ಭಾನುವಾರ, 21 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ

ಮುಚ್ಚಳಿಕೆ ನೀಡಿದವರಲ್ಲಿ 521 ಮಂದಿ ಹಿಂದೂಗಳು, 351 ಮಂದಿ ಮುಸ್ಲಿಮರು, 30 ಮಂದಿ ಇತರರು
Last Updated 21 ಡಿಸೆಂಬರ್ 2025, 0:30 IST
ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ

ಕೋಳಿ ಅಂಕಕ್ಕೆ ಪ್ರಚೋದನೆ ಆರೋಪ: ಕಾಂಗ್ರೆಸ್ ಶಾಸಕ ಅಶೋಕ ರೈ ವಿರುದ್ಧ ಎಫ್‌ಐಆರ್

MLA Controversy: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು ಗ್ರಾಮದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಶನಿವಾರ ದಾಳಿ ನಡೆಸಿದ್ದು, 16 ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಅಂಕಕ್ಕೆ ಬಳಸಿದ್ದ 22 ಹುಂಜಗಳನ್ನು ಹಾಗೂ ಬಾಲುಗಳನ್ನು (ಚೂಪಾದ ಕತ್ತಿಗಳನ್ನು) ವಶಪಡಿಸಿಕೊಂಡಿದ್ದಾರೆ.
Last Updated 21 ಡಿಸೆಂಬರ್ 2025, 0:13 IST
ಕೋಳಿ ಅಂಕಕ್ಕೆ ಪ್ರಚೋದನೆ ಆರೋಪ: ಕಾಂಗ್ರೆಸ್ ಶಾಸಕ ಅಶೋಕ ರೈ ವಿರುದ್ಧ ಎಫ್‌ಐಆರ್

ಗಾಂಜಾ ಮಾರಾಟ: ಅಪರಾಧಿಗೆ 5 ವರ್ಷ ಕಠಿಣ ಸಜೆ, ₹50 ಸಾವಿರ ದಂಡ

Drug Trafficking Penalty: ಗಾಂಜಾ ಸಾಗಣೆ ಮತ್ತು ಮಾರಾಟ ಪ್ರಕರಣದಲ್ಲಿ ಅಪರಾಧಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 5 ವರ್ಷ ಕಠಿಣ ಸಜೆ ಮತ್ತು ₹50 ಸಾವಿರ ದಂಡ ವಿಧಿಸಿದೆ.
Last Updated 20 ಡಿಸೆಂಬರ್ 2025, 8:27 IST
ಗಾಂಜಾ ಮಾರಾಟ: ಅಪರಾಧಿಗೆ 5 ವರ್ಷ ಕಠಿಣ ಸಜೆ, ₹50 ಸಾವಿರ ದಂಡ

ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ಹಗರಣ: ಸಿಪಿಎಂ ಆರೋಪ

Mangaluru MUDA News: ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ದಂಧೆ ಮತ್ತೆ ದೊಡ್ಡ ಮಟ್ಟದಲ್ಲಿ ಆರಂಭಗೊಂಡಿದೆ. ಪಚ್ಚನಾಡಿ ಜಮೀನು ಖರೀದಿಯಲ್ಲಿ ಮಹಾ ವಂಚನೆಯಾಗಿದೆ ಎಂದು ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2025, 5:18 IST
ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಟಿಡಿಆರ್ ಹಗರಣ: ಸಿಪಿಎಂ ಆರೋಪ

ಬಿ.ಸಿ.ರೋಡು: ಇಂದಿನಿಂದ ‘ಕರಾವಳಿ ಕಲೋತ್ಸವ’

Coastal Cultural Fest: ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಡಿ.20ರಿಂದ ಜ.26ರವರೆಗೆ ‘ಕರಾವಳಿ ಕಲೋತ್ಸವ 2024-25’ ನಡೆಯಲಿದೆ. ಅಮ್ಯೂಸ್‌ಮೆಂಟ್‌ ಪಾರ್ಕ್‌, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಮಳಿಗೆಗಳು ಈ ಉತ್ಸವದ ಆಕರ್ಷಣೆಯಾಗಿವೆ.
Last Updated 20 ಡಿಸೆಂಬರ್ 2025, 5:18 IST
ಬಿ.ಸಿ.ರೋಡು: ಇಂದಿನಿಂದ ‘ಕರಾವಳಿ ಕಲೋತ್ಸವ’

ನರೇಗಾ ಹೆಸರು ಬದಲಾವಣೆ ಘೋರ ಅಪರಾಧ: ರಮಾನಾಥ ರೈ

Ramanath Rai: ಕೇಂದ್ರ ಸರ್ಕಾರವು ನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರನ್ನು ಕೈಬಿಡಲು ಮುಂದಾಗಿರುವುದು ಘೋರ ಅಪರಾಧ ಎಂದು ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಮಂಗಳೂರಿನಲ್ಲಿ ಕಿಡಿಕಾರಿದರು.
Last Updated 20 ಡಿಸೆಂಬರ್ 2025, 5:18 IST
ನರೇಗಾ ಹೆಸರು ಬದಲಾವಣೆ ಘೋರ ಅಪರಾಧ: ರಮಾನಾಥ ರೈ

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಎಸ್‌ಐಟಿ ಎದುರು ಹಾಜರಾಗುವುದು ಕಡ್ಡಾಯ

Dharmasthala Case Investigation: ಧರ್ಮಸ್ಥಳ ಗ್ರಾಮದ ಅಪರಾಧ ಪ್ರಕರಣಗಳ ಸಾಕ್ಷಿದೂರುದಾರ ದಿನಬಿಟ್ಟು ದಿನ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
Last Updated 20 ಡಿಸೆಂಬರ್ 2025, 5:18 IST
ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಎಸ್‌ಐಟಿ ಎದುರು ಹಾಜರಾಗುವುದು ಕಡ್ಡಾಯ
ADVERTISEMENT

ದಕ್ಷಿಣ ಕನ್ನಡ: ಸ್ಥಳೀಯರಿಂದ ರಕ್ಷಿತ್ ಶಿವರಾಂಗೆ ಅಭಿನಂದನೆ

ಸುಲ್ಕೆರಿಮೊಗ್ರು ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ
Last Updated 20 ಡಿಸೆಂಬರ್ 2025, 5:18 IST
ದಕ್ಷಿಣ ಕನ್ನಡ: ಸ್ಥಳೀಯರಿಂದ ರಕ್ಷಿತ್ ಶಿವರಾಂಗೆ ಅಭಿನಂದನೆ

ಶಿಕ್ಷಣ ಸಂಸ್ಥೆಗಳಿಂದ ಊರಿನ ಪ್ರಗತಿ: ಡಿ.ಹರ್ಷೇಂದ್ರ ಕುಮಾರ್

ಎಸ್‌ಡಿಎಂ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ
Last Updated 20 ಡಿಸೆಂಬರ್ 2025, 5:18 IST
ಶಿಕ್ಷಣ ಸಂಸ್ಥೆಗಳಿಂದ ಊರಿನ ಪ್ರಗತಿ: ಡಿ.ಹರ್ಷೇಂದ್ರ ಕುಮಾರ್

ಧರ್ಮಸ್ಥಳ‌ ಪ್ರಕರಣ: ಪೊಲೀಸ್ ರಕ್ಷಣೆ‌ ಕೋರಿದ ಸಾಕ್ಷಿ ದೂರುದಾರ ಚಿನ್ನಯ್ಯ

Dharmasthala Case: ಧರ್ಮಸ್ಥಳ‌ ಗ್ರಾಮದ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಅಲಿಯಾಸ್ ಚಿನ್ನ‌ ಎಸ್. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಪೊಲೀಸ್ ರಕ್ಷಣೆ ಕೋರಿದ್ದಾನೆ.
Last Updated 20 ಡಿಸೆಂಬರ್ 2025, 4:55 IST
ಧರ್ಮಸ್ಥಳ‌ ಪ್ರಕರಣ: ಪೊಲೀಸ್ ರಕ್ಷಣೆ‌ ಕೋರಿದ ಸಾಕ್ಷಿ ದೂರುದಾರ ಚಿನ್ನಯ್ಯ
ADVERTISEMENT
ADVERTISEMENT
ADVERTISEMENT