ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಾನವತೆಯ ಮೌಲ್ಯ ಬಿತ್ತಿದ ನಿರಂಜನ‌: ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ

Mangalore University Chancellor Prof. PL ​​Dharma ವೈಚಾರಿಕ ಪ್ರಜ್ಞೆಯ ವಿಸ್ತಾರಕ್ಕೆ ನಿರಂಜನರ ಸಾಹಿತ್ಯ ಚಿಂತನೆ ಅಗತ್ಯ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
Last Updated 28 ಫೆಬ್ರುವರಿ 2026, 7:07 IST
ಮಾನವತೆಯ ಮೌಲ್ಯ ಬಿತ್ತಿದ ನಿರಂಜನ‌: ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ

ಉಪ್ಪಿನಂಗಡಿ: ಗೋಹತ್ಯೆ– ಮನೆ ಜಪ್ತಿ ಮಾಡಿ ದಂಪತಿ ಸಹಿತ ಮೂವರ ಬಂಧಿಸಿದ ಪೊಲೀಸರು

ಬಾರ್ಯ: ಅಕ್ರಮ ಗೋಹತ್ಯೆ ಪ್ರಕರಣ ದಾಖಲು
Last Updated 28 ಫೆಬ್ರುವರಿ 2026, 7:06 IST
ಉಪ್ಪಿನಂಗಡಿ: ಗೋಹತ್ಯೆ– ಮನೆ ಜಪ್ತಿ ಮಾಡಿ ದಂಪತಿ ಸಹಿತ ಮೂವರ ಬಂಧಿಸಿದ ಪೊಲೀಸರು

ಮಂಗಳೂರು: ವಿಕಲಚೇತನರಿಗೆ 90 ತ್ರಿಚಕ್ರ ವಾಹನ ವಿತರಣೆ

scooter distribution ಮಂಗಳೂರು: ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ  ಟಿ.ಎಂ ಶಾಹೀದ್ ತೆಕ್ಕಿಲ್ ತಿಳಿಸಿದರು.
Last Updated 28 ಫೆಬ್ರುವರಿ 2026, 7:04 IST
ಮಂಗಳೂರು: ವಿಕಲಚೇತನರಿಗೆ 90 ತ್ರಿಚಕ್ರ ವಾಹನ ವಿತರಣೆ

ಬೆಳ್ತಂಗಡಿ: ಮಹಿಳೆಯ ಮನೆ ಕೆಡವಿದ ಪ್ರಕರಣ– ದೂರು ದಾಖಲು

Belthangady: ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ವೆಂಕಪ್ಪ ಅವರ ಪತ್ನಿ ರಾಜೀವಿ ಎಂಬುವರ ಮನೆಯನ್ನು ಸ್ಥಳೀಯ ಓಡಲ ನಿವಾಸಿ ಶೇಕ್ ರಫೀಕ್ ಎಂಬುವರು ಶುಕ್ರವಾರ ಸಂಪೂರ್ಣವಾಗಿ ಕೆಡವಿ ಮನೆಯ ಸ್ವತ್ತುಗಳನ್ನು ಬೀದಿಗೆಸೆದ ಘಟನೆ ನಡೆದಿದೆ.
Last Updated 28 ಫೆಬ್ರುವರಿ 2026, 7:02 IST
ಬೆಳ್ತಂಗಡಿ: ಮಹಿಳೆಯ ಮನೆ ಕೆಡವಿದ ಪ್ರಕರಣ– ದೂರು ದಾಖಲು

ಪುತ್ತೂರು: ಗೆಜ್ಜೆಗಿರಿ ಕ್ಷೇತ್ರದಲ್ಲಿ ಧೂಮಾವತಿ ನೇಮೋತ್ಸವ

Puttur ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಕ್ಷೇತ್ರದ ಪ್ರಧಾನ ದೈವವಾದ ಧೂಮಾವತಿ ನೇಮೋತ್ಸವ ನಡೆಯಿತು.
Last Updated 28 ಫೆಬ್ರುವರಿ 2026, 7:01 IST
ಪುತ್ತೂರು: ಗೆಜ್ಜೆಗಿರಿ ಕ್ಷೇತ್ರದಲ್ಲಿ ಧೂಮಾವತಿ ನೇಮೋತ್ಸವ

ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌

Cross Country Championship: ಮೂಡುಬಿದಿರೆ (ದಕ್ಷಿಣ ಕನ್ನಡ): ಮಂಗಳೂರು ವಿಶ್ವವಿದ್ಯಾಲಯ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಇಲ್ಲಿನ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯರು ವಿವಿಯನ್ನು ಪ್ರತಿನಿಧಿಸಿದ್ದರು.
Last Updated 27 ಫೆಬ್ರುವರಿ 2026, 19:29 IST
ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌

ಕಾಸರಗೋಡು | ಹಲ್ಲೆ ನಡೆಸಿ ಪರಾರಿ: ಆರೋಪಿ ಬಂಧನ

ಮಂಜೇಶ್ವರ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಮೊಯ್ದೀನ್ ಸಮಾನ್‌ನನ್ನು ಮಂಗಳೂರಿನ ಕಲ್ಲಾಪು ಮಾರುಕಟ್ಟೆಯಲ್ಲಿ ಬಂಧಿಸಲಾಗಿದೆ. ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.
Last Updated 27 ಫೆಬ್ರುವರಿ 2026, 8:11 IST
ಕಾಸರಗೋಡು | ಹಲ್ಲೆ ನಡೆಸಿ ಪರಾರಿ: ಆರೋಪಿ ಬಂಧನ
ADVERTISEMENT

ಉಜಿರೆ | ಮಾರ್ಚ್‌ 3: ರಥಯಾತ್ರಾ ಮಹೋತ್ಸವ

ವೇಣೂರಿನಲ್ಲಿ ಮಾರ್ಚ್ 3ರಂದು ಭಗವಾನ್ ಬಾಹುಬಲಿಸ್ವಾಮಿ ರಥಯಾತ್ರಾ ಮಹೋತ್ಸವ ನಡೆಯಲಿದೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 'ಡಿಜಿಟಲೀಕರಣ ಮತ್ತು ಸುಸ್ಥಿರತೆ' ಕುರಿತು ವಿಚಾರಸಂಕಿರಣ ಜರುಗಿತು.
Last Updated 27 ಫೆಬ್ರುವರಿ 2026, 8:10 IST
ಉಜಿರೆ | ಮಾರ್ಚ್‌ 3: ರಥಯಾತ್ರಾ ಮಹೋತ್ಸವ

ಮೂಡುಬಿದಿರೆ | ಸಂತರ ಆಚರಣೆಯಲ್ಲಿ ಏಕರೂಪ ಸಂಹಿತೆ ಸಂಕಲ್ಪ 

ಮೂಡುಬಿದಿರೆಯಲ್ಲಿ ಸಂತ ಸಮಾವೇಶ
Last Updated 27 ಫೆಬ್ರುವರಿ 2026, 8:10 IST
ಮೂಡುಬಿದಿರೆ | ಸಂತರ ಆಚರಣೆಯಲ್ಲಿ ಏಕರೂಪ ಸಂಹಿತೆ ಸಂಕಲ್ಪ 

ಸುಬ್ರಹ್ಮಣ್ಯ | ರಕ್ತದಾನ ಜೀವ ಉಳಿಸುವ ಶ್ರೇಷ್ಠದಾನ: ಡಾ ರಾಮಕೃಷ್ಣರಾವ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಡಾ. ರಾಮಕೃಷ್ಣರಾವ್ ಅವರು ರಕ್ತದಾನದ ಮಹತ್ವ ಮತ್ತು ಅರ್ಹತೆಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
Last Updated 27 ಫೆಬ್ರುವರಿ 2026, 8:10 IST
ಸುಬ್ರಹ್ಮಣ್ಯ | ರಕ್ತದಾನ ಜೀವ ಉಳಿಸುವ ಶ್ರೇಷ್ಠದಾನ: ಡಾ ರಾಮಕೃಷ್ಣರಾವ್
ADVERTISEMENT
ADVERTISEMENT
ADVERTISEMENT