ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ನಾಳೆ ಬೆಂಗಳೂರಿನಾದ್ಯಂತ ಮಾಂಸ ಮಾರಾಟ ನಿಷೇಧ: ಸೂಪರ್ ಮಾರ್ಕೆಟ್‌ಲೂ ಸಿಗುವುದಿಲ್ಲ

Maha Shivaratri: ಇದೇ ಫೆಬ್ರುವರಿ 15ರ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
Last Updated 14 ಫೆಬ್ರುವರಿ 2026, 4:35 IST
ನಾಳೆ ಬೆಂಗಳೂರಿನಾದ್ಯಂತ ಮಾಂಸ ಮಾರಾಟ ನಿಷೇಧ: ಸೂಪರ್ ಮಾರ್ಕೆಟ್‌ಲೂ ಸಿಗುವುದಿಲ್ಲ

ಕ್ಯಾನ್ಸರ್ ಪೀಡಿತರಿಗೆ ನೆರವಾದ ರೊಬೊಟಿಕ್ ತಂತ್ರಜ್ಞಾನ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆ ಹೆಚ್ಚಳ * ಶೀಘ್ರ ಚೇತರಿಕೆ, ಆಸ್ಪತ್ರೆ ಅವಧಿ ಕಡಿತ
Last Updated 14 ಫೆಬ್ರುವರಿ 2026, 0:30 IST
ಕ್ಯಾನ್ಸರ್ ಪೀಡಿತರಿಗೆ ನೆರವಾದ ರೊಬೊಟಿಕ್ ತಂತ್ರಜ್ಞಾನ

ಪೋಷಕರಿಗೆ ಹೇಳದೆ ಬಾರದ ಲೋಕಕ್ಕೆ ಹೊರಟ ಮಕ್ಕಳು

ಹೊಸಕೋಟೆ ಬಳಿ ಸರಣಿ ಅಪಘಾತ
Last Updated 14 ಫೆಬ್ರುವರಿ 2026, 0:30 IST
ಪೋಷಕರಿಗೆ ಹೇಳದೆ ಬಾರದ ಲೋಕಕ್ಕೆ ಹೊರಟ ಮಕ್ಕಳು

ಆನ್‌ಲೈನ್ ಆರ್ಡರ್‌ನಲ್ಲಿ ರೇಜರ್‌ ಬ್ಲೇಡ್‌ ಬದಲು ಬಂತು ಹಳೆ ಬಟ್ಟೆ!

ರೇಜರ್‌ ಬ್ಲೇಡ್‌ ಆರ್ಡರ್ ಮಾಡಿದ್ದ ಉಪ ಲೋಕಾಯುಕ್ತ
Last Updated 14 ಫೆಬ್ರುವರಿ 2026, 0:01 IST
ಆನ್‌ಲೈನ್ ಆರ್ಡರ್‌ನಲ್ಲಿ ರೇಜರ್‌ ಬ್ಲೇಡ್‌ ಬದಲು ಬಂತು ಹಳೆ ಬಟ್ಟೆ!

ಪೀಣ್ಯ ದಾಸರಹಳ್ಳಿ: ಉದ್ಘಾಟನೆಯಾಗದ ನೀರಿನ ಘಟಕ

Drinking Water Crisis: ಪೀಣ್ಯ 2ನೇ ಹಂತದ ಬಸ್ ನಿಲ್ದಾಣದಲ್ಲಿರುವ ಬೆಂಗಳೂರು ಜಲಮಂಡಳಿ ಕಚೇರಿಯ ಮುಂಭಾಗದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಇನ್ನೂ ಉದ್ಘಾಟನೆ ಆಗದೆ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 13 ಫೆಬ್ರುವರಿ 2026, 23:44 IST
ಪೀಣ್ಯ ದಾಸರಹಳ್ಳಿ: ಉದ್ಘಾಟನೆಯಾಗದ ನೀರಿನ ಘಟಕ

ಜಯನಗರ ಕ್ಷೇತ್ರ: ಚುನಾವಣಾ ತಕರಾರು ಅರ್ಜಿ; ಮಾ.2ರಿಂದ ನಿತ್ಯ ವಿಚಾರಣೆ

Sowmya Reddy: ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸಲ್ಲಿಸಿರುವ ತಕರಾರು ಅರ್ಜಿ
Last Updated 13 ಫೆಬ್ರುವರಿ 2026, 23:40 IST
ಜಯನಗರ ಕ್ಷೇತ್ರ: ಚುನಾವಣಾ ತಕರಾರು ಅರ್ಜಿ; ಮಾ.2ರಿಂದ ನಿತ್ಯ ವಿಚಾರಣೆ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶನಿವಾರ, 14 ಫೆಬ್ರುವರಿ 2026

Bengaluru City Events: ‘ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಪ್ರೋಗ್ರಾಮ್’: ಅತಿಥಿ: ಟಿ.ಡಿ. ಕೆಂಪರಾಜು, ಅಧ್ಯಕ್ಷತೆ: ಜಯಕರ್ ಎಸ್.ಎಂ., ಅತಿಥಿಗಳು: ಶಾಂತಲಾ ಕೆ.ಟಿ., ಸುದೇಶ್ ವಿ., ಸಂಪನ್ಮೂಲ ವ್ಯಕ್ತಿಗಳು: ಪ್ರದೀಪ್ ಕುಮಾರ್ ಮಿಶ್ರಾ, ಕೆ.ಶ್ರೀನಿವಾಸ್, ಆಯೋಜನೆ: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್
Last Updated 13 ಫೆಬ್ರುವರಿ 2026, 23:33 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶನಿವಾರ, 14 ಫೆಬ್ರುವರಿ 2026
ADVERTISEMENT

ಸಂಕ್ಷಿಪ್ತ ಸುದ್ದಿ | ಅಂಚೆ ವಿಮೆ: ಪ್ರತಿನಿಧಿಗಳ ನಿಯುಕ್ತಿಗೆ ಸಂದರ್ಶನ

PLI Agents Interview: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆಯು ಇದೇ 17ರಂದು ಬೆಳಿಗ್ಗೆ 11ಕ್ಕೆ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಿದೆ.
Last Updated 13 ಫೆಬ್ರುವರಿ 2026, 23:32 IST
ಸಂಕ್ಷಿಪ್ತ ಸುದ್ದಿ | ಅಂಚೆ ವಿಮೆ: ಪ್ರತಿನಿಧಿಗಳ ನಿಯುಕ್ತಿಗೆ ಸಂದರ್ಶನ

21ರಿಂದ ಲಿಂಗತ್ವ ಅಲ್ಪಸಂಖ್ಯಾತರ ‘ಒಂದೆಡೆ ರಂಗೋತ್ಸವ’

Ondede Rangotsava: ಲಿಂಗತ್ವ ಅಲ್ಪಸಂಖ್ಯಾತರ ಉತ್ಸವ ‘ಒಂದೆಡೆ ರಂಗೋತ್ಸವ’ವನ್ನು ಫೆ.21 ಮತ್ತು 22ರಂದು ನ್ಯಾಷನಲ್‌ ಗ್ಯಾಲರಿ ಆಫ್‌ ಮಾರ್ಡನ್‌ ಆರ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 13 ಫೆಬ್ರುವರಿ 2026, 23:08 IST
21ರಿಂದ ಲಿಂಗತ್ವ ಅಲ್ಪಸಂಖ್ಯಾತರ ‘ಒಂದೆಡೆ ರಂಗೋತ್ಸವ’

₹13.20 ಕೋಟಿ ಮೌಲ್ಯದ ಒತ್ತುವರಿ ತೆರವು

Bengaluru Land Action: ನಗರ ಜಿಲ್ಲೆಯಲ್ಲಿ ₹13.20 ಕೋಟಿ ಮೌಲ್ಯದ 2.36 ಎಕರೆ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದಿರುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
Last Updated 13 ಫೆಬ್ರುವರಿ 2026, 16:00 IST
₹13.20 ಕೋಟಿ ಮೌಲ್ಯದ ಒತ್ತುವರಿ ತೆರವು
ADVERTISEMENT
ADVERTISEMENT
ADVERTISEMENT