ಭಾನುವಾರ, 4 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು – ಬೆಂಗಳೂರು ಕೆಎಸ್ಆರ್‌ಟಿಸಿ ಬಸ್ ಪ್ರಯಾಣದರ ಕಡಿತ

Bus Ticket Price Reduction: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಉಡುಪಿ, ಕುಂದಾಪುರ ಮತ್ತು ಮಂಗಳೂರುದಿಂದ ಬೆಂಗಳೂರಿಗೆ ತೆರಳುವ ಕೆಲ ಬಸ್‌ಗಳ ಪ್ರಯಾಣದರನ್ನು ಶೇ 10 ರಿಂದ 15 ರಷ್ಟು ಕಡಿತಗೊಳಿಸಲಾಗಿದೆ.
Last Updated 4 ಜನವರಿ 2026, 4:33 IST
ಮಂಗಳೂರು – ಬೆಂಗಳೂರು ಕೆಎಸ್ಆರ್‌ಟಿಸಿ ಬಸ್ ಪ್ರಯಾಣದರ ಕಡಿತ

ಉಪ್ಪಿನಂಗಡಿ| ಮಹಿಳಾ ಸ್ವಾವಲಂಬನೆಯಿಂದ ಅಭಿವೃದ್ಧಿ: ಅಶೋಕ್ ರೈ

ಬಜತ್ತೂರುರಿನಲ್ಲಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟನೆ
Last Updated 4 ಜನವರಿ 2026, 4:32 IST
ಉಪ್ಪಿನಂಗಡಿ| ಮಹಿಳಾ ಸ್ವಾವಲಂಬನೆಯಿಂದ ಅಭಿವೃದ್ಧಿ: ಅಶೋಕ್ ರೈ

ಸುಳ್ಯದಲ್ಲಿ ಬಸ್ ಸಂಚಾರ ಸಮಸ್ಯೆ: ಎಬಿವಿಪಿ ಪ್ರತಿಭಟನೆ

ABVP Protest: ಸುಳ್ಯ ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ ಖಂಡಿಸಿ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
Last Updated 4 ಜನವರಿ 2026, 4:15 IST
ಸುಳ್ಯದಲ್ಲಿ ಬಸ್ ಸಂಚಾರ ಸಮಸ್ಯೆ: ಎಬಿವಿಪಿ ಪ್ರತಿಭಟನೆ

ಧರ್ಮಸ್ಥಳ ಪ್ರಕರಣ: ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲು ಕೋರ್ಟ್ ನಕಾರ

SIT Investigation: ಧರ್ಮಸ್ಥಳ ಗ್ರಾಮದ ಪ್ರಕರಣದಲ್ಲಿ ಎಸ್‌ಐಟಿ ವರದಿ ಸಲ್ಲಿಸಿರುವುದಾದರೂ, ನ್ಯಾಯಾಲಯ ಅಂತಿಮ ವರದಿಗೆ ಮುಂದಾಗದೆ ಈ ಹಂತದಲ್ಲಿ ಯಾವುದೇ ಆದೇಶ ಪ್ರಕಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Last Updated 4 ಜನವರಿ 2026, 3:09 IST
ಧರ್ಮಸ್ಥಳ ಪ್ರಕರಣ: ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲು ಕೋರ್ಟ್ ನಕಾರ

₹ 71 ಲಕ್ಷ ವಂಚನೆ: ಪ್ರಕರಣ ದಾಖಲು

ಪೆರ್ನೆ: ನಾಪತ್ತೆಯಾದ ಬ್ಯಾಂಕ್ ಅಧಿಕಾರಿ
Last Updated 3 ಜನವರಿ 2026, 18:06 IST
₹ 71 ಲಕ್ಷ ವಂಚನೆ: ಪ್ರಕರಣ ದಾಖಲು

ಶಾಸಕರೇ ಸಿನಿಮೀಯ ಶೈಲಿಯಲ್ಲಿ ಕಚ್ಚಾಡುವುದು ಸರಿಯಲ್ಲ: ಯು.ಟಿ.ಖಾದರ್ ಸಲಹೆ

ಮಂಗಳೂರಿನಲ್ಲಿ ಶಾಸಕನಿಷ್ಠೆಯ ಬಗ್ಗೆ ಯು.ಟಿ.ಖಾದರ್ ಹೇಳಿ, ಬಳ್ಳಾರಿಯಲ್ಲಿ ರಾಜಕೀಯ ಘರ್ಷಣೆ, ಕೋಳಿ ಅಂಕ ವಿವಾದ ಮತ್ತು ದ್ವೇಷ ಭಾಷಣ ತಡೆ ಮಸೂದೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Last Updated 3 ಜನವರಿ 2026, 8:26 IST
ಶಾಸಕರೇ ಸಿನಿಮೀಯ ಶೈಲಿಯಲ್ಲಿ ಕಚ್ಚಾಡುವುದು ಸರಿಯಲ್ಲ:  ಯು.ಟಿ.ಖಾದರ್ ಸಲಹೆ

ಕಂಬಳದಲ್ಲಿ ಗುಣಪಾಲ ಕಡಂಬರಿಗೆ ಅವಮಾನ: ಲೋಕೇಶ್ ಶೆಟ್ಟಿ ವಜಾಗೊಳಿಸಲು ಆಗ್ರಹ

Kambala Committee Clash: ಮೂಡುಬಿದಿರೆಯಲ್ಲಿ ನಡೆದ ಕಂಬಳ ಅಭಿಮಾನಿಗಳ ಸಭೆಯಲ್ಲಿ ಲೋಕೇಶ್ ಶೆಟ್ಟಿ ಅವರನ್ನು ಗುಣಪಾಲ ಕಡಂಬರ ಅವಮಾನಕ್ಕಾಗಿ ಸಮಿತಿಯಿಂದ ವಜಾಗೊಳಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು.
Last Updated 3 ಜನವರಿ 2026, 6:06 IST
ಕಂಬಳದಲ್ಲಿ ಗುಣಪಾಲ ಕಡಂಬರಿಗೆ ಅವಮಾನ: ಲೋಕೇಶ್ ಶೆಟ್ಟಿ ವಜಾಗೊಳಿಸಲು ಆಗ್ರಹ
ADVERTISEMENT

ವಂಚನೆ ಆರೋಪಿ ಜಾಮೀನು ರದ್ದತಿ ಕೋರಿ ಅರ್ಜಿ

ಕಲ್ಲಡ್ಕದಲ್ಲಿ ಜ.24ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ
Last Updated 3 ಜನವರಿ 2026, 6:06 IST
ವಂಚನೆ ಆರೋಪಿ ಜಾಮೀನು ರದ್ದತಿ ಕೋರಿ ಅರ್ಜಿ

ಧರ್ಮದ ಪ್ರೀತಿ ಬೇಕು; ಸಹಿಷ್ಣುತೆಯೂ ಇರಬೇಕು: ಫಾ.ಡೊಮಿನಿಕ್ ವಾಜ್‌

ಪ್ರವಾದಿ ಮಹಮ್ಮದ್ ಅವರ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭ
Last Updated 3 ಜನವರಿ 2026, 6:06 IST
ಧರ್ಮದ ಪ್ರೀತಿ ಬೇಕು; ಸಹಿಷ್ಣುತೆಯೂ ಇರಬೇಕು: ಫಾ.ಡೊಮಿನಿಕ್ ವಾಜ್‌

ಪುತ್ತೂರಿನಲ್ಲಿ ಕೃಷಿಮೇಳ, ಸಸ್ಯ ಜಾತ್ರೆ: ಆಮಂತ್ರಣ ಬಿಡುಗಡೆ, ಪೂರ್ವಭಾವಿ ಸಭೆ

Agriculture Fair Invitation: ಪುತ್ತೂರಿನಲ್ಲಿ ಜ.10ರಿಂದ 12ರ ವರೆಗೆ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆಗೆ ಆಮಂತ್ರಣ ಬಿಡುಗಡೆ ಆಗಿದ್ದು, 150ಕ್ಕೂ ಹೆಚ್ಚು ಮಳಿಗೆಗಳು, ವಿಚಾರಗೋಷ್ಠಿ, ವಾಕಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
Last Updated 3 ಜನವರಿ 2026, 6:06 IST
ಪುತ್ತೂರಿನಲ್ಲಿ ಕೃಷಿಮೇಳ, ಸಸ್ಯ ಜಾತ್ರೆ: ಆಮಂತ್ರಣ ಬಿಡುಗಡೆ, ಪೂರ್ವಭಾವಿ ಸಭೆ
ADVERTISEMENT
ADVERTISEMENT
ADVERTISEMENT