ಶನಿವಾರ, 6 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು | 517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

NDPS Act Arrest: ಮಂಗಳೂರಿನಲ್ಲಿ ನಾಲ್ವರು ಆರೋಪಿಗಳನ್ನು ಎಂಡಿಎಂಎ ಕಳ್ಳಸಾಗಣೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಶನಿವಾರ ರಾಷ್ಟ್ರೀಯ ಹೆದ್ದಾರಿ 66ರ ಬಳಿ 517.76 ಗ್ರಾಂ ಮಾದಕ ವಸ್ತು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 14:06 IST
ಮಂಗಳೂರು | 517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

ಮಂಗಳೂರು | ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

Drug Conviction Mangaluru: ಮಾದಕ ಪದಾರ್ಥ ಅಕ್ರಮ ಸಾಗಣೆ ಮತ್ತು ಸೇವನೆ ಪ್ರಕರಣದಲ್ಲಿ ಐವರಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಎಂಡಿಎಂಎ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
Last Updated 6 ಡಿಸೆಂಬರ್ 2025, 14:03 IST
ಮಂಗಳೂರು | ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: HC ಮುಖ್ಯ ನ್ಯಾಯಮೂರ್ತಿಗೆ ಮನವಿ

Karnataka Legal Access: ಕರಾವಳಿ ಭಾಗದ ಜನರ ಪರವಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಮನವಿ ಸಲ್ಲಿಸಲಾಯಿತು. ಅವರು ಪೂರಕವಾಗಿ ಸ್ಪಂದಿಸಿದರು ಎಂದು ಹೋರಾಟ ಸಮಿತಿ ತಿಳಿಸಿದೆ.
Last Updated 6 ಡಿಸೆಂಬರ್ 2025, 12:37 IST
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: HC ಮುಖ್ಯ ನ್ಯಾಯಮೂರ್ತಿಗೆ ಮನವಿ

ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕಮಿಷನ್ ಎಜೆಂಟಾ?: ರಮಾನಾಥ ರೈ ಪ್ರಶ್ನೆ

ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಪ್ರಶ್ನೆ
Last Updated 6 ಡಿಸೆಂಬರ್ 2025, 7:48 IST
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕಮಿಷನ್ ಎಜೆಂಟಾ?:  ರಮಾನಾಥ ರೈ ಪ್ರಶ್ನೆ

ಮೂಡುಬಿದಿರೆ: ಕೆಡಿಪಿ ಸಭೆ ಕರೆಯಲು ಆಗ್ರಹ 

ಮೂಡುಬಿದಿರೆ: ಅಕ್ರಮ-ಸಕ್ರಮ ಸಮಿತಿ, ಆಶ್ರಯ ಸಮಿತಿ ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ಸಭೆ ನಡೆಸಿಲ್ಲ. ಕೆಡಿಪಿ ಸಭೆ ನಡೆಯದೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಹತ್ತು ದಿನಗಳೊಳಗ ಕೆಡಿಪಿ ಸಭೆ ಕರೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದರು.
Last Updated 6 ಡಿಸೆಂಬರ್ 2025, 7:45 IST
ಮೂಡುಬಿದಿರೆ: ಕೆಡಿಪಿ ಸಭೆ ಕರೆಯಲು ಆಗ್ರಹ 

ಕೃಷಿಯ ಅವಸಾನ–ಊಟದ ತಟ್ಟೆಯಲ್ಲಿ ವಿಷಾನ್ನ: ಜ್ಯೋತಿ ಚೇಳಾಯ್ರು

ತುಳು ಹಬ್ಬ ಸಂಭ್ರಮದಲ್ಲಿ ಜ್ಯೋತಿ ಚೇಳಾಯ್ರು ಕಳವಳ
Last Updated 6 ಡಿಸೆಂಬರ್ 2025, 7:32 IST
ಕೃಷಿಯ ಅವಸಾನ–ಊಟದ ತಟ್ಟೆಯಲ್ಲಿ ವಿಷಾನ್ನ: ಜ್ಯೋತಿ ಚೇಳಾಯ್ರು

ಕುಮಾರ ಗೌಡಗೆ ಬಾಬು ಕುಡ್ತಡ್ಕ ಪ್ರಶಸ್ತಿ

7ರಂದು ಪ್ರಶಸ್ತಿ ಪ್ರದಾನ, ತಾಳಮದ್ದಲೆ
Last Updated 5 ಡಿಸೆಂಬರ್ 2025, 7:44 IST
ಕುಮಾರ ಗೌಡಗೆ ಬಾಬು ಕುಡ್ತಡ್ಕ ಪ್ರಶಸ್ತಿ
ADVERTISEMENT

ಮಂಗಳೂರು: ಹೊನಲು ಬೆಳಕಿನ ಕ್ರೀಡೋತ್ಸವ 7ರಂದು

ಶಾರದಾ ವಿದ್ಯಾ ಸಂಸ್ಥೆಗಳ 2ಸಾವಿರ ವಿದ್ಯಾರ್ಥಿಗಳ ಕಸರತ್ತು ಪ್ರದರ್ಶನ
Last Updated 5 ಡಿಸೆಂಬರ್ 2025, 7:42 IST
ಮಂಗಳೂರು: ಹೊನಲು ಬೆಳಕಿನ ಕ್ರೀಡೋತ್ಸವ 7ರಂದು

ಉಳ್ಳಾಲ | ‘ವಿದ್ಯಾರ್ಥಿಗಳ ಸಾಧನೆಯೇ ‌ಕಾಲೇಜಿನ ಭವಿಷ್ಯ’

Ayurveda College Inauguration: ಉಳ್ಳಾಲ ನಾಟೆಕಲ್‌ನ ಕಣಚೂರು ಆಯುರ್ವೇದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ ಕಾಲೇಜಿನ ಗೌರವಕ್ಕೆ ದಾರಿ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ಎನ್‌ಎಬಿಎಚ್‌ ಮಾನ್ಯತಾ ಪತ್ರ ಹಸ್ತಾಂತರವಾಯಿತು.
Last Updated 5 ಡಿಸೆಂಬರ್ 2025, 7:40 IST
ಉಳ್ಳಾಲ | ‘ವಿದ್ಯಾರ್ಥಿಗಳ ಸಾಧನೆಯೇ ‌ಕಾಲೇಜಿನ ಭವಿಷ್ಯ’

ಧರ್ಮಸ್ಥಳ: ಧ್ವಜಸ್ತಂಭಕ್ಕೆ ಸ್ವಾಗತ

Temple Ritual Dharmasthala: ಪಜಿರಡ್ಕದ ಸದಾಶಿವೇಶ್ವರ ದೇವಸ್ಥಾನದ ಶಿಲಾಮಯ ಧ್ವಜಸ್ತಂಭಕ್ಕೆ ಧರ್ಮಸ್ಥಳದ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ಭಕ್ತರೊಂದಿಗೆ ಭವ್ಯ ಸ್ವಾಗತ ನೀಡಲಾಯಿತು. ದೇವಸ್ಥಾನ ಅರ್ಚಕರು ಪ್ರಾರ್ಥನೆ ಸಲ್ಲಿಸಿದರು.
Last Updated 5 ಡಿಸೆಂಬರ್ 2025, 7:36 IST
ಧರ್ಮಸ್ಥಳ: ಧ್ವಜಸ್ತಂಭಕ್ಕೆ ಸ್ವಾಗತ
ADVERTISEMENT
ADVERTISEMENT
ADVERTISEMENT