ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು 26 ವರ್ಷದ ಉದ್ಯೋಗಿ ಆತ್ಮಹತ್ಯೆ

Bengaluru Crime: ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು ಉದ್ಯೋಗಿಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನಶಂಕರಿಯ ಅನಂತಕುಮಾರ್ (26) ಆತ್ಮಹತ್ಯೆ ಮಾಡಿಕೊಂಡವರು.
Last Updated 30 ಡಿಸೆಂಬರ್ 2025, 20:56 IST
ಬಯೊಕಾನ್ ಕಂಪನಿಯ ಐದನೇ ಮಹಡಿಯಿಂದ ಜಿಗಿದು 26 ವರ್ಷದ ಉದ್ಯೋಗಿ ಆತ್ಮಹತ್ಯೆ

ಕೋಗಿಲು ಬಡಾವಣೆ: ಇನ್ನೂ ಪೂರ್ಣಗೊಳ್ಳದ ವಸತಿ ಸಮುಚ್ಚಯ

ಕೋಗಿಲು ಬಡಾವಣೆಯ ಸಂತ್ರಸ್ತರಿಗೆ ನೀಡಲು ಉದ್ದೇಶಿಸಿರುವ ಮನೆಗಳು
Last Updated 30 ಡಿಸೆಂಬರ್ 2025, 20:29 IST
ಕೋಗಿಲು ಬಡಾವಣೆ: ಇನ್ನೂ ಪೂರ್ಣಗೊಳ್ಳದ ವಸತಿ ಸಮುಚ್ಚಯ

ಬೆಂಗಳೂರು ಜಲಮಂಡಳಿ ಅದಾಲತ್‌ ನಾಳೆ

ಬೆಂಗಳೂರು ಜಲಮಂಡಳಿಯು ಗುರುವಾರ (ಜ.1) ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಅನ್ನು ಹಮ್ಮಿಕೊಂಡಿದೆ
Last Updated 30 ಡಿಸೆಂಬರ್ 2025, 20:20 IST
ಬೆಂಗಳೂರು ಜಲಮಂಡಳಿ ಅದಾಲತ್‌ ನಾಳೆ

ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಕೆ.ಎಸ್. ವಿಮಲಾ

Women's Rights: ರಾಜ್ಯ ಸರ್ಕಾರ ಮರ್ಯಾದೆಗೇಡು ಹತ್ಯೆ ನಿಷೇಧಕ್ಕೆ ಕಾನೂನು ರಚಿಸಬೇಕು ಎಂದು ಹೋರಾಟಗಾರ್ತಿ ಕೆ.ಎಸ್. ವಿಮಲಾ ಅವರು ಆಗ್ರಹಿಸಿ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಒತ್ತಾಯಿಸಿದರು.
Last Updated 30 ಡಿಸೆಂಬರ್ 2025, 20:16 IST
ಮರ್ಯಾದೆಗೇಡು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ: ಕೆ.ಎಸ್. ವಿಮಲಾ

ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು
Last Updated 30 ಡಿಸೆಂಬರ್ 2025, 20:13 IST
ಬೆಂಗಳೂರು: ಗೂಗಲ್‌ ಕಂಪನಿ ನಿವೃತ್ತ ನಿರ್ದೇಶಕರ ಮೇಲೆ ಬೀದಿ ನಾಯಿ ದಾಳಿ

ಬೆಂಗಳೂರು ಶಿಕ್ಷಕರ ಕ್ಷೇತ್ರ: ಜಿಬಿಎ ವ್ಯಾಪ್ತಿಯಲ್ಲಿ 18,496 ಮತದಾರರು

ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ; ಜಿಬಿಎ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ 18,496 ಮತದಾರರು. ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಮುಂದುವರಿಯಲಿದೆ.
Last Updated 30 ಡಿಸೆಂಬರ್ 2025, 20:02 IST
ಬೆಂಗಳೂರು ಶಿಕ್ಷಕರ ಕ್ಷೇತ್ರ: ಜಿಬಿಎ ವ್ಯಾಪ್ತಿಯಲ್ಲಿ 18,496 ಮತದಾರರು

ಹೆಸರಘಟ್ಟ: ಐತಿಹಾಸಿಕ ಪರಂಪರೆ ಉಳಿಸಿ

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಬೆಂಗಳೂರು ಹಾಗೂ ತೋಟಗೆರೆಯ ಬಿಜಿಎಸ್ ಪದವಿಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದಡಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು...
Last Updated 30 ಡಿಸೆಂಬರ್ 2025, 20:00 IST
ಹೆಸರಘಟ್ಟ: ಐತಿಹಾಸಿಕ ಪರಂಪರೆ ಉಳಿಸಿ
ADVERTISEMENT

ಬೆಂಗಳೂರು: ಭಕ್ತಿಭಾವದಿಂದ ವೈಕುಂಠ ಏಕಾದಶಿ ಆಚರಣೆ

ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ *ಸರದಿಯಲ್ಲಿ ದರ್ಶನ ಪಡೆದ ಭಕ್ತರು
Last Updated 30 ಡಿಸೆಂಬರ್ 2025, 19:55 IST
ಬೆಂಗಳೂರು: ಭಕ್ತಿಭಾವದಿಂದ ವೈಕುಂಠ ಏಕಾದಶಿ ಆಚರಣೆ

ಧರಾಮೃತ ಗೊಬ್ಬರ ಬಿಡುಗಡೆ

ಇಂಡಿಯನ್‌ ಫಾರ್ಮರ್ಸ್‌ ಫರ್ಟಿಲೈಸರ್‌ ಕೋ–ಆಪರೇಟಿವ್‌ ಲಿಮಿಟೆಡ್‌ (ಐಎಫ್‌ಎಫ್‌ಸಿಒ) ನಗರದ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣ
Last Updated 30 ಡಿಸೆಂಬರ್ 2025, 19:55 IST
ಧರಾಮೃತ ಗೊಬ್ಬರ ಬಿಡುಗಡೆ

ಗತಿಸಿದ ವರ್ಷ: ಮೆಟ್ರೊ ಸಂಚಾರದ ಸಿಹಿ, ನೋವು ಕಣ್ಣೀರಿಗೆ ಕಾರಣವಾದ ಘಟನೆಗಳು

2025ರಲ್ಲಿ ಬೆಂಗಳೂರಿನಲ್ಲಿ ಮೆಟ್ರೊ ದರ ಏರಿಕೆ, ಇಎಲ್‌ಇಟಿ ಉಗ್ರ ವಿವಾದ, ರೌಡಿಶೀಟರ್ ಹತ್ಯೆ, ಸುರಂಗ ರಸ್ತೆ ವಿರೋಧ ಸೇರಿದಂತೆ ಅಪರಾಧ, ಅಭಿವೃದ್ಧಿ, ನೆನೆಪಿಗೆ ಉಳಿದ ಘಟನೆಗಳು ಸುದ್ದಿಯಾಗಿದವು.
Last Updated 30 ಡಿಸೆಂಬರ್ 2025, 19:05 IST
ಗತಿಸಿದ ವರ್ಷ: ಮೆಟ್ರೊ ಸಂಚಾರದ ಸಿಹಿ, ನೋವು ಕಣ್ಣೀರಿಗೆ ಕಾರಣವಾದ ಘಟನೆಗಳು
ADVERTISEMENT
ADVERTISEMENT
ADVERTISEMENT