ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ದಕ್ಷಿಣ ಕನ್ನಡ

ADVERTISEMENT

ಕೊರಗರ ಸಂಖ್ಯೆ ಗಣನೀಯ ಇಳಿಕೆ, ಕಾರಣ ಪತ್ತೆಗೆ ವೈದ್ಯಕೀಯ ಅಧ್ಯಯನ: ಪಲ್ಲವಿ ಜಿ

Tribal Health Study: ಮಂಗಳೂರು: ರಾಜ್ಯದ ಆದಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕೊರಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದ್ದು, ಇದರ ಹಿಂದಿರುವ ಕಾರಣ ಪತ್ತೆಗೆ ವೈದ್ಯಕೀಯ, ಮಾನವಶಾಸ್ತ್ರೀಯ ಹಾಗೂ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಪಲ್ಲವಿ ಜಿ ಹೇಳಿದರು
Last Updated 8 ಜನವರಿ 2026, 12:40 IST
ಕೊರಗರ ಸಂಖ್ಯೆ ಗಣನೀಯ ಇಳಿಕೆ, ಕಾರಣ ಪತ್ತೆಗೆ ವೈದ್ಯಕೀಯ ಅಧ್ಯಯನ: ಪಲ್ಲವಿ ಜಿ

ಪುತ್ತೂರು: ಗಣರಾಜ್ಯೋತ್ಸವ ಪರೇಡ್‌ಗೆ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಆಯ್ಕೆ

Grama Panchayat President: ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಆಯ್ಕೆಯಾಗಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇವರನ್ನು ಆಯ್ಕೆ ಮಾಡಿದೆ.
Last Updated 8 ಜನವರಿ 2026, 11:06 IST
ಪುತ್ತೂರು: ಗಣರಾಜ್ಯೋತ್ಸವ ಪರೇಡ್‌ಗೆ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಆಯ್ಕೆ

ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ ಕಡಲೆಬೀಜದ ತುಣುಕು: ವೈದ್ಯರಿಂದ ಚಿಕಿತ್ಸೆ

ಮಂಗಳೂರು: ಶ್ವಾಸನಾಳದಲ್ಲಿ ಕಡಲೆಬೀಜದ ತುಣುಕು ಸಿಲುಕಿ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 10 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.
Last Updated 8 ಜನವರಿ 2026, 2:55 IST
ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ ಕಡಲೆಬೀಜದ ತುಣುಕು: ವೈದ್ಯರಿಂದ ಚಿಕಿತ್ಸೆ

ಮಲಯಾಳ ಭಾಷಾ ಮಸೂದೆ ತಡೆ ಹಿಡಿಯಲು ಮನವಿ

ಕೇರಳ ರಾಜ್ಯಪಾಲರ ಭೇಟಿಯಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಯೋಗ
Last Updated 8 ಜನವರಿ 2026, 2:48 IST
ಮಲಯಾಳ ಭಾಷಾ ಮಸೂದೆ ತಡೆ ಹಿಡಿಯಲು ಮನವಿ

ಬಜೆಟ್‌ ನಿರೀಕ್ಷೆ | ದಕ್ಷಿಣ ಕನ್ನಡ: ಕೈಗಾರಿಕೆಗಳ ಸಮಗ್ರ ಅಭಿವೃದ್ಧಿ ಕನಸು

ಸಣ್ಣ, ಮಧ್ಯಮ, ಅತಿಸಣ್ಣ ಕೈಗಾರಿಕೆಗಳ ಬೆಳವಣಿಗೆ, ಜೆಸ್ಕೊ ಕಂಪನಿ ಆರಂಭಕ್ಕೆ ಒತ್ತಾಯ; ಫಿಲ್ಮ್‌ ಸಿಟಿ ಯೋಜನೆ ಮುನ್ನೆಲೆಗೆ
Last Updated 8 ಜನವರಿ 2026, 2:46 IST
ಬಜೆಟ್‌ ನಿರೀಕ್ಷೆ | ದಕ್ಷಿಣ ಕನ್ನಡ: ಕೈಗಾರಿಕೆಗಳ ಸಮಗ್ರ ಅಭಿವೃದ್ಧಿ ಕನಸು

ಮಂಗಳೂರು: ಪಿಲಿಕುಳದಲ್ಲಿ ಹಕ್ಕಿಹಬ್ಬ ನಾಳೆಯಿಂದ

ಕಾಲೇಜು ವಿದ್ಯಾರ್ಥಿಗಳು, ಹಕ್ಕಿಪ್ರಿಯರು, ಸಾರ್ವಜನಿಕರು ಭಾಗಿ
Last Updated 8 ಜನವರಿ 2026, 2:43 IST
ಮಂಗಳೂರು: ಪಿಲಿಕುಳದಲ್ಲಿ ಹಕ್ಕಿಹಬ್ಬ ನಾಳೆಯಿಂದ

ಫೆ.6ಕ್ಕೆ ‘ನಾನ್‌ವೆಜ್’ ತುಳುಚಿತ್ರ ತೆರೆಗೆ

Nonveg Tulu Movie: ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ, ಕೆ ಸೂರಜ್ ಶೆಟ್ಟಿ ನಿರ್ದೇಶನದ ‘ನಾನ್‌ವೆಜ್’ ತುಳು ಚಿತ್ರವು ಫೆಬ್ರುವರಿ 6ರಂದು ತೆರೆಕಾಣಲಿದೆ ಎಂದು ಪ್ರಕಟಿಸಲಾಗಿದೆ.
Last Updated 8 ಜನವರಿ 2026, 2:41 IST
ಫೆ.6ಕ್ಕೆ ‘ನಾನ್‌ವೆಜ್’ ತುಳುಚಿತ್ರ ತೆರೆಗೆ
ADVERTISEMENT

ಕಸದ ತೊಟ್ಟಿಯಾದ ಗುಂಡ್ಯ ತಂಗುದಾಣ: ಜೀವಭಯದಲ್ಲಿ ಬಸ್‌ ಕಾಯುವ ಪ್ರವಾಸಿಗರು

Bus Stop Sanitation Concern: ರಾಷ್ಟ್ರೀಯ ಹೆದ್ದಾರಿ 75ರ ಹಾಸನ–ಬೆಂಗಳೂರು ಮಾರ್ಗದಲ್ಲಿರುವ ಗುಂಡ್ಯ ಬಸ್‌ ತಂಗುದಾಣವು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸ್ಥಳವಾಗಿದ್ದರೂ ಈಗ ಕಸದ ತೊಟ್ಟಿಯಾಗಿ ಪರಿಣಮಿಸಿದೆ.
Last Updated 8 ಜನವರಿ 2026, 2:39 IST
ಕಸದ ತೊಟ್ಟಿಯಾದ ಗುಂಡ್ಯ ತಂಗುದಾಣ: ಜೀವಭಯದಲ್ಲಿ ಬಸ್‌ ಕಾಯುವ ಪ್ರವಾಸಿಗರು

ಉಪ್ಪಿನಂಗಡಿ: ಮಲ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಗೆ ಸಿದ್ಧ

Waste Management: ಕಡಬ ತಾಲ್ಲೂಕಿನ ಆಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆಗೆ ಸಿದ್ಧವಾಗಿದೆ.
Last Updated 7 ಜನವರಿ 2026, 4:07 IST
ಉಪ್ಪಿನಂಗಡಿ: ಮಲ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆಗೆ ಸಿದ್ಧ

ಪುತ್ತೂರು| ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ: ತಂದೆಯ ವಿರುದ್ಧ ಪೊಕ್ಸೊ ಪ್ರಕರಣ

Sexual Assault: ಪುತ್ತೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 15 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಂದೆಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Last Updated 7 ಜನವರಿ 2026, 4:06 IST
ಪುತ್ತೂರು| ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ: ತಂದೆಯ ವಿರುದ್ಧ ಪೊಕ್ಸೊ ಪ್ರಕರಣ
ADVERTISEMENT
ADVERTISEMENT
ADVERTISEMENT