ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಬೆಳ್ತಂಗಡಿ | ಮರೋಡಿ ಕ್ಷೇತ್ರದಲ್ಲಿ ವರ್ಷಾವಧಿ ಆಯನ–ಸಿರಿಗಳ ಜಾತ್ರೋತ್ಸವ ಸಂಭ್ರಮ

Marodi Festival: ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಆಲಡೆ ಕ್ಷೇತ್ರ ಮರೋಡಿಯಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಭಾನುವಾರ ಆರಂಭಗೊಂಡಿದೆ.
Last Updated 4 ಫೆಬ್ರುವರಿ 2026, 7:06 IST
ಬೆಳ್ತಂಗಡಿ | ಮರೋಡಿ ಕ್ಷೇತ್ರದಲ್ಲಿ ವರ್ಷಾವಧಿ ಆಯನ–ಸಿರಿಗಳ ಜಾತ್ರೋತ್ಸವ ಸಂಭ್ರಮ

ಕಾಸರಗೋಡು: ಗಂಟಲಲ್ಲಿ ಹಾಲು ಸಿಲುಕಿ ಮಗು ಮೃತ್ಯು

Tragic Infant Case: ತಾಯಿಯ ಎದೆಹಾಲು ಗಂಟಲಲ್ಲಿ ಸಿಲುಕಿ ಮಗುವೊಂದು ಮೃತಪಟ್ಟಿದೆ. ಮೊಗ್ರಾಲ್ ಪೇರಾಲ್ ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್-ಮರಿಯಮ್ಮತ್ ಸಾಬಿರಾ ದಂಪತಿಯ 50 ದಿನಗಳ ಮಗುವು ಸೋಮವಾರ ರಾತ್ರಿ ಸಾವಿಗೀಡಾಯಿತು.
Last Updated 4 ಫೆಬ್ರುವರಿ 2026, 2:59 IST
ಕಾಸರಗೋಡು: ಗಂಟಲಲ್ಲಿ ಹಾಲು ಸಿಲುಕಿ ಮಗು ಮೃತ್ಯು

ಶಾಲೆಗಳಲ್ಲಿ ಕರಾಟೆ ಕಿಕ್ ಸದ್ದು: 9,900 ಹೆಣ್ಣು ಮಕ್ಕಳಿಗೆ ಸ್ವ ರಕ್ಷಣೆಯ ಪಾಠ

Karate Program: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿನಿಯರು ಸ್ವ ರಕ್ಷಣೆಯ ಕಲೆ ಕರಗತ ಮಾಡಿಕೊಂಡಿದ್ದಾರೆ. ರಾಣಿ ಲಕ್ಷ್ಮಿಬಾಯಿ ಆತ್ಮರಕ್ಷಣಾ ಪ್ರಶಿಕ್ಷಣದಡಿ 9,900ಕ್ಕೂ ಹೆಚ್ಚು ಬಾಲಿಕೆಯರು ತರಬೇತಿ ಪಡೆದಿದ್ದಾರೆ.
Last Updated 4 ಫೆಬ್ರುವರಿ 2026, 2:57 IST
ಶಾಲೆಗಳಲ್ಲಿ ಕರಾಟೆ ಕಿಕ್ ಸದ್ದು: 9,900 ಹೆಣ್ಣು ಮಕ್ಕಳಿಗೆ ಸ್ವ ರಕ್ಷಣೆಯ ಪಾಠ

ಪುತ್ತೂರು | ವಿದ್ಯುತ್‌ ಕಂಬಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ

Road Accident Update: ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಬುಶ್ರಾ ವಿದ್ಯಾಸಂಸ್ಥೆಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೇರು ಬೀಜ ಸಾಗಣೆ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ.
Last Updated 4 ಫೆಬ್ರುವರಿ 2026, 2:53 IST
ಪುತ್ತೂರು | ವಿದ್ಯುತ್‌ ಕಂಬಕ್ಕೆ ಲಾರಿ ಡಿಕ್ಕಿ: ಇಬ್ಬರಿಗೆ ಗಾಯ

ಬಂಟ್ವಾಳ | ನಕಲಿ ಚಿನ್ನಾಭರಣ ಅಡವಿಡಲು ಯತ್ನ: ಇಬ್ಬರ ಸೆರೆ

Loan Fraud Case: ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಡಂತ್ಯಾರು ಎಂಬಲ್ಲಿ ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆಯಲು ಯತ್ನಿಸಿದ ಇಬ್ಬರು ವ್ಯಕ್ತಿಗಳು ಪೊಲೀಸರ ವಶವಾಗಿದ್ದಾರೆ.
Last Updated 4 ಫೆಬ್ರುವರಿ 2026, 2:51 IST
ಬಂಟ್ವಾಳ | ನಕಲಿ ಚಿನ್ನಾಭರಣ ಅಡವಿಡಲು ಯತ್ನ: ಇಬ್ಬರ ಸೆರೆ

ಸಿದ್ದಾಪುರದ ವಸಂತ ನಾಯ್ಕ ಕೊಲೆ: ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಬಂಧನ

ಅನೈತಿಕ ಸಂಬಂಧ ಪ್ರಕರಣ: ಹತ್ಯೆಯಲ್ಲಿ ಕೊನೆಗೊಂಡ ಕಲಹ: ಜ್ಯೋತಿಷಿ ಸೇರಿ ಏಳು ಮಂದಿ ಬಂಧನ
Last Updated 3 ಫೆಬ್ರುವರಿ 2026, 13:34 IST
ಸಿದ್ದಾಪುರದ ವಸಂತ ನಾಯ್ಕ ಕೊಲೆ: ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ ಬಂಧನ

ಭಾರತೀಯ ಸಂಸ್ಕೃತಿ ನಾಶ ಎಂದಿಗೂ ಸಾಧ್ಯವಿಲ್ಲ: ವಕೀಲ ಪ್ರಸಾದ್ ಕುಮಾರ್ ರೈ

Hindu Sangama Speech: ಉಳ್ಳಾಲ: ಭಾರತದ ಮೇಲೆ ಆದ ಆಕ್ರಮಣಗಳಿಗೆ ಇಲ್ಲಿನ ಸಂಸ್ಕೃತಿ ನಾಶ ಮಾಡಲು ಸಾಧ್ಯವಾಗಿಲ್ಲ ಎಂದು ವಕೀಲ ಪ್ರಸಾದ್ ಕುಮಾರ್ ರೈ ಬಿ.ಸಿ.ರೋಡ್ ಹೇಳಿದರು. ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 3 ಫೆಬ್ರುವರಿ 2026, 2:30 IST
ಭಾರತೀಯ ಸಂಸ್ಕೃತಿ ನಾಶ ಎಂದಿಗೂ ಸಾಧ್ಯವಿಲ್ಲ: ವಕೀಲ ಪ್ರಸಾದ್ ಕುಮಾರ್ ರೈ
ADVERTISEMENT

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಸಜ್ಜು

Wildlife Crossing Project: ನೆಲ್ಯಾಡಿ (ಉಪ್ಪಿನಂಗಡಿ): ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ನೆಲ್ಯಾಡಿ-ಹೊಸಮಜಲು ಸಮೀಪದ ಮಣ್ಣಗುಂಡಿಯಿಂದ ಗುಂಡ್ಯ ವರೆಗಿನ ಹೆದ್ದಾರಿಯ ಎರಡೂ ಕಡೆಯಲ್ಲಿರುವ ಮೀಸಲು ರಕ್ಷಿತಾರಣ್ಯದಲ್ಲಿ ಆನೆ ದಾಟು ನಿರ್ಮಿಸಲಾಗಿದೆ
Last Updated 3 ಫೆಬ್ರುವರಿ 2026, 2:30 IST
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಸಜ್ಜು

ಪುತ್ತೂರು| ಹೋರಾಟಕ್ಕೆ ಬರಲು ಬಿಜೆಪಿ ಶಾಸಕರು ಹಿಂದೇಟು: ಅಶೋಕ್‌ ರೈ

ಸಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ; ಸಮಾಲೋಚನಾ ಸಭೆ
Last Updated 3 ಫೆಬ್ರುವರಿ 2026, 2:30 IST
ಪುತ್ತೂರು| ಹೋರಾಟಕ್ಕೆ ಬರಲು ಬಿಜೆಪಿ ಶಾಸಕರು ಹಿಂದೇಟು: ಅಶೋಕ್‌ ರೈ

ಕೋಟಿ ಚೆನ್ನಯ ಜೋಡುಕರೆ ಕಂಬಳ: ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಕೋಣಗಳು ಪ್ರಥಮ 

Traditional Buffalo Race: ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮದಲ್ಲಿ ಭಾನುವಾರ ಮುಕ್ತಾಯಗೊಂಡ 23ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಹಗ್ಗ ಹಿರಿಯ ವಿಭಾಗದಲ್ಲಿ ಭಾಸ್ಕರ ಸುಬ್ಬಯ ಕೋಟ್ಯಾನ್ ಅವರ ಕೋಣಗಳು ಪ್ರಥಮ ಬಹುಮಾನ ಗೆದ್ದುಕೊಂಡವು
Last Updated 3 ಫೆಬ್ರುವರಿ 2026, 2:30 IST
ಕೋಟಿ ಚೆನ್ನಯ ಜೋಡುಕರೆ ಕಂಬಳ: ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಕೋಣಗಳು ಪ್ರಥಮ 
ADVERTISEMENT
ADVERTISEMENT
ADVERTISEMENT