ಬುಧವಾರ, 17 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು | ಹೈನುಗಾರಿಕೆ ಚೇತರಿಕೆ: ಅಭಿವೃದ್ಧಿಯ ಕನವರಿಕೆ

ಹಾಲು ಉತ್ಪಾದನೆ 10 ತಿಂಗಳಲ್ಲಿ ಹೆಚ್ಚಳ: ಯಶಸ್ಸಿನ ಕಥೆಗಳ ಜೊತೆ ಹಸು ಸಾಕಣೆಯಿಂದ ವಿಮುಖರಾಗುತ್ತಿರುವ ತಲೆಮಾರು
Last Updated 17 ಡಿಸೆಂಬರ್ 2025, 7:41 IST
ಮಂಗಳೂರು | ಹೈನುಗಾರಿಕೆ ಚೇತರಿಕೆ: ಅಭಿವೃದ್ಧಿಯ ಕನವರಿಕೆ

ವಿದ್ಯಾ ಮುಡಿಗೆ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಕಿರೀಟ

Beauty Pageant Winner: ಫಿಲಿಫೈನ್ಸ್‌ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಮಂಗಳೂರು ಮೂಲದ ವಿದ್ಯಾ ಸಂಪತ್ ಕರ್ಕೇರಾ ಅವರು ಭಾರತವನ್ನು ಪ್ರತಿನಿಧಿಸಿ ಕಿರೀಟ ಗೆದ್ದಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದರು
Last Updated 17 ಡಿಸೆಂಬರ್ 2025, 7:41 IST
ವಿದ್ಯಾ ಮುಡಿಗೆ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಕಿರೀಟ

ಅಸಹಜ ಸಾವಿನ ಹಿಂದೆ ಬಲಾಢ್ಯರು ಇರಬಹುದೇ: ಹೋರಾಟಗಾರ್ತಿ ಜ್ಯೋತಿ ಪ್ರಶ್ನೆ

ಬೆಳ್ತಂಗಡಿಯಲ್ಲಿ ಮಹಿಳೆಯರ ಮೌನ ಮೆರವಣಿಗೆ, ಮಹಿಳಾ ನ್ಯಾಯ ಸಮಾವೇಶದಲ್ಲಿ ಪ್ರಶ್ನೆ
Last Updated 17 ಡಿಸೆಂಬರ್ 2025, 7:39 IST
ಅಸಹಜ ಸಾವಿನ ಹಿಂದೆ ಬಲಾಢ್ಯರು ಇರಬಹುದೇ: ಹೋರಾಟಗಾರ್ತಿ ಜ್ಯೋತಿ ಪ್ರಶ್ನೆ

ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಬ: ಕ್ರಮಕ್ಕೆ ಜಿಲ್ಲಾಧಿಕಾರಿ ರಾಜು ಸೂಚನೆ

Government Loan Scheme: ಸರ್ಕಾರದ ನೇರಸಾಲ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್‍ಗಳು ವಿಳಂಬ ಮಾಡದೇ ಸಾಲ ಮಂಜೂರು ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಲೀಡ್ ಬ್ಯಾಂಕ್‍ಗೆ ಸೂಚನೆ ನೀಡಿದರು
Last Updated 17 ಡಿಸೆಂಬರ್ 2025, 7:38 IST
ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಬ: ಕ್ರಮಕ್ಕೆ ಜಿಲ್ಲಾಧಿಕಾರಿ ರಾಜು ಸೂಚನೆ

ಉಜಿರೆ | ಸೇಂಟ್‌ ಆಂಟನಿ ನವೀಕೃತ ಚರ್ಚ್: 22ರಂದು ಉದ್ಘಾಟನೆ

St Antony Church Ujire: ಉಜಿರೆಯ ಸೇಂಟ್ ಆಂಟನಿ ಚರ್ಚ್ ಕಟ್ಟಡವನ್ನು ₹1.20 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಡಿ.22ರಂದು ಬೆಳಿಗ್ಗೆ 9.30ಕ್ಕೆ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ ಉದ್ಘಾಟನೆ ನೆರವೇರಿಸಲಿದ್ದಾರೆ
Last Updated 17 ಡಿಸೆಂಬರ್ 2025, 7:38 IST
ಉಜಿರೆ | ಸೇಂಟ್‌ ಆಂಟನಿ ನವೀಕೃತ ಚರ್ಚ್: 22ರಂದು ಉದ್ಘಾಟನೆ

ಕರಾವಳಿ ಉತ್ಸವ | 6 ಬೀಚ್‍ಗಳಲ್ಲಿ ಕಾರ್ಯಕ್ರಮ: ಜಿಲ್ಲಾಧಿಕಾರಿ ದರ್ಶನ್

Beach Festival Karnataka: ಡಿ.20ರಿಂದ ಪ್ರಾರಂಭವಾಗುವ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರು ಜಿಲ್ಲೆಯ 6 ಬೀಚ್‍ಗಳಲ್ಲಿ ಸಾಹಸ, ಸಂಗೀತ, ಆಹಾರ ಉತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ದರ್ಶನ್ ಹೇಳಿದರು
Last Updated 17 ಡಿಸೆಂಬರ್ 2025, 7:38 IST
ಕರಾವಳಿ ಉತ್ಸವ | 6 ಬೀಚ್‍ಗಳಲ್ಲಿ ಕಾರ್ಯಕ್ರಮ: ಜಿಲ್ಲಾಧಿಕಾರಿ ದರ್ಶನ್

SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

* ಮಹಿಳೆಯರ ಸಾವಿನ ಸಮಗ್ರ ತನಿಖೆಗೆ ಒಕ್ಕೊರಲ ಆಗ್ರಹ
Last Updated 17 ಡಿಸೆಂಬರ್ 2025, 0:17 IST
SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ
ADVERTISEMENT

ಭವಿಷ್ಯದ ತಂತ್ರಜ್ಞಾನಗಳಿಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಸ್ವಾಮೀಜಿ

‘ಬಿಜಿಎಸ್ ಚುಂಚಾದ್ರಿ ಕುಡ್ಲೋತ್ಸವ’ದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
Last Updated 16 ಡಿಸೆಂಬರ್ 2025, 8:02 IST
ಭವಿಷ್ಯದ ತಂತ್ರಜ್ಞಾನಗಳಿಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಸ್ವಾಮೀಜಿ

ಪುತ್ತೂರು: ತಡೆಗೋಡೆ ಕಾಮಗಾರಿ- ₹ 12.50 ಕೋಟಿ ಬಿಡುಗಡೆ

Puttur ಕಳೆದ ಬಾರಿಯ ವಿಪರೀತ ಮಳೆಯಿಂದಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹತೇಕ ಎಲ್ಲಾ ಕಡೆಗಳಲ್ಲಿ ಧರೆ ಕುಸಿತಕ್ಕೊಳಗಾಗಿ ಅನೇಕ ರಸ್ತೆಗಳು ಹಾನಿಗೊಂಡಿವೆ. ಕೆಲವು ಕಡೆಗಳಲ್ಲಿ ರಸ್ತೆಗಳು ಕೊಚ್ಚಿಹೋಗಿವೆ....
Last Updated 16 ಡಿಸೆಂಬರ್ 2025, 8:00 IST
ಪುತ್ತೂರು: ತಡೆಗೋಡೆ ಕಾಮಗಾರಿ- ₹ 12.50 ಕೋಟಿ ಬಿಡುಗಡೆ

ಮೂಲ್ಕಿ: ಅರಸು ಪ್ರಶಸ್ತಿ- ಸಾಧಕರ ಆಯ್ಕೆ 

Mulki ಮೂಲ್ಕಿ: ಇಲ್ಲಿನ ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೊ–ಆಪರೇಟಿವ್ ಸೊಸೈಟಿ ನೀಡುವ 3ನೇ ವರ್ಷದ ಅರಸು ಪ್ರಶಸ್ತಿ–2025ಕ್ಕೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
Last Updated 16 ಡಿಸೆಂಬರ್ 2025, 7:59 IST
ಮೂಲ್ಕಿ: ಅರಸು ಪ್ರಶಸ್ತಿ- ಸಾಧಕರ ಆಯ್ಕೆ 
ADVERTISEMENT
ADVERTISEMENT
ADVERTISEMENT