ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ

ADVERTISEMENT

ಸುರಭಿ ಜೈಸಿರಿ 2026: ಸುಬ್ರಾಯ ಶೇರುಗಾರಗೆ ಸುರಭಿ ಗೌರವ

ಬೈಂದೂರು: ‘ಗುತ್ತಿಗೆದಾರರಾಗಿ ಗುಣಮಟ್ಟದ ಕೆಲಸ ನಿರ್ವಹಿಸಿದ್ದ ಸುಬ್ರಾಯ ಶೇರುಗಾರರು ಹೆಸರು ಗಳಿಸಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ’ ಎಂದು ಮುಖಂಡ ಕೃಷ್ಣ ಪಾಲೇಮಾರ್ ಹೇಳಿದರು.
Last Updated 23 ಫೆಬ್ರುವರಿ 2026, 7:14 IST
ಸುರಭಿ ಜೈಸಿರಿ 2026: ಸುಬ್ರಾಯ ಶೇರುಗಾರಗೆ ಸುರಭಿ ಗೌರವ

ಬೈಂದೂರು: ಪತ್ರಕರ್ತರ ಸಂಘಕ್ಕೆ ಆಯ್ಕೆ

Byndoor ಬೈಂದೂರು: ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ 2025–28ನೇ ಸಾಲಿನ ಅಧ್ಯಕ್ಷರಾಗಿ ಉದಯ ಶಂಕರ್, ಪ್ರಧಾನ ಕಾರ್ಯದರ್ಶಿಯಾಗಿ ರಾಮ ಬಿಜೂರು ಅವಿರೋಧವಾಗಿ ಆಯ್ಕೆಯಾದರು.
Last Updated 23 ಫೆಬ್ರುವರಿ 2026, 7:13 IST
ಬೈಂದೂರು: ಪತ್ರಕರ್ತರ ಸಂಘಕ್ಕೆ ಆಯ್ಕೆ

ಉಡುಪಿ: ಜಿಲ್ಲೆಯ ಸರ್ವಿಸ್‌ ರಸ್ತೆಗಳ ಅವ್ಯವಸ್ಥೆ; ಮುಗಿಯದ ಗೋಳು

ಕೆಲವೆಡೆ ವಾಹನ ಪಾರ್ಕಿಂಗ್‌ ಸ್ಥಳವಾದ ಸರ್ವಿಸ್‌ ರಸ್ತೆಗಳು: ಅಂಬಲಪಾಡಿಯಲ್ಲಿ ವಿಸ್ತರಣೆ ಕಾಣದ ರಸ್ತೆ
Last Updated 23 ಫೆಬ್ರುವರಿ 2026, 7:11 IST
ಉಡುಪಿ: ಜಿಲ್ಲೆಯ ಸರ್ವಿಸ್‌ ರಸ್ತೆಗಳ ಅವ್ಯವಸ್ಥೆ; ಮುಗಿಯದ ಗೋಳು

ಪಡುಬಿದ್ರಿ: ಜಲಮೂಲಗಳ ನಿರ್ಲಕ್ಷ್ಯ.. ನೀರಿನ ಕೊರತೆ ಆತಂಕ

ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಜನರ ಆಗ್ರಹ
Last Updated 23 ಫೆಬ್ರುವರಿ 2026, 7:08 IST
ಪಡುಬಿದ್ರಿ: ಜಲಮೂಲಗಳ ನಿರ್ಲಕ್ಷ್ಯ.. ನೀರಿನ ಕೊರತೆ ಆತಂಕ

ಕಾರ್ಕಳ ಪಳ್ಳಿ: ಆಯತಪ್ಪಿ ಬಿದ್ದು ವ್ಯಕ್ತಿ ಸಾವು

Karkala Palli: ಕಾರ್ಕಳ: ತಾಲ್ಲೂಕಿನ ಪಳ್ಳಿ ಗ್ರಾಮದ ದಿಡಿಂಬೆಟ್ಟು ಜಗದೀಶ ಸಾಧು ಪೂಜಾರಿ ಎಂಬುವರು ತೆಂಗಿನಕಾಯಿ ಕೀಳುತ್ತಿರುವಾಗ ಬಿದ್ದು ಮೃತಪಟ್ಟಿದ್ದಾರೆ.
Last Updated 23 ಫೆಬ್ರುವರಿ 2026, 7:06 IST
ಕಾರ್ಕಳ ಪಳ್ಳಿ: ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಉಡುಪಿ: ಸಾಕಾರವಾಗದ 24X7 ನೀರು ಸರಬರಾಜು

ಸುಯೇಜ್‌ ಪ್ರಾಜೆಕ್ಟ್ ಸಂಸ್ಥೆಯಿಂದ ಉಡುಪಿ ನಗರದಲ್ಲಿ ನೀರು ನಿರ್ವಹಣೆ: ಇನ್ನೂ ನಡೆಯುತ್ತಿದೆ ಪೈಪ್‌ಲೈನ್‌ ಕಾಮಗಾರಿ
Last Updated 22 ಫೆಬ್ರುವರಿ 2026, 2:12 IST
ಉಡುಪಿ: ಸಾಕಾರವಾಗದ 24X7 ನೀರು ಸರಬರಾಜು

ಬೈಂದೂರು: ಉಮಾಶ್ರೀಗೆ ಬಿಂದುಶ್ರೀ ಪ್ರಶಸ್ತಿ

ಸುರಭಿ ಬೈಂದೂರು ಸಾಂಸ್ಕೃತಿಕ ಸಾಹಿತ್ಯ, ಸೇವಾ ಪ್ರತಿಷ್ಠಾನದ ಗೌರವ
Last Updated 22 ಫೆಬ್ರುವರಿ 2026, 2:11 IST
ಬೈಂದೂರು: ಉಮಾಶ್ರೀಗೆ ಬಿಂದುಶ್ರೀ ಪ್ರಶಸ್ತಿ
ADVERTISEMENT

ಮರೆಯಾಗುತ್ತಿರುವ ಸಂಪ್ರದಾಯಕ್ಕೆ ಮರುಜೀವ ನೀಡಿ: ಯಕ್ಷಗಾನ ವಿದ್ವಾಂಸ ಬಿರ್ತಿ

ಮಟಪಾಡಿ ನಂದಿಕೇಶ್ವರ ಯಕ್ಷಕಲಾ ಮಂಡಳಿಯ ವಜ್ರಮಹೋತ್ಸವ
Last Updated 22 ಫೆಬ್ರುವರಿ 2026, 2:11 IST
ಮರೆಯಾಗುತ್ತಿರುವ ಸಂಪ್ರದಾಯಕ್ಕೆ ಮರುಜೀವ ನೀಡಿ: ಯಕ್ಷಗಾನ ವಿದ್ವಾಂಸ ಬಿರ್ತಿ

ತೆರಿಗೆ ಪಾವತಿಯಲ್ಲಿ ವಂಚನೆ: ಇಬ್ಬರ ಬಂಧನ

Udupi Municipal Council: ಉಡುಪಿ: ಉಡುಪಿ ನಗರಸಭೆಗೆ ಆಸ್ತಿ ತೆರಿಗೆ ಪಾವತಿಸುವಲ್ಲಿ ವಂಚನೆ ಎಸಗಿರುವ ಆರೋಪದಲ್ಲಿ ಇಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬನ್ನಂಜೆಯ ಬಿ. ಶಾಲಿನಿ (56), ಕುಕ್ಕಿಕಟ್ಟೆಯ ಗಣೇಶ್‌ (24) ಬಂಧಿತ ಆರೋಪಿಗಳು. ಇವರನ್ನು
Last Updated 22 ಫೆಬ್ರುವರಿ 2026, 2:10 IST
ತೆರಿಗೆ ಪಾವತಿಯಲ್ಲಿ ವಂಚನೆ: ಇಬ್ಬರ ಬಂಧನ

ಕುದ್ರೋಳಿ ತೀರ್ಥಾಟನೆ: ‘ವಿಶ್ವಕ್ಕೆ ಪಸರಿಸಿದ ಗುರು ಸಂದೇಶ’

ಕುದ್ರೋಳಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಸ್ಮರಣೆ
Last Updated 22 ಫೆಬ್ರುವರಿ 2026, 2:10 IST
ಕುದ್ರೋಳಿ ತೀರ್ಥಾಟನೆ: ‘ವಿಶ್ವಕ್ಕೆ ಪಸರಿಸಿದ ಗುರು ಸಂದೇಶ’
ADVERTISEMENT
ADVERTISEMENT
ADVERTISEMENT