ಶನಿವಾರ, 8 ನವೆಂಬರ್ 2025
×
ADVERTISEMENT

ಮಹಿಳೆ

ADVERTISEMENT

ಸ್ಪಂದನ: ಗರ್ಭಜಲ ಹೆಚ್ಚಾಗಿದೆಯೇ?

Amniotic Fluid Risks: ನನಗೆ ಆಗಾಗ ಹೊಟ್ಟೆನೋವು ಬರುತ್ತಿದ್ದರಿಂದ ಕಳೆದ ವಾರ ಮತ್ತೊಮ್ಮೆ ಸ್ಕ್ಯಾನ್‌ ಮಾಡಿದರು. ಗರ್ಭಜಲ (ನೆತ್ತಿನೀರು)/ ಆಮ್ನಿಯೋಟಿಕ್ ದ್ರವ ಹೆಚ್ಚಾಗಿದೆ, ಮಗು ಬೇಗ ಬೆಳೆಯುತ್ತಿದೆ, ಸಿಹಿ ತಿನ್ನಬೇಡಿ, ಡಯಾಬಿಟಿಸ್ ಬರಬಹುದು ಎಂದಿದ್ದಾರೆ. ಗಾಬರಿಯಾಗುತ್ತಿದೆ, ಏನು ಮಾಡಲಿ?
Last Updated 8 ನವೆಂಬರ್ 2025, 0:30 IST
ಸ್ಪಂದನ: ಗರ್ಭಜಲ ಹೆಚ್ಚಾಗಿದೆಯೇ?

ಭಾವಯಾನ: ಜೈವಿಕ ಭಿನ್ನತೆಗೆ ವ್ಯಂಗ್ಯದ ಮಾತೇಕೆ?

Sexism in Workplace: ಶಾಲಿನಿ ಸಂಜೆ ಕೆಲಸ ಮುಗಿಸಿ, ಮೊದಲ ಮಹಡಿಯಲ್ಲಿದ್ದ ಕಚೇರಿಯಿಂದ ಕೆಳಗಿಳಿದು ಬಂದಳು. ಅಷ್ಟರ ಲ್ಲಾಗಲೇ ಕೆಳಗೆ ಬಂದಿದ್ದ ಅವಳ ಸಹೋದ್ಯೋಗಿ ಬಾಲಚಂದ್ರ ಸ್ನೇಹಿತರೊಂದಿಗೆ ದೊಡ್ಡ ಧ್ವನಿಯಲ್ಲಿ ಹರಟುತ್ತಿದ್ದ. ‘ಅಬ್ಬಾ! ಏನು ಧ್ವನಿ ನಿಂದು.
Last Updated 8 ನವೆಂಬರ್ 2025, 0:30 IST
ಭಾವಯಾನ: ಜೈವಿಕ ಭಿನ್ನತೆಗೆ ವ್ಯಂಗ್ಯದ ಮಾತೇಕೆ?

ರವಿಕೆ ಹೊಲಿಯುವವರೇ ಜೋಕೆ!

Tailor Complaint Case: ‘ಟೈಮ್‌ಗೆ ಸರಿಯಾಗಿ ಬ್ಲೌಸ್‌ ಹೊಲಿದುಕೊಡುವವರು ಯಾರಾದರೂ ಇದ್ದರೆ ತಿಳಿಸಿ ಪ್ಲೀಸ್‌...’
Last Updated 8 ನವೆಂಬರ್ 2025, 0:30 IST
ರವಿಕೆ ಹೊಲಿಯುವವರೇ ಜೋಕೆ!

ಮಕ್ಕಳ ದಿನಾಚರಣೆ: ನಾನು ನನ್ನ ಕಂದ

Parenting Balance: ಯಾವುದೇ ವೃತ್ತಿಯಲ್ಲಿ ತೊಡಗಿದ್ದರೂ ಅಮ್ಮ ಅಮ್ಮನೇ. ಆ ಕೆಲಸದಿಂದ ‘ಅಮ್ಮ’ನ ಪಾತ್ರಕ್ಕೆ ರಿಯಾಯಿತಿಯೇನೂ ಸಿಗುವುದಿಲ್ಲ. ಇಂತಹ ಸವಾಲಿಗೆ ಮುಖಾಮುಖಿಯಾಗಿ, ಉದ್ಯೋಗ ಮತ್ತು ಮಕ್ಕಳ ಪಾಲನೆಯ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿರುವ ಕೆಲವು ಅಮ್ಮಂದಿರ ಸ್ವಗತ ಇಲ್ಲಿದೆ.
Last Updated 8 ನವೆಂಬರ್ 2025, 0:30 IST
ಮಕ್ಕಳ ದಿನಾಚರಣೆ: ನಾನು ನನ್ನ ಕಂದ

ಅಮ್ಮ ಹೇಳ್ತಾಳೆ– ಲೋಹದ ಡಬ್ಬಿಗಳಲ್ಲಿ ಉಪ್ಪು ಇಡಬಾರದು: ಯಾಕೆ?

Salt Storage Advice: ಲೋಹದ ಡಬ್ಬಿಗಳಲ್ಲಿ ಉಪ್ಪು ಇಡದಿರುವುದು ಆರೋಗ್ಯಕ್ಕಾಗಿ ಉತ್ತಮ, ಏಕೆಂದರೆ ಲೋಹದೊಂದಿಗೆ ರಾಸಾಯನಿಕ ಕ್ರಿಯೆ ನಡೆದು ಉಪ್ಪು ನೀರು ಬಿಡುತ್ತದೆ ಹಾಗೂ ಹಾಳಾಗುತ್ತದೆ. ಗಾಜು, ಸೆರಾಮಿಕ್‌ ಅಥವಾ ಮರದ ಡಬ್ಬಿ ಉತ್ತಮ ಆಯ್ಕೆ.
Last Updated 1 ನವೆಂಬರ್ 2025, 0:05 IST
ಅಮ್ಮ ಹೇಳ್ತಾಳೆ– ಲೋಹದ ಡಬ್ಬಿಗಳಲ್ಲಿ ಉಪ್ಪು ಇಡಬಾರದು: ಯಾಕೆ?

ಅರುಣಾಚಲದ ಚೊಚ್ಚಲ ಮಹಿಳಾ IPS ಅಧಿಕಾರಿ ತೆಂಜಿನ್ ಯಾಂಗ್‌ಕಿಗೆ ಅಭಿನಂದನೆಗಳ ಮಹಾಪೂರ

Women Empowerment: ಅರುಣಾಚಲ ಪ್ರದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ತೆಂಜಿನ್ ಯಾಂಗ್‌ಕಿ ಅವರು ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ಪೆಮಾ ಖಂಡು, ಆನಂದ್ ಮಹಿಂದ್ರಾ ಅಭಿನಂದಿಸಿದ್ದಾರೆ.
Last Updated 27 ಅಕ್ಟೋಬರ್ 2025, 8:08 IST
ಅರುಣಾಚಲದ ಚೊಚ್ಚಲ ಮಹಿಳಾ IPS ಅಧಿಕಾರಿ ತೆಂಜಿನ್ ಯಾಂಗ್‌ಕಿಗೆ ಅಭಿನಂದನೆಗಳ ಮಹಾಪೂರ

ನಳನಳಿಸುವ ಚರ್ಮಕ್ಕೆ: ಆಹಾರ ಕ್ರಮ ಹೀಗಿರಬೇಕು

Gut Health Diet: ಚರ್ಮ ಆರೋಗ್ಯ ಸುಧಾರಿಸಲು ಕರುಳಿನ ಆರೋಗ್ಯ ಮುಖ್ಯ. ಗಟ್ಟಿ ಮೊಸರು, ಮಜ್ಜಿಗೆ, ಲಸ್ಸಿ, ಚೀಸ್ ಮತ್ತು ಸೋಯಾಬೀನ್‌ನಂತಹ ಪ್ರೊಬಯಾಟಿಕ್ ಆಹಾರ ಸೇವನೆ ಕರುಳಿಗೆ ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಿಸಿ ಚರ್ಮದ ಕಿರಣ ಹೆಚ್ಚಿಸುತ್ತದೆ.
Last Updated 24 ಅಕ್ಟೋಬರ್ 2025, 23:30 IST
ನಳನಳಿಸುವ ಚರ್ಮಕ್ಕೆ: ಆಹಾರ ಕ್ರಮ ಹೀಗಿರಬೇಕು
ADVERTISEMENT

ಭಾವಯಾನ: ಕೊಟ್ಟು ನೋಡಿ ಕರಾಟೆ ತರಬೇತಿ

Women's Self Defense: ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಸಹಾಯಕವಾಗುವಂತೆ ಶಾಲಾ-ಕಾಲೇಜುಗಳಲ್ಲಿ ಕರಾಟೆ ತರಬೇತಿಯನ್ನು ಕಡ್ಡಾಯ ಮಾಡಬೇಕಾದ ಅಗತ್ಯತೆಯನ್ನು ತೆರೆದಿಟ್ಟೊಡನೆ, ಸಾರ್ವಜನಿಕರ ಗಮನ ಸೆಳೆಯುತ್ತಿದೆ.
Last Updated 24 ಅಕ್ಟೋಬರ್ 2025, 23:30 IST
ಭಾವಯಾನ: ಕೊಟ್ಟು ನೋಡಿ ಕರಾಟೆ ತರಬೇತಿ

ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ‘ವಯಸ್ಸಿನ ಭ್ರಾಂತಿ’ ನಿಮ್ಮನ್ನು ಕುಗ್ಗಿಸದಿರಲಿ

ಮಹಿಳೆಯರ ವಯಸ್ಸು ಕೇಳಬಾರದು ಎನ್ನುವ ನಾಣ್ಣುಡಿ ಇರುವುದೇನೋ ಸರಿ. ಆದರೆ ಕೆಲವು ಹೆಣ್ಣುಮಕ್ಕಳಲ್ಲಿ ಇದು ಮಿತಿಮೀರಿದ ಹಂತಕ್ಕೆ ಹೋಗಿರುತ್ತದೆ. ತಮಗಿಂತ ನಾಲ್ಕೈದು ವರ್ಷಗಳಷ್ಟೇ ದೊಡ್ಡವರಾದ ಮಹಿಳೆಯರನ್ನೂ ‘ನಿಮಗೆ ವಯಸ್ಸಾಯಿತಲ್ಲಾ’ ಎಂದು ಆಗಾಗ್ಗೆ ಹೇಳಿ ಮಾನಸಿಕವಾಗಿ ಅವರನ್ನು ಕುಗ್ಗಿಸುತ್ತಲೇ ಇರುತ್ತಾರೆ.
Last Updated 17 ಅಕ್ಟೋಬರ್ 2025, 23:30 IST
ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ‘ವಯಸ್ಸಿನ ಭ್ರಾಂತಿ’ ನಿಮ್ಮನ್ನು ಕುಗ್ಗಿಸದಿರಲಿ

ಮುಟ್ಟಿನ ರಜೆ: ವಿವಿಧ ಕ್ಷೇತ್ರಗಳ ಮಹಿಳೆಯರ ಅಭಿಪ್ರಾಯ ಇಲ್ಲಿದೆ

ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೊಂದು ‘ಮುಟ್ಟಿನ ರಜೆ’ ನೀಡುವ ಸರ್ಕಾರದ ನಿರ್ಧಾರಕ್ಕೆ ಮಹಿಳಾ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಋತುಚಕ್ರದ ವಿಷಯದಲ್ಲಿ ಸಮಾಜವನ್ನು ಸ್ಪಂದನಶೀಲವಾಗಿಸುವ ಈ ನಡೆಯ ಬಗ್ಗೆ ವಿವಿಧ ಕ್ಷೇತ್ರಗಳ ಮಹಿಳೆಯರ ಪ್ರಾತಿನಿಧಿಕ ಅಭಿಪ್ರಾಯ ಇಲ್ಲಿದೆ:
Last Updated 17 ಅಕ್ಟೋಬರ್ 2025, 23:30 IST
ಮುಟ್ಟಿನ ರಜೆ: ವಿವಿಧ ಕ್ಷೇತ್ರಗಳ ಮಹಿಳೆಯರ ಅಭಿಪ್ರಾಯ ಇಲ್ಲಿದೆ
ADVERTISEMENT
ADVERTISEMENT
ADVERTISEMENT