯಲಹಂಕದ ನಿವಾಸಿ
Last Updated 12 ಡಿಸೆಂಬರ್ 2025, 23:30 IST
ಬೆಂಗಳೂರು | ಡಿಜಿಟಲ್‌ ಅರೆಸ್ಟ್‌: ವೃದ್ಧನಿಂದ ₹1.32 ಕೋಟಿ ದೋಚಿದರು!

ಜಿಬಿಎ | 47 ಕಿ.ಮೀ. ಬಫರ್ ರಸ್ತೆ ಕಾಮಗಾರಿ ಶೀಘ್ರ ಆರಂಭ: ಆಯುಕ್ತ ಮಹೇಶ್ವರ್ ರಾವ್

ಸರ್ಜಾಪುರ–ಈಜಿಪುರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭ; ಸದ್ಯದಲ್ಲೇ ಎಲ್ಲದ್ದಕ್ಕೂ ಕಾರ್ಯಾದೇಶ: ಮಹೇಶ್ವರ್‌ ರಾವ್‌
Last Updated 12 ಡಿಸೆಂಬರ್ 2025, 23:30 IST
ಜಿಬಿಎ | 47 ಕಿ.ಮೀ. ಬಫರ್ ರಸ್ತೆ ಕಾಮಗಾರಿ ಶೀಘ್ರ ಆರಂಭ: ಆಯುಕ್ತ ಮಹೇಶ್ವರ್ ರಾವ್

66 ಮೆಟ್ರೊ ಪೂರೈಸಿ ನಿರ್ವಹಿಸಲಿರುವ ಬೆಮೆಲ್‌

15 ವರ್ಷ ನಿರ್ವಹಣೆಯ ಜವಾಬ್ದಾರಿ | ಗುಲಾಬಿ ಮಾರ್ಗಕ್ಕೆ ಮೊದಲ ರೈಲು ಬಿಡುಗಡೆ
Last Updated 12 ಡಿಸೆಂಬರ್ 2025, 23:30 IST
66 ಮೆಟ್ರೊ ಪೂರೈಸಿ ನಿರ್ವಹಿಸಲಿರುವ ಬೆಮೆಲ್‌

ನಮ್ಮ ಮೆಟ್ರೊ | ಹಳದಿ ಮಾರ್ಗ: ಡಿ.22ರಿಂದ 6ನೇ ರೈಲು ಸಂಚಾರ

Bengaluru Metro Update: ಹಳದಿ ಮಾರ್ಗದಲ್ಲಿ ಡಿಸೆಂಬರ್‌ 22ರಿಂದ 6ನೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದ್ದು, ಪ್ರಸ್ತುತ 15 ನಿಮಿಷದ ಬದಲಿಗೆ 12 ನಿಮಿಷಗಳಿಗೊಂದು ಟ್ರಿಪ್‌ ನಡೆಸಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 23:30 IST
ನಮ್ಮ ಮೆಟ್ರೊ | ಹಳದಿ ಮಾರ್ಗ: ಡಿ.22ರಿಂದ 6ನೇ ರೈಲು ಸಂಚಾರ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 12 ಡಿಸೆಂಬರ್ 2025, 23:04 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಈಜಿಪುರ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯಲಿದೆ: ಮಹೇಶ್ವರ್‌ ರಾವ್‌ಗೆ ಪ್ರಶ್ನೆ

ವಾಸ್ತುಶಿಲ್ಪಿಗಳೊಂದಿಗೆ ಸಂವಾದದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿಯಿಂದಲೂ ಮಹೇಶ್ವರ್‌ ರಾವ್‌ಗೆ ಪ್ರಶ್ನೆ
Last Updated 12 ಡಿಸೆಂಬರ್ 2025, 22:38 IST
ಈಜಿಪುರ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯಲಿದೆ: ಮಹೇಶ್ವರ್‌ ರಾವ್‌ಗೆ ಪ್ರಶ್ನೆ
ADVERTISEMENT

ಬಿಡಿಎ ಅಧ್ಯಕ್ಷರ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ ಹಂಚಿಕೆ ಮಾಡಿದೆ. ಈ ಕ್ಷೇತ್ರವನ್ನು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎನ್.ಎ. ಹ್ಯಾರಿಸ್ ಪ್ರತಿನಿಧಿಸುತ್ತಿದ್ದಾರೆ.
Last Updated 12 ಡಿಸೆಂಬರ್ 2025, 22:35 IST
ಬಿಡಿಎ ಅಧ್ಯಕ್ಷರ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ

ಹೂಡಿಕೆಯಲ್ಲಿ ಮೋಸ: ಯೋಗ ಗುರುಗಳಿಗೆ ₹98.42 ಲಕ್ಷ ವಂಚನೆ

Bengaluru Fraud Case: ಬೆಂಗಳೂರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಯೋಗ ಗುರುಗಳಿಗೆ ₹98.42 ಲಕ್ಷ ವಂಚಿಸಿರುವ ದಂಪತಿಯ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ವಿಲ್ಸನ್ ಗಾರ್ಡನ್ ನಿವಾಸಿ ಅಂಕಿತ್ ಭಾವುವಾಲಾ ಅವರ
Last Updated 12 ಡಿಸೆಂಬರ್ 2025, 22:30 IST
ಹೂಡಿಕೆಯಲ್ಲಿ ಮೋಸ: ಯೋಗ ಗುರುಗಳಿಗೆ ₹98.42 ಲಕ್ಷ ವಂಚನೆ

₹68.61 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು: ಬೆಂಗಳೂರು ಜಿಲ್ಲಾಡಳಿತ ಚಾಟಿ

Encroachment Removal: ಯಶವಂತಪುರ, ವರ್ತೂರು, ಜಿಗಣಿ, ಸರ್ಜಾಪುರ ಸೇರಿ ಹಲವೆಡೆ ₹68.61 ಕೋಟಿ ಮೌಲ್ಯದ ಸುಮಾರು 9 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಭೂ ಒತ್ತುವರಿ ತೆರವುಗೊಳಿಸಿದೆ.
Last Updated 12 ಡಿಸೆಂಬರ್ 2025, 21:04 IST
₹68.61 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು: ಬೆಂಗಳೂರು ಜಿಲ್ಲಾಡಳಿತ ಚಾಟಿ
ADVERTISEMENT
ADVERTISEMENT
ADVERTISEMENT