ಶೃಂಗೇರಿ | ‘ಶಿಕ್ಷಣ ಪ್ರಸ್ತುತ ಅಗತ್ಯ, ಅನಿವಾರ್ಯ’
Educational Development: ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪೂರ್ವ ನೂತನ ಕಟ್ಟಡ ಹಾಗೂ ಸಂಗೀತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿದ್ದು, ಶಿಕ್ಷಣವು ಇಂದಿನ ಅಗತ್ಯ ಮತ್ತು ಅನಿವಾರ್ಯವೆಂದು ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.Last Updated 15 ಡಿಸೆಂಬರ್ 2025, 5:19 IST