ಬುಧವಾರ, 26 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

beary Literature: ಮಂಗಳೂರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2022 ಮತ್ತು 2023ನೇ ಸಾಲಿನ ಬ್ಯಾರಿ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರಕ್ಕೆ ಹತ್ತು ಮಂದಿಯನ್ನು ಆಯ್ಕೆ ಮಾಡಿದೆ ಅಬ್ದುಲ್ ಸಮದ್ ಬಾವಾ ನಝ್ಮತ್ತುನ್ನೀಸಾ ಲೈಝ್ ಸೇರಿದಂತೆ ಸಾಧಕರು
Last Updated 26 ನವೆಂಬರ್ 2025, 14:04 IST
ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

ನ.27 ರಿಂದ 30 ಅಕ್ಷರೋತ್ಸವ, ಎಕ್ಸೆಲ್ ಪರ್ಬ

ಬೆಳ್ತಂಗಡಿ: ‘ಇಲ್ಲಿನ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಕ್ಷರೋತ್ಸವ – 2025 ನಾಡು - ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಎಕ್ಸೆಲ್ ಪರ್ಬ – 2025 ಕಾಲೇಜಿನ ಅರಮಲೆ ಬೆಟ್ಟ ಆವರಣದಲ್ಲಿ ನ.27 ರಿಂದ 30ರವರೆಗೆ ನಡೆಯಲಿದೆ’ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.
Last Updated 26 ನವೆಂಬರ್ 2025, 5:09 IST
ನ.27 ರಿಂದ 30 ಅಕ್ಷರೋತ್ಸವ, ಎಕ್ಸೆಲ್ ಪರ್ಬ

ಪ್ರಧಾನಿ ಭೇಟಿ: ಭದ್ರತೆ ಪರಿಶೀಲನೆ

VVIP Security Measures: ಮಂಗಳೂರಿನಲ್ಲಿ ನ.28 ರಂದು ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಉಡುಪಿಗೆ ತೆರಳುವ ಮಾರ್ಗದಲ್ಲಿ ಭದ್ರತಾ ಪರಿಶೀಲನೆ, ವಿಮಾನ ನಿಲ್ದಾಣ, ಹೆದ್ದಾರಿ ಹಾಗೂ ಆಸ್ಪತ್ರೆಗಳ ಸಿದ್ಧತೆಗಾಗಿ ಸಭೆ ನಡೆಯಿತು.
Last Updated 26 ನವೆಂಬರ್ 2025, 5:09 IST
ಪ್ರಧಾನಿ ಭೇಟಿ: ಭದ್ರತೆ ಪರಿಶೀಲನೆ

ನಂತೂರು– ತಲಪಾಡಿ ಹೆದ್ದಾರಿ ವಿಸ್ತರಣೆಗೆ ಶೀಘ್ರ ಡಿಪಿಆರ್‌

ಈ ಮಾರ್ಗದುದ್ದಕ್ಕೂ ನಿರ್ಮಾಣವಾಗಲಿದೆ ಸರ್ವಿಸ್ ರಸ್ತೆ: ಯು.ಟಿ.ಖಾದರ್‌
Last Updated 26 ನವೆಂಬರ್ 2025, 5:08 IST
ನಂತೂರು– ತಲಪಾಡಿ ಹೆದ್ದಾರಿ ವಿಸ್ತರಣೆಗೆ ಶೀಘ್ರ ಡಿಪಿಆರ್‌

ಕ್ರಾಂತಿಕಾರಿ ಬರಹದ ಮೂಲಕ ಛಾಪು ಮೂಡಿಸಿದ್ದ ನಿರಂಜನ

‘ನಿರಂಜನ- 100ರ ನೆನಪು’ ಕಾರ್ಯಕ್ರಮದಲ್ಲಿ ವರದರಾಜ ಚಂದ್ರಗಿರಿ
Last Updated 26 ನವೆಂಬರ್ 2025, 5:04 IST
ಕ್ರಾಂತಿಕಾರಿ ಬರಹದ ಮೂಲಕ ಛಾಪು ಮೂಡಿಸಿದ್ದ ನಿರಂಜನ

ಬಂಟರ ಒಗ್ಗಟ್ಟು; ಶ್ರೇಯಸ್ಸಿನ ಗುಟ್ಟು

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾಸಭೆಯಲ್ಲಿ ಒಡಿಯೂರು ಶ್ರೀ
Last Updated 26 ನವೆಂಬರ್ 2025, 5:03 IST
ಬಂಟರ ಒಗ್ಗಟ್ಟು; ಶ್ರೇಯಸ್ಸಿನ ಗುಟ್ಟು

ಮೂಡುಬಿದಿರೆ ಪುರಸಭೆಯಿಂದ ವಾಟ್ಸ್‌ಆ್ಯಪ್‌ ಸಂಖ್ಯೆ ಬಿಡುಗಡೆ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ₹ 10 ಸಾವಿರದವರೆಗೆ ದಂಡ 
Last Updated 25 ನವೆಂಬರ್ 2025, 4:11 IST
ಮೂಡುಬಿದಿರೆ ಪುರಸಭೆಯಿಂದ ವಾಟ್ಸ್‌ಆ್ಯಪ್‌ ಸಂಖ್ಯೆ ಬಿಡುಗಡೆ
ADVERTISEMENT

ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಆರಂಭ

ಆದೇಶ ಮಾಡಿದಷ್ಟೇ ಕನಿಷ್ಠ ಕೂಲಿ ಕೊಡಿ– ಪ್ರತಿಭಟನಕಾರರ ಒತ್ತಾಯ
Last Updated 25 ನವೆಂಬರ್ 2025, 4:10 IST
ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಆರಂಭ

ಕಾಡು ಪ್ರಾಣಿಗಳ ಉಪಟಳ: ಗ್ರಾಮಸ್ಥರ ಪ್ರತಿಭಟನೆ

Elephant Menace Karnataka: byline no author page goes here ಸುಳ್ಯದ ಮಂಡೆಕೋಲು ಗ್ರಾಮದಲ್ಲಿ ಕಾಡುಪ್ರಾಣಿಗಳ ಹಾವಳಿ ವಿರುದ್ಧ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶಾಸಕಿ ಭಾಗೀರಥಿ ಮುರಳ್ಯ ಭರವಸೆ ನೀಡಿದರು.
Last Updated 25 ನವೆಂಬರ್ 2025, 4:09 IST
ಕಾಡು ಪ್ರಾಣಿಗಳ ಉಪಟಳ: ಗ್ರಾಮಸ್ಥರ ಪ್ರತಿಭಟನೆ

ಪುತ್ತೂರು: 29, 30ರಂದು ಶ್ರೀನಿವಾಸ ಕಲ್ಯಾಣೋತ್ಸವ

ಸಾಮೂಹಿಕ ವಿವಾಹ-ಹಿಂದವಿ ಸಾಮ್ರಾಜ್ಯೋತ್ಸವ
Last Updated 25 ನವೆಂಬರ್ 2025, 4:08 IST
fallback
ADVERTISEMENT
ADVERTISEMENT
ADVERTISEMENT