ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರಿನ ಹಲವು ಬಡವಾಣೆಗಳಲ್ಲಿ ಫೆ.20, 21ರಂದು ವಿದ್ಯುತ್ ವ್ಯತ್ಯಯ..

Bengaluru Electricity Cut: ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ಫೆಬ್ರುವರಿ 20 ಮತ್ತು 21ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Last Updated 19 ಫೆಬ್ರುವರಿ 2026, 17:20 IST
ಬೆಂಗಳೂರಿನ ಹಲವು ಬಡವಾಣೆಗಳಲ್ಲಿ ಫೆ.20, 21ರಂದು ವಿದ್ಯುತ್ ವ್ಯತ್ಯಯ..

ನೆಲಮಂಗಲ | ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

Gold Robbery Murder: ನೆಲಮಂಗಲದಲ್ಲಿ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಲದ ಒತ್ತಡ ಹಿನ್ನೆಲೆ ಕೃತ್ಯ ಎಸಗಿದ ಶಂಕೆ ವ್ಯಕ್ತವಾಗಿದೆ.
Last Updated 19 ಫೆಬ್ರುವರಿ 2026, 16:11 IST
ನೆಲಮಂಗಲ | ಚಿನ್ನಾಭರಣ ಕದ್ದು ವೃದ್ಧೆ ಕೊಲೆ: ಆರೋಪಿ ಸೆರೆ

ಬೆಂಗಳೂರು | ಕೆಎಂಎಫ್‌ ಉತ್ಪನ್ನಗಳ ಅಪಪ್ರಚಾರ: ವೈದ್ಯೆ ವಿರುದ್ಧ ಎಫ್‌ಐಆರ್

ನಂದಿನಿ ಉತ್ಪನ್ನಗಳ ಕುರಿತು ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್
Last Updated 19 ಫೆಬ್ರುವರಿ 2026, 16:10 IST
ಬೆಂಗಳೂರು | ಕೆಎಂಎಫ್‌ ಉತ್ಪನ್ನಗಳ ಅಪಪ್ರಚಾರ: ವೈದ್ಯೆ ವಿರುದ್ಧ ಎಫ್‌ಐಆರ್

ವೇತನ ಪರಿಷ್ಕರಣೆ, ಹಿಂಬಾಕಿ ಬಿಡುಗಡೆಗೆ ಆಗ್ರಹ: ಸಾರಿಗೆ ನೌಕರರ ಮುಷ್ಕರ ಸ್ಥಗಿತ

ಸರ್ಕಾರ ಸ್ಪಂದಿಸದೇ ಇದ್ದರೆ ಮಾರ್ಚ್‌ 2ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನಿರ್ಧಾಠ
Last Updated 19 ಫೆಬ್ರುವರಿ 2026, 16:06 IST
ವೇತನ ಪರಿಷ್ಕರಣೆ, ಹಿಂಬಾಕಿ ಬಿಡುಗಡೆಗೆ ಆಗ್ರಹ: ಸಾರಿಗೆ ನೌಕರರ ಮುಷ್ಕರ ಸ್ಥಗಿತ

ಬೆಂಗಳೂರು | ಬಗೆಹರಿದ ಬಿಕ್ಕಟ್ಟು: ಭೂಭರ್ತಿಗೆ ತ್ಯಾಜ್ಯ ವಿಲೇವಾರಿ ಆರಂಭ

ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳ ಮಾತುಕತೆ ಫಲಪ್ರದ
Last Updated 19 ಫೆಬ್ರುವರಿ 2026, 16:05 IST
ಬೆಂಗಳೂರು | ಬಗೆಹರಿದ ಬಿಕ್ಕಟ್ಟು: ಭೂಭರ್ತಿಗೆ ತ್ಯಾಜ್ಯ ವಿಲೇವಾರಿ ಆರಂಭ

ಬೆಂಗಳೂರು | ಪೆರೋಲ್‌ ಮೇಲೆ ಬಂದು ನಗದು–ಚಿನ್ನಾಭರಣ ದರೋಡೆ: ಪೊಲೀಸ್ ತನಿಖೆ ಚುರುಕು

ಪೊಲೀಸ್‌ ಸಮವಸ್ತ್ರದಲ್ಲಿ ಮನೆಗೆ ನುಗ್ಗಿ ನಗದು, ಚಿನ್ನದ ಆಭರಣ ದೋಚಿದ್ದ ಪ್ರಕರಣ
Last Updated 19 ಫೆಬ್ರುವರಿ 2026, 15:50 IST
ಬೆಂಗಳೂರು | ಪೆರೋಲ್‌ ಮೇಲೆ ಬಂದು ನಗದು–ಚಿನ್ನಾಭರಣ ದರೋಡೆ: ಪೊಲೀಸ್ ತನಿಖೆ ಚುರುಕು

ಬೆಂಗಳೂರು | ಸಿಟಿ–ಎಂಆರ್‌ಐ ಸ್ಕ್ಯಾನ್ ಸ್ಥಗಿತ: ಎನ್‌ಎಚ್‌ಎಂ ಸ್ಪಷ್ಟನೆ

CT MRI Services Karnataka: ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಗಿತಗೊಂಡ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಸೇವೆಗಳು ಎರಡು ಮೂರು ದಿನಗಳಲ್ಲಿ ಪುನರಾರಂಭವಾಗಲಿವೆ ಎಂದು ಎನ್‌ಎಚ್‌ಎಂ ಸ್ಪಷ್ಟಪಡಿಸಿದೆ.
Last Updated 19 ಫೆಬ್ರುವರಿ 2026, 15:50 IST
ಬೆಂಗಳೂರು | ಸಿಟಿ–ಎಂಆರ್‌ಐ ಸ್ಕ್ಯಾನ್ ಸ್ಥಗಿತ: ಎನ್‌ಎಚ್‌ಎಂ ಸ್ಪಷ್ಟನೆ
ADVERTISEMENT

ಹೊಸ ತಲೆಮಾರಿಗೆ ಸಿದ್ದಲಿಂಗಯ್ಯ ಆಶಯ ತಿಳಿಸಿ: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ಹೊಲೆಮಾದಿಗರ ಹಾಡು–50’, ‘ದಲಿತ ಕವಿ ಸಿದ್ಧಲಿಂಗಯ್ಯ–72’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ
Last Updated 19 ಫೆಬ್ರುವರಿ 2026, 14:38 IST
ಹೊಸ ತಲೆಮಾರಿಗೆ ಸಿದ್ದಲಿಂಗಯ್ಯ ಆಶಯ ತಿಳಿಸಿ: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ಮೂಢನಂಬಿಕೆಯಿಂದ ಹಣ–ಸಮಯ ವ್ಯಯ: ಸಚಿವ ಸತೀಶ ಜಾರಕಿಹೊಳಿ

ಪ್ರೆಸ್‌ಕ್ಲಬ್‌ನಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ
Last Updated 19 ಫೆಬ್ರುವರಿ 2026, 14:32 IST
ಮೂಢನಂಬಿಕೆಯಿಂದ ಹಣ–ಸಮಯ ವ್ಯಯ: ಸಚಿವ ಸತೀಶ ಜಾರಕಿಹೊಳಿ

ಬೆಂಗಳೂರು | ಕಾರಿಗೆ ಬೆಂಕಿ: ಶಾರ್ಟ್ ಸರ್ಕಿಟ್ ಶಂಕೆ

Majestic Fire Incident: ಮೆಜೆಸ್ಟಿಕ್ ಸಮೀಪದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕಿಟ್ ಶಂಕೆಯ ನಡುವೆ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.
Last Updated 19 ಫೆಬ್ರುವರಿ 2026, 14:32 IST
ಬೆಂಗಳೂರು | ಕಾರಿಗೆ ಬೆಂಕಿ: ಶಾರ್ಟ್ ಸರ್ಕಿಟ್ ಶಂಕೆ
ADVERTISEMENT
ADVERTISEMENT
ADVERTISEMENT