ಸೋಮವಾರ, 2 ಫೆಬ್ರುವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ವಿಟ್ಲ: ವಕೀಲರ ಮನೆಯಲ್ಲಿ ಕಳವು

Vittla Theft: ವಿಟ್ಲದ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪದ ವಕೀಲೆ ಸಫಿಯಾ ನೌಫಲ್ ಅವರ ಮನೆಯ ಮುಂಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ದಾಖಲೆಗಳನ್ನು ಕಳ್ಳರು ಕೊಂಡೊಯ್ದಿದ್ದು, ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated 2 ಫೆಬ್ರುವರಿ 2026, 2:09 IST
ವಿಟ್ಲ: ವಕೀಲರ ಮನೆಯಲ್ಲಿ ಕಳವು

Union Budget: ಕೇಂದ್ರ ಬಜೆಟ್‌ನಲ್ಲಿ ಕರಾವಳಿಗೆ ಸಿಗದ ಆರ್ಥಿಕ ಕಾರಿಡಾರ್

Union Budget 2026: ಕೇಂದ್ರ ಸರ್ಕಾರದ 2026–27ನೇ ಸಾಲಿನ ಬಜೆಟ್‌ನಲ್ಲಿ ಪಶ್ಚಿಮ ಕರಾವಳಿಗಾಗಿ ಮೀಸಲಾದ 'ಕರಾವಳಿ ಆರ್ಥಿಕ ಕಾರಿಡಾರ್' ಇಲ್ಲದಿರುವುದು ಹಾಗೂ ಪ್ರಸ್ತಾವಿತ 'ಸಿಲಿಕಾನ್ ಬೀಚ್' ಯೋಜನೆಗೆ ಬೆಂಬಲ ಸಿಗದೇ ಇರುವುದು ದೊಡ್ಡ ನಿರಾಶೆ ಮೂಡಿಸಿದೆ.
Last Updated 2 ಫೆಬ್ರುವರಿ 2026, 2:09 IST
Union Budget: ಕೇಂದ್ರ ಬಜೆಟ್‌ನಲ್ಲಿ ಕರಾವಳಿಗೆ ಸಿಗದ ಆರ್ಥಿಕ ಕಾರಿಡಾರ್

ಮಂಗಳೂರು | ಚಿಕಿತ್ಸೆಗೆ ಆಯುರ್ವೇದ ಮೊದಲ ಆಯ್ಕೆ ಆಗಲಿ: ಯು.ಟಿ.ಖಾದರ್ ಆಶಯ

Ayush Habba: ‘ಬೇರೆ ಔಷಧ ಪದ್ಧತಿಗಳನ್ನು ಪ್ರಯತ್ನಿಸುವ ಜನ ಅಂತಿಮವಾಗಿ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಚಿಕಿತ್ಸೆಗೆ ಆಯುರ್ವೇದವೇ ಮೊದಲ ಆಯ್ಕೆ ಆಗಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.
Last Updated 2 ಫೆಬ್ರುವರಿ 2026, 2:08 IST
ಮಂಗಳೂರು | ಚಿಕಿತ್ಸೆಗೆ ಆಯುರ್ವೇದ ಮೊದಲ ಆಯ್ಕೆ ಆಗಲಿ: ಯು.ಟಿ.ಖಾದರ್ ಆಶಯ

ಮಂಗಳೂರು: ಸ್ತ್ರೀಶಕ್ತಿಯ ವೈವಿಧ್ಯ ಬಿಂಬಿಸಿದ ‘ಮಹಿಳಾ ವೈಭವ’

Mahila Vaibhava: ರಾಜ್ಯದ ಹಲವು ಭಾಗಗಳ ಸಂಸ್ಕೃತಿ ಪರಿಚಯಿಸುವ ಕಲಾ ಕಾರ್ಯಕ್ರಮಗಳು, ಪ್ರೇರಣಾ ದಾಯಕ ಮಾತುಗಳು, ಕ್ರೀಡೆಯ ಬಲ, ಸಂಭ್ರಮದ ಮೆರವಣಿಗೆ...ನಗರ ಮಧ್ಯದಲ್ಲಿ ದಿನವಿಡೀ ನಡೆದ ಇಂಥ ಕಾರ್ಯಕ್ರಮ ವೈವಿಧ್ಯಗಳು ಸ್ತ್ರೀ ಶಕ್ತಿಯನ್ನು ಬಿಂಬಿಸಿದವು.
Last Updated 2 ಫೆಬ್ರುವರಿ 2026, 2:08 IST
ಮಂಗಳೂರು: ಸ್ತ್ರೀಶಕ್ತಿಯ ವೈವಿಧ್ಯ ಬಿಂಬಿಸಿದ ‘ಮಹಿಳಾ ವೈಭವ’

ಪುತ್ತೂರಿನಲ್ಲಿ ಅತಿ ದೊಡ್ಡ ಧ್ವಜ ಸ್ತಂಭ

Giant Flag Post: ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಾಜ್ಯದ ಮೂರನೇ ಅತಿ ದೊಡ್ಡ ರಾಷ್ಟ್ರ ಧ್ವಜಸ್ತಂಭದಲ್ಲಿ ಭಾನುವಾರ ಸಂಜೆ ಪರೀಕ್ಷಾರ್ಥವಾಗಿ ಧ್ವಜ ಹಾರಾಡಿತು.
Last Updated 2 ಫೆಬ್ರುವರಿ 2026, 2:05 IST
ಪುತ್ತೂರಿನಲ್ಲಿ ಅತಿ ದೊಡ್ಡ ಧ್ವಜ ಸ್ತಂಭ

ಕದ್ರಿ | ಹಿಂದುತ್ವಕ್ಕಿಂತ ಮಿಗಿಲಾದ ಜಾತ್ಯತೀತತೆ ಇದೆಯೇ: ಶರಣ್ ಪಂಪ್‌ವೆಲ್

Hindu Sangama: 'ಹಿಂದುತ್ವ ಎಂದರೆ ಮುಸಲ್ಮಾನರ ವಿರುದ್ಧ ಎಂದೆಲ್ಲ ಬೇರೆ ಬೇರೆ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಹಿಂದುತ್ವ ಒಂದು ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೇಗೆ ಬದುಕಬೇಕು ಎಂದು ಜಗತ್ತಿಗೆ ತೋರಿಸಿ ಕೊಟ್ಟಿರುವುದೇ ಹಿಂದುತ್ವ.
Last Updated 2 ಫೆಬ್ರುವರಿ 2026, 2:04 IST
ಕದ್ರಿ | ಹಿಂದುತ್ವಕ್ಕಿಂತ ಮಿಗಿಲಾದ ಜಾತ್ಯತೀತತೆ ಇದೆಯೇ: ಶರಣ್ ಪಂಪ್‌ವೆಲ್

ಬಂಟ್ವಾಳ: ಜನಾರ್ದನ ಪೂಜಾರಿ ಮನೆಗೆ ವೀರಪ್ಪ ಮೊಯ್ಲಿ ಭೇಟಿ

Janardhana Poojary: ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ಧನ ಪೂಜಾರಿ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಭಾನುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಹಿಂದಿನ ರಾಜಕೀಯ ಸನ್ನಿವೇಶಗಳ ಬಗ್ಗೆ ಮೆಲುಕು ಹಾಕಿದರು.
Last Updated 2 ಫೆಬ್ರುವರಿ 2026, 2:03 IST
ಬಂಟ್ವಾಳ: ಜನಾರ್ದನ ಪೂಜಾರಿ ಮನೆಗೆ ವೀರಪ್ಪ ಮೊಯ್ಲಿ ಭೇಟಿ
ADVERTISEMENT

ನ್ಯಾಪ್‌ಕಿನ್ ತ್ಯಾಜ್ಯ: ಸುಡದಿರಲಿ ಭೂಮಿ ಒಡಲು

Menstrual Hygiene: ನಗರದ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ತಲ್ಲಣಗಳನ್ನು ಹೇಳಿಕೊಂಡಳು. ಇದು ಆಕೆಯೊಬ್ಬಳ ಸಮಸ್ಯೆಯಲ್ಲ, ಶಾಲೆ– ಕಾಲೇಜುಗಳಿಗೆ ಹೋಗುವ ಹದಿಹರೆಯದ ಎಲ್ಲ ಹೆಣ್ಣು ಮಕ್ಕಳ ತುಮುಲಗಳಿವು.
Last Updated 2 ಫೆಬ್ರುವರಿ 2026, 2:02 IST
ನ್ಯಾಪ್‌ಕಿನ್ ತ್ಯಾಜ್ಯ: ಸುಡದಿರಲಿ ಭೂಮಿ ಒಡಲು

ಬೆಳ್ತಂಗಡಿ: ಗೆಜ್ಜೆಗಿರಿಯಲ್ಲಿ 25ರಿಂದ ವಾರ್ಷಿಕ ಜಾತ್ರೆ

Annual Fair: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ಫೆ.25ರಿಂದ ಮಾರ್ಚ್ 1ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಕ್ಷೇತ್ರದಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟ್ರಸ್ಟ್ ಅಧ್ಯಕ್ಷರು ಮಾಹಿತಿ ನೀಡಿದರು.
Last Updated 2 ಫೆಬ್ರುವರಿ 2026, 1:46 IST
ಬೆಳ್ತಂಗಡಿ: ಗೆಜ್ಜೆಗಿರಿಯಲ್ಲಿ 25ರಿಂದ ವಾರ್ಷಿಕ ಜಾತ್ರೆ

ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕಿಯರಿಗೆ ಪ್ರಶಸ್ತಿ

National Junior Ball Badminton Championship: ತಮಿಳುನಾಡಿನ ಈರೋಡ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಪ್ರಶಸ್ತಿ ಕರ್ನಾಟಕ ಗೆದ್ದುಕೊಂಡಿತು. ಬಾಲಕರ ತಂಡ ರನ್ನರ್ ಅಪ್ ಆಯಿತು.
Last Updated 1 ಫೆಬ್ರುವರಿ 2026, 16:04 IST
ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕಿಯರಿಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT