ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೆಂಗಳೂರು

ADVERTISEMENT

ಬೆಂಗಳೂರು | ಮೇಖ್ರಿ ಸರ್ಕಲ್‌–ಹೆಬ್ಬಾಳ: ತಾಳ ತಪ್ಪಿದ ಸಂಚಾರ

ಬೆಳಿಗ್ಗೆ, ಸಂಜೆ ದಟ್ಟಣೆ ಅವಧಿಯಲ್ಲಿ ತಾಸುಗಟ್ಟಲೆ ರಸ್ತೆಯಲ್ಲೇ ಕಳೆಯಬೇಕಾದ ದುಃಸ್ಥಿತಿ
Last Updated 20 ಜನವರಿ 2026, 0:30 IST
ಬೆಂಗಳೂರು | ಮೇಖ್ರಿ ಸರ್ಕಲ್‌–ಹೆಬ್ಬಾಳ: ತಾಳ ತಪ್ಪಿದ ಸಂಚಾರ

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ: ಇವಿಎಂ ಬದಲು ಮತಪತ್ರ

ಜಿಬಿಎ ವ್ಯಾಪ್ತಿಯ ಮತದಾರರ ಕರಡು ಪಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗ
Last Updated 20 ಜನವರಿ 2026, 0:30 IST
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ: ಇವಿಎಂ ಬದಲು ಮತಪತ್ರ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಮೇ 25ರ ನಂತರ ಚುನಾವಣೆ

369 ವಾರ್ಡ್‌ಗಳ ಮತದಾರರ ಕರಡು ಪಟ್ಟಿ ಪ್ರಕಟ; ಮಾರ್ಚ್ 16ರಂದು ಮತದಾರರ ಅಂತಿಮ ಪಟ್ಟಿ
Last Updated 19 ಜನವರಿ 2026, 23:30 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಮೇ 25ರ ನಂತರ ಚುನಾವಣೆ

ಒಂಟಿ ಮನೆ ಯೋಜನೆ ರದ್ದುಪಡಿಸಿ: ಕೆ.ಜಿ. ಶ್ರೀನಿವಾಸ್ ಆಗ್ರಹ

Public Appeal: ‘ಒಂಟಿ ಮನೆ’ ಯೋಜನೆಯಿಂದ ಸಾವಿರಾರು ಬಡ ಫಲಾನುಭವಿಗಳು ಬಾಧೆಗೊಳಗಾಗಿದ್ದು, ಯೋಜನೆ ರದ್ದುಗೊಳಿಸಲು ಹಾಗೂ ಜಿಬಿಎ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕೆ.ಜಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
Last Updated 19 ಜನವರಿ 2026, 22:30 IST
ಒಂಟಿ ಮನೆ ಯೋಜನೆ ರದ್ದುಪಡಿಸಿ: ಕೆ.ಜಿ. ಶ್ರೀನಿವಾಸ್ ಆಗ್ರಹ

ಬೆಂಗಳೂರು: ಆಸ್ಪತ್ರೆಗೆ ಗಾಯಾಳು ದಾಖಲಿಸಲು ನೆರವಾದ ಸಚಿವ ಪ್ರಿಯಾಂಕ್ ಖರ್ಗೆ

Humanitarian Gesture: ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ತುರ್ತು ನೆರವಿನ ಅಗತ್ಯವಿದ್ದ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಸಿಕ್ಕುವಂತೆ ನೆರವಾದರು ಎಂದು ಆಸ್ಪತ್ರೆಗೆ ಮೂಲಗಳು ತಿಳಿಸಿವೆ.
Last Updated 19 ಜನವರಿ 2026, 22:30 IST
ಬೆಂಗಳೂರು: ಆಸ್ಪತ್ರೆಗೆ ಗಾಯಾಳು ದಾಖಲಿಸಲು ನೆರವಾದ ಸಚಿವ ಪ್ರಿಯಾಂಕ್ ಖರ್ಗೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 19 ಜನವರಿ 2026, 22:08 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಸಾಹಿತ್ಯದಲ್ಲಿ ಶೋಷಿತರ ಪರ ದನಿ ಹೆಚ್ಚಲಿ: ವಿಮರ್ಶಕ ಕೆ.ಜಿ.ನಾಗರಾಜಪ್ಪ

Inclusive Literature: ‘ಮುಖ್ಯವಾಹಿನಿಯ ಸಾಹಿತ್ಯದಲ್ಲಿ ಶೋಷಿತರ ಧ್ವನಿಗೆ ಪ್ರಾತಿನಿಧ್ಯ ನೀಡಬೇಕು’ ಎಂಬಂತೆ ವಿಮರ್ಶಕ ಕೆ.ಜಿ. ನಾಗರಾಜಪ್ಪ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
Last Updated 19 ಜನವರಿ 2026, 21:52 IST
ಸಾಹಿತ್ಯದಲ್ಲಿ ಶೋಷಿತರ ಪರ ದನಿ ಹೆಚ್ಚಲಿ: ವಿಮರ್ಶಕ ಕೆ.ಜಿ.ನಾಗರಾಜಪ್ಪ
ADVERTISEMENT

ಬೆಂಗಳೂರು| ಸಚಿವ ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು

Corruption Allegation Karnataka: ಅಬಕಾರಿ ಪರವಾನಗಿ ಲಂಚ ಆರೋಪದ ಪ್ರಕರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತ ಕಚೇರಿಗೆ ಹಳಿಮಾವು ನಿವಾಸಿ ಲಕ್ಷ್ಮೀನಾರಾಯಣ ದೂರು ಸಲ್ಲಿಸಿದ್ದು, ಆಡಿಯೋ ಹಾಗೂ ದಾಖಲೆಗಳೂ ಸಲ್ಲಿಸಲಾಗಿದೆ.
Last Updated 19 ಜನವರಿ 2026, 16:31 IST
ಬೆಂಗಳೂರು| ಸಚಿವ ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಪತ್ರಕರ್ತ ಟಿ. ಗುರುರಾಜ್‌ಗೆ ಜೈಲು ಶಿಕ್ಷೆ: ಹೈಕೋರ್ಟ್‌ ಆದೇಶಕ್ಕೆ ತಡೆ

Journalist T. Gururaj ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಹೊರಿಸಿ ಮಾನಹಾನಿಕರ ಸುದ್ದಿ ಪ್ರಕಟಿಸಿದ ಅಂದಿನ ಸಂಜೆ ದಿನಪತ್ರಿಕೆ (ಈಗ ಬೆಳಗಿನ ದಿನಪತ್ರಿಕೆ) ಹಲೋ ಮೈಸೂರು’ ಸಂಪಾದಕ ಟಿ.ಗುರುರಾಜ್‌ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ
Last Updated 19 ಜನವರಿ 2026, 16:14 IST
ಪತ್ರಕರ್ತ ಟಿ. ಗುರುರಾಜ್‌ಗೆ ಜೈಲು ಶಿಕ್ಷೆ: ಹೈಕೋರ್ಟ್‌ ಆದೇಶಕ್ಕೆ ತಡೆ

ಬೆಂಗಳೂರು| ವೇಮನ ಸಾಹಿತ್ಯ ಬದುಕಿಗೆ ಹತ್ತಿರ: ವೇಮನಾನಂದ ಶ್ರೀ

Vemana Jayanti: ಮಹಾಯೋಗಿ ವೇಮನ ಸಾಹಿತ್ಯದಲ್ಲಿ ಸ್ವರ್ಗ–ನರಕದ ಪ್ರಸ್ತಾಪವಿಲ್ಲ ಎಂದು ವೇಮನಾನಂದ ಶ್ರೀ ಹೇಳಿದರು. ಕನ್ನಡದಲ್ಲಿ 5,000ಕ್ಕೂ ಹೆಚ್ಚು ಪದ್ಯಗಳು ಅನುವಾದವಾಗಿದ್ದು, ತತ್ವಜ್ಞಾನಿಗಳಿಗೆ ಇದು ಪ್ರೇರಣೆಯಾಗಿದೆ.
Last Updated 19 ಜನವರಿ 2026, 16:03 IST
ಬೆಂಗಳೂರು| ವೇಮನ ಸಾಹಿತ್ಯ ಬದುಕಿಗೆ ಹತ್ತಿರ: ವೇಮನಾನಂದ ಶ್ರೀ
ADVERTISEMENT
ADVERTISEMENT
ADVERTISEMENT