ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಗುರುಕುಲ ಶಿಕ್ಷಣಕ್ಕೆ ಒತ್ತು ನೀಡಿ: ಹೃದ್ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೆಕುಂದ್ರಿ

Indian Culture: ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಅಳವಡಿಸಿಕೊಂಡರೆ ಹತ್ತು ವರ್ಷದಲ್ಲಿ ಭಾರತದ ಚಿತ್ರಣವೇ ಬದಲಾಗಬಹುದು ಎಂದು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.
Last Updated 20 ಫೆಬ್ರುವರಿ 2026, 15:27 IST
ಗುರುಕುಲ ಶಿಕ್ಷಣಕ್ಕೆ ಒತ್ತು ನೀಡಿ: ಹೃದ್ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೆಕುಂದ್ರಿ

Bengaluru 2040: 'ಜಾಗತಿಕ ಸಾಂಸ್ಕೃತಿಕ ತಾಣವಾಗುವ ಸಾಮರ್ಥ್ಯ ಬೆಂಗಳೂರಿಗಿದೆ'

Nalini Malaviya: ಜಾಗತಿಕ ಸಾಂಸ್ಕೃತಿಕ ತಾಣವಾಗಿ ಗುರುತಿಸಿಕೊಳ್ಳುವ ಎಲ್ಲ ಸಾಮರ್ಥ್ಯ ಬೆಂಗಳೂರಿಗೆ ಇದೆ. ಆದರೆ, ಅದಕ್ಕಾಗಿ ಕೆಲವು ಅಂಶಗಳನ್ನು ಪೂರೈಸಬೇಕಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶದಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 20 ಫೆಬ್ರುವರಿ 2026, 14:28 IST
Bengaluru 2040: 'ಜಾಗತಿಕ ಸಾಂಸ್ಕೃತಿಕ ತಾಣವಾಗುವ ಸಾಮರ್ಥ್ಯ ಬೆಂಗಳೂರಿಗಿದೆ'

ಬೆಂಗಳೂರು ಸಂಚಾರ ನಿರ್ವಹಣೆ: ಮಾಹಿತಿ ಪಡೆದ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್

Dick Schoof Bengaluru Visit: ಇನ್‌ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣೆ ಕೇಂದ್ರದ ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿರುವ ‘ಸಂಚಾರ ಪೊಲೀಸ್‌ ವಸ್ತು ಸಂಗ್ರಹಾಲಯ ಹಾಗೂ ಅನುಭವ ಕೇಂದ್ರ’ಕ್ಕೆ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್ ಅವರು ಶುಕ್ರವಾರ ಭೇಟಿ ನೀಡಿದರು.
Last Updated 20 ಫೆಬ್ರುವರಿ 2026, 13:25 IST
ಬೆಂಗಳೂರು ಸಂಚಾರ ನಿರ್ವಹಣೆ: ಮಾಹಿತಿ ಪಡೆದ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್

DH Bengaluru 2040 Summit|ವಿಮಾನ ನಿಲ್ದಾಣ ಬಳಿ ಕಲೆ ಮತ್ತು ಸಂಸ್ಕೃತಿಗೆ ವೇದಿಕೆ

Namma Metro: ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಏರೋಡ್ರಮ್‌ನಲ್ಲಿ ಸಂಗೀತ ಸಂಬಂಧಿತ ಚಟುವಟಿಕೆಗೆ ಹೊಸ ಮನರಂಜನಾ ಕೇಂದ್ರ ನಿರ್ಮಾಣವಾಗುತ್ತಿದ್ದು, ಕಲೆ ಮತ್ತು ಸಂಸ್ಕೃತಿಗೆ ರಾಜ್ಯ ಸರ್ಕಾರದ ಬೆಂಬಲವನ್ನು ಸೂಚಿಸುತ್ತದೆ ಎಂದು ಡೆಕ್ಕನ್
Last Updated 20 ಫೆಬ್ರುವರಿ 2026, 11:23 IST
DH Bengaluru 2040 Summit|ವಿಮಾನ ನಿಲ್ದಾಣ ಬಳಿ ಕಲೆ ಮತ್ತು ಸಂಸ್ಕೃತಿಗೆ ವೇದಿಕೆ

ಡಿಎಚ್ ಬೆಂಗಳೂರು 2040 ಶೃಂಗ: 'ಶಿಕ್ಷಣ ವ್ಯವಸ್ಥೆ ಬಗ್ಗೆ ಅವಲೋಕನ ಅಗತ್ಯ'

Artificial Intelligence: ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ಇಂದು ನಡೆಯುತ್ತಿರುವ ‘ಡಿಎಚ್ ಬೆಂಗಳೂರು 2040 ಶೃಂಗ’ದಲ್ಲಿ ಎಐ ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.
Last Updated 20 ಫೆಬ್ರುವರಿ 2026, 10:35 IST
ಡಿಎಚ್ ಬೆಂಗಳೂರು 2040 ಶೃಂಗ: 'ಶಿಕ್ಷಣ ವ್ಯವಸ್ಥೆ ಬಗ್ಗೆ ಅವಲೋಕನ ಅಗತ್ಯ'

ಮೆಗಾ ಸಿಟಿ ನಿರ್ಮಾಣ ಸಾಧ್ಯವೇ ಎಂಬುದು ಪ್ರಶ್ನೆಯಲ್ಲ; ಆದರೆ..: ಅಮಂಡಾ ಪುರವಂಕರ

ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶ
Last Updated 20 ಫೆಬ್ರುವರಿ 2026, 10:01 IST
ಮೆಗಾ ಸಿಟಿ ನಿರ್ಮಾಣ ಸಾಧ್ಯವೇ ಎಂಬುದು ಪ್ರಶ್ನೆಯಲ್ಲ; ಆದರೆ..: ಅಮಂಡಾ ಪುರವಂಕರ

ಬೆಂಗಳೂರು ಬಲು ದುಬಾರಿ; ಸೂರ್ಯನ ಬೆಳಕು ಬೀಳುವ ಮನೆಯ ಬಾಡಿಗೆ ಎಷ್ಟು ಗೊತ್ತಾ?

Bengaluru House Rent: ಉದ್ಯೋಗ ಹುಡುಕುತ್ತ ಲಕ್ಷಾಂತ ಮಂದಿ ಬೆಂಗಳೂರಿಗೆ ಬರುತ್ತಾರೆ. ಪಿಜಿ ಅಥವಾ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುತ್ತಾರೆ.
Last Updated 20 ಫೆಬ್ರುವರಿ 2026, 7:17 IST
ಬೆಂಗಳೂರು ಬಲು ದುಬಾರಿ; ಸೂರ್ಯನ ಬೆಳಕು ಬೀಳುವ ಮನೆಯ ಬಾಡಿಗೆ ಎಷ್ಟು ಗೊತ್ತಾ?
ADVERTISEMENT

ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

Crime News: ನೆಲಮಂಗಲದಲ್ಲಿ ವೃದ್ಧೆ ಶೋಭಾ ಅವರನ್ನು ಕೊಲೆಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 4:49 IST
ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

3 ತಿಂಗಳಲ್ಲಿ 68 ‘ಮ್ಯೂಲ್‌ ಹೆರ್ಡರ್‌’ ಬಂಧನ

ಸಾಮಾನ್ಯರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಬ್ಯಾಂಕ್‌ ಖಾತೆ ತೆರೆದು ಮಾರಾಟ
Last Updated 20 ಫೆಬ್ರುವರಿ 2026, 0:48 IST
3 ತಿಂಗಳಲ್ಲಿ 68 ‘ಮ್ಯೂಲ್‌ ಹೆರ್ಡರ್‌’ ಬಂಧನ

ಬಸವನಗುಡಿಯಲ್ಲಿ ಸಾಂಸ್ಕೃತಿಕ ಸಂಜೆ

Param Vihar Event: ಪರಮ್ ಫೌಂಡೇಶನ್ ವತಿಯಿಂದ ಬಸವನಗುಡಿಯಲ್ಲಿ ಫೆ.22ರಂದು ‘ಪರಮ್ ವಿಹಾರ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸುಗಮ ಸಂಗೀತ ಮತ್ತು ಕಥಕ್ ನೃತ್ಯ ಪ್ರದರ್ಶನ ಇರಲಿದೆ.
Last Updated 20 ಫೆಬ್ರುವರಿ 2026, 0:02 IST
ಬಸವನಗುಡಿಯಲ್ಲಿ ಸಾಂಸ್ಕೃತಿಕ ಸಂಜೆ
ADVERTISEMENT
ADVERTISEMENT
ADVERTISEMENT