ಶುಕ್ರವಾರ, 30 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಪಡುಸಾಂತೂರು ಪೃಥ್ವಿರಾಜ್ ಪೂಜಾರಿ ವೇಗದ ಓಟಗಾರ

ಪುತ್ತೂರು ಕಂಬಳದಲ್ಲಿ ‘ಕುಟ್ಟಿ-ಕಾಲೆ’ ಕೋಣಗಳಿಂದ ಹೊಸ ದಾಖಲೆ
Last Updated 30 ಜನವರಿ 2026, 7:25 IST
ಪಡುಸಾಂತೂರು ಪೃಥ್ವಿರಾಜ್ ಪೂಜಾರಿ ವೇಗದ ಓಟಗಾರ

ರಾಜೀವ ಗೌಡ ಮಂಗಳೂರಿಗೆ ಕರೆತಂದು ಸ್ಥಳ ಮಹಜರು

ಮಂಗಳೂರು: ಶಿಡ್ಲಘಟ್ಟದ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ದೂರವಾಣಿಯಲ್ಲಿ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧನದಲ್ಲಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಗುರುವಾರ ಮಂಗಳೂರಿಗೆ ಕರೆತಂದ ಪೊಲೀಸರು ಸ್ಥಳ ಮಹಜರು ನಡೆಸಿದರು.
Last Updated 30 ಜನವರಿ 2026, 7:23 IST
ರಾಜೀವ ಗೌಡ ಮಂಗಳೂರಿಗೆ ಕರೆತಂದು ಸ್ಥಳ ಮಹಜರು

ಮಂಗಳೂರು: ಜಿಲ್ಲೆಯಲ್ಲಿ 47 ಮಂದಿ ಕುಷ್ಠರೋಗಿಗಳು

ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಇಂದಿನಿಂದ
Last Updated 30 ಜನವರಿ 2026, 7:22 IST
ಮಂಗಳೂರು: ಜಿಲ್ಲೆಯಲ್ಲಿ 47 ಮಂದಿ ಕುಷ್ಠರೋಗಿಗಳು

ಸಿಇಟಿಎಯಿಂದ ಮಂಗಳೂರಿಗೂ ಅನುಕೂಲ: ಅಯ್ಯರ್‌

CETA Trade Agreement: ಬ್ರಿಟನ್ ಮತ್ತು ಭಾರತ ನಡುವಿನ ವ್ಯಾಪಾರ ಒಪ್ಪಂದದಿಂದ ಮಂಗಳೂರಿನ ಮೀನುಗಾರಿಕೆ, ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಬ್ರಿಟಿಷ್ ಉಪ ಹೈಕಮಿಷನರ್ ಚಂದ್ರು ಅಯ್ಯರ್ ತಿಳಿಸಿದರು.
Last Updated 30 ಜನವರಿ 2026, 7:19 IST
ಸಿಇಟಿಎಯಿಂದ  ಮಂಗಳೂರಿಗೂ ಅನುಕೂಲ: ಅಯ್ಯರ್‌

ಕಂಬಳ: ಪೃಥ್ವಿರಾಜ್ ಪೂಜಾರಿ ದಾಖಲೆ

ಪುತ್ತೂರು ಕಂಬಳದಲ್ಲಿ ‘ಕುಟ್ಟಿ-ಕಾಲೆ’ ಕೋಣಗಳನ್ನು ಓಡಿಸಿದ ಯುವಕ
Last Updated 30 ಜನವರಿ 2026, 7:18 IST
ಕಂಬಳ: ಪೃಥ್ವಿರಾಜ್ ಪೂಜಾರಿ ದಾಖಲೆ

ಫೆ.5ರಿಂದ 7: ಕಾಂಚನದಲ್ಲಿ ಸಂಗೀತ ಶಾಲೆ ಉದ್ಘಾಟನೆ

Kanchana Music Academy: ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ₹ 2 ಕೋಟಿ ವೆಚ್ಚದ ನೂತನ ಸಂಗೀತ ಕಲಾ ಶಾಲೆ ಲೋಕಾರ್ಪಣೆ ಹಾಗೂ 72ನೇ ವರ್ಷದ ‘ಕಾಂಚನೋತ್ಸವ 2026’ ಫೆಬ್ರವರಿ 5ರಿಂದ 7ರವರೆಗೆ ನಡೆಯಲಿದೆ.
Last Updated 30 ಜನವರಿ 2026, 7:16 IST
ಫೆ.5ರಿಂದ 7: ಕಾಂಚನದಲ್ಲಿ ಸಂಗೀತ ಶಾಲೆ ಉದ್ಘಾಟನೆ

ಅಗ್ನಿಪಥ್ ಸೇನಾ ನೇಮಕಾತಿ; ಪ್ರತಿದಿನ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ 

ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಇಂದಿನಿಂದ ಫೆ.9ರವರೆಗೆ ಅಗ್ನಿಪಥ್ ನೇಮಕಾತಿ ರ್‍ಯಾಲಿ
Last Updated 30 ಜನವರಿ 2026, 7:15 IST
ಅಗ್ನಿಪಥ್ ಸೇನಾ ನೇಮಕಾತಿ; ಪ್ರತಿದಿನ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ 
ADVERTISEMENT

ನಗರಸಭೆ ಆಯುಕ್ತೆಗೆ ಬೆದರಿಕೆ ಪ್ರಕರಣ: ಮಂಗಳೂರಿನಲ್ಲಿ ಸ್ಥಳ ಮಹಜರು

Rajeev Gowda Case Update: ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಬಂಧಿತವಾದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡರನ್ನು ಮಂಗಳೂರಿಗೆ ಕರೆತಂದ ಪೊಲೀಸರು, ಸ್ಥಳ ಮಹಜರು ನಡೆಸಿದರು.
Last Updated 29 ಜನವರಿ 2026, 20:51 IST
ನಗರಸಭೆ ಆಯುಕ್ತೆಗೆ ಬೆದರಿಕೆ ಪ್ರಕರಣ: ಮಂಗಳೂರಿನಲ್ಲಿ ಸ್ಥಳ ಮಹಜರು

ಬೆಂಗಳೂರು: ಬ್ಯಾರಿಸ್ ಸೆಂಟ್ರಲ್ ಕಮಿಟಿಯ ‘ಬ್ಯಾರಿ ಕೂಟ’ ಫೆ.1ಕ್ಕೆ

Beary Community Event: ಬೆಂಗಳೂರು: ಬ್ಯಾರೀಸ್ ಸೆಂಟ್ರಲ್ ಕಮಿಟಿಯ ಎರಡನೇ ವರ್ಷದ ‘ಬ್ಯಾರಿ ಕೂಟ’ ಫೆ.1ಕ್ಕೆ ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 8ರಲ್ಲಿರುವ ಶೃಂಗಾರ್ ಪ್ಯಾಲೇಸ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಶಬೀರ್ ಬ್ರಿಗೇಡ್ ತಿಳಿಸಿದರು.
Last Updated 29 ಜನವರಿ 2026, 14:14 IST
ಬೆಂಗಳೂರು: ಬ್ಯಾರಿಸ್ ಸೆಂಟ್ರಲ್ ಕಮಿಟಿಯ ‘ಬ್ಯಾರಿ ಕೂಟ’ ಫೆ.1ಕ್ಕೆ

ಉಜಿರೆ: ಎಸ್‌ಡಿಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’ ಕಾರ್ಯಕ್ರಮ ಜನವರಿ 31 ರಂದು

Dr Bhaskara Hegde: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ 33 ವರ್ಷಗಳ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Last Updated 29 ಜನವರಿ 2026, 13:29 IST
ಉಜಿರೆ: ಎಸ್‌ಡಿಎಂ ಕಾಲೇಜಿನಲ್ಲಿ ‘ಭಾಸ್ಕರ ಪರ್ವ’ ಕಾರ್ಯಕ್ರಮ ಜನವರಿ 31 ರಂದು
ADVERTISEMENT
ADVERTISEMENT
ADVERTISEMENT