ಗುರುವಾರ, 13 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ರಾಜ್ಯಕ್ಕೆ ಅಗೌರವ: ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪ

ಎನ್‌ಎಂಪಿಎ ಸುವರ್ಣ ಮಹೋತ್ಸವಕ್ಕೆ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘನೆ– ಆರೋಪ
Last Updated 13 ನವೆಂಬರ್ 2025, 0:08 IST
ರಾಜ್ಯಕ್ಕೆ ಅಗೌರವ: ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪ

ಮಂಗಳೂರು: ಕಟೀಲು ಮೇಳಕ್ಕೆ ₹ 1ಕೋಟಿ ಮೊತ್ತದ ಆಭರಣ

Yakshagana Tradition: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 7ನೇ ಯಕ್ಷಗಾನ ಮೇಳಕ್ಕೆ ಭಕ್ತರು ₹1 ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನವ ಆಭರಣವಾಗಿ ಅರ್ಪಿಸಿದ್ದು, ಮೇಳಕ್ಕೆ ಭಕ್ತಿ ಹಾಗೂ ಸಂಸ್ಕೃತಿಯ ಬೆಂಬಲವಿದೆ.
Last Updated 12 ನವೆಂಬರ್ 2025, 23:21 IST
ಮಂಗಳೂರು: ಕಟೀಲು ಮೇಳಕ್ಕೆ ₹ 1ಕೋಟಿ ಮೊತ್ತದ ಆಭರಣ

ಸುರತ್ಕಲ್‌–ಬಿ.ಸಿ.ರೋಡ್‌ ಹೆದ್ದಾರಿ ಎನ್‌ಎಚ್‌ಎಐಗೆ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

Highway Transfer Plan: ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರು, ನವಮಂಗಳೂರು ಬಂದರು ರಸ್ತೆ ಕಂಪನಿಯ ಅಧೀನದಲ್ಲಿರುವ ಸುರತ್ಕಲ್–ಮಂಗಳೂರು–ಬಿ.ಸಿ.ರೋಡ್ ಹೆದ್ದಾರಿಯನ್ನು ಶೀಘ್ರವೇ ಎನ್‌ಎಚ್‌ಎಐಗೆ ಹಸ್ತಾಂತರಿಸಲಾಗುತ್ತದೆ ಎಂದರು.
Last Updated 12 ನವೆಂಬರ್ 2025, 5:11 IST
ಸುರತ್ಕಲ್‌–ಬಿ.ಸಿ.ರೋಡ್‌ ಹೆದ್ದಾರಿ ಎನ್‌ಎಚ್‌ಎಐಗೆ:  ಸಂಸದ ಕ್ಯಾ.ಬ್ರಿಜೇಶ್‌ ಚೌಟ

ದೆಹಲಿ ಸ್ಫೋಟ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ

Post Blast Vigilance: ದೆಹಲಿಯಲ್ಲಿ ನಡೆದ ಸ್ಫೋಟದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತಂದು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 12 ನವೆಂಬರ್ 2025, 5:08 IST
ದೆಹಲಿ ಸ್ಫೋಟ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ

ಮಂಗಳೂರು | ನಕಲಿ ವಜ್ರ ಮಾರಾಟ: ಎಫ್‌ಐಆರ್ ದಾಖಲು

Gem Scam Case: ಮಂಗಳೂರಿನಲ್ಲಿ ರಾಸಾಯನಿಕ ಆವಿಯ ಶೇಖರಣೆಯಿಂದ ಲ್ಯಾಬ್‌ನಲ್ಲಿ ತಯಾರಿಸಿದ ನಕಲಿ ವಜ್ರವನ್ನು ಜಿಐಎ ನಕಲಿ ಪ್ರಮಾಣಪತ್ರದೊಂದಿಗೆ ಅಸಲಿಯೆಂದು ಮಾರಾಟ ಮಾಡಿದ ಆರೋಪದ ಮೇಲೆ ನಕಲಿ ನಗರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 12 ನವೆಂಬರ್ 2025, 5:08 IST
ಮಂಗಳೂರು | ನಕಲಿ ವಜ್ರ ಮಾರಾಟ: ಎಫ್‌ಐಆರ್ ದಾಖಲು

ಮಂಗಳೂರು: ಕೊರಗಜ್ಜ ಚಿತ್ರತಂಡದಿಂದ ಕೋಲ ಸೇವೆ

Film Launch Ritual: ತೆರೆಗೆ ಬರಲಿರುವ ‘ಕೊರಗಜ್ಜ’ ಚಿತ್ರದ ಹಿನ್ನೆಲೆಯಲ್ಲಿ ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿ ಚಿತ್ರತಂಡವು ಕೋಲ ಸೇವೆ ನೆರವೇರಿಸಿ ಸಿನಿಮಾ ಯಶಸ್ಸಿಗಾಗಿ ದೈವದ ಆಶೀರ್ವಾದ ಪಡೆದರು.
Last Updated 12 ನವೆಂಬರ್ 2025, 5:05 IST
ಮಂಗಳೂರು: ಕೊರಗಜ್ಜ ಚಿತ್ರತಂಡದಿಂದ ಕೋಲ ಸೇವೆ

'ನವ ಮಂಗಳೂರು ಬಂದರು ಪ್ರಾಧಿಕಾರ' ಸುವರ್ಣ ಸಂಭ್ರಮ ನಾಳೆ

50 ವರ್ಷಗಳ ಪಯಣ –ಪ್ರದರ್ಶನ, 20 ಯೋಜನೆಗಳಿಗೆ ಸಚಿವ ಸರ್ಬಾನಂದ ಸೊನೋವಾಲ್ ಚಾಲನೆ
Last Updated 12 ನವೆಂಬರ್ 2025, 5:03 IST
'ನವ ಮಂಗಳೂರು ಬಂದರು ಪ್ರಾಧಿಕಾರ' ಸುವರ್ಣ ಸಂಭ್ರಮ ನಾಳೆ
ADVERTISEMENT

ಧರ್ಮಸ್ಥಳ ಪ್ರಕರಣ: ‘ಕೊಂದವರು ಯಾರು’ ಆಂದೋಲನದ ಮುಖಂಡರಿಂದ ಸೌಜನ್ಯಾ ತಾಯಿಯ ಭೇಟಿ

Justice for Sowjanya: ಧರ್ಮಸ್ಥಳ ಪ್ರದೇಶದಲ್ಲಿ ನಡೆದ ಕೊಲೆ ಹಾಗೂ ಅಸಹಜ ಸಾವು ಪ್ರಕರಣಗಳಿಗೆ ನ್ಯಾಯ ಒದಗಿಸಲು ‘ಕೊಂಡವರು ಯಾರು’ ಎಂಬ ಪ್ರಶ್ನೆ ಹಿಡಿದು ಮಹಿಳಾ ಮುಖಂಡರು ಪಾಂಗಳದಲ್ಲಿ ದಿ.ಸೌಜನ್ಯಾ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿದರು.
Last Updated 12 ನವೆಂಬರ್ 2025, 0:00 IST
ಧರ್ಮಸ್ಥಳ ಪ್ರಕರಣ: ‘ಕೊಂದವರು ಯಾರು’ ಆಂದೋಲನದ ಮುಖಂಡರಿಂದ ಸೌಜನ್ಯಾ ತಾಯಿಯ ಭೇಟಿ

ಮಂಗಳೂರು | ‘ಕೊಂದವರು ಯಾರು’ ಆಂದೋಲನದ ಮುಖಂಡರಿಂದ ಸೌಜನ್ಯಾ ತಾಯಿಯ ಭೇಟಿ

Justice Movement: ಧರ್ಮಸ್ಥಳ ಪ್ರಕರಣದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ‘ಕೊಂದವರು ಯಾರು’ ಆಂದೋಲನದ ಮುಖಂಡರು ಪಾಂಗಳದಲ್ಲಿ ಸೌಜನ್ಯಾ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ, ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
Last Updated 11 ನವೆಂಬರ್ 2025, 15:59 IST
ಮಂಗಳೂರು | ‘ಕೊಂದವರು ಯಾರು’ ಆಂದೋಲನದ ಮುಖಂಡರಿಂದ ಸೌಜನ್ಯಾ ತಾಯಿಯ ಭೇಟಿ

ಯುಎಇ: ತುಂಬೆ ಪಶುವೈದ್ಯಕೀಯ ಕಾಲೇಜಿನಿಂದ ಡಿವಿಎಂ ಕೋರ್ಸ್‌

Veterinary College UAE: ಆರೋಗ್ಯ ಒಂದೇ (ವನ್ ಹೆಲ್ತ್) ಎಂಬ ತತ್ವಕ್ಕೆ ಬದ್ಧವಾಗಿರುವ ತುಂಬೆ ಸಮೂಹವು ಗಲ್ಫ್‌ ಮೆಡಿಕಲ್ ಯೂನಿವರ್ಸಿಟಿಯ (ಜಿಎಂಯು) ತುಂಬೆ ಪಶುವೈದ್ಯಕೀಯ ಕಾಲೇಜಿನಲ್ಲಿ ಡಾಕ್ಟರ್ ಆಫ್ ವೆಟರಿನರಿ ಮೆಡಿಸಿನ್‌ (ಡಿವಿಎಂ) ಕೋರ್ಸ್‌ ಆರಂಭಿಸಿದೆ.
Last Updated 11 ನವೆಂಬರ್ 2025, 4:40 IST
ಯುಎಇ: ತುಂಬೆ ಪಶುವೈದ್ಯಕೀಯ ಕಾಲೇಜಿನಿಂದ ಡಿವಿಎಂ ಕೋರ್ಸ್‌
ADVERTISEMENT
ADVERTISEMENT
ADVERTISEMENT