ಸೋಮವಾರ, 8 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮೂಡುಬಿದಿರೆ: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

Women's Weightlifting: ಮೂಡುಬಿದಿರೆ: ಕೇರಳದ ತ್ರಿಶೂರ್‌ನಲ್ಲಿ ನಡೆದ ದಕ್ಷಿಣ ಭಾರತದ ಅಂತರರಾಜ್ಯ ಅಸ್ಮಿತಾ ಖೇಲೊ ಇಂಡಿಯ ಮಹಿಳಾ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಸಮಗ್ರಚಾಂಪಿಯನ್‌ ಆಗಿ ಹೊರಹೊಮ್ಮಿದೆ.
Last Updated 8 ಡಿಸೆಂಬರ್ 2025, 7:33 IST
ಮೂಡುಬಿದಿರೆ: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

ಕಾರ್ಕಳ: ಯಶಸ್ಸಿನ ಕಥೆಗಳ ಜೊತೆ ಹಸು ಸಾಕಣೆಯಿಂದ ವಿಮುಖರಾಗುತ್ತಿರುವ ತಲೆಮಾರು

Cattle Rearing Challenges: ಕಾರ್ಕಳ ಸಮೀಪ ಮಿಯಾರಿನ ಗಣೇಶ್ ಶೆಟ್ಟಿ ಮತ್ತು ಸ್ಥಳೀಯ ರೈತರು ಹಸು ಸಾಕಣೆ ಮೂಲಕ ಹಾಲು ಉತ್ಪಾದನೆ ಮಾಡುತ್ತಿದ್ದಾರೆ, ಆದರೆ ನಿರ್ಬಂಧಗಳು, ಮೆವು ಕೊರತೆ ಮತ್ತು ರೋಗಗಳ ಕಾರಣ ತಲೆಮಾರು ಈ ವೃತ್ತಿಯಿಂದ ದೂರವಾಗುತ್ತಿದೆ.
Last Updated 8 ಡಿಸೆಂಬರ್ 2025, 7:32 IST
ಕಾರ್ಕಳ: ಯಶಸ್ಸಿನ ಕಥೆಗಳ ಜೊತೆ ಹಸು ಸಾಕಣೆಯಿಂದ ವಿಮುಖರಾಗುತ್ತಿರುವ ತಲೆಮಾರು

ಮಂಗಳೂರು: ಕಲೆಯ ರಂಗು; ಮಲ್ಲಕಂಬದ ಬೆರಗು

Mangaluru Arts: ಮಂಗಳೂರಿನ ಶಾರದಾ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಲ್ಲಕಂಬ, ವಿದ್ಯಾರ್ಥಿನಿಯರ ನೃತ್ಯ, ಗಾಯನ, ಯೋಗ ಮತ್ತು ಬ್ಯಾಂಡ್ ಪ್ರದರ್ಶನಗಳು ಜನರ ಗಮನ ಸೆಳೆದವು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 8 ಡಿಸೆಂಬರ್ 2025, 7:29 IST
ಮಂಗಳೂರು: ಕಲೆಯ ರಂಗು; ಮಲ್ಲಕಂಬದ ಬೆರಗು

ಮಾನವೀಯತೆಯೊಂದಿಗೆ ಸೌಹಾರ್ದ ಸಂಭ್ರಮ: ಅಜಿಲಮೊಗರು 753ನೇ ಮಾಲಿದಾ ಉರುಸ್

Blood Donation Festival: ಉಪ್ಪಿನಂಗಡಿ ಸಮೀಪದ ಅಜಿಲಮೊಗರಿನ 753ನೇ ಮಾಲಿದಾ ಉರುಸ್‌ ಸೌಹಾರ್ದ ಮೆರೆಯುವುದರ ಜೊತೆಗೆ ರಕ್ತದಾನ ಶಿಬಿರ ನಡೆಸಿ ಮಾನವೀಯ ಮೌಲ್ಯಗಳಿಗೆ ಒತ್ತುನೀಡುತ್ತಿದೆ. ಸುಮಾರು 210 ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದ್ದಾರೆ.
Last Updated 8 ಡಿಸೆಂಬರ್ 2025, 7:29 IST
ಮಾನವೀಯತೆಯೊಂದಿಗೆ ಸೌಹಾರ್ದ ಸಂಭ್ರಮ: ಅಜಿಲಮೊಗರು 753ನೇ ಮಾಲಿದಾ ಉರುಸ್

ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಿವಗಿರಿ ಶಾಖಾ ಮಠ: ಪ್ರಯತ್ನ

Community initiative: ಬೆಳ್ತಂಗಡಿ: ‘ಶಿವಗಿರಿಯ ಶಾಖಾ ಮಠಕ್ಕೆ ರಾಜ್ಯದಲ್ಲಿ 5 ಎಕರೆ ಗುರುತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಆ ಮಠ ಬೆಳ್ತಂಗಡಿ ತಾಲ್ಲೂಕಿನಲ್ಲಿ ಆಗುವಂತಾಗಬೇಕು’ ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 7:24 IST
ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಿವಗಿರಿ ಶಾಖಾ ಮಠ: ಪ್ರಯತ್ನ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್‌ನ ಇನಾಯತ್ ಅಲಿಗೆ ದೆಹಲಿ ಪೊಲೀಸರ ನೋಟಿಸ್

Congress Leader Notice: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಭಾಗವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಅವರು ಓಷಿಯನ್ ಕನ್‌ಸ್ಟ್ರಕ್ಷನ್ಸ್ ಕಂಪನಿಯ ಮಾಲಕರು.
Last Updated 7 ಡಿಸೆಂಬರ್ 2025, 13:02 IST
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್‌ನ ಇನಾಯತ್ ಅಲಿಗೆ ದೆಹಲಿ ಪೊಲೀಸರ ನೋಟಿಸ್

‘40 ವರ್ಷಗಳ ಕ್ರೀಡಾ ಸಾಧನೆ ಮಾದರಿ’

ಪುಂಜಾಲಕಟ್ಟೆ: ಅಂತರ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಗೆ ಚಾಲನೆ
Last Updated 7 ಡಿಸೆಂಬರ್ 2025, 5:00 IST
‘40 ವರ್ಷಗಳ ಕ್ರೀಡಾ ಸಾಧನೆ ಮಾದರಿ’
ADVERTISEMENT

‘ಮಕ್ಕಳು ವಿಶ್ವ ಬೆಳಗುವ ಜ್ಯೋತಿಯಾಗಲಿ’

ಶ್ರೀಗುರುದೇವ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕಲೋತ್ಸವ
Last Updated 7 ಡಿಸೆಂಬರ್ 2025, 4:59 IST
‘ಮಕ್ಕಳು ವಿಶ್ವ ಬೆಳಗುವ ಜ್ಯೋತಿಯಾಗಲಿ’

‘‌ಕೇಂದ್ರದ ಪೂರ್ಣಪ್ರಮಾಣ ಬೆಂಬಲ ಇಲ್ಲ’

ಮಂಗಳೂರು ಮೀನುಗಾರಿಕೆ ಬಂದರು ಆಧುನೀಕರಣ, ಧಕ್ಕೆಯ 3ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
Last Updated 7 ಡಿಸೆಂಬರ್ 2025, 4:58 IST
‘‌ಕೇಂದ್ರದ ಪೂರ್ಣಪ್ರಮಾಣ ಬೆಂಬಲ ಇಲ್ಲ’

ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

96 ಗ್ರಾಂ ಮೆಟಾ ಎಂಫಟಮೈನ್‌ ವಶಪಡಿಸಿಕೊಂಡಿದ್ದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ರಿಟ್ಜ್‌ ಕಾರು ಮುಟ್ಟುಗೋಲು
Last Updated 7 ಡಿಸೆಂಬರ್ 2025, 4:55 IST
fallback
ADVERTISEMENT
ADVERTISEMENT
ADVERTISEMENT