ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಕುಮಾರ ಗೌಡಗೆ ಬಾಬು ಕುಡ್ತಡ್ಕ ಪ್ರಶಸ್ತಿ

7ರಂದು ಪ್ರಶಸ್ತಿ ಪ್ರದಾನ, ತಾಳಮದ್ದಲೆ
Last Updated 5 ಡಿಸೆಂಬರ್ 2025, 7:44 IST
ಕುಮಾರ ಗೌಡಗೆ ಬಾಬು ಕುಡ್ತಡ್ಕ ಪ್ರಶಸ್ತಿ

ಮಂಗಳೂರು: ಹೊನಲು ಬೆಳಕಿನ ಕ್ರೀಡೋತ್ಸವ 7ರಂದು

ಶಾರದಾ ವಿದ್ಯಾ ಸಂಸ್ಥೆಗಳ 2ಸಾವಿರ ವಿದ್ಯಾರ್ಥಿಗಳ ಕಸರತ್ತು ಪ್ರದರ್ಶನ
Last Updated 5 ಡಿಸೆಂಬರ್ 2025, 7:42 IST
ಮಂಗಳೂರು: ಹೊನಲು ಬೆಳಕಿನ ಕ್ರೀಡೋತ್ಸವ 7ರಂದು

ಉಳ್ಳಾಲ | ‘ವಿದ್ಯಾರ್ಥಿಗಳ ಸಾಧನೆಯೇ ‌ಕಾಲೇಜಿನ ಭವಿಷ್ಯ’

Ayurveda College Inauguration: ಉಳ್ಳಾಲ ನಾಟೆಕಲ್‌ನ ಕಣಚೂರು ಆಯುರ್ವೇದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ ಕಾಲೇಜಿನ ಗೌರವಕ್ಕೆ ದಾರಿ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ಎನ್‌ಎಬಿಎಚ್‌ ಮಾನ್ಯತಾ ಪತ್ರ ಹಸ್ತಾಂತರವಾಯಿತು.
Last Updated 5 ಡಿಸೆಂಬರ್ 2025, 7:40 IST
ಉಳ್ಳಾಲ | ‘ವಿದ್ಯಾರ್ಥಿಗಳ ಸಾಧನೆಯೇ ‌ಕಾಲೇಜಿನ ಭವಿಷ್ಯ’

ಧರ್ಮಸ್ಥಳ: ಧ್ವಜಸ್ತಂಭಕ್ಕೆ ಸ್ವಾಗತ

Temple Ritual Dharmasthala: ಪಜಿರಡ್ಕದ ಸದಾಶಿವೇಶ್ವರ ದೇವಸ್ಥಾನದ ಶಿಲಾಮಯ ಧ್ವಜಸ್ತಂಭಕ್ಕೆ ಧರ್ಮಸ್ಥಳದ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ಭಕ್ತರೊಂದಿಗೆ ಭವ್ಯ ಸ್ವಾಗತ ನೀಡಲಾಯಿತು. ದೇವಸ್ಥಾನ ಅರ್ಚಕರು ಪ್ರಾರ್ಥನೆ ಸಲ್ಲಿಸಿದರು.
Last Updated 5 ಡಿಸೆಂಬರ್ 2025, 7:36 IST
ಧರ್ಮಸ್ಥಳ: ಧ್ವಜಸ್ತಂಭಕ್ಕೆ ಸ್ವಾಗತ

ಸುಬ್ರಹ್ಮಣ್ಯದಲ್ಲಿ ಮಹಿಳಾ ಗ್ರಾಮ ಸಭೆ

Women Empowerment Meeting: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಸಬಲೀಕರಣ, ಆರೋಗ್ಯ, ಶಿಕ್ಷಣ ಹಾಗೂ ಕಾನೂನು ಅರಿವು ಕುರಿತು ವಿಶೇಷ ಮಾಹಿತಿ ನೀಡುವ ಮಹಿಳಾ ಗ್ರಾಮ ಸಭೆ ನಡೆಯಿತು. ವಿವಿಧ ಸ್ವಸಹಾಯ ಸಂಘಗಳು ಭಾಗವಹಿಸಿದ್ದವು.
Last Updated 5 ಡಿಸೆಂಬರ್ 2025, 7:36 IST
ಸುಬ್ರಹ್ಮಣ್ಯದಲ್ಲಿ ಮಹಿಳಾ ಗ್ರಾಮ ಸಭೆ

ವಿಟ್ಲ | 'ಸಮಾಜದ ಹಿತ ಕಾಯುವವರೇ ಗುರು'

ಒಡಿಯೂರು: ಲಕ್ಷ ದೀಪಾವಳಿ ಕಾರ್ಯಕ್ರಮದ ಧರ್ಮ ಸಭೆ
Last Updated 5 ಡಿಸೆಂಬರ್ 2025, 7:33 IST
ವಿಟ್ಲ | 'ಸಮಾಜದ ಹಿತ ಕಾಯುವವರೇ ಗುರು'

ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ

ವೃದ್ಧ ದಂಪತಿ ಖಾತೆಯಿಂದ ಭಾರಿ ಮೊತ್ತದ ಹಣದ ದಿಢೀರ್‌ ವರ್ಗಾವಣೆ, ಡಿಜಿಟಲ್ ಅರೆಸ್ಟ್ ಯತ್ನ ವಿಫಲ
Last Updated 4 ಡಿಸೆಂಬರ್ 2025, 20:04 IST
ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ
ADVERTISEMENT

ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kalladka Prabhakar Bhat ಪುತ್ತೂರು ತಾಲ್ಲೂಕಿನ ಇದರ್ೆ ಗ್ರಾಮದ ಉಪ್ಪಳಿಗೆಯಲ್ಲಿ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಲ್ಲಿ...
Last Updated 4 ಡಿಸೆಂಬರ್ 2025, 8:30 IST
ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು

Puttur ಮಲಗಿದಲ್ಲೇ ಅತಂತ್ರ ಸ್ಥಿತಿಯ ಬದುಕು ಕಳೆಯುತ್ತಾ ಬಂದಿದ್ದ ಎಂಡೋಸಲ್ಫಾನ್ ಪೀಡಿತೆ, ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ದಖರ್ಾಸು ನಿವಾಸಿ ರೇಷ್ಮಾ ಎಂ (22) ಅವರು ಬುಧವಾರ...
Last Updated 4 ಡಿಸೆಂಬರ್ 2025, 8:28 IST
ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು

3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ

arrested ಮಂಗಳೂರು: ನಗರದ ಗ್ರೀನ್ ಪಾರ್ಕ್ ಮೈದಾನದ ಬಳಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಉತ್ತರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ 3.94 ಗ್ರಾಂ ತೂಕದ ಎಂಡಿಎಂಎ, ಮೊಬೈಲ್‌, ಕಪ್ಪು ಬಣ್ಣದ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 8:27 IST
3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT