ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

kidwai memorial institute of oncology ‘ವಿಲ್ಮ್ಸ್ ಟ್ಯೂಮರ್’ (ನೆಫ್ರೋಬ್ಲಾಸ್ಟೊಮಾ) ಎಂಬ ಅಪರೂಪದ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಂಬತ್ತು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ. ಇದು ಮಗುವಿನ ಚೇತರಿಕೆಗೆ ನೆರವಾಗಿದೆ.
Last Updated 7 ಡಿಸೆಂಬರ್ 2025, 14:40 IST
ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

ಸಾರಿಗೆ ಇಲಾಖೆ: LLRಗೆ ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಲಿಕಾ ಪರೀಕ್ಷೆ!

ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ: ಸಾರಿಗೆ ಇಲಾಖೆ
Last Updated 7 ಡಿಸೆಂಬರ್ 2025, 14:38 IST
ಸಾರಿಗೆ ಇಲಾಖೆ: LLRಗೆ ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಲಿಕಾ ಪರೀಕ್ಷೆ!

ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌

Students Quiz Event: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್‌’ ಡಿಸೆಂಬರ್ 15ರಂದು ಜಯನಗರದಲ್ಲಿರುವ ರಾಷ್ಟ್ರೀಯ ವಿದ್ಯಾಲಯದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಬಹುದು.
Last Updated 7 ಡಿಸೆಂಬರ್ 2025, 14:32 IST
ಡಿಸೆಂಬರ್ 15ರಂದು ಪ್ರಜಾವಾಣಿ ವಲಯ ಮಟ್ಟದ ಕ್ವಿಜ್‌

ಸಂಪಿಗೆಹಳ್ಳಿಲಿ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ: ಬೈಕ್ ಸವಾರ ಅಪ್ಸಲ್ ಎಂಬಾತ ಬಂಧನ‌

BMTC driver attacked ಬೆಂಗಳೂರು: ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಕಾರಣಕ್ಕೆ ಬಿಎಂಟಿಸಿ ಚಾಲಕನ ಮೇಲೆ ದ್ವಿಚಕ್ರ ವಾಹನ ಸವಾರ ಹಲ್ಲೆ ನಡೆಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 7 ಡಿಸೆಂಬರ್ 2025, 14:30 IST
ಸಂಪಿಗೆಹಳ್ಳಿಲಿ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ: ಬೈಕ್ ಸವಾರ ಅಪ್ಸಲ್ ಎಂಬಾತ ಬಂಧನ‌

ಬೆಂಗಳೂರು ಎಂ.ಜಿ ರಸ್ತೆಯಲ್ಲೂ ಕಿತ್ತುಹೋದ ಪಾದಚಾರಿ ಮಾರ್ಗ, ಕಸ: ಉದ್ಯಮಿಗಳ ಆಕ್ರೋಶ

Bengaluru MG road : ಬೆಂಗಳೂರಿನ ಪ್ರತಿಷ್ಟಿತ ರಸ್ತೆಯಾದ ಮಹಾತ್ಮಾ ಗಾಂಧಿ ರಸ್ತೆಯ ಅವ್ಯವಸ್ಥೆ ಬಗ್ಗೆ ಉದ್ಯಮಿ ಮೋಹನ್‌ದಾಸ್ ಪೈ ಅವರು ಚಿತ್ರವೊಂದನ್ನು ಹಂಚಿಕೊಂಡು ಕಿಡಿಕಾರಿದ್ದಾರೆ. ಈ ಫೋಟೊ ಟ್ವಿಟರ್‌ನಲ್ಲಿ ಚರ್ಚೆಯಾಗಿದ್ದು ಕಿರಣ್ ಮಜೂಂಮ್‌ದಾರ್ ಶಾ ಸೇರಿದಂತೆ ಅನೇಕರು ಆಕ್ರೋಶ
Last Updated 7 ಡಿಸೆಂಬರ್ 2025, 12:48 IST
ಬೆಂಗಳೂರು ಎಂ.ಜಿ ರಸ್ತೆಯಲ್ಲೂ ಕಿತ್ತುಹೋದ ಪಾದಚಾರಿ ಮಾರ್ಗ, ಕಸ: ಉದ್ಯಮಿಗಳ ಆಕ್ರೋಶ

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ಪರೀಕ್ಷಾ ಯಂತ್ರ: ದಿನೇಶ್ ಗುಂಡೂರಾವ್ ಚಾಲನೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಗಳೂರು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ರೋಗ ಪತ್ತೆಗಾಗಿ ಅತ್ಯಾಧುನಿಕ ಸಿಬಿಎನ್‌ಎಎಟಿ ಪರೀಕ್ಷಾ ಯಂತ್ರಕ್ಕೆ ಚಾಲನೆ ನೀಡಿದರು.
Last Updated 7 ಡಿಸೆಂಬರ್ 2025, 0:11 IST
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ಪರೀಕ್ಷಾ ಯಂತ್ರ: ದಿನೇಶ್ ಗುಂಡೂರಾವ್ ಚಾಲನೆ

ಬೆಂಗಳೂರು: ₹686 ಕೋಟಿ ಮೌಲ್ಯದ 21 ಎಕರೆ ಜಮೀನು ಒತ್ತುವರಿ ತೆರವು

Encroachment Drive: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ನೇತೃತ್ವದಲ್ಲಿ ₹686.25 ಕೋಟಿ ಮೌಲ್ಯದ 21 ಎಕರೆ 37.08 ಗುಂಟೆ ಸರ್ಕಾರಿ ಜಮೀನು ಒತ್ತುವರಿಯಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
Last Updated 7 ಡಿಸೆಂಬರ್ 2025, 0:00 IST
ಬೆಂಗಳೂರು: ₹686 ಕೋಟಿ ಮೌಲ್ಯದ 21 ಎಕರೆ ಜಮೀನು ಒತ್ತುವರಿ ತೆರವು
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 6 ಡಿಸೆಂಬರ್ 2025, 23:31 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

Tourism Outreach Gap: ನಗರದ ತೋಟಗಾರಿಕೆ ಪ್ರವಾಸೋದ್ಯಮ ಯೋಜನೆ ಪ್ರಚಾರದ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಐಟಿ ಕ್ಷೇತ್ರದ ಉದ್ಯೋಗಿಗಳಲ್ಲಿ ವಿಫಲವಾಗಿದೆ; ಸ್ಥಳೀಯ ಸಸ್ಯ ಸಂಪತ್ತು ಪರಿಚಯಿಸುವ ಉದ್ದೇಶ ಬಲಹೀನವಾಗಿದೆ.
Last Updated 6 ಡಿಸೆಂಬರ್ 2025, 23:30 IST
ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

ಜಿಬಿಎ | ಪಾಲಿಕೆ ಕಟ್ಟಡಕ್ಕೆ ‘ನೀಲಿ–ಹಸಿರು’ ಪರಿಕಲ್ಪ‍ನೆ: DPR ತಯಾರಿಸಲು ಟೆಂಡರ್‌

Greater Bengaluru Authority: ನಾಲ್ಕು ನಗರ ಪಾಲಿಕೆಗಳ ಹೊಸ ಕಟ್ಟಡಗಳನ್ನು ‘ನೀಲಿ–ಹಸಿರು ಕಟ್ಟಡ ಪರಿಕಲ್ಪನೆ’ಯಲ್ಲಿ ನಿರ್ಮಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.
Last Updated 6 ಡಿಸೆಂಬರ್ 2025, 23:30 IST
ಜಿಬಿಎ | ಪಾಲಿಕೆ ಕಟ್ಟಡಕ್ಕೆ ‘ನೀಲಿ–ಹಸಿರು’ ಪರಿಕಲ್ಪ‍ನೆ: DPR ತಯಾರಿಸಲು ಟೆಂಡರ್‌
ADVERTISEMENT
ADVERTISEMENT
ADVERTISEMENT