ಶುಕ್ರವಾರ, 23 ಜನವರಿ 2026
×
ADVERTISEMENT

ಬೆಂಗಳೂರು

ADVERTISEMENT

ಮಾಜಿ ಸಂಸದರ ಹೆಸರು ಹೇಳಿ ವಂಚನೆ: ₹1.53 ಕೋಟಿ ವಂಚನೆ ಪ್ರಕರಣಕ್ಕೆ ತಿರುವು

Matrimonial Scam: ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ₹1.53 ಕೋಟಿ ಪಡೆದು ಟೆಕ್ ಮಹಿಳೆಗೆ ವಂಚನೆ ಮಾಡಿದ್ದ ವಿಜಯ್‌ರಾಜ್‌ ಗೌಡ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಮಾಜಿ ಸಂಸದರ ಹೆಸರು ಬಳಕೆ ಮಾಡಿರುವುದೂ ಪತ್ತೆಯಾಗಿದೆ.
Last Updated 23 ಜನವರಿ 2026, 23:30 IST
ಮಾಜಿ ಸಂಸದರ ಹೆಸರು ಹೇಳಿ ವಂಚನೆ: ₹1.53 ಕೋಟಿ ವಂಚನೆ ಪ್ರಕರಣಕ್ಕೆ ತಿರುವು

15 ಸಾಧಕರಿಗೆ ‘ಡಿ.ಎಚ್‌ ಚೇಂಜ್‌ ಮೇಕರ್ಸ್‌’ ಪ್ರಶಸ್ತಿ

ಪ್ರಶಸ್ತಿಗೆ ಎಲೆಮರೆ ಕಾಯಿಯಂತಿದ್ದವರ ಆಯ್ಕೆ
Last Updated 23 ಜನವರಿ 2026, 23:30 IST
15 ಸಾಧಕರಿಗೆ ‘ಡಿ.ಎಚ್‌ ಚೇಂಜ್‌ ಮೇಕರ್ಸ್‌’ ಪ್ರಶಸ್ತಿ

ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ: 18 ತಿಂಗಳಲ್ಲಿ ಕಾಮಗಾರಿ ಪೂರ್ಣ?

ಐಪಿಎಚ್‌ಎಸ್‌–2022ರಂತೆ ಜಿಬಿಎಯಿಂದ ಅಭಿವೃದ್ಧಿ
Last Updated 23 ಜನವರಿ 2026, 23:30 IST
ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ: 18 ತಿಂಗಳಲ್ಲಿ ಕಾಮಗಾರಿ ಪೂರ್ಣ?

ನೇತಾಜಿ ಸ್ಮರಣೆ ಅಗತ್ಯ: ಕುಲಪತಿ ಮುರಿಗೆಪ್ಪ

Subhas Chandra Bose Legacy: ಬೆಂಗಳೂರು: ‘ಸುಭಾಷ್‌ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಜ್ಯೋತಿ ಬೆಳಗಿಸಲು ತಮ್ಮ ರಕ್ತವನ್ನೇ ಹರಿಸಿದ ಮಹಾನ್ ಚೇತನ’ ಎಂದು ಹಂಪಿ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಮುರಿಗೆಪ್ಪ ಸ್ಮರಿಸಿದರು.
Last Updated 23 ಜನವರಿ 2026, 22:55 IST
ನೇತಾಜಿ ಸ್ಮರಣೆ ಅಗತ್ಯ: ಕುಲಪತಿ ಮುರಿಗೆಪ್ಪ

ತೇಜಸ್ವಿಗೆ ಅರ್ಥ‍ಪೂರ್ಣ ಪುಷ್ಪ ಗೌರವ: ಪ್ರದೀಪ್‌ ಕೆಂಜಿಗೆ

ತೋಟಗಾರಿಕೆ ಇಲಾಖೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Last Updated 23 ಜನವರಿ 2026, 22:30 IST
ತೇಜಸ್ವಿಗೆ ಅರ್ಥ‍ಪೂರ್ಣ ಪುಷ್ಪ ಗೌರವ: ಪ್ರದೀಪ್‌ ಕೆಂಜಿಗೆ

ರಾಜ್ಯಪಾಲರ ನಡೆ ಅಸಾಂವಿಧಾನಿಕ: ಜಾಗೃತ ನಾಗರಿಕರು

Jagruta Nagarikaru Protest: ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ಹೊರ ನಡೆದಿದ್ದು, ಸಂವಿಧಾನ ಉಲ್ಲಂಘನೆ ಎಂದು ‘ಜಾಗೃತ ನಾಗರಿಕರು’ ಆರೋಪಿಸಿದ್ದಾರೆ.
Last Updated 23 ಜನವರಿ 2026, 21:30 IST
ರಾಜ್ಯಪಾಲರ ನಡೆ ಅಸಾಂವಿಧಾನಿಕ: ಜಾಗೃತ ನಾಗರಿಕರು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 23 ಜನವರಿ 2026, 21:00 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT

ದೃಷ್ಟಿ ಇಲ್ಲದವರಿಗೆ ದಾರಿ ತೋರುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’

Assistive Tech for Blind: ಬೆಂಗಳೂರು: ನಾರಾಯಣ ನೇತ್ರಾಲಯ ಮತ್ತು ಎಸ್‌ಎಚ್‌ಜಿ ಟೆಕ್ನಾಲಜೀಸ್ ಸಹಯೋಗದಲ್ಲಿ ದೃಷ್ಟಿ ಇಲ್ಲದವರಿಗೆ ನೆರವಾಗುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’ ಅಭಿವೃದ್ಧಿಪಡಿಸಲಾಗಿದೆ. ಈ ಸಾಧನವು 50 ಭಾಷೆಗಳಲ್ಲಿ ಮಾಹಿತಿ ನೀಡುತ್ತದೆ.
Last Updated 23 ಜನವರಿ 2026, 16:19 IST
ದೃಷ್ಟಿ ಇಲ್ಲದವರಿಗೆ ದಾರಿ ತೋರುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’

ಅರ್ಬನ್‌ ಬ್ಯಾಂಕ್‌ಗಳು ನಂಬಿಕೆ ಉಳಿಸಿಕೊಳ್ಳಲಿ: ಸಚಿವ ಎಚ್‌.ಕೆ.ಪಾಟೀಲ

Urban Cooperative Banks: ಬೆಂಗಳೂರು: ‘ಮೂರು ಅರ್ಬನ್ ಬ್ಯಾಂಕ್‌ಗಳು ಆರ್ಥಿಕ ತೊಂದರೆಗೆ ಸಿಲುಕಿದರೂ ಇತರ ಸಹಕಾರ ಬ್ಯಾಂಕ್‌ಗಳ ವಹಿವಾಟು ನಂಬಿಕೆಯ ಮೇರೆಗೆ ನಡೆಯುತ್ತಿದೆ. ಅದನ್ನು ಉಳಿಸಿಕೊಳ್ಳಬೇಕು’ ಎಂದು ಸಚಿವ ಎಚ್‌.ಕೆ. ಪಾಟೀಲ ಸಲಹೆ ನೀಡಿದರು.
Last Updated 23 ಜನವರಿ 2026, 16:16 IST
ಅರ್ಬನ್‌ ಬ್ಯಾಂಕ್‌ಗಳು ನಂಬಿಕೆ ಉಳಿಸಿಕೊಳ್ಳಲಿ: ಸಚಿವ ಎಚ್‌.ಕೆ.ಪಾಟೀಲ

ವಿಶ್ವಕರ್, ಅಕ್ಕಸಾಲಿಗರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ–ಮಧುಸೂಧನ್ ಒತ್ತಾಯ

Artisan Welfare Scheme: ಬೆಂಗಳೂರು: ‘ಅಗತ್ಯ ಕೌಶಲ ಮತ್ತು ಉಪಕರಣಗಳು ಇದ್ದರೂ ಕಚ್ಚಾ ವಸ್ತುಗಳ ಕೊರತೆಯಿಂದ ಕೆಲಸ ಇಲ್ಲದಂತಾಗಿದೆ. ಬಂಡವಾಳಶಾಹಿಗಳ ಹಾವಳಿಯಿಂದ ಗುಡಿ ಕೈಗಾರಿಗಳು ತೀವ್ರ ನಷ್ಟ ಅನುಭವಿಸುತ್ತಿವೆ’ ಎಂದು ಮಧುಸೂಧನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Last Updated 23 ಜನವರಿ 2026, 16:15 IST
ವಿಶ್ವಕರ್, ಅಕ್ಕಸಾಲಿಗರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ–ಮಧುಸೂಧನ್ ಒತ್ತಾಯ
ADVERTISEMENT
ADVERTISEMENT
ADVERTISEMENT