ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

War: ಇಸ್ರೇಲ್, ಕೊಲ್ಲಿ ರಾಷ್ಟ್ರಗಳಲ್ಲಿ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ

Middle East Crisis: ರಾಜ್ಯದ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ ಉದ್ಯೋಗದ ಸಲುವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ದಾಳಿಯಿಂದಾಗಿ ಉಂಟಾದ ಉದ್ವಿಗ್ನ ಸ್ಥಿತಿಯಿಂದ ಕಳವಳಗೊಂಡಿದ್ದಾರೆ.
Last Updated 1 ಮಾರ್ಚ್ 2026, 21:17 IST
War: ಇಸ್ರೇಲ್, ಕೊಲ್ಲಿ ರಾಷ್ಟ್ರಗಳಲ್ಲಿ ಕರಾವಳಿ ಜಿಲ್ಲೆಗಳ ಸಾವಿರಾರು ಮಂದಿ

ಮಲಯಾಳ ಭಾಷಾ ಮಸೂದೆ ಮರುಪರಿಶೀಲಿಸುವಂತೆ ಕೇರಳ ಸರ್ಕಾರಕ್ಕೆ ಕೇಂದ್ರದಿಂದ ಪತ್ರ

Language Rights: ಕೇರಳ ಸರ್ಕಾರವು ರೂಪಿಸಿರುವ ‘ಮಲಯಾಳ ಭಾಷಾ ಮಸೂದೆ 2025’ರಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಮಾರಕವಾಗುವ ಅಂಶಗಳಿವೆ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಈ ಮಸೂದೆಯನ್ನು ಮರುಪರಿಶೀಲಿಸಲು ಸೂಚಿಸಲಾಗಿದೆ.
Last Updated 1 ಮಾರ್ಚ್ 2026, 19:54 IST
ಮಲಯಾಳ ಭಾಷಾ ಮಸೂದೆ ಮರುಪರಿಶೀಲಿಸುವಂತೆ ಕೇರಳ ಸರ್ಕಾರಕ್ಕೆ ಕೇಂದ್ರದಿಂದ ಪತ್ರ

ಉಳ್ಳಾಲ: ಚರಂಡಿ ಸಮಸ್ಯೆ; ಕ್ರಮಕ್ಕೆ ಆಗ್ರಹ

ರಿಕ್ಷಾ ಚಾಲಕರು, ತುಳುನಾಡು ರಕ್ಷಣಾ ವೇದಿಕೆ ಪ್ರತಿಭಟನೆ
Last Updated 1 ಮಾರ್ಚ್ 2026, 8:35 IST
ಉಳ್ಳಾಲ: ಚರಂಡಿ ಸಮಸ್ಯೆ; ಕ್ರಮಕ್ಕೆ ಆಗ್ರಹ

ಬ್ರಹ್ಮಕಲಶದ ಸಂಭ್ರಮದಲ್ಲಿ ಉಜಿರೆ ದೇವಸ್ಥಾನ

Ujire: ಭಕ್ತರ ಶ್ರದ್ಧಾಕೇಂದ್ರ ಉಜಿರೆ ಜನಾರ್ದನ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾರ್ಚ್ 3ರಿಂದ 11ರವರೆಗೆ ನಡೆಯಲಿದೆ. ದೈನಂದಿನ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಸೇವೆ, ರಥೋತ್ಸವ ಹಾಗೂ ಹೊರೆಕಾಣಿಕೆಗಳ ವೈಭವ.
Last Updated 1 ಮಾರ್ಚ್ 2026, 8:34 IST
ಬ್ರಹ್ಮಕಲಶದ ಸಂಭ್ರಮದಲ್ಲಿ ಉಜಿರೆ ದೇವಸ್ಥಾನ

ಸಾಲಪಡೆಯಲು ಪೌರ ಕಾರ್ಮಿಕರ ಹೆಸರು ದುರ್ಬಳಕೆ

ಪಾಲಿಕೆ ಆಯುಕ್ತ, ಆರೋಗ್ಯ ಅಧಿಕಾರಿ ಸಹಿ ಫೋರ್ಜರಿ ; ಪರಿಶಿಷ್ಟ ಮುಖಂಡರಿಂದ ಆರೋಪ; ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯ
Last Updated 1 ಮಾರ್ಚ್ 2026, 8:34 IST
fallback

ಮಾರ್ಚ್ 3ರಂದು ಸಾಮೂಹಿಕ ಧರಣಿ: ರೈ ಎಚ್ಚರಿಕೆ

ಬ್ರಹ್ಮರಕೂಟ್ಲು: ಟೋಲ್ ಗೇಟ್ ತೆರವು ಹೋರಾಟ ಸಮಿತಿ
Last Updated 1 ಮಾರ್ಚ್ 2026, 8:31 IST
ಮಾರ್ಚ್ 3ರಂದು ಸಾಮೂಹಿಕ ಧರಣಿ: ರೈ ಎಚ್ಚರಿಕೆ

ದ.ಕ: 5 ವರ್ಷಗಳಲ್ಲಿ 50 ಯಶಸ್ವಿ ಉದ್ದಿಮೆ ಗುರಿ

‘ಬೊಲ್ಪು’ ನವೋದ್ಯಮಿಗಳೊಂದಿಗೆ ಸಂವಾದದಲ್ಲಿ ಕ್ಯಾ.ಚೌಟ
Last Updated 1 ಮಾರ್ಚ್ 2026, 8:29 IST
ದ.ಕ: 5 ವರ್ಷಗಳಲ್ಲಿ  50 ಯಶಸ್ವಿ ಉದ್ದಿಮೆ ಗುರಿ
ADVERTISEMENT

ಶಾಸಕರು ಜನರ ದಾರಿ ತಪ್ಪಿಸಬಾರದು: ಐವನ್‌

ಅಭಿವೃದ್ಧಿ ಕಾರ್ಯ ಸ್ಥಗಿತ: ವೇದವ್ಯಾಸ್ ಕಾಮತ್‌ ಆರೋಪಕ್ಕೆ ತಿರುಗೇಟು
Last Updated 1 ಮಾರ್ಚ್ 2026, 8:28 IST
ಶಾಸಕರು ಜನರ ದಾರಿ ತಪ್ಪಿಸಬಾರದು: ಐವನ್‌

ಮಲೆಕುಡಿಯ ಸಮುದಾಯದ ಹುಡುಗನ ಸೋಡಾ ಉದ್ಯಮ

Kannada Literature: ಮಹಾಂತೇಶ ಗಂಗಯ್ಯ ಓಶಿಮಠ ಅವರು ಕನ್ನಡ ಸಾಹಿತ್ಯ ಲೋಕದ ಪರಿಚಿತ ಹೆಸರು. ಇವರು ತಮ್ಮ ಕಾವ್ಯ ಹಾಗೂ ಗದ್ಯ ಬರಹಗಳ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇವರ ಸಾಹಿತ್ಯಿಕ ಪಯಣ ಮತ್ತು ಪ್ರಮುಖ ಕೃತಿಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Last Updated 1 ಮಾರ್ಚ್ 2026, 2:06 IST
ಮಲೆಕುಡಿಯ ಸಮುದಾಯದ ಹುಡುಗನ ಸೋಡಾ ಉದ್ಯಮ

Iran–Israel war: ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ವಿಮಾನಯಾನ ರದ್ದು

Flight Cancellations: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲ್ಲಿ ರಾಷ್ಟ್ರಿಗಳಿಗೆ ತೆರಳುವ ಹಾಗೂ ಆ ರಾಷ್ಟ್ರಗಳಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಅನೇಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
Last Updated 28 ಫೆಬ್ರುವರಿ 2026, 13:04 IST
Iran–Israel war: ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ವಿಮಾನಯಾನ ರದ್ದು
ADVERTISEMENT
ADVERTISEMENT
ADVERTISEMENT