ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಪರಿಸರ ಸಂರಕ್ಷಣೆ ಸವಾಲು ಎದುರಿಸಲು ತಾಂತ್ರಿಕ ನೆರವು

ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪಿ.ಎಂ. ನರೇಂದ್ರ ಸ್ವಾಮಿ ಭರವಸೆ
Last Updated 14 ಅಕ್ಟೋಬರ್ 2025, 7:07 IST
ಪರಿಸರ ಸಂರಕ್ಷಣೆ ಸವಾಲು ಎದುರಿಸಲು ತಾಂತ್ರಿಕ ನೆರವು

ದುಸ್ವಪ್ನವಾಗಿ ಕಾಡುವ ‘ಹೆದ್ದಾರಿ’ ಅಪಘಾತದ ಹೆಮ್ಮಾರಿ

ಶರವೇಗದಲ್ಲಿ ಸಾಗುವ ವಾಹನಗಳು, ಪದೇ ಪದೇ ಸಂಭವಿಸುವ ಅಪಘಾತಗಳು, ಪಾಲಿಕೆಯ ಉತ್ತರದ ತುತ್ತ ತುದಿಯಲ್ಲಿರುವ ಸುರತ್ಕಲ್ ಪೂರ್ವ ವಾರ್ಡ್‌ನ ನಿವಾಸಿಗಳನ್ನು ದುಃಸ್ವಪ್ನದಂತೆ
Last Updated 14 ಅಕ್ಟೋಬರ್ 2025, 7:06 IST
ದುಸ್ವಪ್ನವಾಗಿ ಕಾಡುವ ‘ಹೆದ್ದಾರಿ’ ಅಪಘಾತದ ಹೆಮ್ಮಾರಿ

ಕಂಬಳಕ್ಕೆ ಸರ್ಕಾರದ ಮಾನ್ಯತೆ ದಿಟ್ಟ ಹೆಜ್ಜೆ: ರಮಾನಾಥ ರೈ

ಸಿದ್ಧಕಟ್ಟೆ ಕೊಡಂಗೆ: ಎರಡನೇ ವರ್ಷದ ರೋಟರಿ ಕಂಬಳ ಸಮಾಪನ
Last Updated 14 ಅಕ್ಟೋಬರ್ 2025, 7:04 IST
ಕಂಬಳಕ್ಕೆ ಸರ್ಕಾರದ ಮಾನ್ಯತೆ ದಿಟ್ಟ ಹೆಜ್ಜೆ: ರಮಾನಾಥ ರೈ

ಮಂಗಳೂರು ಉತ್ತರ ಚಾಂಪಿಯನ್

ಬಿಳಿನೆಲೆಯಲ್ಲಿ ಜಿಲ್ಲಾ ಮಟ್ಟದ ಕೊಕ್ಕೊ ಟೂರ್ನಿ
Last Updated 14 ಅಕ್ಟೋಬರ್ 2025, 7:04 IST
ಮಂಗಳೂರು ಉತ್ತರ ಚಾಂಪಿಯನ್

ಹೈಕೋರ್ಟ್ ಪೀಠ: ಅಂಚೆ ಕಾರ್ಡ್‌ ಅಭಿಯಾನ

ಗ್ರಾಮ ಪಂಚಾಯಿತಿ ಸಭೆಗಳಲ್ಲಿ ನಿರ್ಣಯ ಕೈಗೊಳ್ಳುವಂತೆ ಕೋರಲು ನಿರ್ಧಾರ; ನವೆಂಬರ್‌ನಲ್ಲಿ ಸಮಿತಿ ರಚನೆ
Last Updated 14 ಅಕ್ಟೋಬರ್ 2025, 7:03 IST
ಹೈಕೋರ್ಟ್ ಪೀಠ: ಅಂಚೆ ಕಾರ್ಡ್‌ ಅಭಿಯಾನ

ಮಂಗಳೂರು: ವಿಮಾನ ಪ್ರಯಾಣಿಕನಿಂದ ಗಾಂಜಾ ವಶ

Airport Drug Bust: ಮುಂಬೈನಿಂದ ಇಂಡಿಗೊ ವಿಮಾನದಲ್ಲಿ ಬಂದಿದ್ದ ಶಂಕರ್ ನಾರಾಯಣ ಪೊದ್ದಾರ್ ಎಂಬ ಪ್ರಯಾಣಿಕನಿಂದ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ 512 ಗ್ರಾಂ ಹೈಡ್ರೋಪೋನಿಕ್ ಗಾಂಜಾ ವಶಪಡಿಸಿಕೊಂಡಿದ್ದಾರೆ.
Last Updated 14 ಅಕ್ಟೋಬರ್ 2025, 4:42 IST
ಮಂಗಳೂರು: ವಿಮಾನ ಪ್ರಯಾಣಿಕನಿಂದ ಗಾಂಜಾ ವಶ

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ಪತ್ನಿ, ಸೋದರಿ ವಿಚಾರಣೆ

ಹಣಕಾಸು ವರ್ಗಾವಣೆ ಕುರಿತು ಪ್ರಶ್ನೆ
Last Updated 14 ಅಕ್ಟೋಬರ್ 2025, 0:21 IST
ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ಪತ್ನಿ, ಸೋದರಿ ವಿಚಾರಣೆ
ADVERTISEMENT

ಮಂಗಳೂರು: ಸಾಹಿತಿ ಪ್ರೊ. ಎಸ್‌.ಜಿ ಸಿದ್ದರಾಮಯ್ಯಗೆ ಪುವೆಂಪು ಪ್ರಶಸ್ತಿ

Literary Recognition: ಮಂಗಳೂರು: ಕಾಸರಗೋಡು ಬದಿಯಡ್ಕದ ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಪ್ರತಿಷ್ಠಾನದ ವಾರ್ಷಿಕ ಪುವೆಂಪು ಪ್ರಶಸ್ತಿಗೆ ಸಾಹಿತಿ ಪ್ರೊ. ಎಸ್‌.ಜಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 13 ಅಕ್ಟೋಬರ್ 2025, 18:00 IST
ಮಂಗಳೂರು: ಸಾಹಿತಿ ಪ್ರೊ. ಎಸ್‌.ಜಿ ಸಿದ್ದರಾಮಯ್ಯಗೆ ಪುವೆಂಪು ಪ್ರಶಸ್ತಿ

ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಶಾಸಕ ಪಿ.ಎಂ. ನರೇಂದ್ರಸ್ವಾಮಿ

MLA P.M. Narendraswamy ‘ನನ್ನ ನವದೆಹಲಿ ಭೇಟಿಗೆ ವಿಶೇಷ ಅರ್ಥ ನೀಡುವ ಅಗತ್ಯ ಇಲ್ಲ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ (ಕೆಎಸ್‌ಪಿಸಿಬಿ) ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
Last Updated 13 ಅಕ್ಟೋಬರ್ 2025, 14:40 IST
ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಶಾಸಕ ಪಿ.ಎಂ. ನರೇಂದ್ರಸ್ವಾಮಿ

ಮಂಗಳೂರು | ಯಕ್ಷಗಾನ: ‘ಲೀಲಾವತಿ ಪ್ರಜ್ಞೆ’ ಬೆಳೆಯಲಿ; ಪ್ರಭಾಕರ ಜೋಶಿ

Tulu Art: ಲೀಲಾವತಿ ಬೈಪಾಡಿತ್ತಾಯ ಅವರ ಯಕ್ಷಗಾನ ಪ್ರಾವೀಣ್ಯವು ‘ಲೀಲಾವತಿ ಪ್ರಜ್ಞೆ’ಯಾಗಿ ಕಲಾಕ್ಷೇತ್ರದಲ್ಲಿ ಪುನರುತ್ಥಾನಗೊಳ್ಳಬೇಕು ಎಂದು ಯಕ್ಷಗಾನ ತಜ್ಞ ಪ್ರಭಾಕರ ಜೋಶಿ ಹೇಳಿದರು. ಅವರು ಮಹಿಳಾ ಭಾಗವತಿಕೆಯ ಪಿತಾಮಹಿ ಎಂದು ಕೊಂಡಾಡಿದರು.
Last Updated 13 ಅಕ್ಟೋಬರ್ 2025, 5:22 IST
ಮಂಗಳೂರು | ಯಕ್ಷಗಾನ: ‘ಲೀಲಾವತಿ ಪ್ರಜ್ಞೆ’ ಬೆಳೆಯಲಿ; ಪ್ರಭಾಕರ ಜೋಶಿ
ADVERTISEMENT
ADVERTISEMENT
ADVERTISEMENT