ಭಾನುವಾರ, 1 ಫೆಬ್ರುವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕಿಯರಿಗೆ ಪ್ರಶಸ್ತಿ

National Junior Ball Badminton Championship: ತಮಿಳುನಾಡಿನ ಈರೋಡ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದ ಪ್ರಶಸ್ತಿ ಕರ್ನಾಟಕ ಗೆದ್ದುಕೊಂಡಿತು. ಬಾಲಕರ ತಂಡ ರನ್ನರ್ ಅಪ್ ಆಯಿತು.
Last Updated 1 ಫೆಬ್ರುವರಿ 2026, 16:04 IST
ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕರ್ನಾಟಕ ಬಾಲಕಿಯರಿಗೆ ಪ್ರಶಸ್ತಿ

ರ‍್ಯಾಪಿಡ್ ಚೆಸ್ ಟೂರ್ನಿ: ಸಾಯಿ ಅಗ್ನಿಗೆ ‘ಪ್ರಶಸ್ತಿ ಡಬಲ್’ ಸಂಭ್ರಮ

Rapid Chess Tournament: ಇಂಟರ್‌ನ್ಯಾನಷಲ್ ಮಾಸ್ಟರ್‌, ತೆಲಂಗಾಣದ ಸಾಯಿ ಅಗ್ನಿ ಜೀವಿತೇಶ್ ಇಲ್ಲಿ ನಡೆದ ಫಿಡೆ ರೇಟೆಡ್‌ ‘ಎಸ್‌ಡಿಎಂ–ಆರ್‌ಸಿಸಿ ರೋಟೊ ಲಾಯರ್ಸ್‌’ ಅಂತರರಾಷ್ಟ್ರೀಯ ರ‍್ಯಾಪಿಡ್ ಮತ್ತು ಬ್ಲಿಟ್ಝ್ ಚೆಸ್ ಟೂರ್ನಿಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
Last Updated 1 ಫೆಬ್ರುವರಿ 2026, 15:52 IST
ರ‍್ಯಾಪಿಡ್ ಚೆಸ್ ಟೂರ್ನಿ: ಸಾಯಿ ಅಗ್ನಿಗೆ ‘ಪ್ರಶಸ್ತಿ ಡಬಲ್’ ಸಂಭ್ರಮ

ಮುಖಂಡರ ಮುಂದೆ ಗ್ಲಾಮರಸ್‌ ಆಗಿರಲು ಬಯಸಬೇಡಿ: ಕಾಂಗ್ರೆಸ್ ನಾಯಕಿ ಮೋಟಮ್ಮ

Women in Politics: ರಾಜಕೀಯ ಪಕ್ಷಗಳು ಮಹಿಳೆಯರನ್ನು ಕರಿಬೇವಿನಂತೆ ಬಳಸಿಕೊಳ್ಳುತ್ತಿವೆ. ನಾಯಕರ ಹಿಂದೆ ಗ್ಲಾಮರಸ್‌ ಆಗಿ ಓಡಾಡುವುದನ್ನು ಬಿಟ್ಟು ಸ್ವಾವಲಂಬಿಗಳಾಗಿ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಕರೆ ನೀಡಿದ್ದಾರೆ.
Last Updated 1 ಫೆಬ್ರುವರಿ 2026, 14:30 IST
ಮುಖಂಡರ ಮುಂದೆ ಗ್ಲಾಮರಸ್‌ ಆಗಿರಲು ಬಯಸಬೇಡಿ: ಕಾಂಗ್ರೆಸ್ ನಾಯಕಿ ಮೋಟಮ್ಮ

‘ಭಾಸ್ಕರ ಪರ್ವ’ ಅಭಿನಂದನಾ ಸಮಾರಂಭ

ಪ್ರೊ.ಭಾಸ್ಕರ ಹೆಗಡೆ ಅವರ ಮೌಲ್ಯಶಿಕ್ಷಣ ವಿದ್ಯಾರ್ಥಿಗಳ ಮೇಲೆ ಪ್ರಭಾವ: ಶ್ರದ್ಧಾ ಅಮಿತ್
Last Updated 1 ಫೆಬ್ರುವರಿ 2026, 7:28 IST
‘ಭಾಸ್ಕರ ಪರ್ವ’ ಅಭಿನಂದನಾ ಸಮಾರಂಭ

ಪಿಲಿಕುಳ: ಗಾಲ್ಫ್‌ ಎಕ್ಸೆಲೆನ್ಸ್ ಅಕಾಡೆಮಿ ಶೀಘ್ರ

ಮೇ ಅಂತ್ಯದೊಳಗೆ ಕಾರ್ಯಾರಂಭ ನಿರೀಕ್ಷೆ: ಮನೋಜ್ ಶೆಟ್ಟಿ
Last Updated 1 ಫೆಬ್ರುವರಿ 2026, 7:27 IST
fallback

ಆಯುಷ್ ಹಬ್ಬ: ನೆಲಮೂಲದ ಕಂಪು

ವೈಜ್ಞಾನಿಕ ಅಧಿವೇಶನಗಳು, ಸಾಂಪ್ರದಾಯಿಕ ಔಷಧಗಳ ಪ್ರದರ್ಶನ, ಸಾಂಸ್ಕೃತಿಕ ಸಂಭ್ರಮ
Last Updated 1 ಫೆಬ್ರುವರಿ 2026, 7:26 IST
ಆಯುಷ್ ಹಬ್ಬ: ನೆಲಮೂಲದ ಕಂಪು

‘ಬಿಲ್ ಪಾವತಿ: ಅಧ್ಯಕ್ಷರ ಹೇಳಿಕೆ ಹಿಂದೆ ಅನುಮಾನ’

ಮಂಗಳೂರು: ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೆಲವು ಕಡೆ ಬಿಲ್ ಪಾವತಿ ಬಾಕಿ ಇರುವುದು ಹಿಂದಿನಿಂದಲೂ ಇರುವಂತಹುದೇ. ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಭ್ರಷ್ಟಾಚಾರ ನಡೆದಿದೆ ಎಂದು ವಿನಾಕಾರಣ ಬಿಂಬಿಸುತ್ತಿರುವುದನ್ನು
Last Updated 1 ಫೆಬ್ರುವರಿ 2026, 7:26 IST
‘ಬಿಲ್ ಪಾವತಿ: ಅಧ್ಯಕ್ಷರ ಹೇಳಿಕೆ ಹಿಂದೆ ಅನುಮಾನ’
ADVERTISEMENT

ನ್ಯಾಯ ಸಮ್ಮತ ನಡವಳಿಕೆ ಮೂಲಕ ಮಾದರಿಯಾಗಿ

ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿದ ಅಬ್ದುಲ್ ನಜೀರ್
Last Updated 1 ಫೆಬ್ರುವರಿ 2026, 7:25 IST
ನ್ಯಾಯ ಸಮ್ಮತ ನಡವಳಿಕೆ ಮೂಲಕ ಮಾದರಿಯಾಗಿ

‘ಸಂತೆ ವ್ಯಾಪಾರ ಹರಾಜು ಪ್ರಕ್ರಿಯೆ ಪಾರದರ್ಶಕ’

ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ
Last Updated 1 ಫೆಬ್ರುವರಿ 2026, 7:19 IST
‘ಸಂತೆ ವ್ಯಾಪಾರ ಹರಾಜು ಪ್ರಕ್ರಿಯೆ ಪಾರದರ್ಶಕ’

ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು

Maha Shivaratri: ಬೆಂಗಳೂರು: ಮಹಾ ಶಿವರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾಂವ್ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು.
Last Updated 31 ಜನವರಿ 2026, 16:12 IST
ಮಹಾ ಶಿವರಾತ್ರಿ: ಮಂಗಳೂರು ಮಾರ್ಗವಾಗಿ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು
ADVERTISEMENT
ADVERTISEMENT
ADVERTISEMENT