ಬುಧವಾರ, 5 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ

ಕೊರಗರ ಆನುವಂಶಿಕ ಅಧ್ಯಯನ ವೇಳೆ ‘ಪ್ರೊಟೊ ದ್ರಾವಿಡಿಯನ್’ ಮೂಲ ಪತ್ತೆ
Last Updated 5 ನವೆಂಬರ್ 2025, 20:31 IST
ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ

ಮಂಗಳೂರು: ಫೇಸ್‌ಬುಕ್‌ನಲ್ಲಿ ಪೊಲೀಸ್‌ ಕಮಿಷನರ್ ಹೆಸರಿನಲ್ಲಿ ನಕಲಿ ಪ್ರೊಫೈಲ್‌!

ಮಂಗಳೂರು: ಫೇಸ್‌ಬುಕ್‌ನಲ್ಲಿ ನಗರ ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್‌ ರೆಡ್ಡಿ ಅವರ ಭಾವಚಿತ್ರವನ್ನು ಬಳಸಿಕೊಂಡು ಯಾರೋ ಕಿಡಿಗೇಡಿಗಳು ನಕಲಿ ಫ್ರೊಫೈಲ್‌ ರಚಿಸಿದ್ದಾರೆ.
Last Updated 5 ನವೆಂಬರ್ 2025, 6:33 IST
ಮಂಗಳೂರು: ಫೇಸ್‌ಬುಕ್‌ನಲ್ಲಿ ಪೊಲೀಸ್‌ ಕಮಿಷನರ್ ಹೆಸರಿನಲ್ಲಿ ನಕಲಿ ಪ್ರೊಫೈಲ್‌!

ದಕ್ಷಿಣ ಕನ್ನಡ: ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಿಸಿದ ಪೊಲೀಸರು

ತಣ್ಣೀರುಬಾವಿ ಬೀಚ್‌ನಲ್ಲಿ ಚಿತ್ರೀಕರಿಸಿದ್ದ ವಿಡಿಯೊದಿಂದ ಸಿಕ್ಕಿತ್ತು ಸುಳಿವು
Last Updated 5 ನವೆಂಬರ್ 2025, 6:30 IST
ದಕ್ಷಿಣ ಕನ್ನಡ: ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಿಸಿದ ಪೊಲೀಸರು

ದಕ್ಷಿಣ ಕನ್ನಡ: ಮಾರ್ಗಸೂಚಿ ರೂಪಿಸುವ ಪ್ರಕ್ರಿಯೆ ನನೆಗುದಿಗೆ

ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು: ಕರಡು ಅಧಿಸೂಚನೆ ಪ್ರಕಟವಾಗಿ ಕಳೆಯಿತು ಎರಡೂವರೆ ವರ್ಷ
Last Updated 5 ನವೆಂಬರ್ 2025, 6:27 IST
ದಕ್ಷಿಣ ಕನ್ನಡ: ಮಾರ್ಗಸೂಚಿ ರೂಪಿಸುವ ಪ್ರಕ್ರಿಯೆ ನನೆಗುದಿಗೆ

‘ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಸೇವಾ ಸಂಸ್ಥೆಗಳಿಗೆ ದೇಣಿಗೆ’

ಮಂಗಳೂರು: ರಾಜ್ಯ ಸರ್ಕಾರದ ನೀಡಿದ ರಾಜ್ಯೋತ್ಸವ ಪ್ರಶಸ್ತಿಯ ₹5 ಲಕ್ಷ ಮೊತ್ತವನ್ನು ಮಾನವೀಯ ಸೇವೆ ಮಾಡುವ ಐದು ಸಂಸ್ಥೆಗಳಿಗೆ ನೀಡುವುದಾಗಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯ ಜೋಕಟ್ಟೆ ಘೋಷಿಸಿದ್ದಾರೆ.
Last Updated 4 ನವೆಂಬರ್ 2025, 19:10 IST
‘ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಸೇವಾ ಸಂಸ್ಥೆಗಳಿಗೆ ದೇಣಿಗೆ’

ಶಕ್ತಿ ಟ್ರಸ್ಟ್: ₹1 ಕೋಟಿ ಸ್ಕಾಲರ್‌ಷಿಪ್ ಘೋಷಣೆ

ಮಂಗಳೂರು: 2026–27ನೇ ಸಾಲಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಿಗೆ ಇಲ್ಲಿನ ಶಕ್ತಿ ಪದವಿಪೂರ್ವ ಕಾಲೇಜಿನಲ್ಲಿ ‘ಶಕ್ತಿ ಪ್ರತಿಭಾ’ ಸ್ಕಾಲರ್‌ಷಿಪ್ ಪರೀಕ್ಷೆಯನ್ನು ನ.9, 16, 23 ಹಾಗೂ 30ರಂದು ಆಯೋಜಿಸಲಾಗಿದೆ.
Last Updated 4 ನವೆಂಬರ್ 2025, 19:09 IST
ಶಕ್ತಿ ಟ್ರಸ್ಟ್: ₹1 ಕೋಟಿ ಸ್ಕಾಲರ್‌ಷಿಪ್ ಘೋಷಣೆ

ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಿಸಿದ ಪೊಲೀಸರು: ವಿಡಿಯೊ ನೀಡಿದ ಸುಳಿವು

ಪಂಜಿಮೊಗರು ಯುವಕ ಆತ್ಮಹತ್ಯೆಗೆ ಮುಂದಾಗಿದ್ದಾಗ, ವಿಡಿಯೊ ಆಧರಿಸಿ ಪಣಂಬೂರು ಪೊಲೀಸರು ಸಕಾಲಿಕ ಕ್ರಮ ಕೈಗೊಂಡು ಜೀವ ರಕ್ಷಿಸಿದರು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಯತ್ನಿಸಿದ ಯುವಕ ಹಾಗೂ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
Last Updated 4 ನವೆಂಬರ್ 2025, 14:23 IST
ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಿಸಿದ ಪೊಲೀಸರು: ವಿಡಿಯೊ ನೀಡಿದ ಸುಳಿವು
ADVERTISEMENT

ಟಿಪ್ಪು ಜಯಂತಿ ಕೈಬಿಟ್ಟರೆ ಮುಸ್ಲಿಂ ಶಾಸಕರು ರಾಜೀನಾಮೆ ನೀಡಲಿ: ಮುಸ್ಲಿಂ ಲೀಗ್‌

‘ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಿಜೆಪಿಯವರ ವಿರೋಧಕ್ಕೆ ಮಣಿದು, ಎರಡು ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸುವುದನ್ನು ನಿಲ್ಲಿಸಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.‌
Last Updated 4 ನವೆಂಬರ್ 2025, 12:29 IST
ಟಿಪ್ಪು ಜಯಂತಿ ಕೈಬಿಟ್ಟರೆ ಮುಸ್ಲಿಂ ಶಾಸಕರು ರಾಜೀನಾಮೆ ನೀಡಲಿ: ಮುಸ್ಲಿಂ ಲೀಗ್‌

ಗುಡ್ಡಗಾಡು ಓಟ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ನೆಲ್ಯಾಡಿ (ಉಪ್ಪಿನಂಗಡಿ): ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ, ನೆಲ್ಯಾಡಿ ಸೇಂಟ್ ಜಾರ್ಜ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಪದವಿಪೂರ್ವ ಕಾಲೇಜು ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ಗುಡ್ಡಗಾಡು ಓಟ ಶನಿವಾರ ನೆಲ್ಯಾಡಿಯಲ್ಲಿ ನಡೆಯಿತು.
Last Updated 4 ನವೆಂಬರ್ 2025, 7:48 IST
ಗುಡ್ಡಗಾಡು ಓಟ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಹರಿದ್ವರ್ಣ ಕಿರುಚಿತ್ರ ಯು ಟ್ಯೂಬ್‌ನಲ್ಲಿ

ಪರಿಸರದ ಕಥೆಯನ್ನು ಒಳಗೊಂಡಿರುವ ‘ಹರಿದ್ವರ್ಣ’ ಕಿರುಚಿತ್ರ ಯು ಟ್ಯೂಬ್‌ ಚಾನಲ್‌ ಶ್ರೀವರ ಸ್ಟುಡಿಯೊದಲ್ಲಿ ಬಿಡುಗಡೆಯಾಗಿದೆ ಎಂದು ಚಿತ್ರ ನಿರ್ಮಾಣ ತಂಡದ ಸಲಹೆಗಾರ ಕೇಶವ ರಾಮಕುಂಜ ತಿಳಿಸಿದರು.
Last Updated 4 ನವೆಂಬರ್ 2025, 7:48 IST
ಹರಿದ್ವರ್ಣ ಕಿರುಚಿತ್ರ ಯು ಟ್ಯೂಬ್‌ನಲ್ಲಿ
ADVERTISEMENT
ADVERTISEMENT
ADVERTISEMENT