ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

`ಆದರ್ಶ' ಸಂಘ ಸಮಾಜಕ್ಕೂ ಮಾದರಿ

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಿಂದ ವಿದ್ಯಾನಿಧಿ-ಸಹಾಯಧನ ವಿತರಣೆ
Last Updated 14 ಸೆಪ್ಟೆಂಬರ್ 2025, 5:06 IST
`ಆದರ್ಶ' ಸಂಘ ಸಮಾಜಕ್ಕೂ ಮಾದರಿ

ರತ್ನತ್ರಯ ಕ್ಷೇತ್ರ: ಚಂದನ ಷಷ್ಠಿ ನೋಂಪಿ ಉದ್ಯಾಪನೆ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಸ್ವಾಮೀಜಿ ಮಂಗಲಪ್ರವಚನ
Last Updated 14 ಸೆಪ್ಟೆಂಬರ್ 2025, 5:05 IST
ರತ್ನತ್ರಯ ಕ್ಷೇತ್ರ: ಚಂದನ ಷಷ್ಠಿ ನೋಂಪಿ ಉದ್ಯಾಪನೆ

ಸಂಘದ ಸದಸ್ಯರಿಗೆ ಶೇ 20 ಲಾಭಾಂಶ

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ‌ದ ವಾರ್ಷಿಕ ಮಹಾಸಭೆ
Last Updated 14 ಸೆಪ್ಟೆಂಬರ್ 2025, 5:03 IST
ಸಂಘದ ಸದಸ್ಯರಿಗೆ ಶೇ 20 ಲಾಭಾಂಶ

ಕೌಡಿಚ್ಚಾರು: ಹೆದ್ದಾರಿ ಬದಿ ಕಸ ಸುರಿದ ಲಾರಿ ಮಾಲೀಕನಿಗೆ ದಂಡ 

ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಡಿಚ್ಚಾರು ಸಮೀಪದ ಪಲ್ಲಮದಕ `ಅಮೃತ ಸರೋವರ' ಕೆರೆಯ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಳೆತ ದ್ರಾಕ್ಷಿಯ ತ್ಯಾಜ್ಯಮೂಟೆಗಳನ್ನು...
Last Updated 14 ಸೆಪ್ಟೆಂಬರ್ 2025, 5:03 IST
ಕೌಡಿಚ್ಚಾರು: ಹೆದ್ದಾರಿ ಬದಿ ಕಸ ಸುರಿದ ಲಾರಿ ಮಾಲೀಕನಿಗೆ ದಂಡ 

ವೇಟ್ ಲಿಫ್ಟಿಂಗ್: ದಕ್ಷಿಣ ಕನ್ನಡ ಪಾರಮ್ಯ

ದಸರಾ ವಿಭಾಗ ಮಟ್ಟದ ಅಥ್ಲೆಟಿಕ್‌ ಕೂಟ: ಆತಿಥೇಯ ಜಿಲ್ಲೆಯ ಧನುಷ್‌, ಮೈಸೂರಿನ ಮಮತಾ ವೇಗದ ಓಟಗಾರರು
Last Updated 14 ಸೆಪ್ಟೆಂಬರ್ 2025, 4:55 IST
ವೇಟ್ ಲಿಫ್ಟಿಂಗ್: ದಕ್ಷಿಣ ಕನ್ನಡ ಪಾರಮ್ಯ

ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು

Snehamayi Krishna: ಸ್ನೇಹಮಯಿ ಕೃಷ್ಣ ಅವರು ಸೌಜನ್ಯಾ ಕೊಲೆಗೆ ಸಂಬಂಧಿಸಿದಂತೆ ಆಕೆಯ ಮಾವ ವಿರುದ್ಧ ಸುಳ್ಳು ಆರೋಪ ಹೋರುವನೆ ಎಂದು ಆರೋಪಿಸಿ, ಬೆಳ್ತಂಗಡಿ ತಾಲ್ಲೂಕಿನ ವೆಂಕಪ್ಪ ಕೋಟ್ಯಾನ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
Last Updated 13 ಸೆಪ್ಟೆಂಬರ್ 2025, 23:50 IST
ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು

ಧರ್ಮಸ್ಥಳ ಪ್ರಕರಣ: ಐವರ ವಿಚಾರಣೆ ನಡೆಸಿದ ಎಸ್‌ಐಟಿ

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ಎಸ್ಐಟಿ ಶನಿವಾರ ಐವರ ವಿಚಾರಣೆ ನಡೆಸಿತು.
Last Updated 13 ಸೆಪ್ಟೆಂಬರ್ 2025, 22:50 IST
ಧರ್ಮಸ್ಥಳ ಪ್ರಕರಣ: ಐವರ ವಿಚಾರಣೆ ನಡೆಸಿದ ಎಸ್‌ಐಟಿ
ADVERTISEMENT

ಎಕ್ಕೂರು: ಉರುಳಿದ ಲಾರಿ– ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ

ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಗರದ ಹೊರ ವಲಯದ ಎಕ್ಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉರುಳಿ ಬಿದ್ದಿದೆ
Last Updated 13 ಸೆಪ್ಟೆಂಬರ್ 2025, 11:03 IST
ಎಕ್ಕೂರು: ಉರುಳಿದ ಲಾರಿ– ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ

ಕುಡ್ಲದ ನೀರುದೋಸೆಗೆ ದೆಹಲಿಗರು ಫಿದಾ

ಸರಸ್ ಆಜೀವಿಕ ಮೇಳಕ್ಕೆ ತೆರಳಿರುವ ತುಳುನಾಡಿನ ನಾಲ್ವರು ಗಟ್ಟಿಗಿತ್ತಿಯರು
Last Updated 13 ಸೆಪ್ಟೆಂಬರ್ 2025, 6:53 IST
ಕುಡ್ಲದ ನೀರುದೋಸೆಗೆ ದೆಹಲಿಗರು ಫಿದಾ

ಕಾಸರಗೋಡು | ಕಾರ್ಮಿಕರು ಸಾವು

ಕಾಸರಗೋಡು ಮೊಗ್ರಾಲ್ ಪುತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪ ಅಳವಡಿಸುವ ವೇಳೆ ಕ್ರೇನ್‌ನ ಬಕೆಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅಶ್ವಿನ್ (27) ಮತ್ತು ಅಕ್ಷಯ್ (25) ಸಾವು.
Last Updated 13 ಸೆಪ್ಟೆಂಬರ್ 2025, 6:52 IST
ಕಾಸರಗೋಡು | ಕಾರ್ಮಿಕರು ಸಾವು
ADVERTISEMENT
ADVERTISEMENT
ADVERTISEMENT