ಬನಶಂಕರಿ ದೇವಿಯ ರಥೋತ್ಸವ: ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದ ಭಕ್ತರು
Banashankari Temple: ನಗರದ ಕನಕಪುರ ರಸ್ತೆಯಲ್ಲಿ ಶನಿವಾರ ಬನಶಂಕರಿ ದೇವಿಯ ರಥೋತ್ಸವ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ಬೆಳಿಗ್ಗಿನಿಂದ ನವಗ್ರಹ ಶಾಂತಿ ಹೋಮಗಳು ಜರುಗಿದವು.Last Updated 3 ಜನವರಿ 2026, 15:19 IST