ಸೋಮವಾರ, 24 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ‘ಬಾಲಗಂಗಾಧರನಾಥ ಸ್ವಾಮೀಜಿ ದಾರ್ಶನಿಕ’

ಸಂಸ್ಥಾಪನಾ ದಿನಾಚರಣೆಯಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘನೆ
Last Updated 24 ನವೆಂಬರ್ 2025, 16:04 IST
ಬೆಂಗಳೂರು: ‘ಬಾಲಗಂಗಾಧರನಾಥ ಸ್ವಾಮೀಜಿ ದಾರ್ಶನಿಕ’

ಹೂಡಿಕೆ ಕುರಿತು ಬ್ರಿಟನ್‌ ಕಂಪನಿಗಳೊಂದಿಗೆ ರಾಜ್ಯ ಸಚಿವರ ಮಾತುಕತೆ

Karnataka Industries: ಸಚಿವ ಎಂ.ಬಿ. ಪಾಟೀಲ ನೇತೃತ್ವದ ನಿಯೋಗವು ಇಂಗ್ಲೆಂಡ್‌ನ ಮಾರ್ಟಿನ್ ಬೇಕರ್ ಸೇರಿದಂತೆ ಏಳು ಬ್ರಿಟಿಷ್ ಕಂಪನಿಗಳೊಂದಿಗೆ ಹೂಡಿಕೆ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪನೆ ಕುರಿತ ಮಾತುಕತೆ ನಡೆದಿವೆ.
Last Updated 24 ನವೆಂಬರ್ 2025, 16:00 IST
ಹೂಡಿಕೆ ಕುರಿತು ಬ್ರಿಟನ್‌ ಕಂಪನಿಗಳೊಂದಿಗೆ ರಾಜ್ಯ ಸಚಿವರ ಮಾತುಕತೆ

ಐಸಿಡಿಎಸ್‌ ಪ್ರಚಾರ: ಅಂಗನವಾಡಿಗಳ ನಿರ್ವಹಣೆ ವೆಚ್ಚದಿಂದ ₹ 1 ಸಾವಿರ ಹೊರೆ–ಆಕ್ಷೇಪ

ಇಲಾಖೆಯ ಆದೇಶಕ್ಕೆ ಅಂಗನವಾಡಿ ಕಾರ್ಯಕರ್ತೆಯ ತೀವ್ರ ಆಕ್ಷೇಪ
Last Updated 24 ನವೆಂಬರ್ 2025, 15:49 IST
ಐಸಿಡಿಎಸ್‌ ಪ್ರಚಾರ: ಅಂಗನವಾಡಿಗಳ ನಿರ್ವಹಣೆ ವೆಚ್ಚದಿಂದ ₹ 1 ಸಾವಿರ ಹೊರೆ–ಆಕ್ಷೇಪ

ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ: ಕ್ಯಾ. ಗೋಪಿನಾಥ್‌

ಸರ್ಕಾರಿ ವಿಮಾನ ತರಬೇತಿ ಶಾಲೆ ಮುಚ್ಚಬೇಡಿ: ಕ್ಯಾ. ಗೋಪಿನಾಥ್‌
Last Updated 24 ನವೆಂಬರ್ 2025, 15:43 IST
ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ:  ಕ್ಯಾ. ಗೋಪಿನಾಥ್‌

ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಡಿ.1ರಿಂದ ಅನಿರ್ದಿಷ್ಟಾವಧಿ ಹೋರಾಟ

ಕೇಂದ್ರ ಸಚಿವರ ಮನೆ ಎದುರು ಅಂಗನವಾಡಿ, ಬಿಸಿಯೂಟ,
Last Updated 24 ನವೆಂಬರ್ 2025, 15:38 IST
ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಡಿ.1ರಿಂದ ಅನಿರ್ದಿಷ್ಟಾವಧಿ ಹೋರಾಟ

ವಿವಿಧ ಬೇಡಿಕೆ: ಬೆಂಗಳೂರು ಚಲೋ ನಾಳೆ

Workers Rally: ಅಸಂಗಟಿತ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ನ.26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಯಲಿದ್ದು, ಕಾರ್ಮಿಕ ಸೌಲಭ್ಯ ಮತ್ತು ಭದ್ರತಾ ಮಂಡಳಿ ಸ್ಥಾಪನೆಗೆ ಆಗ್ರಹವಿದೆ.
Last Updated 24 ನವೆಂಬರ್ 2025, 14:20 IST
ವಿವಿಧ ಬೇಡಿಕೆ: ಬೆಂಗಳೂರು ಚಲೋ ನಾಳೆ

ಬೆಂಗಳೂರು: ವಂದೇ ಭಾರತ್ ರೈಲಿಗೆ ಸಿಲುಕಿ ಕೇರಳದ ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

Railway Tragedy: ಚಿಕ್ಕಬಾಣಾವರ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಿಲುಕಿ ಕೇರಳದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Last Updated 24 ನವೆಂಬರ್ 2025, 14:17 IST
ಬೆಂಗಳೂರು: ವಂದೇ ಭಾರತ್ ರೈಲಿಗೆ ಸಿಲುಕಿ ಕೇರಳದ ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ
ADVERTISEMENT

ಬೆಂಗಳೂರು: ದಾಖಲೆ ಮಾಡಿದ ‘ವಿಜಯ ಜ್ಯೋತಿ ಗಾನ ವೈಭವ’

Mass Singing Record: ವಿಜಯ ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ 1,166 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಸಮೂಹಗಾಯನದ ಮೂಲಕ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ಪಡೆದಿದ್ದರು.
Last Updated 24 ನವೆಂಬರ್ 2025, 14:00 IST
ಬೆಂಗಳೂರು: ದಾಖಲೆ ಮಾಡಿದ ‘ವಿಜಯ ಜ್ಯೋತಿ ಗಾನ ವೈಭವ’

ಬೆಂಗಳೂರು: ನವೆಂಬರ್‌ 25, 26ರಂದು ವಿದ್ಯುತ್ ವ್ಯತ್ಯಯ

Scheduled Maintenance: ಮಹಾಲಕ್ಷ್ಮಿ ಲೇಔಟ್ ಮತ್ತು ಆರ್.ಬಿ.ಐ ಉಪಕೇಂದ್ರ ವ್ಯಾಪ್ತಿಗಳಲ್ಲಿ ನ.25 ಮತ್ತು 26ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತುರ್ತು ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 24 ನವೆಂಬರ್ 2025, 13:41 IST
ಬೆಂಗಳೂರು: ನವೆಂಬರ್‌ 25, 26ರಂದು ವಿದ್ಯುತ್ ವ್ಯತ್ಯಯ

ಬೆಂಗಳೂರು | ಬಸ್ ಡಿಕ್ಕಿ: ಬೈಕ್ ಸವಾರ ಸಾವು

Road Accident: ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕಾರ್ಖಾನೆಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಸೋನುಕುಮಾರ್ ಎಂಬ ಯುವಕನು ಮಿನಿ ಬಸ್ ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರುವ ಮೊದಲು ಮೃತಪಟ್ಟಿದ್ದಾರೆ.
Last Updated 24 ನವೆಂಬರ್ 2025, 13:40 IST
ಬೆಂಗಳೂರು | ಬಸ್ ಡಿಕ್ಕಿ: ಬೈಕ್ ಸವಾರ ಸಾವು
ADVERTISEMENT
ADVERTISEMENT
ADVERTISEMENT