ಗುರುವಾರ, 27 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಬಾಕಿ ಸಂಬಳ ಬಿಡುಗಡೆಗೆ ಲಂಚ: ADLR, ಸರ್ವೇಯರ್‌, ಸರ್ವೆ ಸೂಪರ್‌ವೈಸರ್ ಬಂಧನ

Anti-Corruption Action: ಹೊರಗುತ್ತಿಗೆ ನೌಕರರ ಸಂಬಳ ಬಿಡುಗಡೆಗೆ ಲಂಚ ಪಡೆದ ಆರೋಪದ ಮೇಲೆ ಮಂಗಳೂರು ತಹಸೀಲ್ದಾರ ಕಚೇರಿಯ ADLR ಬಿ.ಕೆ.ರಾಜು ಸೇರಿದಂತೆ ಮೂವರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 27 ನವೆಂಬರ್ 2025, 15:42 IST
ಬಾಕಿ ಸಂಬಳ ಬಿಡುಗಡೆಗೆ ಲಂಚ: ADLR, ಸರ್ವೇಯರ್‌, ಸರ್ವೆ ಸೂಪರ್‌ವೈಸರ್ ಬಂಧನ

ಚಂಪಾಷಷ್ಠಿ ಮಹೋತ್ಸವ; ಬ್ರಹ್ಮರಥೋತ್ಸವ ಸಂಭ್ರಮ

ಸಹಸ್ರಾರು ಭಕ್ತರ ಭಾಗಿ
Last Updated 27 ನವೆಂಬರ್ 2025, 4:25 IST
ಚಂಪಾಷಷ್ಠಿ ಮಹೋತ್ಸವ; ಬ್ರಹ್ಮರಥೋತ್ಸವ ಸಂಭ್ರಮ

ಸಂವಿಧಾನದ ಆಶಯದಂತೆ ದೇಶ ಕಟ್ಟೋಣ

ಸಂವಿಧಾನ ದಿನಾಚರಣೆ ಉದ್ಘಾಟಿಸಿದ ಯು.ಟಿ.ಖಾದರ್‌
Last Updated 27 ನವೆಂಬರ್ 2025, 4:25 IST
ಸಂವಿಧಾನದ ಆಶಯದಂತೆ ದೇಶ ಕಟ್ಟೋಣ

24 ಗಂಟೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಯಾಂಡ್ ಆರ್ಟ್‌ ಪ್ರದರ್ಶನ

ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆಯಲು ಶಮಿಕಾ ಸಾಹಸ 
Last Updated 27 ನವೆಂಬರ್ 2025, 4:23 IST
fallback

ಬದನಡಿ: ಸಂಭ್ರಮದ ಷಷ್ಠಿ ಮಹೋತ್ಸವ

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ  ವಾರ್ಷಿಕ ಷಷ್ಠಿ ಮಹೋತ್ಸವ ಬುಧವಾರ ನಡೆಯಿತು.
Last Updated 27 ನವೆಂಬರ್ 2025, 4:22 IST
ಬದನಡಿ: ಸಂಭ್ರಮದ ಷಷ್ಠಿ ಮಹೋತ್ಸವ

‘ಮಹಿಳೆಯರಿಗೆ ನಿರ್ಬಂಧ; ಪುರುಷರಿಗೆ ಅಗತ್ಯ’

ಯಕ್ಷಗಾನದಲ್ಲಿ ಸ್ತ್ರೀವೇಷ ಕುರಿತ ಸಂವಾದ
Last Updated 27 ನವೆಂಬರ್ 2025, 4:21 IST
‘ಮಹಿಳೆಯರಿಗೆ ನಿರ್ಬಂಧ; ಪುರುಷರಿಗೆ ಅಗತ್ಯ’

ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

beary Literature: ಮಂಗಳೂರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2022 ಮತ್ತು 2023ನೇ ಸಾಲಿನ ಬ್ಯಾರಿ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರಕ್ಕೆ ಹತ್ತು ಮಂದಿಯನ್ನು ಆಯ್ಕೆ ಮಾಡಿದೆ ಅಬ್ದುಲ್ ಸಮದ್ ಬಾವಾ ನಝ್ಮತ್ತುನ್ನೀಸಾ ಲೈಝ್ ಸೇರಿದಂತೆ ಸಾಧಕರು
Last Updated 26 ನವೆಂಬರ್ 2025, 14:04 IST
ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ
ADVERTISEMENT

ನ.27 ರಿಂದ 30 ಅಕ್ಷರೋತ್ಸವ, ಎಕ್ಸೆಲ್ ಪರ್ಬ

ಬೆಳ್ತಂಗಡಿ: ‘ಇಲ್ಲಿನ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಕ್ಷರೋತ್ಸವ – 2025 ನಾಡು - ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಎಕ್ಸೆಲ್ ಪರ್ಬ – 2025 ಕಾಲೇಜಿನ ಅರಮಲೆ ಬೆಟ್ಟ ಆವರಣದಲ್ಲಿ ನ.27 ರಿಂದ 30ರವರೆಗೆ ನಡೆಯಲಿದೆ’ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.
Last Updated 26 ನವೆಂಬರ್ 2025, 5:09 IST
ನ.27 ರಿಂದ 30 ಅಕ್ಷರೋತ್ಸವ, ಎಕ್ಸೆಲ್ ಪರ್ಬ

ಪ್ರಧಾನಿ ಭೇಟಿ: ಭದ್ರತೆ ಪರಿಶೀಲನೆ

VVIP Security Measures: ಮಂಗಳೂರಿನಲ್ಲಿ ನ.28 ರಂದು ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಉಡುಪಿಗೆ ತೆರಳುವ ಮಾರ್ಗದಲ್ಲಿ ಭದ್ರತಾ ಪರಿಶೀಲನೆ, ವಿಮಾನ ನಿಲ್ದಾಣ, ಹೆದ್ದಾರಿ ಹಾಗೂ ಆಸ್ಪತ್ರೆಗಳ ಸಿದ್ಧತೆಗಾಗಿ ಸಭೆ ನಡೆಯಿತು.
Last Updated 26 ನವೆಂಬರ್ 2025, 5:09 IST
ಪ್ರಧಾನಿ ಭೇಟಿ: ಭದ್ರತೆ ಪರಿಶೀಲನೆ

ನಂತೂರು– ತಲಪಾಡಿ ಹೆದ್ದಾರಿ ವಿಸ್ತರಣೆಗೆ ಶೀಘ್ರ ಡಿಪಿಆರ್‌

ಈ ಮಾರ್ಗದುದ್ದಕ್ಕೂ ನಿರ್ಮಾಣವಾಗಲಿದೆ ಸರ್ವಿಸ್ ರಸ್ತೆ: ಯು.ಟಿ.ಖಾದರ್‌
Last Updated 26 ನವೆಂಬರ್ 2025, 5:08 IST
ನಂತೂರು– ತಲಪಾಡಿ ಹೆದ್ದಾರಿ ವಿಸ್ತರಣೆಗೆ ಶೀಘ್ರ ಡಿಪಿಆರ್‌
ADVERTISEMENT
ADVERTISEMENT
ADVERTISEMENT