ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: ಜಾರ್ಖಂಡ್‌ ಕಾರ್ಮಿಕನ ಮೇಲಿನ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

Hate Crime India: ಮಂಗಳೂರು: ಜಾರ್ಖಂಡ್‌ನಿಂದ ಬಂದ ಕಾರ್ಮಿಕ ದಿಲ್‌ಜಾನ್ ಅನ್ಸಾರಿಯ ಮೇಲೆ ಧರ್ಮದ ಆಧಾರದಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Last Updated 13 ಜನವರಿ 2026, 13:12 IST
ಮಂಗಳೂರು: ಜಾರ್ಖಂಡ್‌ ಕಾರ್ಮಿಕನ ಮೇಲಿನ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಪುತ್ತೂರು ಕ್ಷೇತ್ರಕ್ಕೆ 3 ವರ್ಷದಲ್ಲಿ ₹ 2,259.65 ಕೋಟಿ: ಶಾಸಕ ಅಶೋಕ್‌ ರೈ

Puttur MLA Funds: ಶಾಸಕ ಅಶೋಕ್ ರೈ ಪುತ್ತೂರು ಕ್ಷೇತ್ರಕ್ಕೆ 3 ವರ್ಷಗಳಲ್ಲಿ ₹ 2,259.65 ಕೋಟಿಗೂ ಹೆಚ್ಚು ಅನುದಾನ ಮಂಜೂರಾಗಿ ಹಲವಾರು ಅಭಿವೃದ್ಧಿ ಯೋಜನೆಗಳು ಟೆಂಡರ್ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
Last Updated 13 ಜನವರಿ 2026, 6:31 IST
ಪುತ್ತೂರು ಕ್ಷೇತ್ರಕ್ಕೆ 3 ವರ್ಷದಲ್ಲಿ ₹ 2,259.65 ಕೋಟಿ: ಶಾಸಕ ಅಶೋಕ್‌ ರೈ

ಮಂಗಳೂರು: ಅಗ್ನಿವೀರ್ ನೇಮಕಾತಿ ರ‍್ಯಾಲಿ ಜ. 30ರಿಂದ

Army Recruitment Rally: ಮಂಗಳೂರು ಸೇನಾ ನೇಮಕಾತಿ ಕಚೇರಿ ಜ.30ರಿಂದ ಫೆ.10ರವರೆಗೆ ಸ್ವರಾಜ್ಯ ಮೈದಾನದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ ಆಯೋಜಿಸಿದ್ದು, 11 ಜಿಲ್ಲೆಗಳ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Last Updated 13 ಜನವರಿ 2026, 6:30 IST
ಮಂಗಳೂರು: ಅಗ್ನಿವೀರ್ ನೇಮಕಾತಿ ರ‍್ಯಾಲಿ ಜ. 30ರಿಂದ

ಉಳ್ಳಾಲ: ಹೃದಯಾಘಾತಕ್ಕೆ ಅಯ್ಯಪ್ಪ ಮಾಲಾಧಾರಿ ಸಾವು

Ayyappa Devotee Death: ಶಬರಿಮಲೆ ಯಾತ್ರೆ ವೇಳೆ ಎರಿಮಲೆ ಬೆಟ್ಟ ಏರುತ್ತಿದ್ದ ಸೋಮೇಶ್ವರದ ಚಂದ್ರಹಾಸ್ ಶೆಟ್ಟಿ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಪಾರ್ಥಿವ ಶರೀರವನ್ನು ಉಳ್ಳಾಲಕ್ಕೆ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಜನವರಿ 2026, 6:28 IST
ಉಳ್ಳಾಲ: ಹೃದಯಾಘಾತಕ್ಕೆ ಅಯ್ಯಪ್ಪ ಮಾಲಾಧಾರಿ ಸಾವು

ಮೂಡುಬಿದಿರೆ| ಕ್ರೀಡಾಪಟುಗಳು ಬಲಿಷ್ಠ ಭಾರತದ ಬಲ: ಯು.ಟಿ ಖಾದರ್

Athletic Championship: ಆಳ್ವಾಸ್ ಪ್ರತಿಷ್ಠಾನದಲ್ಲಿ ಆಯೋಜಿಸಲಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಉದ್ಘಾಟಿಸಿ, ಕ್ರೀಡಾಪಟುಗಳು ಬಲಿಷ್ಠ ಭಾರತದ ಆಧಾರಸ್ತಂಭ ಎಂದು ಯು.ಟಿ ಖಾದರ್ ಹೇಳಿದ್ದಾರೆ.
Last Updated 13 ಜನವರಿ 2026, 6:26 IST
ಮೂಡುಬಿದಿರೆ| ಕ್ರೀಡಾಪಟುಗಳು ಬಲಿಷ್ಠ ಭಾರತದ ಬಲ: ಯು.ಟಿ ಖಾದರ್

ಮಂಗಳೂರು| ಉಗಾಂಡ ಮಹಿಳೆ ಬಂಧನ: ₹4 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ

MDMA Seizure: ಮಂಗಳೂರಿನ ಸಿಸಿಬಿ ಪೊಲೀಸರು ಬೆಂಗಳೂರು ಸಮೀಪ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿ ₹4 ಕೋಟಿ ಮೌಲ್ಯದ 4 ಕೆ.ಜಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಆಕೆ ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು.
Last Updated 13 ಜನವರಿ 2026, 6:25 IST
ಮಂಗಳೂರು| ಉಗಾಂಡ ಮಹಿಳೆ ಬಂಧನ: ₹4 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ

ಮಂಗಳೂರು| ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಹೆಚ್ಚು ಸುಸ್ಥಿರ: ಮುರಳೀಧರ ಶೆಣೈ

Investment Education: ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಸುಸ್ಥಿರವಾಗಿದ್ದು, ದೀರ್ಘಾವಧಿಯಲ್ಲಿ ಶೇ 12-15ರಷ್ಟು ಪ್ರತಿಫಲ ದೊರೆಯುತ್ತದೆ. ಹಣದುಬ್ಬರಕ್ಕೆ ತಕ್ಕಂತೆ ಲಾಭವೂ ಹೆಚ್ಚಾಗುತ್ತದೆ ಎಂದು ಮುರಳೀಧರ ಶೆಣೈ ಹೇಳಿದ್ದಾರೆ.
Last Updated 13 ಜನವರಿ 2026, 6:22 IST
ಮಂಗಳೂರು| ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಹೆಚ್ಚು ಸುಸ್ಥಿರ: ಮುರಳೀಧರ ಶೆಣೈ
ADVERTISEMENT

ಮಂಗಳೂರು| ಸುರತ್ಕಲ್ ಸಂಘದ ಒಗ್ಗಟ್ಟು ಮಾದರಿ: ಅಜಿತ್ ಕುಮಾರ್ ರೈ ಮಾಲಾಡಿ

Community Sports Meet: ಮಂಗಳೂರು ಸುರತ್ಕಲ್ ಬಂಟರ ಸಂಘದ ಕ್ರೀಡೋತ್ಸವದಲ್ಲಿ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಸಂಘದ ಒಗ್ಗಟ್ಟು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
Last Updated 13 ಜನವರಿ 2026, 6:17 IST
ಮಂಗಳೂರು| ಸುರತ್ಕಲ್ ಸಂಘದ ಒಗ್ಗಟ್ಟು ಮಾದರಿ: ಅಜಿತ್ ಕುಮಾರ್ ರೈ ಮಾಲಾಡಿ

ಬಂಟ್ವಾಳ ಪತ್ರಕರ್ತರ ಸಂಘದ ಪದಗ್ರಹಣ

Press Club Event: ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ 2026–28ನೇ ಸಾಲಿನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಸೇರಿದಂತೆ ಪದಾಧಿಕಾರಿಗಳು ಬಿ.ಸಿ.ರೋಡಿನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
Last Updated 13 ಜನವರಿ 2026, 6:16 IST
ಬಂಟ್ವಾಳ ಪತ್ರಕರ್ತರ ಸಂಘದ ಪದಗ್ರಹಣ

PV Web Exclusive: ತುಳುನಾಡಿನ ಕಂಬಳ ಲೋಕದಲ್ಲಿ...

Buffalo Race: ಉಡುಪಿ–ದಕ್ಷಿಣ ಕನ್ನಡದ ತುಳುನಾಡಿನಲ್ಲಿ ಕಂಬಳ ಋತು ಆರಂಭವಾಗಿದ್ದು, ಕೋಣಗಳ ಆರೈಕೆ, ತರಬೇತಿ, ಸ್ಪರ್ಧಾ ವಿಧಾನ, ರೇಖಾ ತಂತ್ರಜ್ಞಾನ ಮತ್ತು ದಾಖಲೆ ಓಟಗಳ ಬಗ್ಗೆ ವಿಶೇಷ ವರದಿ ಇಲ್ಲಿದೆ.
Last Updated 13 ಜನವರಿ 2026, 1:30 IST
PV Web Exclusive: ತುಳುನಾಡಿನ ಕಂಬಳ ಲೋಕದಲ್ಲಿ...
ADVERTISEMENT
ADVERTISEMENT
ADVERTISEMENT