ಪಕ್ಕವಾದ್ಯದಲ್ಲಿ: ಚಾರುಲತಾ ರಾಮಾನುಜಂ (ವಯಲಿನ್), ವಿ.ಕೃಷ್ಣ (ಮೃದಂಗ), ಬಿ.ಎನ್. ಚಂದ್ರಮೌಳಿ (ಖಂಜಿರಾ).
ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರು ವಿವಿ ಪ್ರದರ್ಶಕ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ. 11ಕ್ಕೆ `ಸಂತ ತ್ಯಾಗರಾಜರ ಕೃತಿಗಳಲ್ಲಿ ರಾಮಾಯಾಣದ ಪಾತ್ರಗಳು~ ಕುರಿತು ನಾಗೇಂದ್ರ ಶಾಸ್ತ್ರಿ ಉಪನ್ಯಾಸ.
`ವಿಶಿಷ್ಟ ತಾಳವಾದ್ಯ ಖಂಜಿರಾ~ ಕುರಿತು ಬಿ.ಎನ್.ಚಂದ್ರಮೌಳಿ, ವ್ಯಾಸವಿಠಲ, ಎ.ಎಸ್.ಎನ್.ಸ್ವಾಮಿ ಗೋಷ್ಠಿ. ಸಂಜೆ 7ಕ್ಕೆ ಎಂ.ಎಸ್.
ವಿದ್ಯಾ ಅವರಿಂದ ಗಾಯನ. ಕೆ.ಸತ್ಯಪ್ರಕಾಶ್ (ವಯಲಿನ್), ಬಿ.ಧ್ರುವರಾಜ್ (ಮೃದಂಗ), ಟಿ.ಎನ್.ರಮೇಶ್ (ಘಟ). ನಂತರ ಡಾ.ಸಿ.ಎ.ಶ್ರೀಧರ್ ಅವರಿಂದ ಕೊಳಲು ವಾದನ. ನಳಿನಾ ಮೋಹನ್ (ವಯಲಿನ್), ಶಿವಶಂಕರ್ ಸ್ವಾಮಿ ಎಚ್.ಎಲ್ (ಮೃದಂಗ), ರಾಮಾನುಜನ್ ಟಿ.ಎ. (ಮೋರ್ಚಿಂಗ್).
ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ.