ಭಾನುವಾರ, 9 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಜಾತಿ ಇರುವವರೆಗೆ ಮೀಸಲಾತಿ ಇರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಬೇಕು. ಇದನ್ನೇ ಅಂಬೇಡ್ಕರ್‌ ಅವರು ಪ್ರತಿಪಾದಿಸಿರುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 9 ನವೆಂಬರ್ 2025, 3:20 IST
ಜಾತಿ ಇರುವವರೆಗೆ ಮೀಸಲಾತಿ ಇರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ

Tunnel Road Controversy: ಭಾರಿ ವಿರೋಧದ ಕಾರಣಕ್ಕೆ ಸ್ಥಗಿತಗೊಂಡ ಸ್ಟೀಲ್ ಬ್ರಿಡ್ಜ್ ಮತ್ತು ಸುರಂಗ ಯೋಜನೆಗಳು ಮರೆಯಾಗುವ ಮುನ್ನ, ಡಿಕೆ ಶಿವಕುಮಾರ್ ಪ್ರೋತ್ಸಾಹಿಸುತ್ತಿರುವ ಸುರಂಗ ರಸ್ತೆ ಯೋಜನೆ ಮತ್ತೆ ವಿವಾದದ ತರಂಗ ಎಬ್ಬಿಸಿದೆ.
Last Updated 8 ನವೆಂಬರ್ 2025, 23:52 IST
ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ

ನಗರದಲ್ಲಿ ಇಂದು: ಶಂಕರನಾಗ್‌ ಜನುಮದಿನದ ಅಂಗವಾಗಿ ಚಾಲಕರ ದಿನಾಚರಣೆ

ನಗರದಲ್ಲಿ ಇಂದು: ಶಂಕರನಾಗ್‌ ಜನುಮದಿನದ ಅಂಗವಾಗಿ ಚಾಲಕರ ದಿನಾಚರಣೆ
Last Updated 8 ನವೆಂಬರ್ 2025, 23:09 IST
ನಗರದಲ್ಲಿ ಇಂದು: ಶಂಕರನಾಗ್‌ ಜನುಮದಿನದ ಅಂಗವಾಗಿ ಚಾಲಕರ ದಿನಾಚರಣೆ

ಮೆಟ್ರೊ ಪಾರ್ಕಿಂಗ್ ನಿಮಿಷಗಳ ಸಮಸ್ಯೆ: ರಾತ್ರಿ 12ಗಂಟೆ ದಾಟಿದರೆ ದುಪ್ಪಟ್ಟು ಶುಲ್ಕ

Metro Parking Issue: ಮೆಟ್ರೊ ಪಾರ್ಕಿಂಗ್‌ಗೆ ಸಂಬಂಧ‍ಪಟ್ಟಂತೆ ನಿಗದಿಪಡಿಸಿರುವ ಸಮಯವು ಸಮಸ್ಯೆಯನ್ನು ಉಂಟು ಮಾಡಿದೆ. ರಾತ್ರಿ 12ಕ್ಕೆ ದಿನದ ಪಾರ್ಕಿಂಗ್‌ ಮುಕ್ತಾಯವಾಗುತ್ತಿದ್ದು, ಕೊನೇ ರೈಲು ತಡವಾದರೆ ಹೆಚ್ಚುವರಿ ಶುಲ್ಕ ವಸೂಲಿ ಆಗುತ್ತಿದೆ.
Last Updated 8 ನವೆಂಬರ್ 2025, 19:27 IST
ಮೆಟ್ರೊ ಪಾರ್ಕಿಂಗ್ ನಿಮಿಷಗಳ ಸಮಸ್ಯೆ: ರಾತ್ರಿ 12ಗಂಟೆ ದಾಟಿದರೆ ದುಪ್ಪಟ್ಟು ಶುಲ್ಕ

ಒಗ್ಗಟ್ಟಿನಿಂದ ಸೌಲಭ್ಯ ಪಡೆಯಿರಿ: ಬ್ರಾಹ್ಮಣ ಸಮುದಾಯಕ್ಕೆ ಸಚಿವ ಗುಂಡೂರಾವ್‌ ಸಲಹೆ

Brahmin Development: ‘ಪ್ರಬಲ ಜಾತಿಗಳು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ರಾಜಕೀಯ ಅಧಿಕಾರ, ಸರ್ಕಾರದ ಹೆಚ್ಚಿನ ಸೌಲಭ್ಯಗಳು ಸಿಗುತ್ತಿದ್ದು, ಬ್ರಾಹ್ಮಣರೂ ಒಗ್ಗಟ್ಟಿನಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Last Updated 8 ನವೆಂಬರ್ 2025, 19:24 IST
ಒಗ್ಗಟ್ಟಿನಿಂದ ಸೌಲಭ್ಯ ಪಡೆಯಿರಿ: ಬ್ರಾಹ್ಮಣ ಸಮುದಾಯಕ್ಕೆ ಸಚಿವ ಗುಂಡೂರಾವ್‌ ಸಲಹೆ

ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ, ವಿವಿಧ ಬಗೆಯ ಕಡಲೆಕಾಯಿ ಮಾರಾಟ
Last Updated 8 ನವೆಂಬರ್ 2025, 18:19 IST
ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ದುರ್ಗಮ ರಸ್ತೆಯಲ್ಲಿ ವಾಹನ ಸಂಚಾರ: ಪರ್ಯಾಯ ಮಾರ್ಗವಿಲ್ಲದೆ ನಿತ್ಯ ಸಂಚಾರ ನರಕ

ಒಂದೆಡೆ ದಿಕ್ಕು ದೆಸೆಯಿಲ್ಲದ್ದ ರಸ್ತೆಗಳು, ಇನ್ನೊಂದಡೆ ದುರ್ಗಮ ರಸ್ತೆಯಲ್ಲಿ ಜೀವಪಣಕ್ಕಿಟ್ಟು ಸಾಗುವ ಸವಾರರು, ಮತ್ತೊಂದೆಡೆ ದಾರಿಯೇ ಸಿಗದೆ ಪರಿತಪಿಸುವ ವಾಹನ ಚಾಲಕರು, ಪರ್ಯಾಯ ರಸ್ತೆಯಿಲ್ಲದೆ...
Last Updated 8 ನವೆಂಬರ್ 2025, 18:17 IST
ದುರ್ಗಮ ರಸ್ತೆಯಲ್ಲಿ ವಾಹನ ಸಂಚಾರ: ಪರ್ಯಾಯ ಮಾರ್ಗವಿಲ್ಲದೆ ನಿತ್ಯ ಸಂಚಾರ ನರಕ
ADVERTISEMENT

ಎರಡು ವರ್ಷ ಹಾಡಲು ಕಷ್ವವಾಗಿತ್ತು: ರೂಮಿ ಹರೀಶ್

‘ಲಿಂಗತ್ವಅಲ್ಪಸಂಖ್ಯಾತನಾಗಿ ಬದಲಾದಾಗ ಎರಡು ವರ್ಷ ಹಾಡಲು ಆಗಲಿಲ್ಲ. ಧ್ವನಿಯಲ್ಲಿ ಬದಲಾವಣೆ, ಖಿನ್ನತೆ ಸೇರಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು’ ಎಂದು ಸಂಗೀತಗಾರರಾದ ರೂಮಿ ಹರೀಶ್ ಹೇಳಿದರು.
Last Updated 8 ನವೆಂಬರ್ 2025, 18:12 IST
ಎರಡು ವರ್ಷ ಹಾಡಲು ಕಷ್ವವಾಗಿತ್ತು: ರೂಮಿ ಹರೀಶ್

ಬೆಂಗಳೂರು | ಭಾರತ ಹಿಂದೂ ರಾಷ್ಟ್ರ: ಮೋಹನ್ ಭಾಗವತ್

RSS Chief Assertion: ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು 'ಭಾರತವು ಹಿಂದೂ ರಾಷ್ಟ್ರ'ವೆಂದು ಸ್ಪಷ್ಟವಾಗಿ ತಿಳಿಸಿ, ಹಿಂದೂಗಳ ಹೊಣೆ ಹೊಂದಿರುವ ದೇಶ ಎಂದರು.
Last Updated 8 ನವೆಂಬರ್ 2025, 16:23 IST
ಬೆಂಗಳೂರು | ಭಾರತ ಹಿಂದೂ ರಾಷ್ಟ್ರ: ಮೋಹನ್ ಭಾಗವತ್

ಸ್ವಾವಲಂಬಿ ಭಾರತದ ಪ್ರತೀಕ ‘ವಂದೇ ಭಾರತ್‌ ’: ಎಚ್‌.ಡಿ. ಕುಮಾರಸ್ವಾಮಿ

Self-Reliant India Symbol: ಎಚ್‌.ಡಿ. ಕುಮಾರಸ್ವಾಮಿ ಅವರು ಎರ್ಣಾಕುಲಂ–ಬೆಂಗಳೂರು ವಂದೇ ಭಾರತ್ ರೈಲನ್ನು ಸ್ವಾವಲಂಬಿ ಭಾರತದ ನವೋದ್ಯಮ, ನಂಬಿಕೆ ಮತ್ತು ಸಾಮರ್ಥ್ಯದ ಪ್ರತೀಕವೆಂದು ವಿವರಿಸಿದರು.
Last Updated 8 ನವೆಂಬರ್ 2025, 16:21 IST
ಸ್ವಾವಲಂಬಿ ಭಾರತದ ಪ್ರತೀಕ ‘ವಂದೇ ಭಾರತ್‌ ’: ಎಚ್‌.ಡಿ. ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT