ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಆರೋಗ್ಯ

ADVERTISEMENT

ದಾಸವಾಳ ಹೂವಿನಲ್ಲಿವೆ ಹತ್ತಾರು ಔಷಧೀಯ ಗುಣಗಳು

Ayurvedic Health Benefits: ಸಾಮಾನ್ಯವಾಗಿ ಮನೆಯ ಹಿತ್ತಲಲ್ಲೆ ಬೆಳೆಸಬಹುದಾದ ಬಹುಪ್ರಯೋಜನಕಾರಿ ಗಿಡ ಎಂದರೆ ದಾಸವಾಳ. ಇದು ಕೇವಲ ಪೂಜೆಗೆ ಅಥವಾ ಅಲಂಕಾರಕ್ಕಷ್ಟೇ ಸೀಮಿತವಲ್ಲ. ದಾಸವಾಳ ಗಿಡದ ಹೂ, ಎಲೆ, ಬೇರುಗಳೂ ಔಷಧೀಯ ಪ್ರಯೋಜನಗಳನ್ನು ಹೊಂದಿವೆ
Last Updated 5 ಫೆಬ್ರುವರಿ 2026, 12:32 IST
ದಾಸವಾಳ ಹೂವಿನಲ್ಲಿವೆ ಹತ್ತಾರು ಔಷಧೀಯ ಗುಣಗಳು

ನಿಮಗಿದು ಗೊತ್ತೇ? ಅತಿಸಾರ, ವಾಂತಿಗೆ ದಾಳಿಂಬೆ ಸಿಪ್ಪೆಯ ಕಷಾಯವೇ ರಾಮಬಾಣ

Ayurvedic Home Remedy: ದಾಳಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ದಾಳಿಂಬೆ ಹಣ್ಣಿಗೆ ಬಹುಮುಖ್ಯವಾದ ಸ್ಥಾನವಿದೆ. ಅಜೀರ್ಣ ಸಮಸ್ಯೆ ಇದ್ದಲ್ಲಿ ದಾಳಿಂಬೆ ಬಹು ಉಪಯುಕ್ತ. ಇದು ಅಗ್ನಿಯನ್ನು ದೀಪ್ತಿಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
Last Updated 5 ಫೆಬ್ರುವರಿ 2026, 11:17 IST
ನಿಮಗಿದು ಗೊತ್ತೇ? ಅತಿಸಾರ, ವಾಂತಿಗೆ ದಾಳಿಂಬೆ ಸಿಪ್ಪೆಯ ಕಷಾಯವೇ ರಾಮಬಾಣ

ಸಕ್ಕರೆ, ಬೆಲ್ಲ; ಆರೋಗ್ಯಕರ ಜೀವನಕ್ಕೆ ಯಾವುದು ಬೆಸ್ಟ್‌

Jaggery Health Benefits: ದೇಹಕ್ಕೆ ಸಕ್ಕರೆ ಒಳ್ಳೆಯದ ಅಥವಾ ಬೆಲ್ಲ ಒಳ್ಳೆಯದಾ ಎಂಬ ಕೂತೂಹಲ ಸಾಮಾನ್ಯ. ಸಕ್ಕರೆ ಮತ್ತು ಬೆಲ್ಲ ಎರಡನ್ನೂ ಕಬ್ಬಿನಿಂದಲೇ ತಯಾರಿಸಲಾಗುತ್ತದೆ. ಆದರೆ ತಯಾರಿಕಾ ವಿಧಾನ ಮತ್ತು ಪೌಷ್ಟಿಕಾಂಶಗಳಲ್ಲಿ ಸ್ಪಷ್ಟ ವ್ಯತ್ಯಾಸವಿದೆ
Last Updated 4 ಫೆಬ್ರುವರಿ 2026, 12:14 IST
ಸಕ್ಕರೆ, ಬೆಲ್ಲ; ಆರೋಗ್ಯಕರ ಜೀವನಕ್ಕೆ ಯಾವುದು ಬೆಸ್ಟ್‌

ಅನನ್ಯತೆಯಿಂದ ಒಗ್ಗಟ್ಟು: ವಿಶ್ವ ಕ್ಯಾನ್ಸರ್‌ ದಿನದಲ್ಲಿ ಒಂದು ಭರವಸೆಯ ಕಿರಣ

Cancer Awareness: ಇಂದು ವಿಶ್ವ ಕ್ಯಾನ್ಸರ್‌ ದಿನ. ವೈದ್ಯೆಯಾಗಿ ಕ್ಯಾನ್ಸರ್‌ ರೋಗಿಗಳ ಜೊತೆ ನಿತ್ಯವೂ ಒಡನಾಡುವಾಗ ವೈದ್ಯಕೀಯವಾಗಿ ಮತ್ತು ವೈಯಕ್ತಿಕವಾಗಿ ‌ನಾನು ಕಂಡ ಮುಖಗಳು, ಅವರೊಳಗಿನ ವಿಭಿನ್ನ ಕತೆಗಳು ಮತ್ತು ಕ್ಯಾನ್ಸರ್‌ ಎದುರಿನ ಹೋರಾಟದಲ್ಲಿ ಅವರು ತೋರುತ್ತಿರುವ ಧೈರ್ಯ
Last Updated 4 ಫೆಬ್ರುವರಿ 2026, 4:49 IST
ಅನನ್ಯತೆಯಿಂದ ಒಗ್ಗಟ್ಟು: ವಿಶ್ವ ಕ್ಯಾನ್ಸರ್‌ ದಿನದಲ್ಲಿ ಒಂದು ಭರವಸೆಯ ಕಿರಣ

ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

World Cancer Day: ಈಸಬೇಕು, ಇದ್ದು ಜಯಿಸಬೇಕು ಎನ್ನುವಂತೆ ಆತ್ಮಸ್ಥೈರ್ಯವಿದ್ದರೆ ಯಾವ ಸವಾಲನ್ನಾದರೂ ಮೀರಿ ನಿಲ್ಲಬಹುದು ಎನ್ನುವುದಕ್ಕೆ ಚಂದನವನದ ನಟ ಶಿವರಾಜ್‌ಕುಮಾರ್‌ ಅವರೇ ಸಾಕ್ಷಿ. ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ, ಪ್ರಾಣಕ್ಕೇ ಕುತ್ತು ಎಂದು ಆತಂಕಕ್ಕೀಡಾಗುವವರೇ ಹೆಚ್ಚು.
Last Updated 4 ಫೆಬ್ರುವರಿ 2026, 4:28 IST
ನಮ್ಮೊಳಗೆ ನಾವು ಗಟ್ಟಿಯಾಗಿದ್ದರೆ... ಕ್ಯಾನ್ಸರ್ ಗೆದ್ದ ನಟ ಶಿವರಾಜ್‌ಕುಮಾರ್ ಮಾತು

ಜಿಮ್‌ ಮಾಡದೇ, ಪ್ರೋಟೀನ್ ಶೇಕ್ ಕುಡಿಯದೇ ಹೀಗೆ ತೆಳ್ಳಗಾಗಬಹುದು..ಇಲ್ಲಿದೆ ಟಿಪ್ಸ್

Healthy Weight Loss: ಹೆಚ್ಚುವರಿ ತೂಕವನ್ನು ನಾವು ಇಳಿಸಿಕೊಳ್ಳಲೇಬೇಕು, ಅದರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದರೆ ನಾವು ಯಾಕೆ ತೆಳ್ಳಗಾಗಬೇಕು? ಒಬ್ಬೊಬ್ಬರದು ಒಂದೊಂದು ಕಾರಣ. ನೋಡಲು ಚೆಂದ ಕಾಣಬೇಕು, ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ಮಾಡಿಕೊಳ್ಳಲು ಆಗಬೇಕು
Last Updated 4 ಫೆಬ್ರುವರಿ 2026, 0:30 IST
ಜಿಮ್‌ ಮಾಡದೇ, ಪ್ರೋಟೀನ್ ಶೇಕ್ ಕುಡಿಯದೇ ಹೀಗೆ ತೆಳ್ಳಗಾಗಬಹುದು..ಇಲ್ಲಿದೆ ಟಿಪ್ಸ್

World Cancer Day: ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣ ಹಲವು, ತಡೆ ಹೇಗೆ?

HPV Virus: ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. 30 ರಿಂದ 50 ವರ್ಷದ ವಯಸ್ಸಿನ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಿವೆ ವರದಿಗಳು. ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ HPV ಎಂಬ ವೈರಸ್‌ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿದೆ.
Last Updated 3 ಫೆಬ್ರುವರಿ 2026, 23:11 IST
World Cancer Day: ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣ ಹಲವು, ತಡೆ ಹೇಗೆ?
ADVERTISEMENT

ಅಲರ್ಜಿ: ಕೆರೆಯಲು ಕರೆಯುವ ಅರ್ಟಿಕೇರಿಯ!

Skin Allergy Symptoms: ಅರ್ಟಿಕೇರಿಯ, ಅಲರ್ಜಿಗೆ ಸಂಬಂಧಿಸಿದ ಒಂದು ಸಾಮಾನ್ಯ ಚರ್ಮಸಮಸ್ಯೆ. ಅಲರ್ಜಿ ಅಥವಾ ಅತಿಸೂಕ್ಷ್ಮತೆ ಇರುವವರಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಅಂದರೆ ಇಂಥ ವ್ಯಕ್ತಿಗಳು ಕೆಲವು ವಸ್ತುಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ.
Last Updated 3 ಫೆಬ್ರುವರಿ 2026, 0:37 IST
ಅಲರ್ಜಿ: ಕೆರೆಯಲು ಕರೆಯುವ ಅರ್ಟಿಕೇರಿಯ!

ಪೊಯೆಟ್ರಿ ಫಾರ್ಮಸಿ: ಔಷಧದಂಗಡಿಯಲ್ಲಿ ಕಾವ್ಯೌಷಧ!

Poetry Therapy: ಕಳೆದ ವರ್ಷ ಇಂಗ್ಲೆಂಡ್‍ನ ಗ್ರೇಟ್ ಮ್ಯಾಂಚೆಸ್ಟರ್‍ನಲ್ಲಿ ‘ಪೊಯೆಟ್ರಿ ಫಾರ್ಮಸಿ’ ಎಂಬ ಜಾಹೀರಾತಿನ ಪೋಸ್ಟರ್‌ಗಳು ಎಲ್ಲೆಡೆ ಹರಿದಾಡಲಾರಂಭಿಸಿದವು. ಪ್ರತಿ ಪ್ರೌಢಶಾಲೆ, ಕುಟುಂಬ ವೈದ್ಯರ ಕ್ಲಿನಿಕ್‍ಗಳು, ಆಸ್ಪತ್ರೆಗಳಲ್ಲಿ ಕ್ಯೂಆರ್ ಸ್ಕ್ಯಾನ್ ಹಾಕಲಾಯಿತು.
Last Updated 2 ಫೆಬ್ರುವರಿ 2026, 22:03 IST
ಪೊಯೆಟ್ರಿ ಫಾರ್ಮಸಿ: ಔಷಧದಂಗಡಿಯಲ್ಲಿ ಕಾವ್ಯೌಷಧ!

ಬೆಳಿಗ್ಗೆ ತಪ್ಪದೇ ಒಂದು ಲೋಟ ನೀರು ಕುಡಿಯಿರಿ

Health Tips: ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸವಾಗಿದೆ. ಸಾಮಾನ್ಯವಾಗಿ 6 ರಿಂದ 8 ಗಂಟೆಗಳ ಕಾಲ ನಿದ್ದೆಯಲ್ಲಿರುವ ದೇಹದಲ್ಲಿ ನಿರ್ಜಲೀಕರಣ ಉಂಟಾಗಿರುತ್ತದೆ. ಇದನ್ನು ತಡೆಯಲು ನೀರು ಕುಡಿಯುವುದು ಅತ್ಯಂತ ಅಗತ್ಯ.
Last Updated 2 ಫೆಬ್ರುವರಿ 2026, 12:26 IST
ಬೆಳಿಗ್ಗೆ ತಪ್ಪದೇ ಒಂದು ಲೋಟ ನೀರು ಕುಡಿಯಿರಿ
ADVERTISEMENT
ADVERTISEMENT
ADVERTISEMENT