ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು | ಜಾನಪದ ಜಾತ್ರೆ: ಗ್ರಾಮೀಣ ಸೊಗಡು ಅನಾವರಣ

ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯರ ಸಂಭ್ರಮ
Last Updated 4 ಫೆಬ್ರುವರಿ 2026, 14:24 IST
ಬೆಂಗಳೂರು | ಜಾನಪದ ಜಾತ್ರೆ: ಗ್ರಾಮೀಣ ಸೊಗಡು ಅನಾವರಣ

ಬೆಂಗಳೂರು | ಕಳ್ಳತನ ಪ್ರಕರಣ: ವಾರಸುದಾರರಿಗೆ 57 ಮೊಬೈಲ್‌ ಹಸ್ತಾಂತರ

CEIR Portal Help: ಉತ್ತರ ವಿಭಾಗದ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿದ್ದ ₹7.1 ಲಕ್ಷ ಮೌಲ್ಯದ 57 ಮೊಬೈಲ್‌ ಫೋನ್‌ಗಳನ್ನು ಡಿಸಿಪಿ ನೇಮಗೌಡ ಅವರು ಹಸ್ತಾಂತರಿಸಿದರು.
Last Updated 4 ಫೆಬ್ರುವರಿ 2026, 14:22 IST
ಬೆಂಗಳೂರು | ಕಳ್ಳತನ ಪ್ರಕರಣ: ವಾರಸುದಾರರಿಗೆ 57 ಮೊಬೈಲ್‌ ಹಸ್ತಾಂತರ

ನನ್ನ ಬಳಿ ಸಿನಿಮಾ ಇದೆ: ಕವಿ, ಸಾಹಿತಿ ಜಯಂತ ಕಾಯ್ಕಿಣಿ ಅಭಿಮತ

Indian Cinema Insight: ‘ನನ್ನನ್ನು ಬೇಷರತ್ ಲಾಲನೆ ಪಾಲನೆ ಮಾಡಿದ ಅಮ್ಮ ಈ ಸಿನಿಮಾ...’ ಎಂದು ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದದಲ್ಲಿ ಅವರು ತಮ್ಮ ಸಿನಿಮಾ ನಂಟಿನ ಕುರಿತು ಮಾತನಾಡಿದರು.
Last Updated 4 ಫೆಬ್ರುವರಿ 2026, 14:22 IST
ನನ್ನ ಬಳಿ ಸಿನಿಮಾ ಇದೆ: ಕವಿ, ಸಾಹಿತಿ ಜಯಂತ ಕಾಯ್ಕಿಣಿ ಅಭಿಮತ

ಬೆಂಗಳೂರು ಮೆಟ್ರೊ ಪ್ರಯಾಣದರ ಶೇ 5ರಷ್ಟು ಏರಿಕೆ: ಸರ್ಕಾರದ ಸಮ್ಮತಿ

Metro Fare Revision: ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣದರ ಶೇ 5ರಷ್ಟು ಹೆಚ್ಚಳ ಮಾಡಲು ಬಿಎಂಆರ್‌ಸಿಎಲ್ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಫೆಬ್ರುವರಿ 9ರಿಂದ ಹೊಸ ದರ ಜಾರಿಗೆ ಬರಲಿದೆ.
Last Updated 4 ಫೆಬ್ರುವರಿ 2026, 14:16 IST
ಬೆಂಗಳೂರು ಮೆಟ್ರೊ ಪ್ರಯಾಣದರ ಶೇ 5ರಷ್ಟು ಏರಿಕೆ: ಸರ್ಕಾರದ ಸಮ್ಮತಿ

ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರನ ಬೆಳೆಸಿದ್ದು ಸುರೇಶ್‌ ಕುಮಾರ್‌; ಕಾಂಗ್ರೆಸ್‌

Congress Allegation: ಸಿದ್ಧಾಪುರ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್‌ಗೆ ಬಿಜೆಪಿ ಶಾಸಕ ಸುರೇಶ್‌ ಕುಮಾರ್ ಬೆಂಬಲ ನೀಡಿದ್ದರೆಂದು ಕಾಂಗ್ರೆಸ್‌ ನಾಯಕ ಹರಿಪ್ರಸಾದ್ ಆರೋಪಿಸಿದ್ದಾರೆ. ಪ್ರಕರಣ ರಾಜಕೀಯ ತಿರುವು ಪಡೆದಿದೆ.
Last Updated 4 ಫೆಬ್ರುವರಿ 2026, 7:57 IST
ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರನ ಬೆಳೆಸಿದ್ದು ಸುರೇಶ್‌ ಕುಮಾರ್‌; ಕಾಂಗ್ರೆಸ್‌

LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

BMS Women College: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: 'ಜಾನಪದ ಜಾತ್ರೆ 2026' ನೇರ ಪ್ರಸಾರ
Last Updated 4 ಫೆಬ್ರುವರಿ 2026, 7:32 IST
LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

ಕೆಎಸ್‌ಡಿಎಲ್‌: ಜನವರಿ ತಿಂಗಳೊಂದರಲ್ಲೇ 4,894 ಟನ್ ಸಾಬೂನು ಉತ್ಪಾದನೆ ದಾಖಲೆ!

Mysore Sandal Soap: ಜನವರಿ ತಿಂಗಳೊಂದರಲ್ಲೇ 4,894 ಟನ್‌ ಸಾಬೂನು ಮತ್ತು ಮಾರ್ಜಕಗಳನ್ನು ಉತ್ಪಾದಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮವು (ಕೆಎಸ್‌ಡಿಎಲ್‌) ತನ್ನ ಹಿಂದಿನ ದಾಖಲೆಗಳನ್ನು ಮುರಿದಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
Last Updated 4 ಫೆಬ್ರುವರಿ 2026, 0:20 IST
ಕೆಎಸ್‌ಡಿಎಲ್‌: ಜನವರಿ ತಿಂಗಳೊಂದರಲ್ಲೇ 4,894 ಟನ್ ಸಾಬೂನು ಉತ್ಪಾದನೆ ದಾಖಲೆ!
ADVERTISEMENT

ಬೆಂಗಳೂರಿನ ಹಲವೆಡೆ ಫೆ. 4ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

BESCOM Update: ಬೆಂಗಳೂರು: ಎಚ್‌.ಬಿ.ಆರ್. 66/11 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಫೆ.4ರ ಬೆಳಿಗ್ಗೆ 6ರಿಂದ ಫೆ. 9 ರಾತ್ರಿ 10 ಗಂಟೆವರೆಗೆ ಮಧ್ಯಂತರವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Last Updated 3 ಫೆಬ್ರುವರಿ 2026, 22:30 IST
ಬೆಂಗಳೂರಿನ ಹಲವೆಡೆ ಫೆ. 4ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ: ನಾಗಲಕ್ಷ್ಮೀ ಚೌಧರಿ

Women Safety: ಬೆಂಗಳೂರು: ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದ್ದಾರೆ.
Last Updated 3 ಫೆಬ್ರುವರಿ 2026, 22:25 IST
ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ: ನಾಗಲಕ್ಷ್ಮೀ ಚೌಧರಿ

ಎರಡು ಕಾಲೇಜುಗಳು ಬೆಂಗಳೂರು ನಗರ ವಿವಿ ಘಟಕಕ್ಕೆ: ಶುಲ್ಕ ದುಬಾರಿಯಾಗುವ ಆತಂಕ

Bengaluru City University: ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿರುವ ರಾಮನಾರಾಯಣ ಚೆಲ್ಲಾರಾಂ (ಆರ್.ಸಿ) ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕಕ್ಕೆ ಸೇರಿಸುವ ಯತ್ನ ಮತ್ತೆ ನಡೆದಿದೆ.
Last Updated 3 ಫೆಬ್ರುವರಿ 2026, 22:22 IST
ಎರಡು ಕಾಲೇಜುಗಳು ಬೆಂಗಳೂರು ನಗರ ವಿವಿ ಘಟಕಕ್ಕೆ: ಶುಲ್ಕ ದುಬಾರಿಯಾಗುವ ಆತಂಕ
ADVERTISEMENT
ADVERTISEMENT
ADVERTISEMENT