ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಖಾಲಿ ಟ್ರಂಕ್ ಹಿಡಿದು ಪ್ರತಿಭಟಿಸಲು ಮುಂದಾದ ಸಂಸದ ತೇಜಸ್ವಿ ಸೂರ್ಯ ಬಂಧನ

Price Rise Protest: ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕಿದೆ, ಖಜಾನೆ ಖಾಲಿಯಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದರು.
Last Updated 9 ಫೆಬ್ರುವರಿ 2026, 5:33 IST
ಖಾಲಿ ಟ್ರಂಕ್ ಹಿಡಿದು ಪ್ರತಿಭಟಿಸಲು ಮುಂದಾದ ಸಂಸದ ತೇಜಸ್ವಿ ಸೂರ್ಯ ಬಂಧನ

ಬೆಂಗಳೂರು: ನಗರದೊಳಗೆ ಬಾರದ ಬೆಂಗಳೂರು–ಬಂಗಾರಪೇಟೆ ಮೆಮು ರೈಲು

Namma Metro: ಕ್ರಾಂತಿವೀರ ಸಂಗೊಳ್ಳಿರಾಯಣ್ಣ (ಕೆಎಸ್‌ಆರ್‌) ನಿಲ್ದಾಣಕ್ಕೆ ಬರುತ್ತಿದ್ದ ಬೆಂಗಳೂರು–ಬಂಗಾರಪೇಟೆ ಮೆಮು ರೈಲು ಇತ್ತೀಚೆಗೆ ವೈಟ್‌ಫೀಲ್ಡ್‌ನಿಂದಲೇ ಹಿಂತಿರುಗುತ್ತಿರುವುದರಿಂದ ಬೆಂಗಳೂರಿನ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ.
Last Updated 9 ಫೆಬ್ರುವರಿ 2026, 0:30 IST
ಬೆಂಗಳೂರು: ನಗರದೊಳಗೆ ಬಾರದ ಬೆಂಗಳೂರು–ಬಂಗಾರಪೇಟೆ ಮೆಮು ರೈಲು

Bengaluru: ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ‘ಸ್ಪೆಷಾಲಿಟಿ’ಸೇವೆಗೆ ಪ್ರತ್ಯೇಕ ಕಟ್ಟಡ

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕಟ್ಟಡ ನಿರ್ಮಾಣಕ್ಕೆ ಸಿಐಎಲ್ ಕ್ರಮ
Last Updated 9 ಫೆಬ್ರುವರಿ 2026, 0:30 IST
Bengaluru: ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ‘ಸ್ಪೆಷಾಲಿಟಿ’ಸೇವೆಗೆ ಪ್ರತ್ಯೇಕ ಕಟ್ಟಡ

ಚಂದ್ರನ ಮೇಲಿನ ಮೂಲಸೌಕರ್ಯಕ್ಕೆ ಎಐ ಬಳಕೆ: ಡಾ. ರಾಬರ್ಟ್

Civil Engineering AI: ‘ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಅಗತ್ಯವಾಗಿದ್ದು, ಚಂದ್ರ ಮತ್ತು ಮಂಗಳ ಗ್ರಹದ ಮೇಲಿನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಾಮುಖ್ಯ ಹೊಂದಿದೆ’
Last Updated 9 ಫೆಬ್ರುವರಿ 2026, 0:09 IST
ಚಂದ್ರನ ಮೇಲಿನ ಮೂಲಸೌಕರ್ಯಕ್ಕೆ ಎಐ ಬಳಕೆ: ಡಾ. ರಾಬರ್ಟ್

ಬೆಂಗಳೂರು ಜನದನಿ | ಕುಂದು ಕೊರತೆ: ಬಸ್‌ಗಳ ಸಂಖ್ಯೆ ಹೆಚ್ಚಿಸಲು ಮನವಿ

BMTC Bus Shortage: ಮೈಸೂರು ರಸ್ತೆಯಿಂದ ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ ಮಾರ್ಗವಾಗಿ ತೆರಳಲು ಸರಿಯಾದ ಬಸ್‌ಗಳ ವ್ಯವಸ್ಥೆ ಇಲ್ಲ.
Last Updated 9 ಫೆಬ್ರುವರಿ 2026, 0:03 IST
ಬೆಂಗಳೂರು ಜನದನಿ | ಕುಂದು ಕೊರತೆ: ಬಸ್‌ಗಳ ಸಂಖ್ಯೆ ಹೆಚ್ಚಿಸಲು ಮನವಿ

ಪ್ರೇಮ್ ವಿರುದ್ಧ ಅವಹೇಳನಕಾರಿ ಮಾತು: ನಿರ್ಮಾಪಕ ಶ್ರೀನಿವಾಸ್ ವಿರುದ್ಧ ಎಫ್‌ಐಆರ್

FIR Against Kanakapura Srinivas: ಚಿತ್ರ ನಿರ್ದೇಶಕ ಪ್ರೇಮ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಆರ್.ಶ್ರೀನಿವಾಸ್ ವಿರುದ್ಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 9 ಫೆಬ್ರುವರಿ 2026, 0:00 IST
ಪ್ರೇಮ್ ವಿರುದ್ಧ ಅವಹೇಳನಕಾರಿ ಮಾತು: ನಿರ್ಮಾಪಕ ಶ್ರೀನಿವಾಸ್ ವಿರುದ್ಧ ಎಫ್‌ಐಆರ್

ವ್ಯಂಗ್ಯಚಿತ್ರಗಳ ಮೊನಚು ಉಳಿಯಲಿ: ಪತ್ರಕರ್ತ ಜಿ.ಎನ್. ಮೋಹನ್

ವ್ಯಂಗ್ಯಚಿತ್ರಕಾರರ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಜಿ.ಎನ್. ಮೋಹನ್
Last Updated 8 ಫೆಬ್ರುವರಿ 2026, 23:49 IST
ವ್ಯಂಗ್ಯಚಿತ್ರಗಳ ಮೊನಚು ಉಳಿಯಲಿ: ಪತ್ರಕರ್ತ ಜಿ.ಎನ್. ಮೋಹನ್
ADVERTISEMENT

ಗ್ರೇಟರ್ ಬೆಂಗಳೂರು: ಐದು ವಾರ್ಡ್‌ಗಳಲ್ಲಿ ಹವಾಮಾನ ಕ್ರಿಯಾ ಯೋಜನೆ

ಯೋಜನೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಪಾಡ್‌ ಕಾಸ್ಟ್ ಆರಂಭಿಸಲು ಸೂಚನೆ
Last Updated 8 ಫೆಬ್ರುವರಿ 2026, 23:45 IST
ಗ್ರೇಟರ್ ಬೆಂಗಳೂರು: ಐದು ವಾರ್ಡ್‌ಗಳಲ್ಲಿ ಹವಾಮಾನ ಕ್ರಿಯಾ ಯೋಜನೆ

ರಾಜರಾಜೇಶ್ವರಿನಗರ: ಮರಗಳ ಬುಡಕ್ಕೆ ಬೆಂಕಿ

Forest Conservation: ಮುತ್ತರಾಯ ನಗರ ರೈಲ್ವೆ ಗೇಟ್‌ನಿಂದ ಬೈರೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿರುವ ಮರಗಳ ಬುಡಕ್ಕೆ ಬೆಂಕಿ ಹಾಕಲಾಗುತ್ತಿದೆ.
Last Updated 8 ಫೆಬ್ರುವರಿ 2026, 23:44 IST
ರಾಜರಾಜೇಶ್ವರಿನಗರ: ಮರಗಳ ಬುಡಕ್ಕೆ ಬೆಂಕಿ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಸೋಮವಾರ, 09 ಫೆಬ್ರುವರಿ 2026

Bengaluru City Events: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಸೋಮವಾರ, 09 ಫೆಬ್ರುವರಿ 2026 ಧಾರ್ಮಿಕ ಸೌಧ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ಪಿ.ಸಿ. ಮೋಹನ್, ರಾಜೇಂದ್ರ ಕುಮಾರ್ ಕಟಾರಿಯಾ, ಶರತ್
Last Updated 8 ಫೆಬ್ರುವರಿ 2026, 23:42 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ:  ಸೋಮವಾರ, 09 ಫೆಬ್ರುವರಿ 2026
ADVERTISEMENT
ADVERTISEMENT
ADVERTISEMENT