ಶುಕ್ರವಾರ, 4 ಜುಲೈ 2025
×
ADVERTISEMENT

ಅಂಕಣಗಳು

ADVERTISEMENT

ನುಡಿ ಬೆಳಗು | ಯಾರ ಮಾತಿಗೆ ಎಷ್ಟು ಬೆಲೆ?

ಮೇಲ್ನೋಟಕ್ಕೆ ವ್ಯಕ್ತಿಯೊಬ್ಬರಲ್ಲಿ ನಾವು ಕಾಣುವುದಕ್ಕೂ ಅವರು ಮನದೊಳಗೆ ಅನುಭವಿಸುತ್ತಿರುವುದಕ್ಕೂ ಅಜಗಜಾಂತರ ಇದ್ದೀತು. ಯಾರಿಗೆ ಗೊತ್ತು ನಿಮ್ಮ ಅಂದಾಜಿಗೂ ಸಿಗದ ಯುದ್ಧದಲ್ಲಿ ಸಿಕ್ಕಿ ಅವರು ಹೈರಾಣಾಗಿರಬಹುದು‌. ಆದ್ದರಿಂದ ನಾವು ಎಲ್ಲರಿಗೂ ಬಾಯಾಗಬೇಕಿಲ್ಲ. ಎಲ್ಲರ ಮಾತಿಗೂ ಕಿವಿಕೊಡಬೇಕಾಗಿಯೂ ಇಲ್ಲ.
Last Updated 3 ಜುಲೈ 2025, 23:58 IST
ನುಡಿ ಬೆಳಗು | ಯಾರ ಮಾತಿಗೆ ಎಷ್ಟು ಬೆಲೆ?

ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ಬೌದ್ಧಿಕ ಸ್ವಾತಂತ್ರ್ಯದ ಮೇಲೆ ವಿಶ್ವದ ಅನೇಕ ಭಾಗಗಳಲ್ಲಿ ಹಲ್ಲೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸ್ವಾಯತ್ತತೆಯನ್ನು ಹತ್ತಿಕ್ಕಲಾಗುತ್ತಿದೆ.
Last Updated 3 ಜುಲೈ 2025, 23:38 IST
ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ನುಡಿ ಬೆಳಗು | ಸುಲಭ ಸೂತ್ರ

ನಿಜ. ಸಣ್ಣ ಪುಟ್ಟ ಸಂಗತಿಗಳು ಇಡೀ ಬದುಕನ್ನೇ ರೂಪಿಸುತ್ತಿರುತ್ತದೆ. ಅರ್ಥ ಮಾಡಿಕೊಂಡರೆ ಜೀವನ ಸರಳ, ಸಲೀಸು.
Last Updated 2 ಜುಲೈ 2025, 23:02 IST
ನುಡಿ ಬೆಳಗು | ಸುಲಭ ಸೂತ್ರ

ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

ರಾಷ್ಟ್ರೀಯ ಏಕತೆ ಮತ್ತು ಬಹುಭಾಷಿಕ ಗುರುತುಗಳ ಸಮತೋಲನ
Last Updated 2 ಜುಲೈ 2025, 22:48 IST
ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

ನುಡಿ ಬೆಳಗು | ಬೆಳಕಿಗೆ ಒಂದೇ ನೆಪ, ಕತ್ತಲಿಗೆ ನೂರಾರು

ಕತ್ತಲೆಯ ಇಂತಹ ಹತ್ತಾರು ಮೂತಿಗಳನ್ನು ತಿವಿಯಲು ಇಂತಹ ಬೆಳಕಿನ ರೆಕ್ಕೆಗಳು ಆಗಮಿಸಲೇಬೇಕಲ್ಲವೇ?
Last Updated 2 ಜುಲೈ 2025, 1:14 IST
ನುಡಿ ಬೆಳಗು | ಬೆಳಕಿಗೆ ಒಂದೇ ನೆಪ, ಕತ್ತಲಿಗೆ ನೂರಾರು

ಸೀಮೋಲ್ಲಂಘನ ಅಂಕಣ | ಒಪ್ಪಂದದ ಹೊತ್ತಿಗೆ, ಸಿದ್ಧವಿತ್ತು ಸುತ್ತಿಗೆ

‘ಅಮೆರಿಕದೊಂದಿಗಿನ ಪರಮಾಣು ಒಪ್ಪಂದದ ನಿಯಮಗಳಿಗೆ ಇರಾನ್‌ ಒಪ್ಪಿಗೆ ನೀಡಿದೆ. ಶಾಂತಿ ಸ್ಥಾಪನೆಯ ದಿಸೆಯಲ್ಲಿ ಗಂಭೀರ ಮಾತುಕತೆ ನಡೆಯುತ್ತಿವೆ’ ಎಂದು ಮೇ 15ರಂದು ಕೊಲ್ಲಿ ರಾಷ್ಟ್ರಗಳ ಪ್ರವಾಸದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕತಾರ್‌ನಲ್ಲಿ ಹೇಳಿದ್ದರು.
Last Updated 2 ಜುಲೈ 2025, 0:35 IST
ಸೀಮೋಲ್ಲಂಘನ ಅಂಕಣ | ಒಪ್ಪಂದದ ಹೊತ್ತಿಗೆ, ಸಿದ್ಧವಿತ್ತು ಸುತ್ತಿಗೆ

ನುಡಿ ಬೆಳಗು | ಸಮಸ್ಯೆಯ ನಡುವೆ ಬದುಕುವ ಕಲೆ

ಸವಾಲುಗಳಿಲ್ಲದ ಬದುಕು ಯಾರದ್ದೂ ಇಲ್ಲ. ಕಡ್ಡಿಯನ್ನು ಗುಡ್ಡವಾಗಿಸಿಕೊಳ್ಳುವುದೋ, ಗುಡ್ಡವಿದ್ದರೂ ಕಡ್ಡಿ ಎಂದುಕೊಂಡು ಮುನ್ನಡೆವುದೋ ಅದು ನಮ್ಮ ನಮ್ಮ ದೃಷ್ಟಿಕೋನದ ಮೇಲೆ ನಿರ್ಧಾರಿತ. ಅಷ್ಟೇ.
Last Updated 30 ಜೂನ್ 2025, 22:19 IST
ನುಡಿ ಬೆಳಗು | ಸಮಸ್ಯೆಯ ನಡುವೆ ಬದುಕುವ ಕಲೆ
ADVERTISEMENT

ವಿಶ್ಲೇಷಣೆ | ಈ ಕಾಲದ ನೈತಿಕತೆಗೆ ಪಾರ್ಶ್ವವಾಯು

ಅಮೆರಿಕ ಎಂಬ ಪೀಡಕ ದೇಶವು ತನ್ನ ಆಕ್ರಮಣಶೀಲ ನೀತಿ ಮರೆಮಾಚಲು ಯತ್ನಿಸುತ್ತಿದೆ. ಅದೇ ಕಾಲಕ್ಕೆ, ಇಡೀ ಜಗತ್ತಿನ ನೈತಿಕತೆ ಪಾರ್ಶ್ವವಾಯು ಪೀಡಿತವಾಗಿದೆ. ಈ ವಿರೋಧಾಭಾಸದ ಪ್ರತಿ ಹಂತದಲ್ಲಿಯೂ ಕೆಡುಕು ಮಾಡುವವರು ಮತ್ತವರ ಸಂಗಾತಿಗಳಿಗೆ ಲಾಭವೇ ಆಗುತ್ತಿದೆ
Last Updated 30 ಜೂನ್ 2025, 22:13 IST
ವಿಶ್ಲೇಷಣೆ | ಈ ಕಾಲದ ನೈತಿಕತೆಗೆ ಪಾರ್ಶ್ವವಾಯು

ಸೂರ್ಯ ನಮಸ್ಕಾರ ಅಂಕಣ | ವಿವಿಧತೆಯಲ್ಲಿ ಏಕತೆ ಸಾಧನೆ

ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂಬ ಪ್ರಶ್ನೆಯು ಡಿಎಂಕೆ ಪಕ್ಷದ ಸಂಸದೆ ಕನಿಮೊಳಿ ಅವರಿಗೆ ಸ್ಪೇನ್‌ ದೇಶದಲ್ಲಿ ಎದುರಾದಾಗ, ಅವರು ಬಹಳ ಅದ್ಭುತವಾದ ಉತ್ತರ ನೀಡಿದರು.
Last Updated 30 ಜೂನ್ 2025, 0:54 IST
ಸೂರ್ಯ ನಮಸ್ಕಾರ ಅಂಕಣ | ವಿವಿಧತೆಯಲ್ಲಿ ಏಕತೆ ಸಾಧನೆ

ನುಡಿ ಬೆಳಗು | ಇರುವುದೆಲ್ಲ ತೊರೆಯುವುದೇ ಜೀವನವಲ್ಲ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನವಾಗಬೇಕಿಲ್ಲ. ನಾವು ಇರುವ ಜಾಗದಲ್ಲಿಯೇ ನಾಕ ನಾಚುವಂತಹ ಆಹ್ಲಾದಕರವಾದ ಸಮಾನ ಅಭಿರುಚಿಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾ ಮುಂದೆ ಸಾಗಬೇಕು.
Last Updated 29 ಜೂನ್ 2025, 23:16 IST
ನುಡಿ ಬೆಳಗು | ಇರುವುದೆಲ್ಲ ತೊರೆಯುವುದೇ ಜೀವನವಲ್ಲ
ADVERTISEMENT
ADVERTISEMENT
ADVERTISEMENT