ಗುರುವಾರ, 4 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಆನೇಕಲ್‌ನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ ಎಂಟು ಕೊಲೆ!

ಬಹುತೇಕ ಕೊಲೆ ಪ್ರಕರಣಗಳಿಗೆ ವೈಯಕ್ತಿಕ ವಿಚಾರವೇ ಕಾರಣ: ಪೊಲೀಸರು
Last Updated 4 ಡಿಸೆಂಬರ್ 2025, 2:51 IST
ಆನೇಕಲ್‌ನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದೇ ತಿಂಗಳಿನಲ್ಲಿ ಎಂಟು ಕೊಲೆ!

ಜಲಮಂಡಳಿ: ನೀರಿನ ಅದಾಲತ್‌ ಇಂದು

Bangalore Water Issues: ಬೆಂಗಳೂರು ಜಲಮಂಡಳಿಯು ವಿವಿಧ ಉ‍ಪವಿಭಾಗ ಗಳಲ್ಲಿ ಗುರುವಾರ (ಡಿ.4) ನೀರಿನ ಅದಾಲತ್‌ ಹಮ್ಮಿಕೊಂಡಿದೆ.
Last Updated 3 ಡಿಸೆಂಬರ್ 2025, 23:34 IST
ಜಲಮಂಡಳಿ: ನೀರಿನ ಅದಾಲತ್‌ ಇಂದು

ಬೆಂಗಳೂರು | ಸಾಂಸ್ಕೃತಿಕ ಮುನ್ನೋಟ: ವಿವಿಧ ಕಾರ್ಯಕ್ರಮಗಳ ವಿವರ ಇಲ್ಲಿದೆ..

Cultural Events Today: ಬೆಂಗಳೂರು ನಗರದಲ್ಲಿ ಇಂದು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ; ನೃತ್ಯ, ಸಂಗೀತ, ಚರ್ಚಾ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಿಮ್ಮ ನಿರೀಕ್ಷೆಗಿಂತ ಹೆಚ್ಚಾಗಿ!
Last Updated 3 ಡಿಸೆಂಬರ್ 2025, 23:30 IST
ಬೆಂಗಳೂರು | ಸಾಂಸ್ಕೃತಿಕ ಮುನ್ನೋಟ: ವಿವಿಧ ಕಾರ್ಯಕ್ರಮಗಳ ವಿವರ ಇಲ್ಲಿದೆ..

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Bangalore Events Today: ಬೆಂಗಳೂರು ನಗರದಲ್ಲಿ ಇಂದು ನಡೆಯುವ ಪ್ರಮುಖ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಅವಲೋಕನ ಇಲ್ಲಿದೆ; ಸ್ಥಳ, ಸಮಯ ಮತ್ತು ಭಾಗವಹಿಸುವ ಅತಿಥಿಗಳ ವಿವರಗಳೊಂದಿಗೆ.
Last Updated 3 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Greater Bengaluru Authority: ಇ–ಖಾತಾದಲ್ಲಿ ಯುಪಿಒಆರ್‌ ಮಾಹಿತಿ

Greater Bengaluru Authority: ಜಿಬಿಎ ವ್ಯಾಪ್ತಿಯಲ್ಲಿನ ಆಸ್ತಿಗಳ ಇ–ಖಾತಾದಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆಗಳನ್ನು (ಯುಪಿಒಆರ್‌) ಅಳವಡಿಸುವ ‘ಇಂಟಿಗ್ರೇಟೆಡ್ ಇ-ಖಾತಾ ವ್ಯವಸ್ಥೆ’ಯನ್ನು ಜಾರಿ ಮಾಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.
Last Updated 3 ಡಿಸೆಂಬರ್ 2025, 23:16 IST
Greater Bengaluru Authority: ಇ–ಖಾತಾದಲ್ಲಿ ಯುಪಿಒಆರ್‌ ಮಾಹಿತಿ

ಆರ್‌ಸಿ, ಡಿಎಲ್‌ ಸ್ಮಾರ್ಟ್‌ಕಾರ್ಡ್‌ಗೆ ಚಾಲನೆ: ಸಚಿವ ರಾಮಲಿಂಗಾರೆಡ್ಡಿ

ದೇಶದಲ್ಲೇ ಮೊದಲ ಸ್ಮಾರ್ಟ್‌ಕಾರ್ಡ್‌ ಯಂತ್ರದ ಪರಿಚಯ
Last Updated 3 ಡಿಸೆಂಬರ್ 2025, 19:18 IST
ಆರ್‌ಸಿ, ಡಿಎಲ್‌ ಸ್ಮಾರ್ಟ್‌ಕಾರ್ಡ್‌ಗೆ ಚಾಲನೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು ವಿಜಯಪುರ ನೇರ ರೈಲು ಸಂಚಾರ ಆರಂಭಿಸುವಂತೆ ಕೇಂದ್ರಕ್ಕೆ ಪತ್ರ: M.B.ಪಾಟೀಲ

ವಂದೇ ಭಾರತ್‌ ಸ್ಲೀಪರ್‌ ಕೋಚ್ ಸೇವೆಗೆ ಮನವಿ:ಎಂಬಿ ಪಾಟೀಲ
Last Updated 3 ಡಿಸೆಂಬರ್ 2025, 19:12 IST
ಬೆಂಗಳೂರು ವಿಜಯಪುರ ನೇರ ರೈಲು ಸಂಚಾರ ಆರಂಭಿಸುವಂತೆ ಕೇಂದ್ರಕ್ಕೆ ಪತ್ರ: M.B.ಪಾಟೀಲ
ADVERTISEMENT

ಜಿಬಿಎ | ಅಕ್ರಮವಾಗಿ ಬಿ ಖಾತಾ, ಸಿಬ್ಬಂದಿ ಕರ್ತವ್ಯಲೋಪ ಸಾಬೀತು: ಆರು ಮಂದಿ ಅಮಾನತು

ಅಕ್ರಮವಾಗಿ ಬಿ ಖಾತಾ ನೋಂದಣಿ ಮಾಡಿದ್ದ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಕಂದಾಯ ವಿಭಾಗದ ಆರು ಸಿಬ್ಬಂದಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಅಮಾನತುಗೊಳಿಸಿದ್ದಾರೆ.
Last Updated 3 ಡಿಸೆಂಬರ್ 2025, 19:00 IST
ಜಿಬಿಎ | ಅಕ್ರಮವಾಗಿ ಬಿ ಖಾತಾ, ಸಿಬ್ಬಂದಿ ಕರ್ತವ್ಯಲೋಪ ಸಾಬೀತು: ಆರು ಮಂದಿ ಅಮಾನತು

Bengaluru Airport | 62 ಇಂಡಿಗೊ ವಿಮಾನಗಳ ಹಾರಾಟ ರದ್ದು: ಕಾರಣವೇನು?

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2ರಲ್ಲಿ ಕಿಕ್ಕಿರಿದ ಜನಸಂದಣಿ
Last Updated 3 ಡಿಸೆಂಬರ್ 2025, 18:57 IST
Bengaluru Airport | 62 ಇಂಡಿಗೊ ವಿಮಾನಗಳ ಹಾರಾಟ ರದ್ದು: ಕಾರಣವೇನು?

ಕಾಂತಾರ ಚಿತ್ರದಲ್ಲಿನ ‘ದೈವ’ ಸಂಪ್ರದಾಯ ಅಪಹಾಸ್ಯ: ರಣವೀರ್ ಸಿಂಗ್‌ ವಿರುದ್ಧ ದೂರು

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದಲ್ಲಿನ ‘ದೈವ’ ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ನಟನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ನಗರದ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.
Last Updated 3 ಡಿಸೆಂಬರ್ 2025, 18:46 IST
ಕಾಂತಾರ ಚಿತ್ರದಲ್ಲಿನ ‘ದೈವ’ ಸಂಪ್ರದಾಯ ಅಪಹಾಸ್ಯ:  ರಣವೀರ್ ಸಿಂಗ್‌ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT