ಶುಕ್ರವಾರ, 2 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಲು ನರೇಗಾ ಸಂಘರ್ಷ ಮೋರ್ಚಾ ಮನವಿ

Congress Protest: ಕೇಂದ್ರ ಸರ್ಕಾರವು ವಿಬಿ–ಜಿ ರಾಮ್‌ ಜಿ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಿ, ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸಬೇಕು ಎಂದು ಆಗ್ರಹಿಸಿರುವ ನರೇಗಾ ಸಂಘರ್ಷ ಮೋರ್ಚಾ ಆಂದೋಲನಕ್ಕೆ ಬೆಂಬಲ ಸೂಚಿಸಿದೆ.
Last Updated 2 ಜನವರಿ 2026, 16:19 IST
ವಿಬಿ–ಜಿ ರಾಮ್‌ ಜಿ ಕಾಯ್ದೆ ರದ್ದುಗೊಳಿಸಲು ನರೇಗಾ ಸಂಘರ್ಷ ಮೋರ್ಚಾ ಮನವಿ

ಅಧ್ಯಾತ್ಮ, ಸಂಸ್ಕೃತಿಯೊಂದಿಗೆ ವಿಜ್ಞಾನದ ಮಿಳಿತ: ಇಸ್ರೊದ ಮಾಜಿ ಅಧ್ಯಕ್ಷ ಕಿರಣ್

Science and Spirituality: ‘ನಮ್ಮ ಧರ್ಮ ಸಂಸ್ಕೃತಿ ಹಬ್ಬಗಳಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ಅಧ್ಯಾತ್ಮದೊಂದಿಗೆ ವಿಜ್ಞಾನ ಬೆರೆತಿದೆ’ ಎಂದು ಇಸ್ರೊದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.
Last Updated 2 ಜನವರಿ 2026, 16:18 IST
ಅಧ್ಯಾತ್ಮ, ಸಂಸ್ಕೃತಿಯೊಂದಿಗೆ ವಿಜ್ಞಾನದ ಮಿಳಿತ: ಇಸ್ರೊದ ಮಾಜಿ ಅಧ್ಯಕ್ಷ ಕಿರಣ್

ಬೆಂಗಳೂರಿನ ಆಟೊ ಚಾಲಕನ ಕೊಲೆ: ಒಡಿಶಾದ ಮೂವರ ಸೆರೆ

Auto Driver Murder: ಆಟೊ ಚಾಲಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಒಡಿಶಾದ ಮೂವರು ಆರೋಪಿಗಳನ್ನು ಕೆ.ಪಿ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 2 ಜನವರಿ 2026, 16:15 IST
ಬೆಂಗಳೂರಿನ ಆಟೊ ಚಾಲಕನ ಕೊಲೆ: ಒಡಿಶಾದ ಮೂವರ ಸೆರೆ

Bengaluru Crime: ಉದ್ಯಮಿ ಮನೆಯಲ್ಲಿ ₹1.37 ಕೋಟಿ ಮೌಲ್ಯದ ಚಿನ್ನಾಭರಣ ಕಳವು

Jewelry Theft: ಉದ್ಯಮಿಯ ಮನೆಯಲ್ಲಿದ್ದ ₹1.27 ಕೋಟಿ ಮೌಲ್ಯದ ಚಿನ್ನಾಭರಣ, ₹10 ಲಕ್ಷ ಮೌಲ್ಯದ ವಾಚುಗಳ ಕಳ್ಳತನವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.‌
Last Updated 2 ಜನವರಿ 2026, 16:13 IST
Bengaluru Crime: ಉದ್ಯಮಿ ಮನೆಯಲ್ಲಿ ₹1.37 ಕೋಟಿ ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು | ಕಾಮರಾಜ್‌ ರಸ್ತೆ: ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭ

Bengaluru Metro: ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಕಾಮಗಾರಿಗಾಗಿ ಮುಚ್ಚಿದ್ದ ಕಾಮರಾಜ್‌ ರಸ್ತೆ ಆರೂವರೆ ವರ್ಷಗಳ ಬಳಿಕ ಶುಕ್ರವಾರ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ತೆರೆದುಕೊಂಡಿದೆ. ಎಂ.ಜಿ. ರಸ್ತೆಯಿಂದ ಕಬ್ಬನ್‌ ರಸ್ತೆ ಜಂಕ್ಷನ್‌ ಕಡೆಗೆ ಸಾಗುವ ಒಂದು ಬದಿ ರಸ್ತೆಯಲ್ಲಿ ಸಂಚಾರ ಆರಂಭವಾಗಿದೆ.
Last Updated 2 ಜನವರಿ 2026, 15:48 IST
ಬೆಂಗಳೂರು | ಕಾಮರಾಜ್‌ ರಸ್ತೆ: ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭ

ಬೆಂಗಳೂರು | ಬನಶಂಕರಿ ದೇವಸ್ಥಾನ ರಥೋತ್ಸವ: ಸಂಚಾರ ನಿರ್ಬಂಧ

Traffic Advisory: ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯಲ್ಲಿ ಇರುವ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವವು ಜ.3ರಂದು ನಡೆಯಲಿದ್ದು, ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ.
Last Updated 2 ಜನವರಿ 2026, 15:48 IST
ಬೆಂಗಳೂರು | ಬನಶಂಕರಿ ದೇವಸ್ಥಾನ ರಥೋತ್ಸವ: ಸಂಚಾರ ನಿರ್ಬಂಧ

GBA | ರಸ್ತೆ ಕತ್ತರಿಸಲು ‘ಮಾರ್ಕ್ಸ್‌’ಅನುಮತಿ ಕಡ್ಡಾಯ: ಮುಖ್ಯ ಆಯುಕ್ತ ಮಹೇಶ್ವರ್‌

ಜಿಬಿಎ ವ್ಯಾಪ್ತಿಯಲ್ಲಿ ಎಲ್ಲ ಇಲಾಖೆಗಳೂ ಸಮ್ಮತಿ ಪಡೆಯದಿದ್ದರೆ ದಂಡ, ಪ್ರಕರಣ ದಾಖಲು: ಮಹೇಶ್ವರ್‌ ರಾವ್‌
Last Updated 2 ಜನವರಿ 2026, 15:43 IST
GBA | ರಸ್ತೆ ಕತ್ತರಿಸಲು ‘ಮಾರ್ಕ್ಸ್‌’ಅನುಮತಿ ಕಡ್ಡಾಯ: ಮುಖ್ಯ ಆಯುಕ್ತ ಮಹೇಶ್ವರ್‌
ADVERTISEMENT

ಒಡಕಿನ ಸಾಗರಕ್ಕೆ ಸಾವಿರಾರು ಬಣಗಳು: ಕವಿ ಎಚ್‌. ಗೋವಿಂದಯ್ಯ

‘ದಲಿತ ಸಾಹಿತ್ಯ, ಚಳವಳಿ–50’ ಅಧ್ಯಯನ ಶಿಬಿರದಲ್ಲಿ ಎಚ್‌. ಗೋವಿಂದಯ್ಯ
Last Updated 2 ಜನವರಿ 2026, 15:30 IST
ಒಡಕಿನ ಸಾಗರಕ್ಕೆ ಸಾವಿರಾರು ಬಣಗಳು: ಕವಿ ಎಚ್‌. ಗೋವಿಂದಯ್ಯ

ಬೆಂಗಳೂರು | ಜೀಪು ಡಿಕ್ಕಿ: ಪಾದಚಾರಿ ಸಾವುಚ; ಬಾಲಕ ಆಸ್ಪತ್ರೆಗೆ ದಾಖಲು

ಗಾಯಗೊಂಡ ವೃದ್ಧೆ,
Last Updated 2 ಜನವರಿ 2026, 15:29 IST
ಬೆಂಗಳೂರು | ಜೀಪು ಡಿಕ್ಕಿ: ಪಾದಚಾರಿ ಸಾವುಚ; ಬಾಲಕ ಆಸ್ಪತ್ರೆಗೆ ದಾಖಲು

ನಾರಿ ಶಕ್ತಿ ಸಮ್ಮೇಳನ: ಈಡಿಗ ಸಮುದಾಯದ ಎಲ್ಲ ಪಂಗಡದ ಮಹಿಳೆಯರು ಭಾಗಿ

ಈಡಿಗ ಸಮುದಾಯದ ಎಲ್ಲ ಪಂಗಡದ ಮಹಿಳೆಯರು ಭಾಗಿ
Last Updated 2 ಜನವರಿ 2026, 15:25 IST
ನಾರಿ ಶಕ್ತಿ ಸಮ್ಮೇಳನ: ಈಡಿಗ ಸಮುದಾಯದ ಎಲ್ಲ ಪಂಗಡದ ಮಹಿಳೆಯರು ಭಾಗಿ
ADVERTISEMENT
ADVERTISEMENT
ADVERTISEMENT