ಭಾನುವಾರ, 25 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಬೆಳ್ತಂಗಡಿ | ಬೈಕ್ ಕಳ್ಳರ ಕಟ್ಟಿಹಾಕಿ ಹಲ್ಲೆ: 7 ಮಂದಿ ವಿರುದ್ಧ ಎಫ್‌ಐಆರ್

Bike Theft Case: ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಬೈಕ್ ಕಳ್ಳತನ ಆರೋಪದ ಮೇಲೆ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ವೇಣೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 24 ಜನವರಿ 2026, 23:30 IST
ಬೆಳ್ತಂಗಡಿ | ಬೈಕ್ ಕಳ್ಳರ ಕಟ್ಟಿಹಾಕಿ ಹಲ್ಲೆ: 7 ಮಂದಿ ವಿರುದ್ಧ ಎಫ್‌ಐಆರ್

ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ

Tulunadu Culture: ಕೊರಗಜ್ಜ ತುಳುನಾಡಿನ ಆರಾಧ್ಯ ದೈವ. ಬೇಡಿದ ವರವನ್ನು ಕರುಣಿಸುವ ಅಗೋಚರ ಶಕ್ತಿ ಎಂಬ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿದೆ. ಮಂಗಳೂರು ಸಮೀಪದ ಕುತ್ತಾರು ಸುತ್ತಮುತ್ತ ಕೊರಗಜ್ಜನ ಏಳು ಆದಿ ಸ್ಥಳಗಳು ಇದ್ದು ಗುಡಿ ಅಥವಾ ಮೂರ್ತಿಯ ಆರಾಧನೆ ಇಲ್ಲ.
Last Updated 24 ಜನವರಿ 2026, 14:28 IST
ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ

ಅಡಿಕೆ: ಗುಂಪು–2 ಮರುವರ್ಗೀಕರಣಕ್ಕೆ ಒತ್ತಾಯ

ವಿಶ್ವ ಆರೋಗ್ಯ ಸಂಸ್ಥೆಯ ವೆಬಿನಾರ್ ಪೂರ್ವಭಾವಿ ಸಭೆ
Last Updated 24 ಜನವರಿ 2026, 7:04 IST
ಅಡಿಕೆ: ಗುಂಪು–2 ಮರುವರ್ಗೀಕರಣಕ್ಕೆ ಒತ್ತಾಯ

ಜಿಲ್ಲೆಗೆ ಬೇಕಿದೆ ಇನ್ನಷ್ಟು ಹಾಸ್ಟೆಲ್

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಕಾಯುತ್ತಿರುವ 2,000ಕ್ಕೂ ಅಧಿಕ ವಿದ್ಯಾರ್ಥಿಗಳು
Last Updated 24 ಜನವರಿ 2026, 7:03 IST
fallback

ಮಂಗಳೂರು ತಾಲ್ಲೂಕಿನಲ್ಲಿ ಹಿಂದು ಸಂಗಮ ನಾಳೆಯಿಂದ

Mangaluru Events: ಮಂಗಳೂರು ತಾಲ್ಲೂಕಿನ 7 ಮಂಡಲಗಳಲ್ಲಿ ಜ.25 ಮತ್ತು ಫೆ.1ರಂದು ಹಿಂದೂ ಸಂಗಮ ನಡೆಯಲಿದೆ. ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಕಾರ್ಯಕ್ರಮದ ವಿವರ ನೀಡಿದರು.
Last Updated 24 ಜನವರಿ 2026, 7:01 IST
ಮಂಗಳೂರು ತಾಲ್ಲೂಕಿನಲ್ಲಿ ಹಿಂದು ಸಂಗಮ ನಾಳೆಯಿಂದ

‘ನಡ ಶಾಲೆ’ ನಡೆದು ಬಂದ ದಾರಿ

ಶತಮಾನೋತ್ಸವ ಸಂಭ್ರಮದಲ್ಲಿ ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Last Updated 24 ಜನವರಿ 2026, 7:00 IST
‘ನಡ ಶಾಲೆ’ ನಡೆದು ಬಂದ ದಾರಿ

ಕಡಂದಲೆ ಶಾಲೆಗೆ ಶೌಚಾಲಯಕ್ಕೆ ಆಗ್ರಹ

ಪಾಲಡ್ಕ ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮ ಸಭೆ
Last Updated 24 ಜನವರಿ 2026, 6:57 IST
ಕಡಂದಲೆ ಶಾಲೆಗೆ ಶೌಚಾಲಯಕ್ಕೆ ಆಗ್ರಹ
ADVERTISEMENT

ಸೌತಡ್ಕ ಮಹಾಗಣಪತಿ ಕ್ಷೇತ್ರ: 108 ಕಾಯಿ ಗಣಹೋಮ, ಮೂಡಪ್ಪ ಸೇವೆ

Southadka Mahaganapathi Temple: ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿ ಗಣಹೋಮ ಮತ್ತು ಮೂಡಪ್ಪ ಸೇವೆ ವೈಭವದಿಂದ ಜರುಗಿತು.
Last Updated 24 ಜನವರಿ 2026, 6:44 IST
ಸೌತಡ್ಕ ಮಹಾಗಣಪತಿ ಕ್ಷೇತ್ರ: 108 ಕಾಯಿ ಗಣಹೋಮ, ಮೂಡಪ್ಪ ಸೇವೆ

ಹೂವಿನ ಲೋಕದಲ್ಲಿ ತರಹೇವಾರಿ ತರಕಾರಿ

ಕದ್ರಿ ಉದ್ಯಾನದಲ್ಲಿ ಫಲ–ಪುಷ್ಪ ಪ್ರದರ್ಶನ ಆರಂಭ; ವಂದೇ ಭಾರತ್‌ ರೈಲು, ಹಲಸಿನ ಗೊಂಚಲು ಆಕರ್ಷಣೆ
Last Updated 24 ಜನವರಿ 2026, 6:42 IST
ಹೂವಿನ ಲೋಕದಲ್ಲಿ ತರಹೇವಾರಿ ತರಕಾರಿ

ಶತಮಾನದ ಹಿನ್ನೆಲೆ ಚರ್ಚಿಗೆ ಹಿರಿಮೆ: ಬಿಷಪ್

Church Renewal: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗ್ರಾಮದಲ್ಲಿ ಭಕ್ತರು ಮತ್ತು ದಾನಿಗಳ ಸಹಕಾರದಿಂದ ₹2 ಕೋಟಿ ವೆಚ್ಚದಲ್ಲಿ ಶತಮಾನ ಹಳೆಯ ಚರ್ಚ್ ಪುನರ್ ನವೀಕರಣಗೊಳ್ಳುತ್ತಿದೆ ಎಂದು ಪೀಟರ್ ಸಲ್ಡಾನ ಹೇಳಿದರು.
Last Updated 23 ಜನವರಿ 2026, 3:23 IST
ಶತಮಾನದ ಹಿನ್ನೆಲೆ ಚರ್ಚಿಗೆ ಹಿರಿಮೆ: ಬಿಷಪ್
ADVERTISEMENT
ADVERTISEMENT
ADVERTISEMENT