ಶನಿವಾರ, 3 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50 ಕಾರ್ಯಕ್ರಮಗಳು

Bengaluru Events: ನಗರದಲ್ಲಿ ಇಂದು ವಿವಿಧ ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳ ಆಯ್ದ ವಿವರಗಳು ಪ್ರಕಟವಾಗಿವೆ. ದಲಿತ ಚಳವಳಿಗೆ 50 ವರ್ಷದ ಕಾರ್ಯಕ್ರಮ ಹೈಲೈಟ್ ಆಗಿದೆ.
Last Updated 3 ಜನವರಿ 2026, 17:58 IST
ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50 ಕಾರ್ಯಕ್ರಮಗಳು

ಕೆಂಗೇರಿ: ಬಂಡೆಮಠ ಆರಿದ್ರೋತ್ಸವ ಸಂಪನ್ನ

Temple Celebration: ಇಡ್ಲಿ ಹಬ್ಬವೆಂದೇ ಪ್ರಸಿದ್ಧವಾಗಿರುವ ಬಂಡೆಮಠ ಆರಿದ್ರೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕಾರಗೊಳಿಸಿ ರುದ್ರಾಭಿಷೇಕ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು.
Last Updated 3 ಜನವರಿ 2026, 16:25 IST
ಕೆಂಗೇರಿ: ಬಂಡೆಮಠ ಆರಿದ್ರೋತ್ಸವ ಸಂಪನ್ನ

ಜಿಬಿಎ ವ್ಯಾಪ್ತಿಯ 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್‌: ಮಹೇಶ್ವರ್‌ ರಾವ್‌

Greater Bengaluru Authority (GBA): ಬೆಂಗಳೂರಿನ 20 ಕೆರೆಗಳಲ್ಲಿ ಮಾಲಿನ್ಯರಹಿತ ಬೋಟಿಂಗ್ ವ್ಯವಸ್ಥೆ ಮತ್ತು ಕೆರೆ ಅಭಿವೃದ್ಧಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Last Updated 3 ಜನವರಿ 2026, 16:25 IST
ಜಿಬಿಎ ವ್ಯಾಪ್ತಿಯ 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್‌: ಮಹೇಶ್ವರ್‌ ರಾವ್‌

ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಪೊಲೀಸ್ ಸಿಬ್ಬಂದಿಗೆ ಎಡಿಜಿಪಿ ಸೂಚನೆ

Karnataka Traffic Police Guidelines: ವಾಹನ ತಪಾಸಣೆ ವೇಳೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಎಡಿಜಿಪಿ ಆರ್. ಹಿತೇಂದ್ರ ಸೂಚಿಸಿದ್ದಾರೆ. ದೌರ್ಜನ್ಯ ಅಥವಾ ಅವಾಚ್ಯ ಶಬ್ದ ಬಳಸುವ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ.
Last Updated 3 ಜನವರಿ 2026, 16:22 IST
ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಪೊಲೀಸ್ ಸಿಬ್ಬಂದಿಗೆ ಎಡಿಜಿಪಿ ಸೂಚನೆ

ರೇಷ್ಮೆ ಕೃಷಿ | ಗ್ರಾಮೀಣರ ಬದುಕು ಸಬಲೀಕರಣ: ಆರ್.ಗಿರೀಶ್

Karnataka Sericulture: ರೇಷ್ಮೆ ಕೃಷಿಯು ಗ್ರಾಮೀಣ ಆರ್ಥಿಕತೆಯನ್ನು ಸಬಲೀಕರಣಗೊಳಿಸಿದೆ ಎಂದು ರೇಷ್ಮೆ ಇಲಾಖೆ ಕಾರ್ಯದರ್ಶಿ ಆರ್.ಗಿರೀಶ್ ಹೇಳಿದರು. ಉತ್ತಮ ಗುಣಮಟ್ಟದ ಬೈವೋಲ್ಟೀನ್ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ.
Last Updated 3 ಜನವರಿ 2026, 16:00 IST
ರೇಷ್ಮೆ ಕೃಷಿ | ಗ್ರಾಮೀಣರ ಬದುಕು ಸಬಲೀಕರಣ: ಆರ್.ಗಿರೀಶ್

ಬೆಂಗಳೂರು: ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಆ‌ಶಾ ಕಾರ್ಯಕರ್ತೆಯರ ಪ್ರತಿಭಟನೆ

Bengaluru ASHA Protest: ನಾಲ್ಕು ತಿಂಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಜ. 5ರ ಒಳಗೆ ಹಣ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ.
Last Updated 3 ಜನವರಿ 2026, 15:45 IST
ಬೆಂಗಳೂರು: ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಆ‌ಶಾ ಕಾರ್ಯಕರ್ತೆಯರ ಪ್ರತಿಭಟನೆ

ಹೊಸ ವರ್ಷಾಚರಣೆ ವೇಳೆ ಯುವತಿಯರೊಂದಿಗೆ ಅಸಭ್ಯ ವರ್ತನೆ: ತಮಿಳುನಾಡಿನ ಇಬ್ಬರ ಬಂಧನ

Bengaluru Crime News: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ತಮಿಳುನಾಡಿನ ಅಂಶ್ ಮೆಹ್ತಾ ಹಾಗೂ ಪರ್ವ್ ರಾತಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
Last Updated 3 ಜನವರಿ 2026, 15:44 IST
ಹೊಸ ವರ್ಷಾಚರಣೆ ವೇಳೆ ಯುವತಿಯರೊಂದಿಗೆ ಅಸಭ್ಯ ವರ್ತನೆ: ತಮಿಳುನಾಡಿನ ಇಬ್ಬರ ಬಂಧನ
ADVERTISEMENT

ಬನಶಂಕರಿ‌ ದೇವಿಯ ರಥೋತ್ಸವ: ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದ ಭಕ್ತರು

Banashankari Temple: ನಗರದ ಕನಕಪುರ ರಸ್ತೆಯಲ್ಲಿ ಶನಿವಾರ ಬನಶಂಕರಿ‌ ದೇವಿಯ ರಥೋತ್ಸವ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ಬೆಳಿಗ್ಗಿನಿಂದ ನವಗ್ರಹ ಶಾಂತಿ ಹೋಮಗಳು ಜರುಗಿದವು.
Last Updated 3 ಜನವರಿ 2026, 15:19 IST
ಬನಶಂಕರಿ‌ ದೇವಿಯ ರಥೋತ್ಸವ: ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದ ಭಕ್ತರು

ಬೆಂಗಳೂರು | ವೈದ್ಯೆಗೆ ಕಿರುಕುಳ: ಆರೋಪಿ ಬಂಧನ

Bengaluru Crime: ವೈದ್ಯೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಕೂರಿನ ರಾಕೇಶ್ (21) ಬಂಧಿತ ಆರೋಪಿ. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ.
Last Updated 3 ಜನವರಿ 2026, 14:39 IST
ಬೆಂಗಳೂರು | ವೈದ್ಯೆಗೆ ಕಿರುಕುಳ: ಆರೋಪಿ ಬಂಧನ

ಎನ್‌ಜಿಇಎಫ್ | 65 ಎಕರೆಯಲ್ಲಿ ವೃಕ್ಷೋದ್ಯಾನ: ಸಚಿವ ಎಂ.ಬಿ. ಪಾಟೀಲ

MB Patil: ಬೈಯಪ್ಪನಹಳ್ಳಿಯಲ್ಲಿ ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಕಾರ್ಖಾನೆಗೆ ಸೇರಿದ 105 ಎಕರೆ ಜಾಗದ ಪೈಕಿ 65 ಎಕರೆ ಜಾಗದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಿ, ಮಾರ್ಚ್‌ನಲ್ಲಿ ಮೊದಲ ಹಂತವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.
Last Updated 3 ಜನವರಿ 2026, 14:37 IST
ಎನ್‌ಜಿಇಎಫ್ | 65 ಎಕರೆಯಲ್ಲಿ ವೃಕ್ಷೋದ್ಯಾನ: ಸಚಿವ ಎಂ.ಬಿ. ಪಾಟೀಲ
ADVERTISEMENT
ADVERTISEMENT
ADVERTISEMENT