ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್‌ ಅವಹೇಳನ ಆರೋಪ: ಗ್ಯಾರೇಜ್ ಬಂದ್ ಎಚ್ಚರಿಕೆ

ಟಿವಿ ವಾಹಿನಿಯೊಂದರಲ್ಲಿ ತಿಂಗಳ ಹಿಂದೆ ಪ್ರಸಾರವಾದ ಕಾರ್ಯಕ್ರಮದಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.
Last Updated 8 ಮೇ 2024, 13:12 IST
ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್‌ ಅವಹೇಳನ ಆರೋಪ: ಗ್ಯಾರೇಜ್ ಬಂದ್ ಎಚ್ಚರಿಕೆ

ಮಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ 47 ಹೆಚ್ಚುವರಿ ಬಸ್‌: ಎಲ್ಲವೂ ಭರ್ತಿ

ಮತದಾನದ ಸಲುವಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಸೇವೆ
Last Updated 8 ಮೇ 2024, 13:05 IST
ಮಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ 47 ಹೆಚ್ಚುವರಿ ಬಸ್‌: ಎಲ್ಲವೂ ಭರ್ತಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಐದು ಬಾರಿ ಶಾಸಕರಾಗಿದ್ದ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು
Last Updated 8 ಮೇ 2024, 12:34 IST
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ

ಉತ್ತರ ಕರ್ನಾಟಕಕ್ಕೆ 47 ಹೆಚ್ಚುವರಿ ಬಸ್‌: ಎಲ್ಲವೂ ಭರ್ತಿ

ಮತದಾನದ ಸಲುವಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಸೇವೆ
Last Updated 8 ಮೇ 2024, 5:22 IST
ಉತ್ತರ ಕರ್ನಾಟಕಕ್ಕೆ 47 ಹೆಚ್ಚುವರಿ ಬಸ್‌: ಎಲ್ಲವೂ ಭರ್ತಿ

ಆಂಬುಲೆನ್ಸ್-ಕಾರು ಡಿಕ್ಕಿ: ಮೂವರು ಸಾವು

ಕಾಸರಗೋಡು : ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಆಂಬುಲೆನ್ಸ್-ಕಾರು ಡಿಕ್ಕಿಯಾಗಿ ಮೂವರು ಬಲಿಯಾಗಿದ್ದಾರೆ.
Last Updated 8 ಮೇ 2024, 5:19 IST
fallback

ಕಾಲೇಜಿನ ವೇಳಾಪಟ್ಟಿ ಬದಲು– ಸುತ್ತೋಲೆ

ಬಿಸಿಲಿನ ತಾಪದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ– ಪೋಷಕರಿಂದ ದೂರು
Last Updated 8 ಮೇ 2024, 5:13 IST
ಕಾಲೇಜಿನ ವೇಳಾಪಟ್ಟಿ ಬದಲು– ಸುತ್ತೋಲೆ

ಪ್ರವಾಸಿ ಋತುವಿಗೆ ವಿದಾಯ ಹೇಳಿದ ‘ರಿವೀರ’

ಎನ್‌ಎಂಪಿಗೆ ಈ ಋತುವಿನಲ್ಲಿ 9 ಐಷಾರಾಮಿ ಹಡಗು
Last Updated 8 ಮೇ 2024, 5:11 IST
ಪ್ರವಾಸಿ ಋತುವಿಗೆ ವಿದಾಯ ಹೇಳಿದ  ‘ರಿವೀರ’
ADVERTISEMENT

ವೈದ್ಯಕೀಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ: ಪ್ರಕರಣ ದಾಖಲು

ನಗರದ ವೈದ್ಯಕೀಯ ಕಾಲೇಜೊಂದರ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೊ ಚಿತ್ರೀಕರಿಸುತ್ತಿದ್ದುದು ಪತ್ತೆಯಾಗಿದೆ. 17 ವರ್ಷದ ಬಾಲಕನೊಬ್ಬ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ಮೇ 2024, 20:10 IST
ವೈದ್ಯಕೀಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ: ಪ್ರಕರಣ ದಾಖಲು

ತುಳು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ ಇನ್ನಿಲ್ಲ

ಕನ್ನಡ, ತುಳು ಸಾಹಿತಿ, ತುಳು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ (79)ಅವರು ಪುತ್ತೂರಿನ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
Last Updated 7 ಮೇ 2024, 18:05 IST
ತುಳು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ ಇನ್ನಿಲ್ಲ

ತುಂಬೆ: ಗಾಯಗೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ತುಂಬೆ ಸಮೀಪದ ಬ್ರಹ್ಮರಕೂಟ್ಲು ಬಂಟರ ಭವನದ ಬಳಿ ಬಿದ್ದು ಗಾಯಗೊಂಡ ಸ್ಥಿತಿಯಲ್ಲಿ ಯುವಕನ ಶವ ಮಂಗಳವಾರ ಪತ್ತೆಯಾಗಿದೆ.
Last Updated 7 ಮೇ 2024, 13:47 IST
fallback
ADVERTISEMENT