ವೇಮನ, ಹೇಮರೆಡ್ಡಿ ಮಲ್ಲಮ್ಮ ಸಂದೇಶ ಇಂದಿಗೂ ಪ್ರಸ್ತುತ: ಮಂಜುಳಾ ಲಿಂಬಾವಳಿ
Social Harmony Values: ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಸಂದರ್ಭದಲ್ಲಿ ಮಂಜುಳಾ ಲಿಂಬಾವಳಿ ಅವರು ಸಮಾಜ ಒಗ್ಗಟ್ಟಿಗೆ ಇವರು ನೀಡಿದ ಸಂದೇಶ ಇಂದಿಗೂ ಸಾರ್ಥಕ ಎಂದರು. ಕಾರ್ಯಕ್ರಮ ಕೆ.ಆರ್.ಪುರದಲ್ಲಿ ನಡೆಯಿತು.Last Updated 24 ಜನವರಿ 2026, 23:20 IST