ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಬೆಂಗಳೂರು

ADVERTISEMENT

ಎಚ್‌ಬಿಆರ್ ಲೇಔಟ್‌: ಪರಿಸರ ಕಾಳಜಿಯ ‘ಥೀಮ್ ಪಾರ್ಕ್’

ಕೆಪಿಟಿಸಿಎಲ್‌ನಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಲವು ಕಾರ್ಯಕ್ರಮ
Last Updated 2 ಫೆಬ್ರುವರಿ 2026, 21:35 IST
ಎಚ್‌ಬಿಆರ್ ಲೇಔಟ್‌: ಪರಿಸರ ಕಾಳಜಿಯ ‘ಥೀಮ್ ಪಾರ್ಕ್’

ವಿಧಾನಸಭೆ: ಮುನಿರತ್ನ, ಡಿ.ಕೆ. ಶಿವಕುಮಾರ್‌ ನಡುವೆ ‘ಆರ್‌ಎಸ್‌ಎಸ್‌’

Assembly Debate: ‘ನನಗಿಂತಲೂ ಆರ್‌ಎಸ್‌ಎಸ್‌ನಲ್ಲಿ ನೀವೇ ಹಳಬರು. ‘ನಮಸ್ತೆ ಸದಾ ವತ್ಸಲೇ’ ಗೀತೆ ಮೊದಲು ಕಲಿತವರೇ ನೀವು’ ಎಂದು ಬಿಜೆಪಿಯ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
Last Updated 2 ಫೆಬ್ರುವರಿ 2026, 21:30 IST
ವಿಧಾನಸಭೆ: ಮುನಿರತ್ನ, ಡಿ.ಕೆ. ಶಿವಕುಮಾರ್‌ ನಡುವೆ ‘ಆರ್‌ಎಸ್‌ಎಸ್‌’

ಬೆಂಗಳೂರಲ್ಲಿ ಫೆ. 3ರಂದು ವಿದ್ಯುತ್‌ ವ್ಯತ್ಯಯ: ಯಾವ್ಯಾವ ಸ್ಥಳಗಳಲ್ಲಿ ಸಮಸ್ಯೆ?

BESCOM Power Cut: ಬಾಣಸವಾಡಿಯ 66 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಫೆ. 3ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಎಚ್ಆರ್‌ಬಿಆರ್‌ ಲೇಔಟ್, ಕಮ್ಮನಹಳ್ಳಿ, ಬಾಣಸವಾಡಿ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.
Last Updated 2 ಫೆಬ್ರುವರಿ 2026, 21:13 IST
ಬೆಂಗಳೂರಲ್ಲಿ ಫೆ. 3ರಂದು ವಿದ್ಯುತ್‌ ವ್ಯತ್ಯಯ: ಯಾವ್ಯಾವ ಸ್ಥಳಗಳಲ್ಲಿ ಸಮಸ್ಯೆ?

ಸಿನಿಮಾಗೆ ಎಐ ಅಪಾಯವಲ್ಲ, ವರ: ರತ್ನವೇಲು

Artificial Intelligence: ‘ಎಐ ತಂತ್ರಜ್ಞಾನ ವೈದ್ಯರಿಗೆ, ಎಂಜಿನಿಯರ್‌ಗಳಿಗೆ, ಸಿನಿಮಾಕರ್ತೃಗಳಿಗೂ ಅಪಾಯವಾಗಿದೆ ಎಂದು ಹೇಳುತ್ತಾರೆ. ಆದರೆ ಇದೊಂದು ವರ. ಇದರ ಬಗ್ಗೆ ಜ್ಞಾನ ಹೊಂದಿರುವವರು ಅದನ್ನು ಬಳಸಿಕೊಂಡೇ ಮುಂದಿನ ಹಂತಕ್ಕೆ ಬೆಳೆಯುತ್ತಾರೆ’ ಎಂದು ರತ್ನವೇಲು ಹೇಳಿದರು.
Last Updated 2 ಫೆಬ್ರುವರಿ 2026, 21:05 IST
ಸಿನಿಮಾಗೆ ಎಐ ಅಪಾಯವಲ್ಲ, ವರ: ರತ್ನವೇಲು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 2 ಫೆಬ್ರುವರಿ 2026, 19:30 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

Majestic Bengaluru: ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳಿಂದ ಪ್ರತಿದಿನ ಲಕ್ಷಾಂತರ ಮಂದಿ ಬಂದು ಹೋಗುವ, ನಗರದ ಜನರು ನಿತ್ಯ ಸಂಚರಿಸುವ ಕೇಂದ್ರ ಸ್ಥಳವಾದ ಬೆಂಗಳೂರಿನ ‘ಮೆಜೆಸ್ಟಿಕ್‌’ ಎಂಬ ಮೋಹಕ ಜಾಗದಲ್ಲಿ ಸುಲಿಗೆಕೋರರ, ಕಳ್ಳಕಾಕರ ಹಾವಳಿ ಹೆಚ್ಚಾಗಿದೆ.
Last Updated 2 ಫೆಬ್ರುವರಿ 2026, 19:30 IST
ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ: ಎಐಎಸ್‌ಜಿಟಿಎ ಸ್ವಾಗತ

Union Budget 2025: ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ ಮಾಡಿರುವುದನ್ನು ಅಖಿಲ ಭಾರತ ಶ್ರೀಗಂಧ ಬೆಳೆಗಾರರು ಹಾಗೂ ಮರ ಸಂಸ್ಕೃತಿ ಸಂಘಟನೆ (ಎಐಎಸ್‌ಜಿಟಿಎ) ಸ್ವಾಗತಿಸಿದೆ. ಇದು ವೃಕ್ಷ ಕೃಷಿಯ ಆರ್ಥಿಕ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮವಾಗಿದೆ.
Last Updated 2 ಫೆಬ್ರುವರಿ 2026, 18:34 IST
ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ: ಎಐಎಸ್‌ಜಿಟಿಎ ಸ್ವಾಗತ
ADVERTISEMENT

ತೆರಿಗೆ ಬಾಕಿ: ಜಿಬಿಎ ವ್ಯಾಪ್ತಿಯಲ್ಲಿ 7 ಸಾವಿರ ಆಸ್ತಿಗಳ ಹರಾಜಿಗೆ ನಿರ್ಧಾರ

GBA Property Tax: ಜಿಬಿಎ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಏಳು ಸಾವಿರ ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಆಸ್ತಿ ತೆರಿಗೆ, ಸೆಸ್‌, ಬಡ್ಡಿ, ದಂಡ ಸೇರಿ ₹437 ಕೋಟಿ ಬಾಕಿ ಉಳಿದಿದೆ.
Last Updated 2 ಫೆಬ್ರುವರಿ 2026, 18:30 IST
ತೆರಿಗೆ ಬಾಕಿ: ಜಿಬಿಎ ವ್ಯಾಪ್ತಿಯಲ್ಲಿ 7 ಸಾವಿರ ಆಸ್ತಿಗಳ ಹರಾಜಿಗೆ ನಿರ್ಧಾರ

ಕೋನದಾಸಪುರದಲ್ಲಿ 52 ಎಕರೆ ವಾಣಿಜ್ಯ ಭೂಮಿ ಹರಾಜು: ಬಿಡಿಎಗೆ ₹2,097 ಕೋಟಿ ಸಂಗ್ರಹ

Konadasapura BDA: ಹಳೆ ಮದ್ರಾಸ್ ರಸ್ತೆ ಸಮೀಪದ ಕೋನದಾಸಪುರದಲ್ಲಿರುವ 52 ಎಕರೆ ವಾಣಿಜ್ಯ ಭೂಮಿ ಹರಾಜು ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ₹2,097 ಕೋಟಿ ಸಂಗ್ರಹಿಸಿದೆ. ಇದು ಮೂಲ ಅಂದಾಜಿಗಿಂತ ₹468 ಕೋಟಿಯಷ್ಟು ಹೆಚ್ಚು ಆದಾಯ ನೀಡಿದೆ.
Last Updated 2 ಫೆಬ್ರುವರಿ 2026, 18:25 IST
ಕೋನದಾಸಪುರದಲ್ಲಿ 52 ಎಕರೆ ವಾಣಿಜ್ಯ ಭೂಮಿ ಹರಾಜು: ಬಿಡಿಎಗೆ ₹2,097 ಕೋಟಿ ಸಂಗ್ರಹ

ಬೆಂಗಳೂರು: ಹೋಟೆಲ್‌ ನವೀಕರಣ ಕಾಮಗಾರಿ ವೇಳೆ ಕಂಬಗಳು ಬಿದ್ದು ಮೂವರಿಗೆ ಗಾಯ

Amar Hotel: ಉಪ್ಪಾರಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಮರ್‌ ಹೋಟೆಲ್‌ನಲ್ಲಿ ನವೀಕರಣ ಕಾಮಗಾರಿ ನಡೆಸಲು ಅಳವಡಿಸಿದ್ದ ಕಂಬಗಳು ಬಿದ್ದು, ಮೂವರು ಗಾಯಗೊಂಡಿದ್ದಾರೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿ ಸಾರ್ವಜನಿಕರು ನಿಂತಿದ್ದರು.
Last Updated 2 ಫೆಬ್ರುವರಿ 2026, 18:22 IST
ಬೆಂಗಳೂರು: ಹೋಟೆಲ್‌ ನವೀಕರಣ ಕಾಮಗಾರಿ ವೇಳೆ ಕಂಬಗಳು ಬಿದ್ದು ಮೂವರಿಗೆ ಗಾಯ
ADVERTISEMENT
ADVERTISEMENT
ADVERTISEMENT