ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಸ್ವ-ಸಹಾಯ ಸಂಘಗಳಿಗೆ ಸುತ್ತುನಿಧಿ‌ ನೆರವು: ಡಾ.ಶರಣ ಪ್ರಕಾಶ ಪಾಟೀಲ

Women Empowerment: ರಾಜ್ಯ ಸರ್ಕಾರವು ಸ್ವ ಸಹಾಯ ಗುಂಪುಗಳಿಗೆ ಸಮುದಾಯ ಸುತ್ತುನಿಧಿ ಒದಗಿಸುವ‌ ಮೂಲಕ ಮಹಿಳೆಯರ ಆರ್ಥಿಕ ಸಶಕ್ತೀಕರಣಕ್ಕೆ ನೆರವಾಗುತ್ತಿದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ‌ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು.
Last Updated 20 ಫೆಬ್ರುವರಿ 2026, 10:06 IST
ಸ್ವ-ಸಹಾಯ ಸಂಘಗಳಿಗೆ ಸುತ್ತುನಿಧಿ‌ ನೆರವು: ಡಾ.ಶರಣ ಪ್ರಕಾಶ ಪಾಟೀಲ

ಬೆಳ್ತಂಗಡಿ| ಚೆಂಡಿನಂಥ ವಸ್ತು ಸ್ಪೋಟ: ಬಾಲಕನಿಗೆ ಗಾಯ

Belthangady Blast: ಬಂದಾರು ಗ್ರಾಮದಲ್ಲಿ ಚೆಂಡಿನಂಥ ವಸ್ತು ಸ್ಫೋಟಗೊಂಡು ಬಾಲಕನಿಗೆ ಗಾಯವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
Last Updated 20 ಫೆಬ್ರುವರಿ 2026, 2:56 IST
ಬೆಳ್ತಂಗಡಿ| ಚೆಂಡಿನಂಥ ವಸ್ತು ಸ್ಪೋಟ: ಬಾಲಕನಿಗೆ ಗಾಯ

ಕ್ಷೀಣಿಸಿದೆ ಒಳ ಹರಿವು: ಬೇಸಿಗೆಯಲ್ಲಿ ಕುಡಿಯುವ ನೀರು ಅಭಾವ ಸೃಷ್ಟಿಯಾಗುವ ಸಾಧ್ಯತೆ

Thumbe Dam: ಜಿಲ್ಲೆಯಲ್ಲಿ 2025ರ ಡಿಸೆಂಬರ್‌ವರೆಗೆ ಮಳೆಯಾಗಿದ್ದರೂ ನೇತ್ರಾವತಿಯಲ್ಲಿ ನೀರಿನ ಹರಿವು ಈಗಲೇ ಗಣನೀಯವಾಗಿ ಕ್ಷೀಣಿಸಿದೆ. ಜೂನ್‌ವರೆಗೂ ಮಳೆಯಾಗದಿದ್ದರೇ ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದ್ದು, ನೀರನ್ನು ಈಗಿನಿಂದಲೇ ಜತನವಾಗಿ ಬಳಸಬೇಕಾದ
Last Updated 20 ಫೆಬ್ರುವರಿ 2026, 2:56 IST
ಕ್ಷೀಣಿಸಿದೆ ಒಳ ಹರಿವು: ಬೇಸಿಗೆಯಲ್ಲಿ ಕುಡಿಯುವ ನೀರು ಅಭಾವ ಸೃಷ್ಟಿಯಾಗುವ ಸಾಧ್ಯತೆ

ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ: ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Belthangady Court: 2012ರ ನಕ್ಸಲ್ ಕರಪತ್ರ ಹಂಚಿದ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮರುತನಿಖೆ ಪ್ರಕ್ರಿಯೆ ಆರಂಭಿಸಲಾಯಿತು.
Last Updated 20 ಫೆಬ್ರುವರಿ 2026, 2:56 IST
ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ: ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ಮಂಗಳೂರು|ಎಲ್ಲ ಧರ್ಮಗಳ ಏಕತೆಗೆ ಮಹತ್ವ ನೀಡಿದ್ದ ಶಿವಾಜಿ:ಉಪನ್ಯಾಸಕ ಸನ್ಮತಿ ಕುಮಾರ್

Shivaji Jayanti 2025: ಬೈಲೈನ್ ಇಲ್ಲದೆ ಲೇಖಕ ಪುಟ ಇಲ್ಲಿಗೆ ಹೋಗುತ್ತದೆ ಸ್ವಾಭಿಮಾನ, ಶೌರ್ಯ ಮತ್ತು ಬುದ್ದಿವಂತಿಕೆ‌ಗೆ ಹೆಸರಾಗಿದ್ದ ಶಿವಾಜಿ ಮಹಾರಾಜರು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಪ್ರತಿಪಾದಕರಾಗಿದ್ದರು. ರಾಷ್ಟ್ರದ ಸ್ಥಿರತೆ, ಭದ್ರತೆಯ ಜೊತೆಗೆ ಎಲ್ಲ‌ ಧರ್ಮದವರ ಏಕತೆಗೆ ಮಹತ್ವ ನೀಡಿದ್ದರು
Last Updated 20 ಫೆಬ್ರುವರಿ 2026, 2:56 IST
ಮಂಗಳೂರು|ಎಲ್ಲ ಧರ್ಮಗಳ ಏಕತೆಗೆ ಮಹತ್ವ ನೀಡಿದ್ದ ಶಿವಾಜಿ:ಉಪನ್ಯಾಸಕ ಸನ್ಮತಿ ಕುಮಾರ್

ಕಡಬ ಕುಟ್ರುಪಾಡಿಯ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

Karnataka Youth Death: ಕಡಬ ತಾಲ್ಲೂಕಿನ ಸಾಂಜೊ ಸುನಿಲ್ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 20 ಫೆಬ್ರುವರಿ 2026, 2:56 IST
ಕಡಬ ಕುಟ್ರುಪಾಡಿಯ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

ಮಂಗಳೂರು| ರೈತರ ಮೇಲೆ ದಬ್ಬಾಳಿಕೆ: ಮುಖಂಡರ ಆಕ್ರೋಶ

ಜಿಲ್ಲಾಧಿಕಾರಿ ಏರ್ಪಡಿಸಿದ್ದ ಸಭೆ: ಬ್ಯಾಂಕ್‌ಗಳಿಂದ ಸಾಲ ಲಭ್ಯವಿಲ್ಲ ಎಂಬ ಆರೋಪ; ರಾಜಕಾರಣಿಗಳ ವಿರುದ್ಧ ಬೇಸರ
Last Updated 20 ಫೆಬ್ರುವರಿ 2026, 2:56 IST
ಮಂಗಳೂರು| ರೈತರ ಮೇಲೆ ದಬ್ಬಾಳಿಕೆ: ಮುಖಂಡರ ಆಕ್ರೋಶ
ADVERTISEMENT

ಧರ್ಮಸ್ಥಳ: ಮಾ 3ರಂದು ದೇವರ ದರ್ಶನ ವ್ಯತ್ಯಯ

ಮಾ.೩: ಚಂದ್ರಗ್ರಹಣ ಪ್ರಯುಕ್ತ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ (ಆಲ್ ಎಡಿಶನ್)   ಧರ್ಮಸ್ಥಳ : ಪಾಂಗಾಳ ತಿರುವಿನಲ್ಲಿ ಬಸ್ ಮತ್ತು ಬೈಕ್ ನಡುವೆ ಅಪಘಾತ: ಗಾಯಾಳು ಕರಿಯಪ್ಪ...
Last Updated 19 ಫೆಬ್ರುವರಿ 2026, 22:25 IST
ಧರ್ಮಸ್ಥಳ: ಮಾ 3ರಂದು ದೇವರ ದರ್ಶನ ವ್ಯತ್ಯಯ

ಕಡಬದ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

Karnataka Youth Death: ದಕ್ಷಿಣ ಕನ್ನಡದ ಕಡಬ ಮೂಲದ ಸಾಂಜೊ ಸುನಿಲ್ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಐರಿಷ್ ಪೊಲೀಸರು ಸಂಶಯಾಸ್ಪದ ಸಾವು ಎಂದು ತನಿಖೆ ಆರಂಭಿಸಿದ್ದಾರೆ.
Last Updated 19 ಫೆಬ್ರುವರಿ 2026, 16:05 IST
ಕಡಬದ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

ದಕ್ಷಿಣ ಕನ್ನಡ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ₹1 ಪ್ರೋತ್ಸಾಹಧನ

Milk producers incentive: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹1 ಹೆಚ್ಚುವರಿ ಪ್ರೋತ್ಸಾಹಧನ ಘೋಷಿಸಿದೆ.
Last Updated 19 ಫೆಬ್ರುವರಿ 2026, 13:15 IST
ದಕ್ಷಿಣ ಕನ್ನಡ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ₹1 ಪ್ರೋತ್ಸಾಹಧನ
ADVERTISEMENT
ADVERTISEMENT
ADVERTISEMENT