ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಸರ್ಕಾರಿ ಶಾಲೆ ಮುಚ್ಚುವುದು ಸರಿಯಲ್ಲ: ನಟ ರಿಷಬ್ ಶೆಟ್ಟಿ ಹೇಳಿಕೆ

ಅಂತರರಾಷ್ಟ್ರೀಯ ಸ್ವಯಂಸೇವಕ ವರ್ಷದ ಉದ್ಘಾಟನೆ: ರಿಷಬ್ ಶೆಟ್ಟಿ ಹೇಳಿಕೆ
Last Updated 11 ಜನವರಿ 2026, 0:31 IST
ಸರ್ಕಾರಿ ಶಾಲೆ ಮುಚ್ಚುವುದು ಸರಿಯಲ್ಲ: ನಟ ರಿಷಬ್ ಶೆಟ್ಟಿ ಹೇಳಿಕೆ

ಪ್ರಜಾವಾಣಿ ‘ಭೂಮಿಕಾ ಕ್ಲಬ್’: ಮಹಿಳೆಯರ ವೇದಿಕೆಯಲ್ಲಿ ಮಕ್ಕಳ ಕಲರವ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಹಮ್ಮಿಕೊಂಡಿದ್ದ ‘ಭೂಮಿಕಾ ಕ್ಲಬ್’ನಲ್ಲಿ ಗಾಯನ–ನೃತ್ಯ
Last Updated 11 ಜನವರಿ 2026, 0:25 IST
ಪ್ರಜಾವಾಣಿ ‘ಭೂಮಿಕಾ ಕ್ಲಬ್’: ಮಹಿಳೆಯರ ವೇದಿಕೆಯಲ್ಲಿ ಮಕ್ಕಳ ಕಲರವ

ತುಷ್ಟೀಕರಣದ ಅಗತ್ಯ ಇಲ್ಲ; ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ

Veerappa Moily ‘ಹಿಂದೂ, ಮುಸ್ಲಿಂ, ಪಾರ್ಸಿ, ಸಿಖ್ಖರು ಈ ದೇಶದ ನಾಗರಿಕರು. ಹೀಗಿರುವಾಗ ಯಾವ ಸಮುದಾಯವನ್ನು ತುಷ್ಟೀಕರಣ ಮಾಡುವ ಅಗತ್ಯ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
Last Updated 11 ಜನವರಿ 2026, 0:10 IST
ತುಷ್ಟೀಕರಣದ ಅಗತ್ಯ ಇಲ್ಲ; ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ

ಜಿಬಿಎ ಸಭೆ: ನಾಲ್ಕೇ ತಿಂಗಳಲ್ಲಿ ಕಾಯ್ದೆ ಉಲ್ಲಂಘನೆ

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೂರು ತಿಂಗಳೊಳಗೆ ನಡೆಯದೆ ಎರಡನೇ ಜಿಬಿಎ ಸಭೆ
Last Updated 11 ಜನವರಿ 2026, 0:08 IST
ಜಿಬಿಎ ಸಭೆ: ನಾಲ್ಕೇ ತಿಂಗಳಲ್ಲಿ ಕಾಯ್ದೆ ಉಲ್ಲಂಘನೆ

ಜನರ ಆರೋಗ್ಯ ಹದಗೆಡಿಸಿದ ನಗರದ ತ್ವರಿತ ಬೆಳವಣಿಗೆ: ತಜ್ಞರ ಕಳವಳ

Janaagraha: ‘ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ನೀರಿನ ವ್ಯವಸ್ಥೆಗಳ ಮೇಲಿನ ಒತ್ತಡ, ಬದಲಾದ ಜೀವನಶೈಲಿ ಮತ್ತು ಸಂಚಾರ ದಟ್ಟಣೆಯಲ್ಲಿನ ಪ್ರಯಾಣವು ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ಸಮಸ್ಯೆ ಹೆಚ್ಚಳವಾಗಲು ಕಾರಣವಾಗುತ್ತಿವೆ’ ಎಂದು ವಿವಿಧ ಕ್ಷೇತ್ರದ ತಜ್ಞರು ಕಳವಳ ವ್ಯಕ್ತಪಡಿಸಿದರು.
Last Updated 10 ಜನವರಿ 2026, 23:14 IST
ಜನರ ಆರೋಗ್ಯ ಹದಗೆಡಿಸಿದ ನಗರದ ತ್ವರಿತ ಬೆಳವಣಿಗೆ: ತಜ್ಞರ ಕಳವಳ

ಬೆಂಗಳೂರಲ್ಲಿ ಮಕ್ಕಳ ವಚನ ಮೇಳ: ಪ್ರಶಸ್ತಿ ಪ್ರದಾನ

Awards ceremony; ಕನ್ನಡದ ಸಾಂಸ್ಕೃತಿಕ ಸಂಪತ್ತು ವಚನಗಳ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯ ಬಿತ್ತನೆ ಮಾಡುತ್ತಿರುವ ಮಕ್ಕಳ ವಚನ ಮೇಳವು ಸಂಸ್ಕೃತಿಯ ಉತ್ಸವ ಎಂದು ಉದ್ಯಮಿ ಎಸ್. ಷಡಕ್ಷರಿ ಹೇಳಿದರು.
Last Updated 10 ಜನವರಿ 2026, 20:26 IST
ಬೆಂಗಳೂರಲ್ಲಿ ಮಕ್ಕಳ ವಚನ ಮೇಳ: ಪ್ರಶಸ್ತಿ ಪ್ರದಾನ

ವಿಚ್ಛೇದಿತ ಮಹಿಳೆಗೆ ₹36 ಲಕ್ಷ ವಂಚನೆ: ಆರೋಪಿ ಪರಾರಿ

ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
Last Updated 10 ಜನವರಿ 2026, 20:24 IST
ವಿಚ್ಛೇದಿತ ಮಹಿಳೆಗೆ ₹36 ಲಕ್ಷ ವಂಚನೆ: ಆರೋಪಿ ಪರಾರಿ
ADVERTISEMENT

ದಯಾನಂದ ಸಾಗರ ವಿವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಉಪಗ್ರಹ ಉಡ್ಡಯನಕ್ಕೆ ತಯಾರು

Dayanand Sagar University students ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿರುವ ಉಪಗ್ರಹ ಡಿಎಸ್‌ಎಟಿ-1 ಉಡ್ಡಯನ ಮಾಡುವುದಕ್ಕೆ ದಯಾನಂದ ಸಾಗರ ವಿಶ್ವವಿದ್ಯಾಲಯ (ಡಿಎಸ್‌ಯು) ಮುಂದಾಗಿದೆ. ಇಸ್ರೊದ ಪಿಎಸ್‌ಎಲ್‌ವಿ–ಸಿ62 ರಾಕೆಟ್‌ ಬಳಸಿ ಈ ಉಪಗ್ರಹ ಉಡ್ಡಯನ ಮಾಡಲಾಗುತ್ತದೆ.
Last Updated 10 ಜನವರಿ 2026, 20:20 IST
ದಯಾನಂದ ಸಾಗರ ವಿವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಉಪಗ್ರಹ ಉಡ್ಡಯನಕ್ಕೆ ತಯಾರು

ಬೆಂಗಳೂರು ಉತ್ತರ, ಪೂರ್ವ, ದಕ್ಷಿಣ ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಮೀಸಲಾತಿ

ಪಟ್ಟಿ ಇಲ್ಲಿದೆ
Last Updated 10 ಜನವರಿ 2026, 19:57 IST
ಬೆಂಗಳೂರು ಉತ್ತರ, ಪೂರ್ವ, ದಕ್ಷಿಣ ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಮೀಸಲಾತಿ

ಭಯ ಬಿಡಿ, ಪ್ರೀತಿ ಮಾಡಿ ಆಂದೋಲನಕ್ಕೆ ಚಾಲನೆ

‘ಭಯ ಬಿಡಿ, ಪ್ರೀತಿ ಮಾಡಿ’ ಎನ್ನುವ ಪದಗಳು 'ಗಾಯ'ಗೊಂಡ ನಮ್ಮ ಹೃದಯಗಳಿಗೆ ಮದ್ದು ಹಾಗೂ ಮಾನವೀಯ ಸಂಬಂಧಗಳಿಗೆ ದಿಕ್ಸೂಚಿಯೂ ಹೌದು’ ಎಂದು ಪ್ರಾಧ್ಯಾಪಕ ಪ್ರೊ.ಡೊಮಿನಿಕ್ ಡಿ. ಅಭಿಪ್ರಾಯಪಟ್ಟಿದ್ದಾರೆ.
Last Updated 10 ಜನವರಿ 2026, 19:34 IST
ಭಯ ಬಿಡಿ, ಪ್ರೀತಿ ಮಾಡಿ ಆಂದೋಲನಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT