ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

ವದಂತಿಗೆ ತೆರೆ: ವಿಜಯ್ ದೇವರಕೊಂಡ ಜತೆ ಮದುವೆ ಬಗ್ಗೆ ಖಚಿತಪಡಿಸಿ ರಶ್ಮಿಕಾ ಪೋಸ್ಟ್

Vijay Deverakonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಇಷ್ಟು ದಿನ ಹರಡುತ್ತಿದ್ದ ಊಹಾಪೋಹಗಳಿಗೆ, ಗಾಳಿ ಸುದ್ದಿಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ
Last Updated 23 ಫೆಬ್ರುವರಿ 2026, 2:32 IST
ವದಂತಿಗೆ ತೆರೆ: ವಿಜಯ್ ದೇವರಕೊಂಡ ಜತೆ ಮದುವೆ ಬಗ್ಗೆ ಖಚಿತಪಡಿಸಿ ರಶ್ಮಿಕಾ ಪೋಸ್ಟ್

ಸೆಟ್ಟೇರಿದ ರಿಷಬ್ ಶೆಟ್ಟಿ ನಟನೆಯ ಮೊದಲ ತೆಲುಗು ಸಿನಿಮಾ ‘ಜೈ ಹನುಮಾನ್’

Rishab Shetty: ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದ ಮೂಲಕ ರಿಷಬ್ ಶೆಟ್ಟಿ ತೆಲುಗಿಗೆ ಪ್ರವೇಶಿಸಿದ್ದಾರೆ. ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಚಿತ್ರ ಸೆಟ್ಟೇರಿದೆ.
Last Updated 22 ಫೆಬ್ರುವರಿ 2026, 23:30 IST
ಸೆಟ್ಟೇರಿದ ರಿಷಬ್ ಶೆಟ್ಟಿ ನಟನೆಯ ಮೊದಲ ತೆಲುಗು ಸಿನಿಮಾ ‘ಜೈ ಹನುಮಾನ್’

Sandalwood: ಚಿತ್ರವಾಗಲಿದೆ ರವಿ ಬೆಳಗೆರೆ ಅವರ ‘ಭೀಮಾತೀರದ ಹಂತಕರು’ ಕಾದಂಬರಿ

Ravi Belagere: ರವಿ ಬೆಳಗೆರೆ ಅವರ ‘ಭೀಮಾತೀರದ ಹಂತಕರು’ ಕಾದಂಬರಿ ಆಧಾರಿತ ಚಿತ್ರಕ್ಕೆ ನರೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಕಲಬುರಗಿಯಲ್ಲಿ ಚಿತ್ರೀಕರಣ ನಡೆಯಲಿದೆ.
Last Updated 22 ಫೆಬ್ರುವರಿ 2026, 23:30 IST
Sandalwood: ಚಿತ್ರವಾಗಲಿದೆ ರವಿ ಬೆಳಗೆರೆ ಅವರ  ‘ಭೀಮಾತೀರದ ಹಂತಕರು’ ಕಾದಂಬರಿ

ಸಮಂತಾ ರುತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಮೇ 15ಕ್ಕೆ ಬಿಡುಗಡೆ

Maa Inti Bangaram: ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ನಟನೆಯ ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.
Last Updated 22 ಫೆಬ್ರುವರಿ 2026, 13:42 IST
ಸಮಂತಾ ರುತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಮೇ 15ಕ್ಕೆ ಬಿಡುಗಡೆ

'ದಿ ಕೇರಳ ಸ್ಟೋರಿ 2' ಜನರಲ್ಲಿ ದ್ವೇಶ ಹರಡುವ ಸಿನಿಮಾ: ಅನುರಾಗ್‌ ಕಶ್ಯಪ್‌

The Kerala Story 2: ವಿವಾದಕ್ಕೀಡಾಗಿರುವ ‘ದಿ ಕೇರಳ ಸ್ಟೋರಿ 2 ಗೋಸ್‌ ಬಿಯಾಂಡ್‌’ ಸಿನಿಮಾ ‘ಜನರನ್ನು ವಿಭಜಿಸಿ ಅವರಲ್ಲಿ ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿರುವ ಚಿತ್ರವಾಗಿದೆ’ ಎಂದು ಬಾಲಿವುಡ್‌ನ ಖ್ಯಾತ ನಿರ್ಮಾಪಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.
Last Updated 22 ಫೆಬ್ರುವರಿ 2026, 13:03 IST
'ದಿ ಕೇರಳ ಸ್ಟೋರಿ 2' ಜನರಲ್ಲಿ ದ್ವೇಶ ಹರಡುವ ಸಿನಿಮಾ: ಅನುರಾಗ್‌ ಕಶ್ಯಪ್‌

Toxic Vs Dhurandhar 2|ಎರಡು ಸಂಸ್ಕೃತಿಗಳ ನಡುವಿನ ಘರ್ಷಣೆ: ರಾಮ್ ಗೋಪಾಲ್ ವರ್ಮಾ

Ram Gopal Varma: ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಾಗೂ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2’ ಸಿನಿಮಾಗಳು ಇದೇ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಈ ಸಿನಿಮಾಗಳ ಬಿಡುಗಡೆ ‘ಎರಡು ಸಂಸ್ಕೃತಿಗಳ ನಡುವಿನ ಘೋರ ಘರ್ಷಣೆ’ ಎಂದು ಹೇಳಿದರು.
Last Updated 22 ಫೆಬ್ರುವರಿ 2026, 11:25 IST
Toxic Vs Dhurandhar 2|ಎರಡು ಸಂಸ್ಕೃತಿಗಳ ನಡುವಿನ ಘರ್ಷಣೆ: ರಾಮ್ ಗೋಪಾಲ್ ವರ್ಮಾ

ಪತಿಯೊಂದಿಗೆ ಜಪಾನ್‌ಗೆ ತೆರಳಿದ ಮಾಧುರಿ ದೀಕ್ಷಿತ್: ಕಿಮೋನೊ ಉಟ್ಟು ಗಮನಸೆಳೆದ ನಟಿ

Japan Vacation: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ ಅವರೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸುಂದರ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 5:33 IST
ಪತಿಯೊಂದಿಗೆ ಜಪಾನ್‌ಗೆ ತೆರಳಿದ ಮಾಧುರಿ ದೀಕ್ಷಿತ್: ಕಿಮೋನೊ ಉಟ್ಟು ಗಮನಸೆಳೆದ ನಟಿ
err
ADVERTISEMENT

ಇದು ಫ್ಯಾಮಿಲಿ ಟೈಮ್: ಪತಿ ಯಶ್, ಮಕ್ಕಳೊಂದಿಗಿನ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್

Radhika Pandit: ಸದ್ಯ ಭಾರತ ಚಿತ್ರರಂಗದಲ್ಲಿ ಟಾಕ್ಸಿಕ್‌ ಸಿನಿಮಾದ ಟೀಸರ್‌ ಹೊಸ ಅಲೆ ಎಬ್ಬಿಸಿದೆ. ಈ ನಡುವೆ ರಾಧಿಕಾ ಪಂಡಿತ್‌ ಮತ್ತು ಯಶ್ ಮಗ ಯಥರ್ವ ಮತ್ತು ಮಗಳು ಐರಾ ಜತೆಗೆ ಮುಂಬೈನಲ್ಲಿ ಕಾಲಕಳೆದಿದ್ದಾರೆ.
Last Updated 22 ಫೆಬ್ರುವರಿ 2026, 5:12 IST
ಇದು ಫ್ಯಾಮಿಲಿ ಟೈಮ್: ಪತಿ ಯಶ್, ಮಕ್ಕಳೊಂದಿಗಿನ ಫೋಟೊ ಹಂಚಿಕೊಂಡ ರಾಧಿಕಾ ಪಂಡಿತ್
err

‘ವೀರ ಕಂಬಳ’ ಇಂಗ್ಲಿಷ್‌ಗೆ ಡಬ್‌ ಮಾಡುವ ಚಿಂತನೆ: ರಾಜೇಂದ್ರ ಸಿಂಗ್ ಬಾಬು

Kambala Movie: ಮಂಗಳೂರು: ಫೆ.27ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿರುವ ವೀರ ಕಂಬಳ ಸಿನಿಮಾವನ್ನು ಇಂಗ್ಲಿಷ್‌ಗೆ ಡಬ್ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. ನಗರದಲ್ಲಿ ಶನಿವಾರ ನಡೆದ ವೀರ ಕಂಬಳ ಮತ್ತು
Last Updated 22 ಫೆಬ್ರುವರಿ 2026, 1:50 IST
‘ವೀರ ಕಂಬಳ’ ಇಂಗ್ಲಿಷ್‌ಗೆ ಡಬ್‌ ಮಾಡುವ ಚಿಂತನೆ: ರಾಜೇಂದ್ರ ಸಿಂಗ್ ಬಾಬು

ಗಿಡ ನೆಟ್ಟು ಪುತ್ರನ ಹುಟ್ಟುಹಬ್ಬ ಆಚರಿಸಿದ ನಟ ಸೈಫ್‌ ಅಲಿ ಖಾನ್‌, ಕರೀನಾ ಕಪೂರ್‌

Kareena Kapoor: ನಟ ಸೈಫ್ ಅಲಿ ಖಾನ್, ಕರೀನಾ ಕಪೂರ್ ದಂಪತಿ ಗಿಡ ನೆಡುವ ಮೂಲಕ ಕಿರಿಯ ಪುತ್ರ ಜೆಹ್ ಖಾನ್ ಹುಟ್ಟು ಹಬ್ಬ ಆಚರಿಸಿದ್ದಾರೆ. ಸೈಫ್ ಹಾಗೂ ಕರೀನಾ ಅವರು ಗಿಡ ನೆಡುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ಫೆಬ್ರುವರಿ 2026, 13:08 IST
ಗಿಡ ನೆಟ್ಟು ಪುತ್ರನ ಹುಟ್ಟುಹಬ್ಬ ಆಚರಿಸಿದ ನಟ ಸೈಫ್‌ ಅಲಿ ಖಾನ್‌, ಕರೀನಾ ಕಪೂರ್‌
err
ADVERTISEMENT
ADVERTISEMENT
ADVERTISEMENT