ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬಿಡಿಎ: ಖಾಲಿ ನಿವೇಶನಗಳ ದಂಡ ಪರಿಷ್ಕರಣೆ

ಬಿಡಿಎ: ನಿವೇಶನ ವಿಸ್ತೀರ್ಣದ ಅನುಸಾರ ಶೇಕಡ 2.5 ರಿಂದ ಶೇ 10ರವರೆಗೆ ದಂಡ
Last Updated 21 ಫೆಬ್ರುವರಿ 2026, 23:30 IST
ಬಿಡಿಎ: ಖಾಲಿ ನಿವೇಶನಗಳ ದಂಡ ಪರಿಷ್ಕರಣೆ

ಪ್ರಜಾವಾಣಿ ಫೋನ್‌ಇನ್ ಕಾರ್ಯಕ್ರಮ: ಸಂಭ್ರಮದಿಂದ ಪರೀಕ್ಷೆ ಬರೆಯಿರಿ–ಗೋಪಾಲಕೃಷ್ಣ

‘ಎಸ್‌ಎಸ್‌ಎಲ್‌ಸಿ, ಪಿಯುಸಿ: ನಿರ್ಲಕ್ಷ್ಯ ಮಾಡದೆ, ಅಂದಿನ ಪಾಠ ಅಂದೇ ಓದಿದರೆ ಯಶಸ್ಸು ನಿಶ್ಚಿತ’
Last Updated 21 ಫೆಬ್ರುವರಿ 2026, 23:30 IST
ಪ್ರಜಾವಾಣಿ ಫೋನ್‌ಇನ್ ಕಾರ್ಯಕ್ರಮ: ಸಂಭ್ರಮದಿಂದ ಪರೀಕ್ಷೆ ಬರೆಯಿರಿ–ಗೋಪಾಲಕೃಷ್ಣ

ಮನ ಮಿಡಿದ ರಂಗ ಪ್ರದರ್ಶನ

ಲಿಂಗತ್ವ ಅಲ್ಪಸಂಖ್ಯಾತರ ಉತ್ಸವ ‘ಒಂದೆಡೆ ರಂಗೋತ್ಸವ’ ಆರಂಭ
Last Updated 21 ಫೆಬ್ರುವರಿ 2026, 23:30 IST
ಮನ ಮಿಡಿದ ರಂಗ ಪ್ರದರ್ಶನ

‘ಬನ್ನೇರುಘಟ್ಟ’ಕ್ಕೆ ಬರಲಿದೆ ಚೀತಾ: ದಕ್ಷಿಣ ಆಫ್ರಿಕಾದಿಂದ ವಿನಿಮಯ

ಏಪ್ರಿಲ್‌ನಲ್ಲಿ ಪ್ರದರ್ಶನಕ್ಕೆ ಸಿದ್ದತೆ
Last Updated 21 ಫೆಬ್ರುವರಿ 2026, 21:41 IST
‘ಬನ್ನೇರುಘಟ್ಟ’ಕ್ಕೆ ಬರಲಿದೆ ಚೀತಾ: ದಕ್ಷಿಣ ಆಫ್ರಿಕಾದಿಂದ ವಿನಿಮಯ

ಪುಸ್ತಕಗಳ ಆಯ್ಕೆ: ಆದೇಶ ವಾಪಸ್‌ಗೆ ಆಗ್ರಹ

Karnataka Publishers Association: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಮತ್ತು ಖರೀದಿ ಆದೇಶ ಅವೈಜ್ಞಾನಿಕ ಹಾಗೂ ಏಕಪಕ್ಷೀಯವಾಗಿದೆ ಎಂದು ಆರೋಪಿಸಿ ಅದನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಪ್ರಕಾಶಕರ ಸಂಘ ಮನವಿ ಮಾಡಿದೆ.
Last Updated 21 ಫೆಬ್ರುವರಿ 2026, 21:40 IST
ಪುಸ್ತಕಗಳ ಆಯ್ಕೆ: ಆದೇಶ ವಾಪಸ್‌ಗೆ ಆಗ್ರಹ

ಬೆಂಗಳೂರು: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

BCU Research Admission: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರಗಳಿಗೆ ಪ್ರವೇಶ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 18ರವರೆಗೆ ದಂಡವಿಲ್ಲದೇ ಅರ್ಜಿ ಸಲ್ಲಿಸಬಹುದು.
Last Updated 21 ಫೆಬ್ರುವರಿ 2026, 21:26 IST
ಬೆಂಗಳೂರು: ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಯಲಹಂಕ: ಕರಗದ ಪ್ರತಿಮೆ ಲೋಕಾರ್ಪಣೆ

Yelahanka Karaga: ಯಲಹಂಕ ಅಮಾನಿ ಕೆರೆಯ ಕರಗ ಮಂಟಪದಲ್ಲಿ ಆದಿಶಕ್ತಿ ದ್ರೌಪದಿ ಅಮ್ಮನವರ 25 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆಗೊಂಡಿತು. ಪೂಜೆ, ಮೆರವಣಿಗೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮಗಳು ನೆರವೇರಿದವು.
Last Updated 21 ಫೆಬ್ರುವರಿ 2026, 21:20 IST
ಯಲಹಂಕ: ಕರಗದ ಪ್ರತಿಮೆ ಲೋಕಾರ್ಪಣೆ
ADVERTISEMENT

ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಇಂದು

Peenya Substation Maintenance: ಪೀಣ್ಯದ ಎಸ್‌ಆರ್‌ಎಸ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಿನ್ನೆಲೆ ಇಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ರಾಜೇಶ್ವರಿನಗರ ಸೇರಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.
Last Updated 21 ಫೆಬ್ರುವರಿ 2026, 21:05 IST
ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಇಂದು

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅರ್ಜಿ ವಜಾ

Defamation Case: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹೂಡಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಆದೇಶ ಪ್ರಶ್ನಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Last Updated 21 ಫೆಬ್ರುವರಿ 2026, 20:53 IST
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅರ್ಜಿ ವಜಾ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Bengaluru Programs: ರಾಮಕೃಷ್ಣ ಜಯಂತಿ ಭಜನೆಗಳಿಂದ ಸಂಗೀತ ಕಛೇರಿಗಳು, ನಾಟಕಗಳು, ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಉತ್ಸವಗಳವರೆಗೆ ಇಂದು ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ.
Last Updated 21 ಫೆಬ್ರುವರಿ 2026, 20:44 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
ADVERTISEMENT
ADVERTISEMENT
ADVERTISEMENT