ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ

Bengaluru Metro Incident: ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದ ಕೆಂಗೇರಿ ನಿಲ್ದಾಣದಲ್ಲಿ ಶುಕ್ರವಾರ ಯುವಕರೊಬ್ಬರು ಮೆಟ್ರೊ ರೈಲು ಬರುವಾಗ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಯುವಕನ ವಿಳಾಸ ಸಾವಿಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ
Last Updated 5 ಡಿಸೆಂಬರ್ 2025, 4:51 IST
ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ

ಬೆಂಗಳೂರು | ಯುನೈಟೆಡ್ ಕಾಂಪೊಸಿಟ್ ಕಾಲೇಜು: ಡಿ.6ರಂದು ‘ವೈಬ್ರನ್ಸ್’ ಉತ್ಸವ

College Fest Bengaluru: ಯುನೈಟೆಡ್ ಕಾಂಪೊಸಿಟ್ ಪಿಯು ಕಾಲೇಜು ಡಿಸೆಂಬರ್ 6ರಂದು ‘ವೈಬ್ರನ್ಸ್‌-4’ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ಆಯೋಜಿಸಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಕಷ್ಟು ಸ್ಪರ್ಧೆಗಳು ಮತ್ತು ಪ್ರದರ್ಶನಗಳು ನಿರೀಕ್ಷೆ.
Last Updated 5 ಡಿಸೆಂಬರ್ 2025, 0:31 IST
ಬೆಂಗಳೂರು | ಯುನೈಟೆಡ್ ಕಾಂಪೊಸಿಟ್ ಕಾಲೇಜು: ಡಿ.6ರಂದು ‘ವೈಬ್ರನ್ಸ್’ ಉತ್ಸವ

ಬೆಂಗಳೂರು: ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ ನಿಧನ

ವಿಜಯನಗರದ ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ (55) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
Last Updated 5 ಡಿಸೆಂಬರ್ 2025, 0:28 IST
ಬೆಂಗಳೂರು: ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ ನಿಧನ

ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

Wedding Postponed Due to Flights: ಬೆಂಗಳೂರಿನ ವ್ಯಕ್ತಿಯೊಬ್ಬರ ವಿವಾಹ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ನಿಗದಿಯಾಗಿತ್ತು. ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದತಿಯಿಂದಾಗಿ ಮದುವೆಯನ್ನೇ ಮುಂದೂಡುವ ಅನಿವಾರ್ಯ ಎದುರಾಗಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 23:53 IST
ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Events Bengaluru: ಪೀಣ್ಯ, ಕಬ್ಬನ್ ಉದ್ಯಾನ, ಕುಮಾರಕೃಪಾ ರಸ್ತೆ, ಶಾಂತಿನಗರ, ಜಯನಗರ ಸೇರಿದಂತೆ ನಗರದಲ್ಲಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ ಹಾಗೂ ಕಲಾ ಕಾರ್ಯಕ್ರಮಗಳು ಇಂದು ನಡೆಯಲಿವೆ.
Last Updated 4 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಹೆಬ್ಬಾಳದಲ್ಲಿ ವಾಹನ ದಟ್ಟಣೆ ನಿರ್ವಹಣೆ: ಅವಳಿ ಸುರಂಗ ರಸ್ತೆಗೆ ಸಮ್ಮತಿ

ಹೆಬ್ಬಾಳದಲ್ಲಿ ವಾಹನ ದಟ್ಟಣೆ ನಿರ್ವಹಣೆಗೆ ಬಿಡಿಎಯಿಂದ ₹2,215 ಕೋಟಿ ವೆಚ್ಚ
Last Updated 4 ಡಿಸೆಂಬರ್ 2025, 23:30 IST
ಹೆಬ್ಬಾಳದಲ್ಲಿ ವಾಹನ ದಟ್ಟಣೆ ನಿರ್ವಹಣೆ: ಅವಳಿ ಸುರಂಗ ರಸ್ತೆಗೆ ಸಮ್ಮತಿ

ಬೆಂಗಳೂರು: ಮಕ್ಕಳ ರಂಗ ಉತ್ಸವ ಡಿ.6ರಂದು

Cultural Event Bengaluru: ರಂಗಕಹಳೆ ಸಂಸ್ಥೆಯು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಡಿ.6ರಂದು ‘ಮಕ್ಕಳ ರಂಗ ಉತ್ಸವ’ ಹಮ್ಮಿಕೊಂಡಿದೆ.
Last Updated 4 ಡಿಸೆಂಬರ್ 2025, 20:29 IST
ಬೆಂಗಳೂರು: ಮಕ್ಕಳ ರಂಗ ಉತ್ಸವ ಡಿ.6ರಂದು
ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವ ಡಿಸೆಂಬರ್ 6ರಿಂದ

Literary Festival Bengaluru: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಇದೇ ಶನಿವಾರ ಮತ್ತು ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿದೆ.
Last Updated 4 ಡಿಸೆಂಬರ್ 2025, 19:08 IST
 ಬೆಂಗಳೂರು ಸಾಹಿತ್ಯ ಉತ್ಸವ ಡಿಸೆಂಬರ್ 6ರಿಂದ

ಬೆಂಗಳೂರು | ಮುಂದುವರಿದ ಕಾರ್ಯಾಚರಣೆ: ₹18.60 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

City Police Drug Seizure: ಬೆಂಗಳೂರಿನಲ್ಲಿ ಡ್ರಗ್ಸ್‌ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಪ್ರತ್ಯೇಕ ಐದು ಪ್ರಕರಣಗಳಲ್ಲಿ ₹18.60 ಕೋಟಿ ಮೌಲ್ಯದ ಹೈಡ್ರೊಗಾಂಜಾ ಸೇರಿದಂತೆ ವಿವಿಧ ಮಾದರಿಯ ಮಾದಕ ದ್ರವ್ಯಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 4 ಡಿಸೆಂಬರ್ 2025, 18:24 IST
ಬೆಂಗಳೂರು | ಮುಂದುವರಿದ ಕಾರ್ಯಾಚರಣೆ: ₹18.60 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಜಲಮಾರ್ಗಕ್ಕೆ ಕೊಳಚೆ ನೀರು ಸೇರದಂತೆ ಮಾಡಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್

ಕೆ–100 ನಾಗರಿಕ ಜಲಮಾರ್ಗಕ್ಕೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 4 ಡಿಸೆಂಬರ್ 2025, 18:09 IST
ಜಲಮಾರ್ಗಕ್ಕೆ ಕೊಳಚೆ ನೀರು ಸೇರದಂತೆ ಮಾಡಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್
ADVERTISEMENT
ADVERTISEMENT
ADVERTISEMENT