ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಭವಿಷ್ಯದ ತಂತ್ರಜ್ಞಾನಗಳಿಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಸ್ವಾಮೀಜಿ

‘ಬಿಜಿಎಸ್ ಚುಂಚಾದ್ರಿ ಕುಡ್ಲೋತ್ಸವ’ದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
Last Updated 16 ಡಿಸೆಂಬರ್ 2025, 8:02 IST
ಭವಿಷ್ಯದ ತಂತ್ರಜ್ಞಾನಗಳಿಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಸ್ವಾಮೀಜಿ

ಪುತ್ತೂರು: ತಡೆಗೋಡೆ ಕಾಮಗಾರಿ- ₹ 12.50 ಕೋಟಿ ಬಿಡುಗಡೆ

Puttur ಕಳೆದ ಬಾರಿಯ ವಿಪರೀತ ಮಳೆಯಿಂದಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹತೇಕ ಎಲ್ಲಾ ಕಡೆಗಳಲ್ಲಿ ಧರೆ ಕುಸಿತಕ್ಕೊಳಗಾಗಿ ಅನೇಕ ರಸ್ತೆಗಳು ಹಾನಿಗೊಂಡಿವೆ. ಕೆಲವು ಕಡೆಗಳಲ್ಲಿ ರಸ್ತೆಗಳು ಕೊಚ್ಚಿಹೋಗಿವೆ....
Last Updated 16 ಡಿಸೆಂಬರ್ 2025, 8:00 IST
ಪುತ್ತೂರು: ತಡೆಗೋಡೆ ಕಾಮಗಾರಿ- ₹ 12.50 ಕೋಟಿ ಬಿಡುಗಡೆ

ಮೂಲ್ಕಿ: ಅರಸು ಪ್ರಶಸ್ತಿ- ಸಾಧಕರ ಆಯ್ಕೆ 

Mulki ಮೂಲ್ಕಿ: ಇಲ್ಲಿನ ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೊ–ಆಪರೇಟಿವ್ ಸೊಸೈಟಿ ನೀಡುವ 3ನೇ ವರ್ಷದ ಅರಸು ಪ್ರಶಸ್ತಿ–2025ಕ್ಕೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
Last Updated 16 ಡಿಸೆಂಬರ್ 2025, 7:59 IST
ಮೂಲ್ಕಿ: ಅರಸು ಪ್ರಶಸ್ತಿ- ಸಾಧಕರ ಆಯ್ಕೆ 

ಪಲಿಮಾರು– ಕರ್ನಿರೆ ಸೇತುವೆ ದುರಸ್ತಿಗೆ ಆಗ್ರಹ

ಎರಡು ವರ್ಷಗಳಿಂದ ಪಲಿಮಾರು– ಬಳ್ಕುಂಜೆ ಗ್ರಾಮಸ್ಥರಿಗೆ ಸಂಕಷ್ಟ
Last Updated 16 ಡಿಸೆಂಬರ್ 2025, 7:58 IST
ಪಲಿಮಾರು– ಕರ್ನಿರೆ ಸೇತುವೆ ದುರಸ್ತಿಗೆ ಆಗ್ರಹ

ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ನಗ–ನಗದು ವಶ

ಮುಕ್ಕ: ಒಂಟಿ ವೃದ್ಧೆ ಇದ್ದ ಮನೆಯಲ್ಲಿ ದರೋಡೆ ಪ್ರಕರಣ
Last Updated 16 ಡಿಸೆಂಬರ್ 2025, 7:57 IST
ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ, ನಗ–ನಗದು ವಶ

ಮಂಗಳೂರು ಆರ್‌ಟಿಒ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

Mangaluru RTO Bomb Threat: ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ–ಮೇಲ್ ಮೂಲಕ ಬೆದರಿಕೆ ಬಂದಿದ್ದು, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದ ಬಳಿಕ ಇದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Last Updated 15 ಡಿಸೆಂಬರ್ 2025, 13:13 IST
ಮಂಗಳೂರು ಆರ್‌ಟಿಒ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಮೂಲ್ಕಿ | ಬಾಲಕಿಗೆ ಲೈಂಗಿಕ ಕಿರುಕುಳ: ವೃದ್ಧನ ಬಂಧನ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸರು ಹಳೆಯಂಗಡಿ ಬಳಿಯ ಚೇಳಾಯರು ಎಂಬಲ್ಲಿ ವೃದ್ಧನನ್ನು ಬಂಧಿಸಿದ್ದಾರೆ.
Last Updated 15 ಡಿಸೆಂಬರ್ 2025, 7:52 IST
ಮೂಲ್ಕಿ | ಬಾಲಕಿಗೆ ಲೈಂಗಿಕ ಕಿರುಕುಳ: ವೃದ್ಧನ ಬಂಧನ
ADVERTISEMENT

ಮಂಗಳೂರು | ಹಿರಿಯರ ಹುರುಪಿಗೆ ಸಾಕ್ಷಿಯಾದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌

ತಲಾ 3 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗೆದ್ದ ಮೂವರಿಗೆ ಚಿನ್ನದ ಪದಕ
Last Updated 15 ಡಿಸೆಂಬರ್ 2025, 6:51 IST
ಮಂಗಳೂರು | ಹಿರಿಯರ ಹುರುಪಿಗೆ ಸಾಕ್ಷಿಯಾದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌

ಬೆಳ್ತಂಗಡಿ | ‘ನಾಡಿಗೆ ಸಾಧಕರ ಪರಿಚಯಿಸಿದ ಸರ್ಕಾರಿ ಶಾಲೆ’

ಬಳಂಜ ಸರ್ಕಾರಿ ಶಾಲಾ ಅಮೃತ ಮಹೋತ್ಸವ
Last Updated 15 ಡಿಸೆಂಬರ್ 2025, 6:47 IST
ಬೆಳ್ತಂಗಡಿ | ‘ನಾಡಿಗೆ ಸಾಧಕರ ಪರಿಚಯಿಸಿದ ಸರ್ಕಾರಿ ಶಾಲೆ’

ಮಂಗಳೂರು | 'ಭಕ್ತಿಯ ಸಾಮಾಜ್ಯ ಕಟ್ಟಿದ ಕನಕದಾಸರು'

538ನೇ ಕನಕ ಜಯಂತಿಯಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಬಣ್ಣನೆ
Last Updated 15 ಡಿಸೆಂಬರ್ 2025, 6:46 IST
ಮಂಗಳೂರು | 'ಭಕ್ತಿಯ ಸಾಮಾಜ್ಯ ಕಟ್ಟಿದ ಕನಕದಾಸರು'
ADVERTISEMENT
ADVERTISEMENT
ADVERTISEMENT