ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಗೆ ಮೀನಾಕ್ಷಿ ಜೈನ್‌ ಆಯ್ಕೆ

ಸಾಹಿತ್ಯ ಉತ್ಸವದ 8ನೇ ಆವೃತ್ತಿ ಇದೇ 10 ಮತ್ತು 11 ರಂದು
Last Updated 6 ಜನವರಿ 2026, 23:35 IST
ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಗೆ ಮೀನಾಕ್ಷಿ ಜೈನ್‌ ಆಯ್ಕೆ

ಮಂಗಳೂರು | ಶೀರೂರು ಶ್ರೀಗಳ ತುಲಾಭಾರದ ಸಂಭ್ರಮ

Religious Celebration: ಮಂಗಳೂರು: ವೇದಘೋಷ, ರಾಷ್ಟ್ರಭಕ್ತಿ ಗೀತೆಗಳ ಮಧ್ಯೆ ಶೀರೂರು ಮಠದ ವೇದವರ್ಧನತೀರ್ಥ ಶ್ರೀಗಳನ್ನು ನಾಣ್ಯಗಳಿಂದ ತುಲಾಭಾರ ಮಾಡಿ ಭಕ್ತರು ಸಂಭ್ರಮಿಸಿದರು.
Last Updated 6 ಜನವರಿ 2026, 6:30 IST
ಮಂಗಳೂರು | ಶೀರೂರು ಶ್ರೀಗಳ ತುಲಾಭಾರದ ಸಂಭ್ರಮ

ಮಂಗಳೂರು | ಶಿಕ್ಷಣ ಕ್ಷೇತ್ರಕ್ಕೆ ಸಿಗಬಹುದೇ ಮನ್ನಣೆ?

Education Budget: ಮಂಗಳೂರು: ಮೆರಿಟೈಮ್ ವಿಶ್ವವಿದ್ಯಾಲಯ, ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವಗಳು ಬಜೆಟ್‌ನಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆಯಿದ್ದು, ಪಶುವೈದ್ಯಕೀಯ ಕಾಲೇಜಿಗೆ ಹೆಚ್ಚುವರಿ ಅನುದಾನವೂ ಕಾದಿದೆ.
Last Updated 6 ಜನವರಿ 2026, 6:28 IST
ಮಂಗಳೂರು | ಶಿಕ್ಷಣ ಕ್ಷೇತ್ರಕ್ಕೆ ಸಿಗಬಹುದೇ ಮನ್ನಣೆ?

ಮಂಗಳೂರು | ಸಂಚಾರ ನಿಯಮ ಪಾಲನೆ: ಜೀವ ರಕ್ಷಣೆ

Road Safety Awareness: ಮಂಗಳೂರು: ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಜೈಬುನ್ನೀಸಾ ಹೇಳಿದರು.
Last Updated 6 ಜನವರಿ 2026, 6:25 IST
ಮಂಗಳೂರು | ಸಂಚಾರ ನಿಯಮ ಪಾಲನೆ: ಜೀವ ರಕ್ಷಣೆ

ಪುತ್ತೂರು | ಶಾಸಕ ಮಧ್ಯಪ್ರವೇಶ: ವೃದ್ಧ ದಂಪತಿಯ ಧರಣಿ ಅಂತ್ಯ

Land Dispute: ಪುತ್ತೂರು: ಕಂದಾಯ ಇಲಾಖೆ ವಿರುದ್ಧ ನ್ಯಾಯ ಸಿಕ್ಕಿಲ್ಲವೆಂದು ಧರಣಿ ನಡೆಸುತ್ತಿದ್ದ ವೃದ್ಧ ದಂಪತಿಯ ಸಮಸ್ಯೆಗೆ ಶಾಸಕ ಅಶೋಕ್ ರೈ ಮಧ್ಯಪ್ರವೇಶದಿಂದ 8ನೇ ದಿನ ಅಂತ್ಯವಾಯಿತು.
Last Updated 6 ಜನವರಿ 2026, 6:23 IST
ಪುತ್ತೂರು | ಶಾಸಕ ಮಧ್ಯಪ್ರವೇಶ: ವೃದ್ಧ ದಂಪತಿಯ ಧರಣಿ ಅಂತ್ಯ

ಉಜಿರೆ | ಗ್ರಾಮೀಣ ಉದ್ಯಮದಿಂದ ಗ್ರಾಮದ ಅಭಿವೃದ್ಧಿ: ಶ್ರೀಪಡ್ರೆ

Agri Innovation: ಉಜಿರೆ: ತೆಂಗು, ಅಡಿಕೆ, ಭತ್ತದ ಕೃಷಿಯಲ್ಲಿ ಬೆಳೆಗಿಂತಲೂ ಅವುಗಳ ಸಿಪ್ಪೆ, ಗೆರಟೆ, ಹಾಳೆ ಮೊದಲಾದ ತ್ಯಾಜ್ಯಗಳಿಗೆ ಬೆಲೆ ಹಾಗೂ ಬೇಡಿಕೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆದಾಗ ನಗರಗಳಿಂದ ಜನರು ಹಳ್ಳಿಗಳ ಕಡೆಗೆ ವಲಸೆ ಬರುತ್ತಾರೆ ಎಂದು ಶ್ರೀಪಡ್ರೆ ಹೇಳಿದರು.
Last Updated 6 ಜನವರಿ 2026, 6:21 IST
ಉಜಿರೆ | ಗ್ರಾಮೀಣ ಉದ್ಯಮದಿಂದ ಗ್ರಾಮದ ಅಭಿವೃದ್ಧಿ: ಶ್ರೀಪಡ್ರೆ

ಮಂಗಳೂರು | ಹೊನಲು ಬೆಳಕಿನ ನರಿಂಗಾನ ಕಂಬಳೋತ್ಸವ 10ಕ್ಕೆ

Buffalo Race: ಮಂಗಳೂರು: ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ಉಳ್ಳಾಲ ತಾಲ್ಲೂಕು ನರಿಂಗಾನ ಗ್ರಾಮದಲ್ಲಿ ನಾಲ್ಕನೇ ವರ್ಷದ ಹೊನಲು ಬೆಳಕಿನ ಲವಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ ಜ.10ರಂದು ನಡೆಯಲಿದೆ ಎಂದು ಯು.ಟಿ. ಖಾದರ್ ಹೇಳಿದರು.
Last Updated 6 ಜನವರಿ 2026, 6:19 IST
ಮಂಗಳೂರು | ಹೊನಲು ಬೆಳಕಿನ ನರಿಂಗಾನ ಕಂಬಳೋತ್ಸವ 10ಕ್ಕೆ
ADVERTISEMENT

ಬೆಳ್ತಂಗಡಿ | ಗಾಂಜಾ: ಆರೋಪಿ ಬಂಧನ

MDMA Seizure: ಬೆಳ್ತಂಗಡಿ: ಮಾರಾಟ ಮಾಡಲು ಕಾರಿನಲ್ಲಿ ಎಂಡಿಎಂಎ ಸಂಗ್ರಹಿಸಿಟ್ಟದ್ದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 6 ಜನವರಿ 2026, 6:17 IST
ಬೆಳ್ತಂಗಡಿ | ಗಾಂಜಾ: ಆರೋಪಿ ಬಂಧನ

ಮಂಗಳೂರು | ಸೈಬರ್‌ ಸಮರ ಗೆಲ್ಲಲು ಯೋಧರಾಗುವ ಎಲ್ಲರೂ

Digital Fraud: ಮಂಗಳೂರು: ಬ್ಯಾಂಕಿಂಗ್ ವ್ಯವಸ್ಥೆಯ ನ್ಯೂನತೆ ಬಳಸಿ ಸೈಬರ್‌ ವಂಚಕರು ಹೇಗೆಲ್ಲ ಆರ್ಥಿಕ ಅಪರಾಧ ನಡೆಸುತ್ತಾರೆ, ಅದನ್ನು ತಡೆಯಲು ಬ್ಯಾಂಕ್‌ ಸಿಬ್ಬಂದಿ ಕೈಗೊಳ್ಳಬಹುದಾದ ಕ್ರಮಗಳೇನು ಎಂಬ ಕುರಿತು ಸಂವಾದ ನಡೆಯಿತು.
Last Updated 6 ಜನವರಿ 2026, 6:13 IST
ಮಂಗಳೂರು | ಸೈಬರ್‌ ಸಮರ ಗೆಲ್ಲಲು ಯೋಧರಾಗುವ ಎಲ್ಲರೂ

ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಸಭೆ ಜ 20ರಿಂದ 

SDPI ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಆರನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯನ್ನು ಜನವರಿ 20 ಹಾಗೂ 21ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಲ್ಯಾಸ್ ತುಂಬೆ ತಿಳಿಸಿದರು.
Last Updated 5 ಜನವರಿ 2026, 20:31 IST
ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಸಭೆ ಜ 20ರಿಂದ 
ADVERTISEMENT
ADVERTISEMENT
ADVERTISEMENT