ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: ಭಾರತೀಯರಿಗೆ ಬಲೆ ಹಾಕುತ್ತಿದ್ದ ನೇಪಾಳಿ ಸೈಬರ್ ಕ್ರೈಂ ಗ್ಯಾಂಗ್ ಬಂಧನ

Online Investment Fraud: ಮಂಗಳೂರು: ನೇಪಾಳದಿಂದ ಆನ್‌ಲೈನ್‌ ಹೂಡಿಕೆ ನೆಪದಲ್ಲಿ ಭಾರತೀಯರನ್ನು ವಂಚಿಸುತ್ತಿದ್ದ 17 ಮಂದಿ ಸೈಬರ್ ಕ್ರೈಂ ಗ್ಯಾಂಗ್ ಪೈಕಿ 11 ಆರೋಪಿಗಳನ್ನು ಸೆನ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
Last Updated 5 ಫೆಬ್ರುವರಿ 2026, 13:25 IST
ಮಂಗಳೂರು: ಭಾರತೀಯರಿಗೆ ಬಲೆ ಹಾಕುತ್ತಿದ್ದ ನೇಪಾಳಿ ಸೈಬರ್ ಕ್ರೈಂ ಗ್ಯಾಂಗ್ ಬಂಧನ

ಕಾಸರಗೋಡು: 5 ವರ್ಷಗಳ ನಂತರ ವ್ಯಕ್ತಿ ರಾಜಸ್ಥಾನದಲ್ಲಿ ಪತ್ತೆ

Kasaragod Police: 5 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಧೂರು ಬಳಿಯ ಮಾಯಿಪ್ಪಾಡಿ ನಿವಾಸಿ ಅಬ್ದುಲ್ ಸಲಾಂ (41) ಎಂಬುವವರನ್ನು ನಗರ ಪೊಲೀಸರು ರಾಜಸ್ತಾನದಲ್ಲಿ ಪತ್ತೆಮಾಡಿದ್ದಾರೆ.
Last Updated 5 ಫೆಬ್ರುವರಿ 2026, 6:15 IST
ಕಾಸರಗೋಡು: 5 ವರ್ಷಗಳ ನಂತರ ವ್ಯಕ್ತಿ ರಾಜಸ್ಥಾನದಲ್ಲಿ ಪತ್ತೆ

ಮಂಗಳೂರು | ಆನ್‌ಲೈನ್ ಟ್ರೇಡಿಂಗ್‌: ₹23.10 ಲಕ್ಷ ವಂಚನೆ

Cyber Crime: ಆನ್ ಲೈನ್ ಟ್ರೇಡಿಂಗ್‌ ನಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ವೊಡ್ಡಿ ₹23.10 ಲಕ್ಷ ಹಣ ಪಡೆದು ವಂಚಿಸಿದ ಕುರಿತು ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು ನಗರದ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 5 ಫೆಬ್ರುವರಿ 2026, 6:13 IST
ಮಂಗಳೂರು | ಆನ್‌ಲೈನ್ ಟ್ರೇಡಿಂಗ್‌: ₹23.10 ಲಕ್ಷ ವಂಚನೆ

ಕಾಸರಗೋಡು | ಆರಿಕ್ಕಾಡಿ ಟೋಲ್ ರದ್ದು; ಬಸ್ ದರ ಪರಿಷ್ಕರಣೆ

KSRTC Bus Fare: ಕುಂಬಳೆಯ ಆರಿಕ್ಕಾಡಿಯಲ್ಲಿದ್ದ ಟೋಲ್‌ಗೇಟ್ ಮುಚ್ಚಿ ಟೋಲ್ ಸಂಗ್ರಹ ರದ್ದುಗೊಳಿಸಿದ ಕಾರಣ ಮಂಗಳೂರಿನಿಂದ ಕೇರಳಕ್ಕೆ ತೆರಳುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ದರವನ್ನೂ ಇಳಿಕೆ ಮಾಡಲಾಗಿದೆ.
Last Updated 5 ಫೆಬ್ರುವರಿ 2026, 6:11 IST
ಕಾಸರಗೋಡು | ಆರಿಕ್ಕಾಡಿ ಟೋಲ್ ರದ್ದು; ಬಸ್ ದರ ಪರಿಷ್ಕರಣೆ

ಮಂಗಳೂರು ಮಹಾನಗರ ಪಾಲಿಕೆ: ಮುಂದಿನ ವರ್ಷವೂ ಪಾಲಿಕೆಗೆ ಅನುದಾನ ಖೋತಾ?

ಪಾಲಿಕೆ: ಚುನಾಯಿತ ಪರಿಷತ್ತು ಇಲ್ಲದ್ದಕ್ಕೆ ₹19.57 ಕೋಟಿ ಅನುದಾನಕ್ಕೆ ಕತ್ತರಿ
Last Updated 5 ಫೆಬ್ರುವರಿ 2026, 6:10 IST
ಮಂಗಳೂರು ಮಹಾನಗರ ಪಾಲಿಕೆ: ಮುಂದಿನ ವರ್ಷವೂ ಪಾಲಿಕೆಗೆ ಅನುದಾನ ಖೋತಾ?

ಭೂ ವಂಚಿತರು ಹೋರಾಟದ ಮೂಲಕ ಹಕ್ಕು ಪಡೆಯಿರಿ: ಕೆ.ಸೋಮನಾಥ ನಾಯಕ್

ಸತ್ಯಶೋಧಕ ವೇದಿಕೆ ಪ್ರಥಮ ಸಭೆ: ನೂತನ ಕಚೇರಿ ಉದ್ಘಾಟನೆ
Last Updated 5 ಫೆಬ್ರುವರಿ 2026, 6:06 IST
ಭೂ ವಂಚಿತರು ಹೋರಾಟದ ಮೂಲಕ ಹಕ್ಕು ಪಡೆಯಿರಿ: ಕೆ.ಸೋಮನಾಥ ನಾಯಕ್

ಮಂಗಳೂರು | ಕೃಷ್ಣ ನಗರದಲ್ಲಿ ಔಷಧ ಉಗ್ರಾಣ ನಿರ್ಮಾಣ: ಆರೋಗ್ಯಾಧಿಕಾರಿ ತಿಮ್ಮಯ್ಯ

Drug Storage Facility: ನಗರದ ಮರಕಡ ಗ್ರಾಮ ಬೋಂದೆಲ್‌ ಕೃಷ್ಣನಗರದಲ್ಲಿ ಔಷಧ ಉಗ್ರಾಣ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ ತಿಳಿಸಿದರು.
Last Updated 5 ಫೆಬ್ರುವರಿ 2026, 6:05 IST
ಮಂಗಳೂರು | ಕೃಷ್ಣ ನಗರದಲ್ಲಿ ಔಷಧ ಉಗ್ರಾಣ ನಿರ್ಮಾಣ: ಆರೋಗ್ಯಾಧಿಕಾರಿ ತಿಮ್ಮಯ್ಯ
ADVERTISEMENT

ಮಾನಹಾನಿಕರ ಹೇಳಿಕೆ ಆರೋಪ: ಪ್ರತಿಭಾ ಕುಳಾಯಿಗೆ ನೋಟಿಸ್ 

Defamation Case: ಮಾಧ್ಯಮಗಳ ಮುಂದೆ ತನ್ನ ವಿರುದ್ಧ ಮಾನಿಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಅವರು ನೀಡಿದ್ದ ದೂರಿನ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
Last Updated 5 ಫೆಬ್ರುವರಿ 2026, 6:02 IST
ಮಾನಹಾನಿಕರ ಹೇಳಿಕೆ ಆರೋಪ: ಪ್ರತಿಭಾ ಕುಳಾಯಿಗೆ ನೋಟಿಸ್ 

ಕಡಬ | ಪುಣ್ಚಪ್ಪಾಡಿ ಮಕ್ಕಳ ಸಂತೆ: ₹16 ಸಾವಿರದ ವ್ಯವಹಾರ

Educational Fair: ವ್ಯವಹಾರಿಕ ಜ್ಞಾನ, ಕೌಶಲ, ಗಣಿತದ ಮೂಲಕ್ರಿಯೆಗಳು, ವಿಜ್ಞಾನ, ಪರಿಸರ ಅಧ್ಯಯನ, ಕನ್ನಡ ಭಾಷೆ ಇತ್ಯಾದಿ ಕಲಿಕೆಗೆ ಪ್ರೋತ್ಸಾಹಿಸುವ ವಿಶಿಷ್ಟ ಕಲಿಕಾ ಹಬ್ಬವಾಗಿ ತಾಲ್ಲೂಕಿನ ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತೆ ಆಯೋಜಿಸಲಾಗಿತ್ತು.
Last Updated 5 ಫೆಬ್ರುವರಿ 2026, 6:01 IST
ಕಡಬ | ಪುಣ್ಚಪ್ಪಾಡಿ ಮಕ್ಕಳ ಸಂತೆ: ₹16 ಸಾವಿರದ ವ್ಯವಹಾರ

ಮಂಗಳೂರು | ಬಾಲಕಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಕಠಿಣ ಸಜೆ

Punnchappadi School: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿ ಶಂಕರ ಗೌಡ (60) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತಗತಿ (ಪೊಕ್ಸೊ) ನ್ಯಾಯಾಲಯ–1 ಮೂರು ವರ್ಷಗಳ ಕಠಿಣ ಸಜೆ ವಿಧಿಸಿದೆ.
Last Updated 5 ಫೆಬ್ರುವರಿ 2026, 5:59 IST
ಮಂಗಳೂರು | ಬಾಲಕಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಕಠಿಣ ಸಜೆ
ADVERTISEMENT
ADVERTISEMENT
ADVERTISEMENT