ಸಿದ್ಧಲಿಂಗಯ್ಯ ಸ್ಮಾರಕ, ಪ್ರತಿಷ್ಠಾನ ಸ್ಥಾಪಿಸಿ: ದಲಿತ ಮುಖಂಡರ ಆಗ್ರಹ
Dalit Leaders Appeal: ದಲಿತ ಕವಿ ಸಿದ್ಧಲಿಂಗಯ್ಯ ಸ್ಮಾರಕ ಮತ್ತು ಪ್ರತಿಷ್ಠಾನ ಸ್ಥಾಪನೆಗೆ ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಮುಖಂಡರು ಆಗ್ರಹಿಸಿದ್ದಾರೆ. ಸ್ಮರಣಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನಿರ್ಧರಿಸಲಾಗಿದೆ.Last Updated 3 ಫೆಬ್ರುವರಿ 2026, 16:02 IST