ಶನಿವಾರ, 3 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: ಕುದ್ರೋಳಿಯಲ್ಲಿ ಬೆಳ್ಳಿ ರಥ ಎಳೆದ ಭಕ್ತರು

Kudroli Gokarnanath Temple: ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಯಾಲೆಂಡರ್ ಹೊಸ ವರ್ಷದ ಪ್ರಯುಕ್ತ ವಿಶೇಷ ಗುರುಪೂಜೆ, ಗಣಪತಿ ಹೋಮ ಹಾಗೂ ರಥೋತ್ಸವ ನಡೆಯಿತು. ಸಾವಿರಾರು ಭಕ್ತರು ಬೆಳ್ಳಿ ರಥ ಎಳೆದು ಪುನೀತರಾದರು.
Last Updated 2 ಜನವರಿ 2026, 7:20 IST
ಮಂಗಳೂರು: ಕುದ್ರೋಳಿಯಲ್ಲಿ ಬೆಳ್ಳಿ ರಥ ಎಳೆದ ಭಕ್ತರು

ಉಪ್ಪಿನಂಗಡಿ ದೇವಸ್ಥಾನಕ್ಕೆ ಶಿರೂರು ಮಠಾಧೀಶ ಭೇಟಿ

Shiruru Mutt Seer: ಉಡುಪಿ ಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿಯನ್ನು ಪರ್ಯಾಯ ಪೂರ್ವಭಾವಿ ಲೋಕ ಸಂಚಾರದ ಅಂಗವಾಗಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸ್ವಾಗತಿಸಿ ಗೌರವಿಸಲಾಯಿತು.
Last Updated 2 ಜನವರಿ 2026, 7:19 IST
ಉಪ್ಪಿನಂಗಡಿ ದೇವಸ್ಥಾನಕ್ಕೆ ಶಿರೂರು ಮಠಾಧೀಶ ಭೇಟಿ

ಎಕ್ಕಾರು ಮಡಿವಾಳ ಕಟ್ಟೆಗೆ ಹಲಗೆ ಅಳವಡಿಕೆ

Ekkaru dam work: ಮೂಲ್ಕಿಯ ಎಕ್ಕಾರಿನಲ್ಲಿ ಹರಿಯುವ ನಂದಿನಿ ನದಿಯ ಮಡಿವಾಳ ಕಟ್ಟೆಗೆ ವಿಜಯ ಯುವ ಸಂಗಮದ ಸದಸ್ಯರು ಅಣೆಕಟ್ಟು ಹಲಗೆ ಅಳವಡಿಕೆ ಕಾರ್ಯ ಕೈಗೊಂಡಿದ್ದು, ಕೃಷಿ ಭೂಮಿಗೆ ನೀರಾವರಿ ಹಾಗೂ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.
Last Updated 2 ಜನವರಿ 2026, 7:19 IST
ಎಕ್ಕಾರು ಮಡಿವಾಳ ಕಟ್ಟೆಗೆ ಹಲಗೆ ಅಳವಡಿಕೆ

ಪಾರಂಪರಿಕ ಭತ್ತ ಬೇಸಾಯ ಉಳಿಸಲು ಸಲಹೆ; ಅಧ್ಯಕ್ಷ ಕೆ.ದೇವದಾಸ್ ಭಂಡಾರಿ

National Farmers Day: ಜಿಲ್ಲೆಯಲ್ಲಿ ಲಾಭದಾಯಕ ತೋಟಗಾರಿಕೆ ಕೃಷಿಗೆ ಒತ್ತು ನೀಡಲಾಗುತ್ತಿದ್ದರೂ ಸಾಂಪ್ರದಾಯಿಕ ಭತ್ತದ ಕೃಷಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಉಳ್ಳಾಲ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ. ದೇವದಾಸ್ ಭಂಡಾರಿ ಹೇಳಿದರು.
Last Updated 2 ಜನವರಿ 2026, 7:18 IST
ಪಾರಂಪರಿಕ ಭತ್ತ ಬೇಸಾಯ ಉಳಿಸಲು ಸಲಹೆ; ಅಧ್ಯಕ್ಷ ಕೆ.ದೇವದಾಸ್ ಭಂಡಾರಿ

ವಿಟ್ಲ: ಆಕಸ್ಮಿಕ ಬೆಂಕಿಗೆ ಕೋಟ್ಯಂತರ ರೂಪಾಯಿ ನಷ್ಟ

Vittla Market Fire: ವಿಟ್ಲ ಕಲ್ಲಡ್ಕ ರಸ್ತೆಯ ಪೇಟೆಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿದ ಅಗ್ನಿಆಕಸ್ಮಿಕದಲ್ಲಿ ಸುಮಾರು ಮೂರು ಕೋಟಿಗೂ ಅಧಿಕ ಆಸ್ತಿ ನಷ್ಟವಾಗಿದೆ. ಅಗ್ನಿಶಾಮಕ ಠಾಣೆ ಹಾಗೂ ವಾಹನ ಇಲ್ಲದ ಕಾರಣ ಬೆಂಕಿ ನಿಯಂತ್ರಣಕ್ಕೆ ವಿಳಂಬವಾಗಿದೆ.
Last Updated 2 ಜನವರಿ 2026, 7:18 IST
ವಿಟ್ಲ: ಆಕಸ್ಮಿಕ ಬೆಂಕಿಗೆ ಕೋಟ್ಯಂತರ ರೂಪಾಯಿ ನಷ್ಟ

ಮೂಡುಬಿದಿರೆ ಕಂಬಳ: ಮಕ್ಕಳಿಗೂ ಸ್ಪರ್ಧೆ

Moodbidri Kambala competition: ಮೂಡುಬಿದಿರೆಯಲ್ಲಿ ನಡೆಯುವ 23ನೇ ವರ್ಷದ ಕಂಬಳದ ಅಂಗವಾಗಿ ಕೋಟಿ-ಚನ್ನಯ ಜೋಡುಕರೆ ಕಂಬಳ ಕರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅಬ್ಬಕ್ಕ ರಾಣಿಯ 500ನೇ ಜನ್ಮ ವರ್ಷಾಚರಣೆ ನೆನಪಿಗಾಗಿ ಮಕ್ಕಳಿಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
Last Updated 2 ಜನವರಿ 2026, 7:15 IST
ಮೂಡುಬಿದಿರೆ ಕಂಬಳ: ಮಕ್ಕಳಿಗೂ ಸ್ಪರ್ಧೆ

‘ವಿನಯ’ವಂತ ನಾಯಕನಿಗೆ ಕಣ್ಣೀರ ವಿದಾಯ

Nitte Education Trust: ಮಂಗಳೂರು ಮತ್ತು ಕಾರ್ಕಳದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಅವರ ಪಾರ್ಥಿವ ಶರೀರದ ದರ್ಶನ ಪಡೆದು ರಾಜಕಾರಣಿಗಳು ಹಾಗೂ ವಿವಿಧ ವರ್ಗಗಳ ಜನರು ಕಣ್ಣೀರಿನೊಂದಿಗೆ ಗೌರವ ಸಲ್ಲಿಸಿದರು.
Last Updated 2 ಜನವರಿ 2026, 6:50 IST
‘ವಿನಯ’ವಂತ ನಾಯಕನಿಗೆ ಕಣ್ಣೀರ ವಿದಾಯ
ADVERTISEMENT

ಕೈಬರಹದಲ್ಲಿ ಕುರಾನ್ ಬರೆದ ಫಾತಿಮಾ ಸಜ್ಲಾ: ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ

International Recognition: ಶಾಯಿಯಿಂದ ಕೈಬರಹದಲ್ಲಿ ಕುರಾನ್ ಬರೆದ ಪುತ್ತೂರಿನ ಸಜ್ಲಾ ಇಸ್ಮಾಯಿಲ್ ಅವರು ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಹೆಸರು ಪಡೆದಿದ್ದು, ವಿಶ್ವ ಮಟ್ಟದ ಮನ್ನಣೆಗೆ ಪಾತ್ರರಾಗಿದ್ದಾರೆ.
Last Updated 1 ಜನವರಿ 2026, 18:16 IST
ಕೈಬರಹದಲ್ಲಿ ಕುರಾನ್ ಬರೆದ ಫಾತಿಮಾ ಸಜ್ಲಾ: ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ನಿಧನ

Nitte University Founder: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ದಿ. ಕೆ.ಎಸ್. ಹೆಗ್ಡೆ ಅವರ ಪುತ್ರ ವಿನಯ್ ಹೆಗ್ಡೆ ಅವರು ದಕ್ಷಿಣ ಕನ್ನಡ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 1 ಜನವರಿ 2026, 8:57 IST
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ನಿಧನ

ಪುತ್ತೂರು ಮಾಡಾವು ಸೇತುವೆ ಬಳಿ ಪ್ರಾಣಿ ತ್ಯಾಜ್ಯ: ಪ್ರಕರಣ ದಾಖಲು

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಸೇತುವೆಯ ಬಳಿಗೆ ಯಾರೋ ಪ್ರಾಣಿಯ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ತುಂಬಿಸಿಕೊಂಡು ತಂದು ಗೌರಿ ಹೊಳೆಗೆ ಎಸೆದಿರುವ ಕುರಿತು ಸ್ಥಳೀಯರು ನೀಡಿದ...
Last Updated 1 ಜನವರಿ 2026, 7:33 IST
ಪುತ್ತೂರು ಮಾಡಾವು ಸೇತುವೆ ಬಳಿ ಪ್ರಾಣಿ ತ್ಯಾಜ್ಯ: ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT