ಗುರುವಾರ, 18 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

Karnataka Political Clash: ಹೈ ಕಮಾಂಡ್‌ಗಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀವ್ರ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ಒಬ್ಬ ಕಲೆಕ್ಷನ್‌ ಕಿಂಗ್‌ ಎಂದು ವಾಗ್ದಾಳಿ ನಡೆಸಿದರು.
Last Updated 18 ಡಿಸೆಂಬರ್ 2025, 10:00 IST
ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

Statue of Unity Sculptor: ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನಿಸಿಕೊಂಡಿರುವ ಏಕತಾ ಪ್ರತಿಮೆಯ ವಿನ್ಯಾಸಕಾರ ಶಿಲ್ಪಿ ರಾಮ್ ಸುತಾರ್ ಅವರು ನಿಧನರಾದರು ಅವರಿಗೆ ನೂರು ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಅನಿಲ್ ಸುತಾರ್ ತಿಳಿಸಿದ್ದಾರೆ
Last Updated 18 ಡಿಸೆಂಬರ್ 2025, 4:50 IST
ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

Bengaluru | ನಮ್ಮ ಮೆಟ್ರೊ ನೀಲಿ ಮಾರ್ಗ: ಮುಗಿಯದ ಕಾಮಗಾರಿ: ತಪ್ಪದ ಕಿರಿಕಿರಿ

ನಮ್ಮ ಮೆಟ್ರೊ ನೀಲಿ ಮಾರ್ಗ: ಕೆ.ಆರ್‌.ಪುರ–ಹೆಬ್ಬಾಳ ನಡುವೆ ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸ
Last Updated 18 ಡಿಸೆಂಬರ್ 2025, 0:30 IST
Bengaluru | ನಮ್ಮ ಮೆಟ್ರೊ ನೀಲಿ ಮಾರ್ಗ: ಮುಗಿಯದ ಕಾಮಗಾರಿ: ತಪ್ಪದ ಕಿರಿಕಿರಿ

ಜಕ್ಕೂರು | ಹಸಿರು ನೆಲೆಯಾಗಿಯೇ ಉಳಿಯಲಿ: ತಜ್ಞರು, ಪರಿಸರ ಕಾರ್ಯಕರ್ತರ ಒತ್ತಾಸೆ

ತರಬೇತಿ ಶಾಲೆ, ಸ್ವಚ್ಛಗಾಳಿ ನೀಡುವ ಪ್ರದೇಶವಾಗಿ ಸಂರಕ್ಷಿಸಿ: ಪರಿಸರ ಕಾರ್ಯಕರ್ತರ ಆಗ್ರಹ
Last Updated 18 ಡಿಸೆಂಬರ್ 2025, 0:30 IST
ಜಕ್ಕೂರು | ಹಸಿರು ನೆಲೆಯಾಗಿಯೇ ಉಳಿಯಲಿ: ತಜ್ಞರು, ಪರಿಸರ ಕಾರ್ಯಕರ್ತರ ಒತ್ತಾಸೆ

ಬೆಂಗಳೂರಿನ ಕಂಟೊನ್ಮೆಂಟ್‌ ರೈಲ್ವೆ ಕಾಲೊನಿ: ಮರ ಕಡಿಯದಂತೆ ಹೈಕೋರ್ಟ್‌ ತಡೆಯಾಜ್ಞೆ

ರಾಜ್ಯದಲ್ಲಿ ಮರ ತಜ್ಞರ ಸಮಿತಿಯೇ ಇಲ್ಲ: ಅರ್ಜಿದಾರರಿಂದ ಮಾಹಿತಿ
Last Updated 18 ಡಿಸೆಂಬರ್ 2025, 0:05 IST
ಬೆಂಗಳೂರಿನ ಕಂಟೊನ್ಮೆಂಟ್‌ ರೈಲ್ವೆ ಕಾಲೊನಿ: ಮರ ಕಡಿಯದಂತೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು ಪರಪ್ಪನ ಅಗ್ರಹಾರ: ಎ.ಐ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

AI Prison Monitoring: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೃತಕ ಬುದ್ಧಿಮತ್ತೆ(ಎ.ಐ) ತಂತ್ರಜ್ಞಾನದ ಮೊರೆ ಹೋಗಲು ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಚಿಂತನೆ ನಡೆಸಿದೆ.
Last Updated 17 ಡಿಸೆಂಬರ್ 2025, 23:50 IST
ಬೆಂಗಳೂರು ಪರಪ್ಪನ ಅಗ್ರಹಾರ: ಎ.ಐ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 18 ಡಿಸೆಂಬರ್ 2025

City Events Bengaluru: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 18 ಡಿಸೆಂಬರ್ 2025
Last Updated 17 ಡಿಸೆಂಬರ್ 2025, 23:50 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 18 ಡಿಸೆಂಬರ್ 2025
ADVERTISEMENT

ಕಾನೂನುಬಾಹಿರ ಕೃತ್ಯ ಮುಚ್ಚಿಟ್ಟಿದ್ದ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ವಿರುದ್ಧ FIR

ಸೆಕ್ಯೂರಿಟಿ ಏಜೆನ್ಸಿ ಅಪರಾಧ ಕೃತ್ಯ ಮುಚ್ಚಿಟ್ಟು ಕಾನೂನು ಬಾಹಿರವಾಗಿ ದಂಡ ಸಂಗ್ರಹ
Last Updated 17 ಡಿಸೆಂಬರ್ 2025, 23:47 IST
ಕಾನೂನುಬಾಹಿರ ಕೃತ್ಯ ಮುಚ್ಚಿಟ್ಟಿದ್ದ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ವಿರುದ್ಧ FIR

Bengaluru Crime | ₹2 ಲಕ್ಷ ಸುಲಿಗೆ: ಆರೋಪಿ ಬಂಧನ

Crime in Bengaluru: ಗುಟ್ಕಾ ಮಾರಾಟಗಾರರು ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿದ್ದ ಆರೋಪಿಗಳ ಪೈಕಿ ಮಾಗಡಿ ಮಂಜ ಎಂಬಾತನನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 17 ಡಿಸೆಂಬರ್ 2025, 23:40 IST
Bengaluru Crime | ₹2 ಲಕ್ಷ ಸುಲಿಗೆ: ಆರೋಪಿ ಬಂಧನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದಗೆ ಲೋಹಿಯಾ ಪ್ರಶಸ್ತಿ

Lohia Trust Award: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನೀಡುವ ‘ಲೊಹಿಯಾ ಪ್ರಶಸ್ತಿ’ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಸ್. ರಾಮಲಿಂಗೇಶ್ವರ(ಸಿಸಿರಾ) ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 23:34 IST
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದಗೆ ಲೋಹಿಯಾ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT