ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಕರಿಯಂಗಳ: ‘ಪಂಚಯಾನ’ ಸ್ಮರಣ ಸಂಚಿಕೆ ಬಿಡುಗಡೆ

Gram Panchayat: ಕರಿಯಂಗಳ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಚುನಾಯಿತ ಸದಸ್ಯರ ಗೌರವ ಸಮರ್ಪಣೆ ಮತ್ತು ಐದು ವರ್ಷಗಳ ಆಡಳಿತಾವಧಿಯ ಸಾಧನೆಗಳನ್ನು ಬಿಂಬಿಸುವ ‘ಪಂಚಯಾನ’ ಸ್ಮರಣ ಸಂಚಿಕೆ ಬಿಡುಗಡೆಯಾಯಿತು.
Last Updated 11 ಫೆಬ್ರುವರಿ 2026, 6:49 IST
ಕರಿಯಂಗಳ: ‘ಪಂಚಯಾನ’ ಸ್ಮರಣ ಸಂಚಿಕೆ ಬಿಡುಗಡೆ

ಪುತ್ತೂರು: 16ರಂದು ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಹೊಸಮಠದ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ‘ಸಮೃದ್ಧಿ ಸಹಕಾರ ಸೌಧ’ದಲ್ಲಿ ಆರಂಭ
Last Updated 11 ಫೆಬ್ರುವರಿ 2026, 6:49 IST
ಪುತ್ತೂರು: 16ರಂದು ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ದಕ್ಷಿಣ ಕನ್ನಡ: ಸರ್ಕಾರದಿಂದ ಬಾರದ ಆದೇಶ; ಇನ್ನೂ ಸಿದ್ಧವಾಗಿಲ್ಲ 2025–26ರ ಬಜೆಟ್‌

ಅಡಕತ್ತರಿಯಲ್ಲಿ ಗ್ರಾಮೀಣ ಉದ್ಯೋಗ ಖಾತರಿ
Last Updated 11 ಫೆಬ್ರುವರಿ 2026, 6:49 IST
ದಕ್ಷಿಣ ಕನ್ನಡ: ಸರ್ಕಾರದಿಂದ ಬಾರದ ಆದೇಶ; ಇನ್ನೂ ಸಿದ್ಧವಾಗಿಲ್ಲ 2025–26ರ ಬಜೆಟ್‌

ಪುತ್ತೂರು: ಕರೆದಾಟಿ ರಸ್ತೆಯಲ್ಲೇ ಓಡಿದ ಕೋಣಗಳು

ಕಂಬಳ ತರಬೇತಿ ವೇಳೆ ಘಟನೆ
Last Updated 11 ಫೆಬ್ರುವರಿ 2026, 6:49 IST
ಪುತ್ತೂರು: ಕರೆದಾಟಿ ರಸ್ತೆಯಲ್ಲೇ ಓಡಿದ ಕೋಣಗಳು

ಮಂಗಳೂರು: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ₹ 13.72 ಲಕ್ಷ ವಂಚನೆ; ದೂರು

Cyber Crime: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ₹ 13.72 ಲಕ್ಷ ಕಟ್ಟಿಸಿಕೊಂಡು ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಂತ ಹಂತವಾಗಿ ಹಣ ಪಡೆದು ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2026, 6:47 IST
ಮಂಗಳೂರು: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ₹ 13.72 ಲಕ್ಷ ವಂಚನೆ; ದೂರು

ದಕ್ಷಿಣ ಕನ್ನಡ: ಪುತ್ತೂರಲ್ಲಿ ಕಾಣಿಸಿಕೊಂಡ ಮುಳ್ಳು ಹಂದಿ 

Wild Animal Rescue: ಪುತ್ತೂರು ನಗರದ ಆಸುಪಾಸಿನ ‌ಗುಡ್ಡದಿಂದ ಸೋಮವಾರ ರಾತ್ರಿ ನಗರಕ್ಕೆ ಬಂದಿದ್ದ ಮುಳ್ಳುಹಂದಿ ರೋಟರಿ ಜಿ.ಎಲ್.ಕಟ್ಟಡದ ಬಳಿ ಉಳಿದುಕೊಂಡಿತ್ತು. ಅರಣ್ಯ ಇಲಾಖೆಯವರು ಮುಳ್ಳುಹಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
Last Updated 11 ಫೆಬ್ರುವರಿ 2026, 6:47 IST
ದಕ್ಷಿಣ ಕನ್ನಡ: ಪುತ್ತೂರಲ್ಲಿ ಕಾಣಿಸಿಕೊಂಡ ಮುಳ್ಳು ಹಂದಿ 

ವೆಬ್‌ ಎಕ್ಸ್‌ಕ್ಲೂಸಿವ್: ಪವನ ಶಕ್ತಿ ಉತ್ಪಾದನೆಗೆ ಮಂಗಳೂರು ಕಡಲ ತೀರ ಪ್ರಶಸ್ತ

Mangaluru Wind Power: ಮಂಗಳೂರು: ಕಡಲ ಪವನ ಶಕ್ತಿ ಅಥವಾ 'ಸಮುದ್ರ ತೀರದ ಪವನ ಶಕ್ತಿ (Offshore Wind Energy) ಉತ್ಪಾದನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಪ್ರಶಸ್ತ ತಾಣವಾಗಿದೆಯೇ? ಹೌದು ಎಂದಾದರೆ, ಕೇಂದ್ರ ಸರ್ಕಾರ ಈ ಯೋಜನೆಯನ್ನು ಇಲ್ಲಿ ಇನ್ನೂ ಏಕೆ ಅನುಷ್ಠಾನಗೊಳಿಸಿಲ್ಲ?
Last Updated 11 ಫೆಬ್ರುವರಿ 2026, 1:49 IST
ವೆಬ್‌ ಎಕ್ಸ್‌ಕ್ಲೂಸಿವ್: ಪವನ ಶಕ್ತಿ ಉತ್ಪಾದನೆಗೆ ಮಂಗಳೂರು ಕಡಲ ತೀರ ಪ್ರಶಸ್ತ
ADVERTISEMENT

ಇಬ್ಬರೊಂದಿಗೆ ಮದುವೆ, ಏಳು ಯುವತಿಯರಿಗೆ ವಂಚನೆ: ಆರೋಪಿಯ ಬಂಧನ

Marriage Scam: ಮ್ಯಾಟ್ರಮೋನಿ ಆನ್‌ಲೈನ್ ವೇದಿಕೆಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ಒಂಬತ್ತು ಯುವತಿಯರಿಗೆ ವಂಚಿಸಿರುವ ಆರೋಪಿಯನ್ನು ಇಲ್ಲಿಯ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2026, 0:30 IST
ಇಬ್ಬರೊಂದಿಗೆ ಮದುವೆ, ಏಳು ಯುವತಿಯರಿಗೆ ವಂಚನೆ: ಆರೋಪಿಯ ಬಂಧನ

ಕರ್ಣಾಟಕ ಬ್ಯಾಂಕ್‌ : 3ನೇ ತ್ರೈಮಾಸಿಕದಲ್ಲಿ ₹1.81 ಲಕ್ಷ ಕೋಟಿ ವಹಿವಾಟು

Karnataka Bank Q3 Results: ಕರ್ಣಾಟಕ ಬ್ಯಾಂಕ್‌ 2025ರ ಡಿ.31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ₹ 1,81,394.37 ಕೋಟಿ ವಹಿವಾಟು ದಾಖಲಿಸಿದೆ. ಎರಡನೇ ತ್ರೈಮಾಸಿಕಕ್ಕೆ (₹1.76 ಲಕ್ಷ ಕೋಟಿ) ಹೋಲಿಸಿದರೆ ಒಟ್ಟು ವಹಿವಾಟು ಶೇ 3ರಷ್ಟು ಹೆಚ್ಚಾಗಿದೆ.
Last Updated 11 ಫೆಬ್ರುವರಿ 2026, 0:30 IST
ಕರ್ಣಾಟಕ ಬ್ಯಾಂಕ್‌ : 3ನೇ ತ್ರೈಮಾಸಿಕದಲ್ಲಿ ₹1.81 ಲಕ್ಷ ಕೋಟಿ ವಹಿವಾಟು

ಚಂದ್ರಗ್ರಹಣದ ಅಂಗವಾಗಿ ಮಾ.2, 3ರಂದು ಕುಕ್ಕೆ ದೇವರ ದರ್ಶನ, ಸೇವೆ ವ್ಯತ್ಯಯ

Chandra Grahan: ಚಂದ್ರಗ್ರಹಣದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್‌ 2 ಮತ್ತು 3ರಂದು ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಳದ ಆಡಳಿತ ತಿಳಿಸಿದೆ.
Last Updated 11 ಫೆಬ್ರುವರಿ 2026, 0:30 IST
ಚಂದ್ರಗ್ರಹಣದ ಅಂಗವಾಗಿ ಮಾ.2, 3ರಂದು ಕುಕ್ಕೆ ದೇವರ ದರ್ಶನ, ಸೇವೆ ವ್ಯತ್ಯಯ
ADVERTISEMENT
ADVERTISEMENT
ADVERTISEMENT