ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಭಾರತೀಯ ಸಂಸ್ಕೃತಿ ನಾಶ ಎಂದಿಗೂ ಸಾಧ್ಯವಿಲ್ಲ: ವಕೀಲ ಪ್ರಸಾದ್ ಕುಮಾರ್ ರೈ

Hindu Sangama Speech: ಉಳ್ಳಾಲ: ಭಾರತದ ಮೇಲೆ ಆದ ಆಕ್ರಮಣಗಳಿಗೆ ಇಲ್ಲಿನ ಸಂಸ್ಕೃತಿ ನಾಶ ಮಾಡಲು ಸಾಧ್ಯವಾಗಿಲ್ಲ ಎಂದು ವಕೀಲ ಪ್ರಸಾದ್ ಕುಮಾರ್ ರೈ ಬಿ.ಸಿ.ರೋಡ್ ಹೇಳಿದರು. ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 3 ಫೆಬ್ರುವರಿ 2026, 2:30 IST
ಭಾರತೀಯ ಸಂಸ್ಕೃತಿ ನಾಶ ಎಂದಿಗೂ ಸಾಧ್ಯವಿಲ್ಲ: ವಕೀಲ ಪ್ರಸಾದ್ ಕುಮಾರ್ ರೈ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಸಜ್ಜು

Wildlife Crossing Project: ನೆಲ್ಯಾಡಿ (ಉಪ್ಪಿನಂಗಡಿ): ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ನೆಲ್ಯಾಡಿ-ಹೊಸಮಜಲು ಸಮೀಪದ ಮಣ್ಣಗುಂಡಿಯಿಂದ ಗುಂಡ್ಯ ವರೆಗಿನ ಹೆದ್ದಾರಿಯ ಎರಡೂ ಕಡೆಯಲ್ಲಿರುವ ಮೀಸಲು ರಕ್ಷಿತಾರಣ್ಯದಲ್ಲಿ ಆನೆ ದಾಟು ನಿರ್ಮಿಸಲಾಗಿದೆ
Last Updated 3 ಫೆಬ್ರುವರಿ 2026, 2:30 IST
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಸಜ್ಜು

ಪುತ್ತೂರು| ಹೋರಾಟಕ್ಕೆ ಬರಲು ಬಿಜೆಪಿ ಶಾಸಕರು ಹಿಂದೇಟು: ಅಶೋಕ್‌ ರೈ

ಸಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ; ಸಮಾಲೋಚನಾ ಸಭೆ
Last Updated 3 ಫೆಬ್ರುವರಿ 2026, 2:30 IST
ಪುತ್ತೂರು| ಹೋರಾಟಕ್ಕೆ ಬರಲು ಬಿಜೆಪಿ ಶಾಸಕರು ಹಿಂದೇಟು: ಅಶೋಕ್‌ ರೈ

ಕೋಟಿ ಚೆನ್ನಯ ಜೋಡುಕರೆ ಕಂಬಳ: ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಕೋಣಗಳು ಪ್ರಥಮ 

Traditional Buffalo Race: ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮದಲ್ಲಿ ಭಾನುವಾರ ಮುಕ್ತಾಯಗೊಂಡ 23ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಹಗ್ಗ ಹಿರಿಯ ವಿಭಾಗದಲ್ಲಿ ಭಾಸ್ಕರ ಸುಬ್ಬಯ ಕೋಟ್ಯಾನ್ ಅವರ ಕೋಣಗಳು ಪ್ರಥಮ ಬಹುಮಾನ ಗೆದ್ದುಕೊಂಡವು
Last Updated 3 ಫೆಬ್ರುವರಿ 2026, 2:30 IST
ಕೋಟಿ ಚೆನ್ನಯ ಜೋಡುಕರೆ ಕಂಬಳ: ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಕೋಣಗಳು ಪ್ರಥಮ 

ಬೆಳ್ತಂಗಡಿ| ಹಿಂದೂ ಸಂಗಮ ಪಂಚಾಯಿತಿ ಚುನಾವಣೆ ಪೂರ್ವಭಾವಿ ತಯಾರಿ: ಹರೀಶ್ ಕುಮಾರ್

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಗ್ರಾಮ ಸಂಗ್ರಾಮ ಕಾರ್ಯಕ್ರಮ
Last Updated 3 ಫೆಬ್ರುವರಿ 2026, 2:30 IST
ಬೆಳ್ತಂಗಡಿ| ಹಿಂದೂ ಸಂಗಮ ಪಂಚಾಯಿತಿ ಚುನಾವಣೆ ಪೂರ್ವಭಾವಿ ತಯಾರಿ: ಹರೀಶ್ ಕುಮಾರ್

ವಿಟ್ಲ: ವಕೀಲರ ಮನೆಯಲ್ಲಿ ಕಳವು

Vittla Theft: ವಿಟ್ಲದ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪದ ವಕೀಲೆ ಸಫಿಯಾ ನೌಫಲ್ ಅವರ ಮನೆಯ ಮುಂಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ದಾಖಲೆಗಳನ್ನು ಕಳ್ಳರು ಕೊಂಡೊಯ್ದಿದ್ದು, ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated 2 ಫೆಬ್ರುವರಿ 2026, 2:09 IST
ವಿಟ್ಲ: ವಕೀಲರ ಮನೆಯಲ್ಲಿ ಕಳವು

Union Budget: ಕೇಂದ್ರ ಬಜೆಟ್‌ನಲ್ಲಿ ಕರಾವಳಿಗೆ ಸಿಗದ ಆರ್ಥಿಕ ಕಾರಿಡಾರ್

Union Budget 2026: ಕೇಂದ್ರ ಸರ್ಕಾರದ 2026–27ನೇ ಸಾಲಿನ ಬಜೆಟ್‌ನಲ್ಲಿ ಪಶ್ಚಿಮ ಕರಾವಳಿಗಾಗಿ ಮೀಸಲಾದ 'ಕರಾವಳಿ ಆರ್ಥಿಕ ಕಾರಿಡಾರ್' ಇಲ್ಲದಿರುವುದು ಹಾಗೂ ಪ್ರಸ್ತಾವಿತ 'ಸಿಲಿಕಾನ್ ಬೀಚ್' ಯೋಜನೆಗೆ ಬೆಂಬಲ ಸಿಗದೇ ಇರುವುದು ದೊಡ್ಡ ನಿರಾಶೆ ಮೂಡಿಸಿದೆ.
Last Updated 2 ಫೆಬ್ರುವರಿ 2026, 2:09 IST
Union Budget: ಕೇಂದ್ರ ಬಜೆಟ್‌ನಲ್ಲಿ ಕರಾವಳಿಗೆ ಸಿಗದ ಆರ್ಥಿಕ ಕಾರಿಡಾರ್
ADVERTISEMENT

ಮಂಗಳೂರು | ಚಿಕಿತ್ಸೆಗೆ ಆಯುರ್ವೇದ ಮೊದಲ ಆಯ್ಕೆ ಆಗಲಿ: ಯು.ಟಿ.ಖಾದರ್ ಆಶಯ

Ayush Habba: ‘ಬೇರೆ ಔಷಧ ಪದ್ಧತಿಗಳನ್ನು ಪ್ರಯತ್ನಿಸುವ ಜನ ಅಂತಿಮವಾಗಿ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಚಿಕಿತ್ಸೆಗೆ ಆಯುರ್ವೇದವೇ ಮೊದಲ ಆಯ್ಕೆ ಆಗಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.
Last Updated 2 ಫೆಬ್ರುವರಿ 2026, 2:08 IST
ಮಂಗಳೂರು | ಚಿಕಿತ್ಸೆಗೆ ಆಯುರ್ವೇದ ಮೊದಲ ಆಯ್ಕೆ ಆಗಲಿ: ಯು.ಟಿ.ಖಾದರ್ ಆಶಯ

ಮಂಗಳೂರು: ಸ್ತ್ರೀಶಕ್ತಿಯ ವೈವಿಧ್ಯ ಬಿಂಬಿಸಿದ ‘ಮಹಿಳಾ ವೈಭವ’

Mahila Vaibhava: ರಾಜ್ಯದ ಹಲವು ಭಾಗಗಳ ಸಂಸ್ಕೃತಿ ಪರಿಚಯಿಸುವ ಕಲಾ ಕಾರ್ಯಕ್ರಮಗಳು, ಪ್ರೇರಣಾ ದಾಯಕ ಮಾತುಗಳು, ಕ್ರೀಡೆಯ ಬಲ, ಸಂಭ್ರಮದ ಮೆರವಣಿಗೆ...ನಗರ ಮಧ್ಯದಲ್ಲಿ ದಿನವಿಡೀ ನಡೆದ ಇಂಥ ಕಾರ್ಯಕ್ರಮ ವೈವಿಧ್ಯಗಳು ಸ್ತ್ರೀ ಶಕ್ತಿಯನ್ನು ಬಿಂಬಿಸಿದವು.
Last Updated 2 ಫೆಬ್ರುವರಿ 2026, 2:08 IST
ಮಂಗಳೂರು: ಸ್ತ್ರೀಶಕ್ತಿಯ ವೈವಿಧ್ಯ ಬಿಂಬಿಸಿದ ‘ಮಹಿಳಾ ವೈಭವ’

ಪುತ್ತೂರಿನಲ್ಲಿ ಅತಿ ದೊಡ್ಡ ಧ್ವಜ ಸ್ತಂಭ

Giant Flag Post: ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಾಜ್ಯದ ಮೂರನೇ ಅತಿ ದೊಡ್ಡ ರಾಷ್ಟ್ರ ಧ್ವಜಸ್ತಂಭದಲ್ಲಿ ಭಾನುವಾರ ಸಂಜೆ ಪರೀಕ್ಷಾರ್ಥವಾಗಿ ಧ್ವಜ ಹಾರಾಡಿತು.
Last Updated 2 ಫೆಬ್ರುವರಿ 2026, 2:05 IST
ಪುತ್ತೂರಿನಲ್ಲಿ ಅತಿ ದೊಡ್ಡ ಧ್ವಜ ಸ್ತಂಭ
ADVERTISEMENT
ADVERTISEMENT
ADVERTISEMENT