ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಮೆಟ್ರೊ: ಹೊಸ ದರ ನಿಗದಿ ಸಮಿತಿ ಮಾಡಲು ಸಂಸದ ತೇಜಸ್ವಿ ಸೂರ್ಯ ಆಗ್ರಹ

ಮುಖ್ಯಮಂತ್ರಿಯವರೇ ನಾಟಕ ನಿಲ್ಲಿಸಿ ಎಂಬ ಟಿ– ಶರ್ಟ್‌ ಧರಿಸಿದ್ದ ತೇಜಸ್ವಿ ಸೂರ್ಯ
Last Updated 8 ಫೆಬ್ರುವರಿ 2026, 16:16 IST
ಮೆಟ್ರೊ: ಹೊಸ ದರ ನಿಗದಿ ಸಮಿತಿ ಮಾಡಲು ಸಂಸದ ತೇಜಸ್ವಿ ಸೂರ್ಯ ಆಗ್ರಹ

ಮೆಟ್ರೊ ಪ್ರಯಾಣ ದರ; ಅನವಶ್ಯ ಗೊಂದಲ ಸೃಷ್ಟಿ; ಸಚಿವ ವಿ.ಸೋಮಣ್ಣ

V Somanna: ಮೆಟ್ರೊ ಪ್ರಯಾಣ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಅನವಶ್ಯ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ದೂರಿದರು. ಹರಿಹರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 8 ಫೆಬ್ರುವರಿ 2026, 16:04 IST
ಮೆಟ್ರೊ ಪ್ರಯಾಣ ದರ; ಅನವಶ್ಯ ಗೊಂದಲ ಸೃಷ್ಟಿ;  ಸಚಿವ ವಿ.ಸೋಮಣ್ಣ

ಪ್ರೀತಿಸಿದ ಯುವತಿಗೆ ಬೇರೊಬ್ಬನ ಜತೆ ಮದುವೆ ನಿಶ್ಚಯ: ಜಿಮ್ ತರಬೇತುದಾರ ಆತ್ಮಹತ್ಯೆ

Gym Trainer Suicide: ಪ್ರೀತಿಸಿದ ಯುವತಿ ಬೇರೊಬ್ಬನ ಜತೆ ಮದುವೆ ನಿಶ್ಚಯಮಾಡಿಕೊಂಡ ಕಾರಣ ಮನನೊಂದ ಜಿಮ್ ತರಬೇತುದಾರ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆಳೆಯರ ಬಳಗ ಬಡಾವಣೆಯ ನಿವಾಸಿ ಕಿರಣ್ (26) ಆತ್ಮಹತ್ಯೆ ಮಾಡಿಕೊಂಡವರು.
Last Updated 8 ಫೆಬ್ರುವರಿ 2026, 15:51 IST
ಪ್ರೀತಿಸಿದ ಯುವತಿಗೆ ಬೇರೊಬ್ಬನ ಜತೆ ಮದುವೆ ನಿಶ್ಚಯ: ಜಿಮ್ ತರಬೇತುದಾರ ಆತ್ಮಹತ್ಯೆ

1,200 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನೆರವು: ಡಾ.ದೇವಿ ಪ್ರಸಾದ್ ಶೆಟ್ಟಿ

Udaan Project: ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಉಡಾನ್ ಯೋಜನೆಯಡಿ, 12 ವರ್ಷಗಳಲ್ಲಿ 1,200 ಎಂಬಿಬಿಎಸ್‌ ಮತ್ತು 600ಕ್ಕೂ ಅಧಿಕ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸಲಾಗಿದೆ.
Last Updated 8 ಫೆಬ್ರುವರಿ 2026, 15:51 IST
1,200 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನೆರವು:  ಡಾ.ದೇವಿ ಪ್ರಸಾದ್ ಶೆಟ್ಟಿ

ದಲಿತರ ಆತ್ಮಕಥೆ ಶಕ್ತಿ ಹೀನರ ಚರಿತ್ರೆ; ಕೋಟಿಗಾನಹಳ್ಳಿ ರಾಮಯ್ಯ

‘ನಮ್ಮ ಹಟ್ಟಿ ಆತ್ಮಕಥೆ’ ಬಗ್ಗೆ ಕೋಟಿಗಾನಹಳ್ಳಿ ರಾಮಯ್ಯ
Last Updated 8 ಫೆಬ್ರುವರಿ 2026, 15:48 IST
ದಲಿತರ ಆತ್ಮಕಥೆ ಶಕ್ತಿ ಹೀನರ ಚರಿತ್ರೆ; ಕೋಟಿಗಾನಹಳ್ಳಿ ರಾಮಯ್ಯ

ಯುವ ಮನಸು ಬೆಸೆಯುವ ಸಂಘ ಹೆಚ್ಚಲಿ: ಮುಕುಂದರಾಜ್

Youth Conference: ಕನ್ನಡ ಭಾಷೆ, ಸಾಹಿತ್ಯ ಹಾಗೂ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಯುವ ಮನಸುಗಳನ್ನು ಬೆಸೆಯುವ ಸಂಘ–ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
Last Updated 8 ಫೆಬ್ರುವರಿ 2026, 15:47 IST
ಯುವ ಮನಸು ಬೆಸೆಯುವ ಸಂಘ ಹೆಚ್ಚಲಿ: ಮುಕುಂದರಾಜ್

ಕ್ಯಾಬ್ ಚಾಲಕನ ಮೇಲೆ ಯುವತಿಯರ ಹಲ್ಲೆ

Bengaluru Crime: ಮದ್ಯದ ಅಮಲಿನಲ್ಲಿ ಅಪಘಾತ ಮಾಡಿ, ಕ್ಯಾಬ್‌ ಚಾಲಕನ ಮೇಲೆ ಇಬ್ಬರು ಯುವತಿಯರು ಹಲ್ಲೆ ನಡೆಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಪೊಲೀಸರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
Last Updated 8 ಫೆಬ್ರುವರಿ 2026, 15:43 IST
ಕ್ಯಾಬ್ ಚಾಲಕನ ಮೇಲೆ ಯುವತಿಯರ ಹಲ್ಲೆ
ADVERTISEMENT

ನಮ್ಮ ಮೆಟ್ರೊ ‍ಪ್ರಯಾಣ ದರ ಏರಿಕೆ ತಾತ್ಕಾಲಿಕ ಸ್ಥಗಿತ: ಬಿಎಂಆರ್‌ಸಿಎಲ್ ಮಾಹಿತಿ

Bengaluru Metro: ಸೋಮವಾರದಿಂದ (ಫೆ.9) ಜಾರಿಗೆ ಬರಬೇಕಿದ್ದ ಮೆಟ್ರೊ ‍‍ಪ್ರಯಾಣ ದರ ಏರಿಕೆಯನ್ನು ತಡೆ ಹಿಡಿಯಲಾಗಿದೆ ಎಂದು ನಮ್ಮ ಮೆಟ್ರೊ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಶೇ 5 ರಷ್ಟು ದರ ಏರಿಕೆ ಮಾಡಿ ದರ ನಿಗದಿ ಸಮಿತಿ ಶಿಫಾರಸು ಮಾಡಿತ್ತು.
Last Updated 8 ಫೆಬ್ರುವರಿ 2026, 15:38 IST
ನಮ್ಮ ಮೆಟ್ರೊ ‍ಪ್ರಯಾಣ ದರ ಏರಿಕೆ ತಾತ್ಕಾಲಿಕ ಸ್ಥಗಿತ:  ಬಿಎಂಆರ್‌ಸಿಎಲ್ ಮಾಹಿತಿ

ಸಂಶೋಧನೆ ಜವಾಬ್ದಾರಿಯುತ ಬೌದ್ಧಿಕಯಾನ: ರಹಮತ್ ತರೀಕೆರೆ ಅಭಿಮತ

ಕನ್ನಡ ಸಂಶೋಧನ ಅಕಾಡೆಮಿ ಹಮ್ಮಿಕೊಂಡಿದ್ದ ವಿಚಾರಸಂಕಿರಣದಲ್ಲಿ ರಹಮತ್ ತರೀಕೆರೆ ಅಭಿಮತ
Last Updated 8 ಫೆಬ್ರುವರಿ 2026, 14:47 IST
ಸಂಶೋಧನೆ ಜವಾಬ್ದಾರಿಯುತ ಬೌದ್ಧಿಕಯಾನ: ರಹಮತ್ ತರೀಕೆರೆ ಅಭಿಮತ

ಐಐಎಸ್‌ಸಿ ಶುಲ್ಕ ಏರಿಕೆ: ಎಐಡಿಎಸ್‌ಒ ಪ್ರತಿಭಟನೆ

AIDSO Protest: ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಶಿಕ್ಷಣ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಎಐಡಿಎಸ್‌ಒ ಸದಸ್ಯರು ಮಲ್ಲೇಶ್ವರದ ಕುವೆಂಪು ಪ್ರತಿಮೆಯ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಇದು ಉನ್ನತ ಶಿಕ್ಷಣದ ಮೇಲಿನ ನೇರ ದಾಳಿಯಾಗಿದೆ.
Last Updated 8 ಫೆಬ್ರುವರಿ 2026, 14:46 IST
ಐಐಎಸ್‌ಸಿ ಶುಲ್ಕ ಏರಿಕೆ: ಎಐಡಿಎಸ್‌ಒ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT