ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ಗೀತಂ ವಿ.ವಿ ಸಹಭಾಗಿತ್ವದಲ್ಲಿ ಜೇನು ಸಾಕಾಣಿಕೆ ತರಬೇತಿ

Nagarahole Beekeeping: ಇಲ್ಲಿನ ಗೀತಂ ಡೀಮ್ಡ್‌ ಟು ಬಿ ವಿಶ್ವವಿದ್ಯಾಲಯ ಮತ್ತು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ನಾಗರಹೊಳೆಯಲ್ಲಿ ಜೇನು ಕುರುಬರಿಗೆ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
Last Updated 27 ಫೆಬ್ರುವರಿ 2026, 14:05 IST
ಬೆಂಗಳೂರು: ಗೀತಂ ವಿ.ವಿ ಸಹಭಾಗಿತ್ವದಲ್ಲಿ ಜೇನು ಸಾಕಾಣಿಕೆ ತರಬೇತಿ

ನೆಲಮಂಗಲ| ವಾತ್ಸಲ್ಯ ಮನೆ ಪುಣ್ಯದ ಕೆಲಸ: ವೀರೇಂದ್ರ ಹೆಗ್ಗಡೆ

724ನೇ ಮನೆಯನ್ನು ಹಸ್ತಾಂತರಿಸಿದ ಧರ್ಮಾಧಿಕಾರಿ
Last Updated 27 ಫೆಬ್ರುವರಿ 2026, 13:43 IST
ನೆಲಮಂಗಲ| ವಾತ್ಸಲ್ಯ ಮನೆ ಪುಣ್ಯದ ಕೆಲಸ: ವೀರೇಂದ್ರ ಹೆಗ್ಗಡೆ

ಅರ್ಬನ್ ವಿಂಗ್ಸ್ ಫೌಂಡೇಶನ್‌ನಿಂದ ಕೆಂಬತ್ತಹಳ್ಳಿ ಕೆರೆ ಸ್ಚಚ್ಛತಾ ಅಭಿಯಾನ

Urban Wings Foundation: ಬೆಂಗಳೂರು: ಅರ್ಬನ್ ವಿಂಗ್ಸ್ ಫೌಂಡೇಶನ್‌ನಿಂದ ಅಂಜನಾಪುರ ವಾರ್ಡ್‌ ನಲ್ಲಿನ ಕೆಂಬತ್ತಹಳ್ಳಿ ಕೆರೆ ಸ್ಚಚ್ಛತಾ ಅಭಿಯಾನ ನಡೆಯಲಿದೆ. ಪ್ಲಾಸ್ಟಿಕ್ ಮುಕ್ತ ಕೆರೆ, ಪಕ್ಷಿಗಳಿಗೆ ಮತ್ತು ಜಲಚರಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಈ ಉದ್ದೇಶ.
Last Updated 27 ಫೆಬ್ರುವರಿ 2026, 11:19 IST
ಅರ್ಬನ್ ವಿಂಗ್ಸ್ ಫೌಂಡೇಶನ್‌ನಿಂದ ಕೆಂಬತ್ತಹಳ್ಳಿ ಕೆರೆ  ಸ್ಚಚ್ಛತಾ ಅಭಿಯಾನ

ಬೆಂಗಳೂರಿನಲ್ಲಿ ಜೀವಿಸಲು ಬೇಕು ₹9.84 ಲಕ್ಷ; ಚಾರ್ಟೆಡ್‌ ಅಕೌಂಟೆಂಟ್‌ ಲೆಕ್ಕ ನೋಡಿ

Bengaluru Living Expenses: ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಜೀವನ ಬಲು ದುಬಾರಿಯಾಗಿ ಪರಿಣಮಿಸುತ್ತದೆ. ಬೆಂಗಳೂರಿನಲ್ಲಿ ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಎಲ್ಲಾ ವರ್ಗದ ಜನರು ವಾಸ ಮಾಡುತ್ತಾರೆ. ಆದರೆ, ಇಲ್ಲಿನ ಕೆಲವು ಪ್ರದೇಶಗಳಲ್ಲಿ ಜೀವನ ಶೈಲಿ ದುಬಾರಿಯಾಗಿದೆ.
Last Updated 27 ಫೆಬ್ರುವರಿ 2026, 7:58 IST
ಬೆಂಗಳೂರಿನಲ್ಲಿ ಜೀವಿಸಲು ಬೇಕು ₹9.84 ಲಕ್ಷ; ಚಾರ್ಟೆಡ್‌ ಅಕೌಂಟೆಂಟ್‌ ಲೆಕ್ಕ ನೋಡಿ

ಅಂಬೇಡ್ಕರ್‌ ನಿಗಮದ ವಿರುದ್ಧ ಸುಳ್ಳು ಆರೋಪ: ನಿರ್ದೇಶಕಿ ಸತ್ಯಭಾಮ ಸ್ಪಷ್ಟನೆ

Corporation Clarification: ಬೆಂಗಳೂರು: ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸತ್ಯಭಾಮ ಸಿ. ಸ್ಪಷ್ಟನೆ ನೀಡಿದ್ದಾರೆ.
Last Updated 27 ಫೆಬ್ರುವರಿ 2026, 1:07 IST
ಅಂಬೇಡ್ಕರ್‌ ನಿಗಮದ ವಿರುದ್ಧ ಸುಳ್ಳು ಆರೋಪ: ನಿರ್ದೇಶಕಿ ಸತ್ಯಭಾಮ ಸ್ಪಷ್ಟನೆ

65 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಕೆರೆಗೆ ನೀರು ತುಂಬಿಸಲು ಮುಂದಾದ ಜಲಮಂಡಳಿ

Groundwater Depletion: ಬೇಸಿಗೆ ಆರಂಭದಲ್ಲಿಯೇ ನಗರದ 65 ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದನ್ನು ವಿಜ್ಞಾನಿಗಳು ಹಾಗೂ ತಜ್ಞರ ತಂಡ ಪತ್ತೆ ಮಾಡಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿ ಐಐಎಸ್ಸಿ ವಿಜ್ಞಾನಿಗಳು ದತ್ತಾಂಶಗಳನ್ನು ಸಂಗ್ರಹಿಸಿದಾಗ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
Last Updated 26 ಫೆಬ್ರುವರಿ 2026, 23:40 IST
65 ವಾರ್ಡ್‌ಗಳಲ್ಲಿ ಅಂತರ್ಜಲ ಕುಸಿತ: ಕೆರೆಗೆ ನೀರು ತುಂಬಿಸಲು ಮುಂದಾದ ಜಲಮಂಡಳಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

Namma Bengaluru: ‘ವ್ಯಾಪಾರದಲ್ಲಿ ಸುಸ್ಥಿರ ನಾವೀನ್ಯ’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಶ್ರದ್ಧಾ ಕನ್ವರ್, ರವೀಂದ್ರ ಭಂಡಾರಿ, ಅಮಿತ್ ಆನಂದ್, ಆಯೋಜನೆ ಮತ್ತು ಸ್ಥಳ: ಜೈನ್‌ ಡೀಮ್ಡ್‌ ಟು ಬಿ ಯೂನಿವರ್ಸಿಟಿ, ಸಿಎಂಎಸ್ ಆವರಣ, ಲಾಲ್‌ಬಾಗ್‌ ರಸ್ತೆ.
Last Updated 26 ಫೆಬ್ರುವರಿ 2026, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
ADVERTISEMENT

ಬೆಂಗಳೂರು: ಬ್ಲ್ಯಾಕ್‌ ಸ್ಪಾಟ್‌ ಸ್ವಚ್ಛತೆಗೆ ‘ಲಿಟ್ಟರ್ ಪಿಕ್ಕಿಂಗ್ ಯಂತ್ರ’

ಉತ್ತರ ನಗರ ಪಾಲಿಕೆಯಿಂದ ₹65 ಲಕ್ಷ ವೆಚ್ಚದಲ್ಲಿ ಯಂತ್ರ ಖರೀದಿ
Last Updated 26 ಫೆಬ್ರುವರಿ 2026, 23:30 IST
ಬೆಂಗಳೂರು: ಬ್ಲ್ಯಾಕ್‌ ಸ್ಪಾಟ್‌ ಸ್ವಚ್ಛತೆಗೆ ‘ಲಿಟ್ಟರ್ ಪಿಕ್ಕಿಂಗ್ ಯಂತ್ರ’

ಜಲಮಂಡಳಿ: ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಫೋನ್‌ ಇನ್‌ ಇಂದು

BWSSB Helpline: ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ಫೆ.27 ರ ಬೆಳಿಗ್ಗೆ 09.30 ರಿಂದ 10.30 ರವರೆಗೆ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು.
Last Updated 26 ಫೆಬ್ರುವರಿ 2026, 23:30 IST
ಜಲಮಂಡಳಿ: ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಫೋನ್‌ ಇನ್‌ ಇಂದು

ಬೆಂಗಳೂರು | ರೇಣುಕಾಚಾರ್ಯ ಜಯಂತಿ ಮಾ. 1ಕ್ಕೆ: ಮನೋಹರ್ ಅಬ್ಬಿಗೆರೆ

Cultural Event: ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಾ. 1ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ
Last Updated 26 ಫೆಬ್ರುವರಿ 2026, 21:36 IST
ಬೆಂಗಳೂರು | ರೇಣುಕಾಚಾರ್ಯ ಜಯಂತಿ ಮಾ. 1ಕ್ಕೆ: ಮನೋಹರ್ ಅಬ್ಬಿಗೆರೆ
ADVERTISEMENT
ADVERTISEMENT
ADVERTISEMENT