ಗುರುವಾರ, 11 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಅಮ್ಟಾಡಿ: ತೊರೆಗಳಿಗೆ ಒಡ್ಡು ನಿರ್ಮಿಸುವ ಕಾರ್ಯ ಆರಂಭ

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದಲ್ಲಿ ತೊರೆಗಳಿಗೆ ಒಡ್ಡು ನಿಮರ್ಿಸುವ ಕಾರ್ಯ ಆರಂಭಗೊಂಡಿದೆ.
Last Updated 11 ಡಿಸೆಂಬರ್ 2025, 4:24 IST
ಅಮ್ಟಾಡಿ: ತೊರೆಗಳಿಗೆ ಒಡ್ಡು ನಿರ್ಮಿಸುವ ಕಾರ್ಯ ಆರಂಭ

ನಿರ್ವಹಣೆ ಕೊರತೆ: ಜನರಿಗೆ ಫಚೀತಿ

ನಾಲ್ಕು ದಿನಕ್ಕೊಮ್ಮೆ ಬರುವ ಕಸ ಸಂಗ್ರಹದ ವಾಹನ: ನಿವಾಸಿಗಳ ಆರೋಪ
Last Updated 11 ಡಿಸೆಂಬರ್ 2025, 4:24 IST
ನಿರ್ವಹಣೆ ಕೊರತೆ: ಜನರಿಗೆ ಫಚೀತಿ

ಜೆಟ್ಟಿ ಅಭಿವೃದ್ಧಿ: ಶೀಘ್ರ ಕಾಮಗಾರಿ ಪ್ರಾರಂಭಿಸಿ

ಲಕ್ಷದ್ವೀಪಕ್ಕೆ ಮೀಸಲಿರುವ ಸ್ಥಳ ಅಭಿವೃದ್ಧಿ ಕುರಿತಂತೆ ಪರಿಸರ ಸಾರ್ವಜನಿಕ ಸಭೆಯಲ್ಲಿ ಆಗ್ರಹ
Last Updated 11 ಡಿಸೆಂಬರ್ 2025, 4:16 IST
ಜೆಟ್ಟಿ ಅಭಿವೃದ್ಧಿ: ಶೀಘ್ರ ಕಾಮಗಾರಿ ಪ್ರಾರಂಭಿಸಿ

ಮೂತ್ರಕೋಶ ಸಮಸ್ಯೆ– ಹೊಸ ಆವಿಷ್ಕಾರಕ್ಕೆ ಒತ್ತು ನೀಡಿ; ಎನ್‌.ಆರ್‌.ನಾರಾಯಣಮೂರ್ತಿ

ಡಾ.ಎಚ್‌.ಸುದರ್ಶನ ಬಲ್ಲಾಳ್ ದತ್ತಿ ಉಪನ್ಯಾಸ: ಎನ್‌.ಆರ್‌.ನಾರಾಯಣಮೂರ್ತಿ ಸಲಹೆ
Last Updated 11 ಡಿಸೆಂಬರ್ 2025, 4:15 IST
ಮೂತ್ರಕೋಶ ಸಮಸ್ಯೆ– ಹೊಸ ಆವಿಷ್ಕಾರಕ್ಕೆ ಒತ್ತು ನೀಡಿ; ಎನ್‌.ಆರ್‌.ನಾರಾಯಣಮೂರ್ತಿ

ಅಂತರರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆ

ಮಂಗಳೂರು: ‘ಸ್ವಯಂಸೇವಕರು ಪರಿಣಾಮಕಾರಿ ಬದಲಾವಣೆ ಮೂಲಕ ಹೆಚ್ಚು ಸುಸ್ಥಿರ, ಪ್ರಗತಿಪರ ರಾಷ್ಟ್ರ ನಿರ್ಮಿಸಬಲ್ಲರು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
Last Updated 11 ಡಿಸೆಂಬರ್ 2025, 4:14 IST
ಅಂತರರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆ

ಧರ್ಮಸ್ಥಳ ಪ್ರಕರಣ: ವಿಚಾರಣೆ ಡಿ.26ಕ್ಕೆ ಮುಂದೂಡಿಕೆ

Crime Investigation:ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಯ ವರದಿಗೆ ಸಂಬಂಧಿಸಿದ ವಿಚಾರಣೆಯನ್ನು ಬೆಳ್ತಂಗಡಿ ನ್ಯಾಯಾಲಯ ಡಿ.26ಕ್ಕೆ ಮುಂದೂಡಿದೆ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು ತಿಳಿಸಿವೆ.
Last Updated 11 ಡಿಸೆಂಬರ್ 2025, 0:41 IST
ಧರ್ಮಸ್ಥಳ ಪ್ರಕರಣ: ವಿಚಾರಣೆ ಡಿ.26ಕ್ಕೆ ಮುಂದೂಡಿಕೆ

ಧರ್ಮಸ್ಥಳ ಬೆಳವಣಿಗೆ: BJP– RSS ಭಿನ್ನಾಭಿಪ್ರಾಯದಿಂದ ಪಿತೂರಿ: ಡಿ.ಕೆ.ಶಿವಕುಮಾರ್

Political Conspiracy: ‘‘ಧರ್ಮಸ್ಥಳ ವಿಷಯದಲ್ಲಿ ಸತ್ಯ ಹೊರ ಬಂದಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಆಳ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಈ ಪಿತೂರಿ ನಡೆದಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
Last Updated 11 ಡಿಸೆಂಬರ್ 2025, 0:20 IST
ಧರ್ಮಸ್ಥಳ ಬೆಳವಣಿಗೆ: BJP– RSS ಭಿನ್ನಾಭಿಪ್ರಾಯದಿಂದ ಪಿತೂರಿ: ಡಿ.ಕೆ.ಶಿವಕುಮಾರ್
ADVERTISEMENT

ದ್ವೇಷ ಭಾಷಣ ಪ್ರಕರಣ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು

Kalladka Prabhakar Bhat: ಪುತ್ತೂರು ತಾಲ್ಲೂಕಿನ ಉಪ್ಪಳಿಗೆಯಲ್ಲಿ ಅಕ್ಟೋಬರ್ 20ರಂದು ದೀಪೋತ್ಸವದಲ್ಲಿ ದ್ವೇಷ ಭಾಷಣ ಮಾಡಿದ್ದ ಆರೋಪದ ಮೇಲೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬುಧವಾರ ನಿರೀಕ್ಷಣಾ ಜಾಮೀನು ದೊರೆತಿದೆ.
Last Updated 10 ಡಿಸೆಂಬರ್ 2025, 15:41 IST
ದ್ವೇಷ ಭಾಷಣ ಪ್ರಕರಣ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು

‘ಗಾಂಧೀಜಿ ಕೊಡುಗೆ; ತಪ್ಪು ಗ್ರಹಿಕೆ ಸಲ್ಲದು’

‘ಮಹಾತ್ಮ ಗಾಂಧಿ ಚಿಂತನೆಗಳು ಮತ್ತು ಯುವಜನತೆ’ ಕುರಿತು ಯುವ ಸಮ್ಮೇಳನ
Last Updated 10 ಡಿಸೆಂಬರ್ 2025, 4:35 IST
‘ಗಾಂಧೀಜಿ ಕೊಡುಗೆ; ತಪ್ಪು ಗ್ರಹಿಕೆ ಸಲ್ಲದು’

ಶುಲ್ಕ ಸಂಗ್ರಹ ಕಾರ್ಯದಿಂದ ಬಿಡುಗಡೆಗೊಳಿಸಿ

ಸ್ವಚ್ಛವಾಹಿನಿ ಚಾಲಕಿಯರು, ಸ್ವಚ್ಛತಾ ಕಾರ್ಮಿಕ ಮಹಿಳೆಯರಿಂದ ಪ್ರತಿಭಟನೆ
Last Updated 10 ಡಿಸೆಂಬರ್ 2025, 4:30 IST
ಶುಲ್ಕ ಸಂಗ್ರಹ ಕಾರ್ಯದಿಂದ ಬಿಡುಗಡೆಗೊಳಿಸಿ
ADVERTISEMENT
ADVERTISEMENT
ADVERTISEMENT