ಶನಿವಾರ, 27 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

Kuldeep Singh Sengar Bail: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
Last Updated 27 ಡಿಸೆಂಬರ್ 2025, 13:30 IST
ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ

New Year Alcohol Rules: ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.
Last Updated 27 ಡಿಸೆಂಬರ್ 2025, 11:53 IST
'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ

ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

Nagpur Suicide: ಬೆಂಗಳೂರು: ಪತಿ ಹಾಗೂ ಅವರ ಕುಟುಂಬದವರ ಕಿರುಕುಳದಿಂದ ಬೇಸತ್ತು ಗಾನವಿ ಎಂಬವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗುರುವಾರ ಬೆಂಗಳೂರಿನಲ್ಲಿ ವರದಿಯಾಗಿತ್ತು. ಈ ಸುದ್ದಿ ತಿಳಿದು ಆತಂಕಗೊಂಡ ಪತಿ ಸೂರಜ್‌ ಅವರು, ನಾಗ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2025, 11:38 IST
ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

2026 ಮುನ್ನಡಿ: ವರ್ಷಾರಂಭಕ್ಕೆ ಎಂ.ಜಿ ರಸ್ತೆ, ಕೋರಮಂಗಲದಲ್ಲಿ ಪೊಲೀಸ್ ಪಹರೆ

ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ರಸ್ತೆ, ಕೋರಮಂಗಲದಲ್ಲಿ ಪೊಲೀಸ್‌ ಪಹರೆ
Last Updated 26 ಡಿಸೆಂಬರ್ 2025, 23:30 IST
2026 ಮುನ್ನಡಿ: ವರ್ಷಾರಂಭಕ್ಕೆ ಎಂ.ಜಿ ರಸ್ತೆ,  ಕೋರಮಂಗಲದಲ್ಲಿ ಪೊಲೀಸ್ ಪಹರೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Programs: ಬೆಂಗಳೂರು ನಗರದಾದ್ಯಂತ ಇಂದು ಆಯುರ್ವೇದ ಸಮ್ಮೇಳನದಿಂದ ಕವನ ಸಂಕಲನ ಬಿಡುಗಡೆವರೆಗೆ ಹಲವು ಸಾಂಸ್ಕೃತಿಕ, ಸಾಹಿತ್ಯ, ಉತ್ಸವ ಹಾಗೂ ಕಾರ್ಯಾಗಾರ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ಥಳ, ಸಮಯ ಹಾಗೂ ಮಾಹಿತಿಗೆ ನೋಡಿ.
Last Updated 26 ಡಿಸೆಂಬರ್ 2025, 23:02 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಹೆಸರಘಟ್ಟ: ಅಪಘಾತದಲ್ಲಿ ತಂದೆ, ಮಗ ಸಾವು

Fatal Crash: ತೋಟಗೆರೆ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್‌ವೇರ್ ಎಂಜಿನಿಯರ್ ಹರೀಶ್ ಹಾಗೂ ಅವರ ತಂದೆ ವೀರಭದ್ರ ಮೃತಪಟ್ಟಿದ್ದಾರೆ. ಕುಟುಂಬದ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 22:47 IST
ಹೆಸರಘಟ್ಟ: ಅಪಘಾತದಲ್ಲಿ ತಂದೆ, ಮಗ ಸಾವು

ಬೆಂಗಳೂರು: ವಿದ್ಯುತ್ ನಿಲುಗಡೆ

Electricity Disruption: ಮಂಡೂರು ಹಾಗೂ ಕೋನದಾಸಪುರ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಕಾರಣದಿಂದ ಡಿಸೆಂಬರ್‌ 28ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Last Updated 26 ಡಿಸೆಂಬರ್ 2025, 22:32 IST
ಬೆಂಗಳೂರು: ವಿದ್ಯುತ್ ನಿಲುಗಡೆ
ADVERTISEMENT

ಹೆಬ್ಬಾಳ: ಹೊಸ ಲೂಪ್‌ನಿಂದ ತಗ್ಗಿದ ದಟ್ಟಣೆ

ಡಿ.20ರಿಂದ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ
Last Updated 26 ಡಿಸೆಂಬರ್ 2025, 22:30 IST
ಹೆಬ್ಬಾಳ: ಹೊಸ ಲೂಪ್‌ನಿಂದ ತಗ್ಗಿದ ದಟ್ಟಣೆ

ಮೂರ್ಖ, ದಡ್ಡ, ಕಿಲ್‌ ಯೂ: ಅಧಿಕಾರಿ ಬೈಗುಳ; ಡಿಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್‌ ವಿರುದ್ಧ ನೌಕರರ ಅಳಲು |
Last Updated 26 ಡಿಸೆಂಬರ್ 2025, 22:15 IST
ಮೂರ್ಖ, ದಡ್ಡ, ಕಿಲ್‌ ಯೂ: ಅಧಿಕಾರಿ ಬೈಗುಳ; ಡಿಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

ವೀರಶೈವ ಲಿಂಗಾಯತ ಮಹಾಸಭಾ ವಂಶಪಾರಂಪರ್ಯ ಬೇಡ: ಮಹಾಸಭಾದ ಮುಖಂಡ ಸುಭಾಷ್‌ಚಂದ್ರ

Lingayat Politics: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹೊಸತನ ನಿರೂಪಿಸುವ ಸಾಮರ್ಥ್ಯ ಇರುವವರನ್ನು ಆಯ್ಕೆ ಮಾಡಬೇಕು. ವಂಶಪಾರಂಪರ್ಯಕ್ಕೆ ಅವಕಾಶ ಇರಬಾರದು’ ಎಂದು ಎಂ.ಟಿ.ಸುಭಾಷ್‌ಚಂದ್ರ ಒತ್ತಾಯಿಸಿದ್ದಾರೆ.
Last Updated 26 ಡಿಸೆಂಬರ್ 2025, 20:59 IST
ವೀರಶೈವ ಲಿಂಗಾಯತ ಮಹಾಸಭಾ ವಂಶಪಾರಂಪರ್ಯ ಬೇಡ: ಮಹಾಸಭಾದ ಮುಖಂಡ ಸುಭಾಷ್‌ಚಂದ್ರ
ADVERTISEMENT
ADVERTISEMENT
ADVERTISEMENT