ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಾಗೇಂದ್ರ ನೆಂಟರಿಗೆ ಹಣ ವರ್ಗಾವಣೆ: ಕರ್ನಾಟಕ, ಆಂಧ್ರದ 16 ಕಡೆ ಸಿಬಿಐ ಶೋಧ

ಎಸ್‌ಟಿ ಕಲ್ಯಾಣ ಇಲಾಖೆ, ಕೆಜಿಟಿಟಿಐ ಹಣ ಅಕ್ರಮ ವರ್ಗಾವಣೆ ಪತ್ತೆ
Last Updated 16 ಸೆಪ್ಟೆಂಬರ್ 2025, 0:30 IST
ನಾಗೇಂದ್ರ ನೆಂಟರಿಗೆ ಹಣ ವರ್ಗಾವಣೆ: ಕರ್ನಾಟಕ, ಆಂಧ್ರದ 16 ಕಡೆ ಸಿಬಿಐ ಶೋಧ

ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರು ಬದಲಿಸಬೇಡಿ: ಕ್ಷತ್ರಿಯ ಮರಾಠ ಮಹಾ ಒಕ್ಕೂಟ

Metro Station Renaming: ಶಿವಾಜಿನಗರ ಮೆಟ್ರೊ ನಿಲ್ದಾಣದ ಹೆಸರನ್ನು ಸೇಂಟ್ ಮೇರಿ ಬೆಸಿಲಿಕಾ ಎಂದು ಬದಲಾಯಿಸಬಾರದು ಎಂದು ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಹಾಗೂ ಶಾಸಕ ಎಂ.ಜಿ. ಮುಳೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 23:34 IST
ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರು ಬದಲಿಸಬೇಡಿ: ಕ್ಷತ್ರಿಯ ಮರಾಠ ಮಹಾ ಒಕ್ಕೂಟ

ವಂಚನೆ ಜಾಲ: ಪರರ ಸ್ವತ್ತು ಮಾರಾಟಕ್ಕೆ ನಕಲಿ ಮಾಲೀಕರ ಸೃಷ್ಟಿ

ಬೆಂಗಳೂರಲ್ಲಿ ಜಮೀನು ಕೊಡಿಸುವುದಾಗಿ ವಂಚನೆ
Last Updated 15 ಸೆಪ್ಟೆಂಬರ್ 2025, 23:30 IST
ವಂಚನೆ ಜಾಲ: ಪರರ ಸ್ವತ್ತು ಮಾರಾಟಕ್ಕೆ ನಕಲಿ ಮಾಲೀಕರ ಸೃಷ್ಟಿ

ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನ: ಬೀದಿಗೆ ಕಸ, ಮನೆ ಮುಂದೆ ತಮಟೆ 

Clean City Drive: ಬೆಂಗಳೂರು ಬಿಎಸ್‌ಡಬ್ಲ್ಯುಎಂಎಲ್ ತ್ಯಾಜ್ಯ ಎಸೆಯುವವರ ಮನೆ ಮುಂದೆ ಕಸ ಸುರಿದು ತಮಟೆ ಬಾರಿಸುವ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸಿದೆ; ದಂಡ ಮತ್ತು ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಿದೆ.
Last Updated 15 ಸೆಪ್ಟೆಂಬರ್ 2025, 23:30 IST
ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನ: ಬೀದಿಗೆ ಕಸ, ಮನೆ ಮುಂದೆ ತಮಟೆ 

ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ಸುಮಾರು 100 ಎಕರೆ ಜಾಗದಲ್ಲಿ ಕ್ರೀಡಾ ಹಬ್‌ ನಿರ್ಮಾಣ
Last Updated 15 ಸೆಪ್ಟೆಂಬರ್ 2025, 23:28 IST
ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಸ್ಟೇಡಿಯಂ: ರಾಜ್ಯ ಸರ್ಕಾರಕ್ಕೆ ಪ್ರಸ್ತಾವ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

ಮಂಗಳವಾರ, 16 ಸೆಪ್ಟೆಂಬರ್ 2025
Last Updated 15 ಸೆಪ್ಟೆಂಬರ್ 2025, 19:30 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

ಬೂದಿಗೆರೆ ಕ್ರಾಸ್: ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರ ಪರದಾಟ

Public Transport Problem: ಬೂದಿಗೆರೆ ಕ್ರಾಸ್ ಬಳಿ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರು ಮರಗಳ ನೆರಳಿನಲ್ಲಿ ನಿಲ್ಲುವ ಪರಿಸ್ಥಿತಿ. ಮಳೆ, ಚಳಿ, ಗಾಳಿಯಲ್ಲಿ ನಾಗರಿಕರಿಗೆ ತೊಂದರೆ ಹೆಚ್ಚಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
Last Updated 15 ಸೆಪ್ಟೆಂಬರ್ 2025, 19:30 IST
ಬೂದಿಗೆರೆ ಕ್ರಾಸ್: ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರ ಪರದಾಟ
ADVERTISEMENT

ಬೆಂಗಳೂರು | ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ: ವ್ಯಾಪಾರಿಗಳ ದೂರು

Construction Waste: ಯಶವಂತಪುರ ಎಪಿಎಂಸಿ ಹತ್ತಿರದ ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುತ್ತಿರುವುದರಿಂದ ವ್ಯಾಪಾರಿಗಳಿಗೆ ಆರೋಗ್ಯ ಹಾನಿ ಮತ್ತು ಸಂಚಾರ ಸಮಸ್ಯೆ ಉಂಟಾಗಿದೆ ಎಂದು ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದರು.
Last Updated 15 ಸೆಪ್ಟೆಂಬರ್ 2025, 18:34 IST
ಬೆಂಗಳೂರು | ಖಾಲಿ ನಿವೇಶನದಲ್ಲಿ ಕಟ್ಟಡ ತ್ಯಾಜ್ಯ: ವ್ಯಾಪಾರಿಗಳ ದೂರು

ಎಐ ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳಿ: ಡಾ.ಸಿ.ಎನ್‌.ಮಂಜುನಾಥ್‌

ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ ಮಂಜುನಾಥ್‌ಗೆ ಸರ್‌ಎಂವಿ ಪ್ರಶಸ್ತಿ ಪ್ರದಾನ
Last Updated 15 ಸೆಪ್ಟೆಂಬರ್ 2025, 18:33 IST
ಎಐ ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳಿ: ಡಾ.ಸಿ.ಎನ್‌.ಮಂಜುನಾಥ್‌

ಸಣ್ಣ ಪ್ರಯತ್ನಗಳಿಂದ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ: ಎಂ.ಆರ್. ಸೀತಾರಾಂ

ಬೆಂಗಳೂರು: ಪರ್ಯಾವರಣ– 2025 ಕಾರ್ಯಾಗಾರ
Last Updated 15 ಸೆಪ್ಟೆಂಬರ್ 2025, 18:31 IST
ಸಣ್ಣ ಪ್ರಯತ್ನಗಳಿಂದ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ: ಎಂ.ಆರ್. ಸೀತಾರಾಂ
ADVERTISEMENT
ADVERTISEMENT
ADVERTISEMENT