ಗುರುವಾರ, 22 ಜನವರಿ 2026
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಚಿಕ್ಕಹನುಮ ಆಂಧ್ರದಲ್ಲಿ ಸೆರೆ

1997ರ ಜೋಡಿ ಕೊಲೆ ಪ್ರಕರಣದ ಆರೋಪಿ, ‘ದಂಡುಪಾಳ್ಯ’ ಗ್ಯಾಂಗ್‌ನ ಚಿಕ್ಕಹನುಮ ಆಂಧ್ರದಲ್ಲಿ ಬಂಧನ. ಮಂಗಳೂರು ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಚಿಕ್ಕಹನುಮನನ್ನು ಸೆರೆಹಿಡಿದಿದ್ದಾರೆ.
Last Updated 22 ಜನವರಿ 2026, 15:34 IST
ಮಂಗಳೂರು: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಚಿಕ್ಕಹನುಮ ಆಂಧ್ರದಲ್ಲಿ ಸೆರೆ

ಕೆಲಸ ಮಾಡದ ಅಧಿಕಾರಿಗಳು ನಿರ್ಗಮಿಸಿ: ಶಾಸಕ ಅಶೋಕ್ ರೈ ಎಚ್ಚರಿಕೆ

Puttur News: ಕ್ಷೇತ್ರದ ಬಡವರ ಮತ್ತು ಸಾಮಾನ್ಯ ಜನರ ಕೆಲಸಗಳನ್ನು ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಎಚ್ಚರಿಕೆ ನೀಡಿದ್ದಾರೆ. ಜನಸಾಮಾನ್ಯರ ಕೆಲಸ ಮಾಡದ ಅಧಿಕಾರಿಗಳಿಗೆ ಪುತ್ತೂರಿನಲ್ಲಿ ಸ್ಥಾನವಿಲ್ಲ ಎಂದು ಅವರು ತಿಳಿಸಿದರು.
Last Updated 22 ಜನವರಿ 2026, 6:22 IST
ಕೆಲಸ ಮಾಡದ ಅಧಿಕಾರಿಗಳು ನಿರ್ಗಮಿಸಿ: ಶಾಸಕ ಅಶೋಕ್ ರೈ ಎಚ್ಚರಿಕೆ

ಸುಳ್ಯ | ಬಾಲಕಿಯ ಮಾನಭಂಗಕ್ಕೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

Puttur Court Verdict: ಸುಳ್ಯದಲ್ಲಿ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಆರೋಪಿ ಸೆಲ್ವಕುಮಾರ್‌ಗೆ ಪುತ್ತೂರು ನ್ಯಾಯಾಲಯವು 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 22 ಜನವರಿ 2026, 6:22 IST
ಸುಳ್ಯ | ಬಾಲಕಿಯ ಮಾನಭಂಗಕ್ಕೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

ಒಡೆದ ಜಗತ್ತನ್ನು ಬೆಸೆವ ಕಲೆ, ಸಾಹಿತ್ಯ ಸಂಸ್ಕೃತಿ: ನಾಗತಿಹಳ್ಳಿ ಚಂದ್ರಶೇಖರ

Art and Literature: ಜಗತ್ತಿನ ಯುದ್ಧ ಮತ್ತು ವಿಪ್ಲವಗಳ ನಡುವೆ ಒಡೆದುಹೋಗಿರುವ ಸಮಾಜವನ್ನು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಮಾತ್ರ ಸರಿಪಡಿಸಲು ಸಾಧ್ಯ ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಮಂಗಳೂರಿನಲ್ಲಿ ತಿಳಿಸಿದರು.
Last Updated 22 ಜನವರಿ 2026, 6:21 IST
ಒಡೆದ ಜಗತ್ತನ್ನು ಬೆಸೆವ ಕಲೆ, ಸಾಹಿತ್ಯ ಸಂಸ್ಕೃತಿ: ನಾಗತಿಹಳ್ಳಿ ಚಂದ್ರಶೇಖರ

ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು

Legal Action: ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸುವ ಭಾಷಣ ಮಾಡಿದ ಆರೋಪದಡಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಯೂಟ್ಯೂಬ್ ಚಾನಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನವ ಬಂಧಿತ್ವ ವೇದಿಕೆ ಪುತ್ತೂರು ಪೊಲೀಸರಿಗೆ ದೂರು ನೀಡಿದೆ.
Last Updated 22 ಜನವರಿ 2026, 6:19 IST
ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು

ತುಳುಗೆ ಅಧಿಕೃತ ಭಾಷಾ ಸ್ಥಾನಮಾನ: ಆಂಧ್ರಕ್ಕೆ ಭೇಟಿ ನೀಡಿದ ಅಧ್ಯಯನ ತಂಡ

Official Language Status: ತುಳುವನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಕಾನೂನು ಪ್ರಕ್ರಿಯೆಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರದ ಸಮಿತಿಯು ಆಂಧ್ರ ಪ್ರದೇಶದಲ್ಲಿ ಸಮಾಲೋಚನೆ ನಡೆಸಿದೆ.
Last Updated 22 ಜನವರಿ 2026, 6:18 IST
ತುಳುಗೆ ಅಧಿಕೃತ ಭಾಷಾ ಸ್ಥಾನಮಾನ: ಆಂಧ್ರಕ್ಕೆ ಭೇಟಿ ನೀಡಿದ ಅಧ್ಯಯನ ತಂಡ

ಫಲಫುಷ್ಪ ಪ್ರದರ್ಶನ: ಕದ್ರಿ ಉದ್ಯಾನದಲ್ಲಿ ‘ವಂದೇ ಭಾರತ್ ರೈಲು

Flower Show 2026: ಕರಾವಳಿ ಉತ್ಸವ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಜ. 23 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಹೂವಿನ ವಂದೇ ಭಾರತ್ ರೈಲು ಎಲ್ಲರ ಗಮನ ಸೆಳೆಯಲಿದೆ.
Last Updated 22 ಜನವರಿ 2026, 6:18 IST
ಫಲಫುಷ್ಪ ಪ್ರದರ್ಶನ: ಕದ್ರಿ ಉದ್ಯಾನದಲ್ಲಿ ‘ವಂದೇ ಭಾರತ್ ರೈಲು
ADVERTISEMENT

ಸುಳ್ಯ ಅಭಿವೃದ್ಧಿಗೆ ಸಹಕಾರ ನೀಡುವೆ: ಸಂಸದ ಬ್ರಿಜೇಶ್ ಚೌಟ

Sullia Constituency: ಸುಳ್ಯ ತಾಲ್ಲೂಕಿನ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸಹಕಾರ ಹಾಗೂ ಅನುದಾನ ನೀಡಲಾಗುವುದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸುಳ್ಯದಲ್ಲಿ ತಿಳಿಸಿದರು.
Last Updated 22 ಜನವರಿ 2026, 6:16 IST
ಸುಳ್ಯ ಅಭಿವೃದ್ಧಿಗೆ ಸಹಕಾರ ನೀಡುವೆ: ಸಂಸದ ಬ್ರಿಜೇಶ್ ಚೌಟ

ಮನರೇಗಾ ಹೆಸರು,ಸ್ವರೂಪ ಬದಲಾವಣೆಗೆ ವಿರೋಧ: ಕಾಂಗ್ರೆಸ್‌ನಿಂದ 100ಕಿ.ಮೀ ಪಾದಯಾತ್ರೆ

Congress Protest: ನರೇಗಾ ಯೋಜನೆಯ ಸ್ವರೂಪ ಬದಲಾವಣೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಮೂಲ್ಕಿವರೆಗೆ 100 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.
Last Updated 22 ಜನವರಿ 2026, 6:16 IST
ಮನರೇಗಾ ಹೆಸರು,ಸ್ವರೂಪ ಬದಲಾವಣೆಗೆ ವಿರೋಧ: ಕಾಂಗ್ರೆಸ್‌ನಿಂದ 100ಕಿ.ಮೀ ಪಾದಯಾತ್ರೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಎರಡು ತಿಂಗಳಲ್ಲಿ ₹15 ಕೋಟಿ ಆದಾಯ

Temple Earnings: ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವೆಗಳು, ಹುಂಡಿ ಮತ್ತು ಅನ್ನದಾನದಿಂದ ₹14.77 ಕೋಟಿ ಆದಾಯವಾಗಿದ್ದು, ವಸತಿಗೃಹ ಹಾಗೂ ಇತರ ಮೂಲಗಳಿಂದಲೂ ಮಹತ್ತ್ವದ ಆದಾಯ ಬಂದಿದೆ.
Last Updated 21 ಜನವರಿ 2026, 23:30 IST
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಎರಡು ತಿಂಗಳಲ್ಲಿ ₹15 ಕೋಟಿ ಆದಾಯ
ADVERTISEMENT
ADVERTISEMENT
ADVERTISEMENT