ಸೋಮವಾರ, 24 ನವೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಯಕ್ಷಗಾನ ಕಲಾವಿದರ ತ್ಯಾಗ ಅಲ್ಲಗಳೆಯದಿರಿ: ಸಾಹಿತಿ ನಾ.ದಾಮೋದರ

ಕುಂಬ್ಳೆ ಸುಂದರ ರಾವ್‌ ಸಂಸ್ಕರಣೆ ಕಾರ್ಯಕ್ರಮದಲ್ಲಿ ನಾ.ದಾ.ಶೆಟ್ಟಿ
Last Updated 24 ನವೆಂಬರ್ 2025, 4:26 IST
ಯಕ್ಷಗಾನ ಕಲಾವಿದರ ತ್ಯಾಗ ಅಲ್ಲಗಳೆಯದಿರಿ: ಸಾಹಿತಿ ನಾ.ದಾಮೋದರ

ಮಂಗಳೂರು: ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಬೀಳಲಿದೆ ತಡೆ

ಪೇ ಪಾರ್ಕಿಂಗ್ ಸ್ಥಳ ಗುರುತಿಸಿರುವ ಮಹಾನಗರ ಪಾಲಿಕೆ, ಆದಾಯ ಹೆಚ್ಚಳಕ್ಕೆ ಯೋಜನೆ
Last Updated 24 ನವೆಂಬರ್ 2025, 4:22 IST
ಮಂಗಳೂರು: ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಬೀಳಲಿದೆ ತಡೆ

ಕುಕ್ಕೆ: ಇಂದು ಚೌತಿ ಹೂವಿನ ತೇರಿನ ಉತ್ಸವ

Kukke Subramanya Event: ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಹೂವಿನ ತೇರಿನ ಉತ್ಸವ ನೆರವೇರಲಿದೆ. ದೇವರ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಹಾಗೂ ಪಾಲಕಿ ಉತ್ಸವ ನೆರವೇರಲಿದೆ.
Last Updated 24 ನವೆಂಬರ್ 2025, 4:19 IST
ಕುಕ್ಕೆ: ಇಂದು ಚೌತಿ ಹೂವಿನ ತೇರಿನ ಉತ್ಸವ

ಕೊಡಂಗೆ: ವೀರ-ವಿಕ್ರಮ ಕಂಬಳ ಸಮಾರೋಪ

Traditional Sport: ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಶನಿವಾರ ಆರಂಭಗೊಂಡಿದ್ದ 3ನೇ ವರ್ಷದ ಕಂಬಳ ಭಾನುವಾರ ಸಮಾರೋಪಗೊಂಡಿತು.
Last Updated 24 ನವೆಂಬರ್ 2025, 4:17 IST
ಕೊಡಂಗೆ: ವೀರ-ವಿಕ್ರಮ ಕಂಬಳ ಸಮಾರೋಪ

ಶ್ರದ್ಧಾ ಕೇಂದ್ರ ಸಂರಕ್ಷಣೆ, ಸದ್ಭಾವನೆ, ಸೇವೆಯ ಪ್ರತೀಕ: ಸಚಿವ ಶ್ರೀಪಾದ

ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ: ಕೇಂದ್ರ ಸಚಿವ ಶ್ರೀಪಾದ ನಾಯ್ಕ ಅಭಿಪ್ರಾಯ
Last Updated 24 ನವೆಂಬರ್ 2025, 4:16 IST
ಶ್ರದ್ಧಾ ಕೇಂದ್ರ ಸಂರಕ್ಷಣೆ, ಸದ್ಭಾವನೆ, ಸೇವೆಯ ಪ್ರತೀಕ: ಸಚಿವ ಶ್ರೀಪಾದ

ಮಂಗಳೂರು: ಬೀದಿ ನಾಯಿಗೆ ಗೊತ್ತುಪಡಿಸಿದ ಜಾಗದಲ್ಲೇ ಆಹಾರ ನೀಡಲು ಸೂಚನೆ

ಶ್ವಾನ ಪ್ರಿಯರ ಜೊತೆ ಪಾಲಿಕೆ ಅಧಿಕಾರಿಗಳ ಸಮಾಲೋಚನೆ
Last Updated 24 ನವೆಂಬರ್ 2025, 4:14 IST
ಮಂಗಳೂರು: ಬೀದಿ ನಾಯಿಗೆ ಗೊತ್ತುಪಡಿಸಿದ ಜಾಗದಲ್ಲೇ ಆಹಾರ ನೀಡಲು ಸೂಚನೆ

ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

Crowd Crush Incident: ಕಾಸರಗೋಡು: ಮಲಯಾಳ ಗಾಯಕ ಹನಾನ್ ಶಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರಿಂದ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿ 30 ಮಂದಿ ಗಾಯಗೊಂಡಿದ್ದಾರೆ
Last Updated 24 ನವೆಂಬರ್ 2025, 2:55 IST
ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ
ADVERTISEMENT

ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ

ಕಾಸರಗೋಡು ಕನ್ನಡಿಗರಿಗೆ ಅನ್ಯಾಯ
Last Updated 23 ನವೆಂಬರ್ 2025, 20:44 IST
ಡಿಸೆಂಬರ್ 2ನೇ ವಾರ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ

ಕಂಬಳಕ್ಕೂ ಇದೆ ಧಾರ್ಮಿಕ ನಂಟು: ಪ್ರಕಾಶ ಆಚಾರ್ಯ

ಸಿದ್ಧಕಟ್ಟೆ: ಕೊಡಂಗೆ ವೀರ- ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ
Last Updated 23 ನವೆಂಬರ್ 2025, 5:45 IST
ಕಂಬಳಕ್ಕೂ ಇದೆ ಧಾರ್ಮಿಕ ನಂಟು: ಪ್ರಕಾಶ ಆಚಾರ್ಯ

ಡಿಜಿಟಲೀಕರಣ ಭ್ರಷ್ಟಾಚಾರ ಇಳಿಕೆಗೆ ಪೂರಕ

ಎನ್‌ಎಂಪಿಎ ವಿಚಕ್ಷಣಾ ಸಪ್ತಾಹದ ಸಮಾರೋಪದಲ್ಲಿ ಎ.ವಿ.ರಮಣ
Last Updated 23 ನವೆಂಬರ್ 2025, 5:45 IST
ಡಿಜಿಟಲೀಕರಣ ಭ್ರಷ್ಟಾಚಾರ ಇಳಿಕೆಗೆ ಪೂರಕ
ADVERTISEMENT
ADVERTISEMENT
ADVERTISEMENT