ಶುಕ್ರವಾರ, 23 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಶತಮಾನದ ಹಿನ್ನೆಲೆ ಚರ್ಚಿಗೆ ಹಿರಿಮೆ: ಬಿಷಪ್

Church Renewal: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗ್ರಾಮದಲ್ಲಿ ಭಕ್ತರು ಮತ್ತು ದಾನಿಗಳ ಸಹಕಾರದಿಂದ ₹2 ಕೋಟಿ ವೆಚ್ಚದಲ್ಲಿ ಶತಮಾನ ಹಳೆಯ ಚರ್ಚ್ ಪುನರ್ ನವೀಕರಣಗೊಳ್ಳುತ್ತಿದೆ ಎಂದು ಪೀಟರ್ ಸಲ್ಡಾನ ಹೇಳಿದರು.
Last Updated 23 ಜನವರಿ 2026, 3:23 IST
ಶತಮಾನದ ಹಿನ್ನೆಲೆ ಚರ್ಚಿಗೆ ಹಿರಿಮೆ: ಬಿಷಪ್

ರಮಾನಾಥ ರೈ ಕ್ಷಮೆ ಯಾಚಿಸಲಿ: ಬಿಜೆಪಿ ಒತ್ತಾಯ

Ramanath Rai: ಉಡುಪಿ ಪರ್ಯಾಯ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಬಣ್ಣದ ಧ್ವಜ ಹಾರಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಮಾನಾಥ ರೈ ಟೀಕೆ ಮಾಡಿದ್ದಾರೆ.
Last Updated 23 ಜನವರಿ 2026, 3:22 IST
ರಮಾನಾಥ ರೈ ಕ್ಷಮೆ ಯಾಚಿಸಲಿ: ಬಿಜೆಪಿ ಒತ್ತಾಯ

ಪುತ್ತೂರು: ನ್ಯಾಯಾಧೀಶರ ಎದುರು ವಿಷಸೇವಿಸಿದ ವ್ಯಕ್ತಿ

Puttur Court Incident: ಪತ್ನಿಗೆ ಹಿಂಸೆ ನೀಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದೊಳಗೆ ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 23 ಜನವರಿ 2026, 3:21 IST
ಪುತ್ತೂರು: ನ್ಯಾಯಾಧೀಶರ ಎದುರು ವಿಷಸೇವಿಸಿದ ವ್ಯಕ್ತಿ

ಹೊಸಬೆಟ್ಟು ಪಶುಚಿಕಿತ್ಸಾ ಕೇಂದ್ರ: ವರ್ಷ ಕಳೆದರೂ ನೇಮಕವಾಗದ ಸಿಬ್ಬಂದಿ

Veterinary Center: ಹೊಸಬೆಟ್ಟು ಗ್ರಾಮದ ಕೊನ್ನೆಪದವಿನ ಪಶುಚಿಕಿತ್ಸಾ ಕೇಂದ್ರದಲ್ಲಿ ಪಶುವೈದ್ಯ ಅಧಿಕಾರಿಯ ಹುದ್ದೆ ಖಾಲಿ ಇರುವ ಕಾರಣದಿಂದ ಒಂದು ವರ್ಷದಿಂದ ಸೇವೆ ಸ್ಥಗಿತಗೊಂಡಿದ್ದು, ಜಾನುವಾರುಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ.
Last Updated 23 ಜನವರಿ 2026, 3:18 IST
ಹೊಸಬೆಟ್ಟು ಪಶುಚಿಕಿತ್ಸಾ ಕೇಂದ್ರ: ವರ್ಷ ಕಳೆದರೂ ನೇಮಕವಾಗದ ಸಿಬ್ಬಂದಿ

ಪುತ್ತೂರು | ಯುವತಿಗೆ ವಂಚಿಸಿದ ಪ್ರಕರಣ; ಮದುವೆಯಾಗಲು ಜ.31ರವರೆಗೆ ಗಡುವು

Puttur Betrayal Case: ಸಹಪಾಠಿ‌ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಕೃಷ್ಣ ಜೆ. ರಾವ್ ಜೊತೆ ಸಂತ್ರಸ್ತ ಯುವತಿಯ ಮದುವೆ ಮಾಡುವುದಾಗಿ ಮಾತು ದೊರೆತಿರುವ ಕಾರಣ
Last Updated 23 ಜನವರಿ 2026, 3:16 IST
ಪುತ್ತೂರು | ಯುವತಿಗೆ ವಂಚಿಸಿದ ಪ್ರಕರಣ; ಮದುವೆಯಾಗಲು ಜ.31ರವರೆಗೆ ಗಡುವು

ಜೋಡಿ ಕೊಲೆ ಆರೋಪಿ, ‘ದಂಡುಪಾಳ್ಯ ಗ್ಯಾಂಗ್‌’ ಸದಸ್ಯ ಬಂಧನ

29 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಚಿಕ್ಕ ಹನುಮ ಆಂಧ್ರದಲ್ಲಿ ಸೆರೆ
Last Updated 23 ಜನವರಿ 2026, 3:13 IST
ಜೋಡಿ ಕೊಲೆ ಆರೋಪಿ, ‘ದಂಡುಪಾಳ್ಯ ಗ್ಯಾಂಗ್‌’ ಸದಸ್ಯ ಬಂಧನ

ಮಂಗಳೂರು: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಚಿಕ್ಕಹನುಮ ಆಂಧ್ರದಲ್ಲಿ ಸೆರೆ

1997ರ ಜೋಡಿ ಕೊಲೆ ಪ್ರಕರಣದ ಆರೋಪಿ, ‘ದಂಡುಪಾಳ್ಯ’ ಗ್ಯಾಂಗ್‌ನ ಚಿಕ್ಕಹನುಮ ಆಂಧ್ರದಲ್ಲಿ ಬಂಧನ. ಮಂಗಳೂರು ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಚಿಕ್ಕಹನುಮನನ್ನು ಸೆರೆಹಿಡಿದಿದ್ದಾರೆ.
Last Updated 22 ಜನವರಿ 2026, 15:34 IST
ಮಂಗಳೂರು: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಚಿಕ್ಕಹನುಮ ಆಂಧ್ರದಲ್ಲಿ ಸೆರೆ
ADVERTISEMENT

ಕೆಲಸ ಮಾಡದ ಅಧಿಕಾರಿಗಳು ನಿರ್ಗಮಿಸಿ: ಶಾಸಕ ಅಶೋಕ್ ರೈ ಎಚ್ಚರಿಕೆ

Puttur News: ಕ್ಷೇತ್ರದ ಬಡವರ ಮತ್ತು ಸಾಮಾನ್ಯ ಜನರ ಕೆಲಸಗಳನ್ನು ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಎಚ್ಚರಿಕೆ ನೀಡಿದ್ದಾರೆ. ಜನಸಾಮಾನ್ಯರ ಕೆಲಸ ಮಾಡದ ಅಧಿಕಾರಿಗಳಿಗೆ ಪುತ್ತೂರಿನಲ್ಲಿ ಸ್ಥಾನವಿಲ್ಲ ಎಂದು ಅವರು ತಿಳಿಸಿದರು.
Last Updated 22 ಜನವರಿ 2026, 6:22 IST
ಕೆಲಸ ಮಾಡದ ಅಧಿಕಾರಿಗಳು ನಿರ್ಗಮಿಸಿ: ಶಾಸಕ ಅಶೋಕ್ ರೈ ಎಚ್ಚರಿಕೆ

ಸುಳ್ಯ | ಬಾಲಕಿಯ ಮಾನಭಂಗಕ್ಕೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

Puttur Court Verdict: ಸುಳ್ಯದಲ್ಲಿ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಆರೋಪಿ ಸೆಲ್ವಕುಮಾರ್‌ಗೆ ಪುತ್ತೂರು ನ್ಯಾಯಾಲಯವು 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 22 ಜನವರಿ 2026, 6:22 IST
ಸುಳ್ಯ | ಬಾಲಕಿಯ ಮಾನಭಂಗಕ್ಕೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

ಒಡೆದ ಜಗತ್ತನ್ನು ಬೆಸೆವ ಕಲೆ, ಸಾಹಿತ್ಯ ಸಂಸ್ಕೃತಿ: ನಾಗತಿಹಳ್ಳಿ ಚಂದ್ರಶೇಖರ

Art and Literature: ಜಗತ್ತಿನ ಯುದ್ಧ ಮತ್ತು ವಿಪ್ಲವಗಳ ನಡುವೆ ಒಡೆದುಹೋಗಿರುವ ಸಮಾಜವನ್ನು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಮಾತ್ರ ಸರಿಪಡಿಸಲು ಸಾಧ್ಯ ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಮಂಗಳೂರಿನಲ್ಲಿ ತಿಳಿಸಿದರು.
Last Updated 22 ಜನವರಿ 2026, 6:21 IST
ಒಡೆದ ಜಗತ್ತನ್ನು ಬೆಸೆವ ಕಲೆ, ಸಾಹಿತ್ಯ ಸಂಸ್ಕೃತಿ: ನಾಗತಿಹಳ್ಳಿ ಚಂದ್ರಶೇಖರ
ADVERTISEMENT
ADVERTISEMENT
ADVERTISEMENT